Category: India
All Indian states Kannada news updates
-

Pincer Attack: ಸೌದಿ ಅರೇಬಿಯಾ ಮೇಲೆ ಪಿನ್ಸರ್ ದಾಳಿಗೆ ಮಹಾಸಂಚು! ಸೌದಿಗೆ ಮಾತ್ರವಲ್ಲ, ಇದು ಪ್ರಪಂಚಕ್ಕೆ ದೊಡ್ಡ ವಾರ್ನಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 9:00 PM IST ಸೌದಿ ಅರೇಬಿಯಾವನ್ನು “ತುಂಡರಿಸಲು” ಭಯಾನಕ ಮಿಲಿಟರಿ ಸಂಚು ರೂಪಿಸಲಾಗುತ್ತಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ. ಯುದ್ಧದ ಭಾಷೆಯಲ್ಲಿ, ಇದನ್ನು “ಪಿನ್ಸರ್ ದಾಳಿ” (Pincer Attack) ಎಂದು ಕರೆಯಲಾಗುತ್ತದೆ. ಸೌದಿ ಅರೇಬಿಯಾ ಮೇಲೆ ದಾಳಿಗೆ ಸಂಚು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಯ ನಡುವೆ, ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಸೌದಿ ಅರೇಬಿಯಾ (Saudi Arabia) ಮತ್ತು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (Mohammed bin Salman Al…
-

N Chandrasekaran Resigns: ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ರಾಜೀನಾಮೆ! ದಿಢೀರ್ ನಿರ್ಧಾರದ ಹಿಂದಿನ ಅಸಲಿ ಕಾರಣ ಇದು | ವ್ಯಾಪಾರ ಸುದ್ದಿ | ACTPnews
Last Updated:Aug 12, 2026 11:51 AM IST N Chandrasekaran Resigns: ಟಾಟಾ ಸನ್ಸ್ನ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ದಿಢೀರ್ ರಾಜೀನಾಮೆ ನೀಡಿದ್ದರೂ ಸಹ ಅವರು ಫೆಬ್ರವರಿ 2027 ರವರೆಗೆ ತಮ್ಮ ಪ್ರಸ್ತುತ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ. ಫೆಬ್ರವರಿ 2027 ರಲ್ಲಿ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ. News18 Tata Sons Chairman Resigns: ಟಾಟಾ ಸನ್ಸ್ನ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ (N Chandrasekaran) ದಿಢೀರ್ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು…
-

ರಷ್ಯಾ-ಉಕ್ರೇನ್ ಯುದ್ಧಕ್ಕೆ ಧುಮುಕಿತು ವಿಶ್ವದ ಅತ್ಯಂತ ರಹಸ್ಯಮಯ ರಾಷ್ಟ್ರ, ಶಸ್ತ್ರಾಸ್ತ್ರಗಳನ್ನು ಕಂಡು ಝೆಲೆನ್ಸ್ಕಿಗೆ ಆಘಾತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 1:28 PM IST ವಿನಾಶಕಾರಿ ಹಾನಿಯ ವರದಿಗಳು ಬಂದಿವೆ ಮತ್ತು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ವತಃ ಇವು ರಷ್ಯಾದ ಕ್ಷಿಪಣಿಗಳಲ್ಲ ಎಂದು ಹೇಳಿದ್ದಾರೆ. ಹಾಗಾದರೆ, ಪುಟಿನ್ ಸೈನ್ಯಕ್ಕೆ ಈ ಶಸ್ತ್ರಾಸ್ತ್ರಗಳನ್ನು ಯಾರು ಪೂರೈಸುತ್ತಿದ್ದಾರೆ? ಎಂಬ ಪ್ರಶ್ನೆ ಕಾಡುವುದು ಸಹಜ. ರಷ್ಯಾ- ಉಕ್ರೇನ್ ಯುದ್ಧ ಮಾಸ್ಕೋ(ಆ.12): ಉಕ್ರೇನಿಯನ್ ನಗರದ ಜಪೋರಿಝಿಯಾ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಕ್ಷಿಪಣಿಗಳನ್ನು ಬಳಸಲಾಗಿದ್ದು, ಅವು ಅಪಾರ ಹಾನಿಯನ್ನುಂಟುಮಾಡಿವೆ. ವಿನಾಶಕಾರಿ ಹಾನಿಯ ವರದಿಗಳು ಬಂದಿವೆ ಮತ್ತು ಉಕ್ರೇನಿಯನ್…
-

‘ಸ್ವತಂತ್ರ ಬಲೂಚಿಸ್ತಾನ’ದಿಂದ ಮುನೀರ್ ವಿಚಲಿತ, ವೈಮಾನಿಕ ದಾಳಿಗೆ ಆದೇಶ, 27 ಮಂದಿ ಸಾವು, ಮಕ್ಕಳನ್ನೂ ಬಿಡದ ಪಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 2:19 PM IST ಬಲೂಚ್ ಮಾಧ್ಯಮಗಳ ಪ್ರಕಾರ, ಆ ಪ್ರದೇಶವು ಹಿಂದಿನ ದಿನ ಸ್ವಾತಂತ್ರ್ಯ ದಿನವನ್ನು ಆಚರಿಸಿತ್ತು, ಅದರ ನಂತರ ಪಾಕಿಸ್ತಾನಿ ಯುದ್ಧ ವಿಮಾನಗಳು ಸಾವಿನ ಮಳೆ ಸುರಿಸಿದವು. ಪಾಕಿಸ್ತಾನಿ ವಾಯುಪಡೆಯು ಸೊರಾಬ್ನ ಗಿಡಾರ್ ಪ್ರದೇಶದ ಗೊಂಡನ್ನಲ್ಲಿನ ಹಲವಾರು ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸಿತು. ಬಲೂಚಿಸ್ತಾನ ಪ್ರತಿಭಟನೆ ಇಸ್ಲಮಾಬಾದ್(ಆ.12): ಪಾಕಿಸ್ತಾನಿ ಸೇನೆಯು ತನ್ನ ವೈಫಲ್ಯವನ್ನು ಮರೆಮಾಚಲು ಮತ್ತೊಮ್ಮೆ ಬಲೂಚಿಸ್ತಾನದ ಜನರ ಮೇಲೆ ವಾಯುದಾಳಿ ನಡೆಸಿದೆ. ಬಲೂಚ್ ಮಾಧ್ಯಮಗಳ ಪ್ರಕಾರ, ಆ…
-

ಗಜಪಡೆ ರಕ್ಷಣೆಗೆ ವಂತಾರಾ ಬೃಹತ್ ಹೆಜ್ಜೆ! ಭಾರತ ದಾಟಿ ಜಗತ್ತಿನಾದ್ಯಂತ ವಿಸ್ತರಿಸಿದ ಅನಂತ್ ಅಂಬಾನಿಯವರ ಆನೆಗಳ ಸಂರಕ್ಷಣಾ ಕಾರ್ಯ | ಲೈಫ್ಸ್ಟೈಲ್ | ACTPnews
Last Updated:Aug 12, 2026 5:12 PM IST ಸ್ತುತ 260ಕ್ಕೂ ಹೆಚ್ಚು ಏಷ್ಯನ್ ಆನೆಗಳಿಗೆ ಆಶ್ರಯ ತಾಣವಾಗಿರುವ ವಂತಾರಾ, ಆನೆಗಳ ಕಲ್ಯಾಣ ಮತ್ತು ಆರೈಕೆಯಲ್ಲಿ ಜಗತ್ತಿನ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ವಂತಾರಾದ ಯಶೋಗಾಥೆಯಲ್ಲಿ ಆನೆಗಳಿಗೆ ವಿಶೇಷ ಸ್ಥಾನವಿದೆ. ವಂತಾರದಲ್ಲಿ ಸಂರಕ್ಷಿತ ಆನೆಗಳ ಜೊತೆ ಅನಂತ್ ಅಂಬಾನಿ ಜಾಮ್ನಗರ (ಗುಜರಾತ್): ಅನಂತ್ ಅಂಬಾನಿ ಅವರಿಂದ ಸ್ಥಾಪಿಸಲ್ಪಟ್ಟ ‘ವಂತಾರಾ’ ಸಂಸ್ಥೆಯು ಇಂದು ವಿಶ್ವ ಆನೆಗಳ ದಿನವನ್ನು (World Elephant Day) ಅರ್ಥಪೂರ್ಣವಾಗಿ ಆಚರಿಸಿದೆ. ಭಾರತ ಹಾಗೂ ಜಗತ್ತಿನಾದ್ಯಂತ…
-

Imran Khan: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸತ್ತಿದ್ದಾರೆಯೇ? ಭಾರೀ ಸಂಚಲನವನ್ನೇ ಸೃಷ್ಟಿಸಿದ ಹಿರಿಯ ಪತ್ರಕರ್ತನ ಹೇಳಿಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 3:57 PM IST Is Imran Khan dead? ಇಮ್ರಾನ್ ಖಾನ್ ಅವರ ಸದ್ಯದ ಸ್ಥಿತಿಯನ್ನು ದೃಢೀಕರಿಸುವ ಅಥವಾ ಅವರ ಸಾವಿನ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ಅಧಿಕೃತ ಹೇಳಿಕೆ ಪಾಕಿಸ್ತಾನ ಸರ್ಕಾರದಿಂದ ಈವರೆಗೆ ಬಂದಿಲ್ಲ. ಈ ಆರೋಪವನ್ನು ಸಹ ಇನ್ನೂ ಪರಿಶೀಲಿಸಲಾಗಿಲ್ಲ News18 ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ (Pakistan Former Prime Minister) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಜೈಲಿನೊಳಗೆ ಸತ್ತಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತ ವಜಾಹತ್…
-

Supreme Court: ಕಾವೇರಿ ನದಿ ನೀರು ವಿವಾದ, ಮುಂದಿನ ಸೋಮವಾರ ಸುಪ್ರೀಂನಲ್ಲಿ ತಮಿಳುನಾಡಿನ ಅರ್ಜಿ ವಿಚಾರಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 2:50 PM IST ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಎತ್ತಿಹಿಡಿದಿದೆ. News18 ನವದೆಹಲಿ: ಕಾವೇರಿ ನದಿ ನೀರನ್ನು (Cauvery Water) ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ (TN Govt) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (DMK) ಸೇರಿದಂತೆ ಇತರರು ಸಲ್ಲಿಸಿರುವ…
-

Balochistan: ಮುನೀರ್ ಕೈತಪ್ಪಿದ ಬಲೂಚಿಸ್ತಾನ್: BLA ತಾಂಡವ, ಒಂದಾದ ಬಳಿಕ ಮತ್ತೊಬ್ಬರಂತೆ ಪಾಕಿಸ್ತಾನದ ಗೂಢಚಾರ ಹತ್ಯೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 1:59 PM IST ಮೂಲಗಳ ಪ್ರಕಾರ, ಕ್ವೆಟ್ಟಾದ ಸರ್ಯಬ್ ಮಿಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಫಾರೂಕ್ ಮೊಹಮ್ಮದ್ ಹಸ್ನಿ ಗುಪ್ತಚರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ ಗುಂಪಿನ ಸದಸ್ಯ ಎಂದು ಬಿಎಲ್ಎ ಹೇಳುತ್ತದೆ. ಬಲೂಚಿಸ್ತಾನ್ನಲ್ಲಿ ಮಿಲಿಟರಿ ಮತ್ತು ಗುಪ್ತಚರ ಕಾರ್ಯಾಚರಣೆಗಳಲ್ಲಿ ಅವರು ಸಹಾಯ ಮಾಡಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಸಾಂದರ್ಭಿಕ ಚಿತ್ರ ಇಸ್ಲಮಾಬಾದ್(ಆ.12): ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಬಲೂಚಿಸ್ತಾನ್ ಪ್ರಾಂತ್ಯದ ಮೇಲೆ ಎಷ್ಟರ ಮಟ್ಟಿಗೆ ಹಿಡಿತ ಸಾಧಿಸಿದೆ ಎಂಬುದನ್ನು ಪಾಕಿಸ್ತಾನ ಸರ್ಕಾರದ…
-

Amith Shah: ‘ಮಧ್ಯಾಹ್ನ 3 ಗಂಟೆಗೆ ಬನ್ನಿ’, ವಿರೋಧ ಪಕ್ಷಗಳಿಗೆ ಓಪನ್ ಚಾಲೆಂಜ್ ಹಾಕಿದ ಅಮಿತ್ ಶಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 1:05 PM IST ವಿರೋಧ ಪಕ್ಷದತ್ತ ಗುರಿಯಿಟ್ಟು ಮಾತನಾಡಿದ ಅಮಿತ್ ಶಾ ಅವರು, ‘ನೀವು ಚರ್ಚೆಯನ್ನು ಏಕೆ ಬಯಸುವುದಿಲ್ಲ ಎಂಬುದನ್ನು ನಾನು ಚರ್ಚಿಸುತ್ತೇನೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಎನ್ಡಿಎ ಸರ್ಕಾರ ಎಲ್ಲವನ್ನೂ ಚರ್ಚಿಸಲು ಸಿದ್ಧವಾಗಿದೆ. ಅವರು ಸಂಸತ್ತು ಕಾರ್ಯನಿರ್ವಹಿಸಲು ಬಿಡುವುದಿಲ್ಲ’ ಎಂದು ಹೇಳಿದರು. News18 ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ (Parliament Monsoon Session) ನಡೆಯುತ್ತಿರುವ ಆಡಳಿತ ಮತ್ತು ವಿಪಕ್ಷಗಳ ನಡುವಿನ ಬಿಕ್ಕಟ್ಟಿನ ನಡುವೆ, ಕೇಂದ್ರ ಗೃಹ ಸಚಿವ…
-

ನೀವು ಸೇನೆ ಹಾಗೂ ISIಗೆ ಎಷ್ಟು ಖರ್ಚು ಮಾಡುತ್ತೀರಿ, ಲೆಕ್ಕ ಕೊಡಿ: ಪಾಕಿಸ್ತಾನದ ರಹಸ್ಯ ಬಜೆಟ್ ಬಗ್ಗೆ ಟ್ರಂಪ್ ಗರಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 11:53 AM IST ತನ್ನ ಹಣಕಾಸಿನ ಪಾರದರ್ಶಕತೆ ವರದಿ 2026 ರಲ್ಲಿ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪಾಕಿಸ್ತಾನದ ಹಣಕಾಸು ವ್ಯವಹಾರಗಳ ಬಗ್ಗೆ ಕಾಮೆಂಟ್ ಮಾಡಿದೆ, ಹೆಚ್ಚಿನ ಪಾರದರ್ಶಕತೆಯ ಅಗತ್ಯವನ್ನು ಗಮನಿಸಿದೆ. ವರದಿಯು ನಿರ್ದಿಷ್ಟವಾಗಿ ಮಿಲಿಟರಿ ಮತ್ತು ಗುಪ್ತಚರ ಸಂಸ್ಥೆಗಳ ಬಜೆಟ್ಗಳನ್ನು ಸಂಸದೀಯ ಅಥವಾ ನಾಗರಿಕ ಮೇಲ್ವಿಚಾರಣೆಯ ಅಡಿಯಲ್ಲಿ ತರುವುದು ಮತ್ತು ಸರ್ಕಾರಿ ಸಾಲ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದನ್ನು ಒತ್ತಿಹೇಳಿತು. ಡೊನಾಲ್ಡ್ ಟ್ರಂಪ್ ಇಸ್ಲಮಾಬಾದ್(ಆ.12): ಪಾಕಿಸ್ತಾನವು ಅಮೆರಿಕಾವನ್ನು ಮೂಲೆಗುಂಪು ಮಾಡಿದೆ ಎಂದು ನಂಬಿತ್ತು, ಅಲ್ಲದೇ…
Latest News
Search the Archives
Access over the years of investigative journalism and breaking reports
You May Have Missed













