Category: India
All Indian states Kannada news updates
-

Iran-US War: ಇರಾನ್ ಮೇಲೆ ಅಮೆರಿಕಾ ಮತ್ತೆ ದಾಳಿ, ಟೆಹ್ರಾನ್ನಿಂದ ಪ್ರತೀಕಾರ: ಹಾರ್ಮುಜ್ನಲ್ಲಿ ಮತ್ತೆ ಯುದ್ಧಾತಂಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 8:36 AM IST ಎರಡೂ ದೇಶಗಳ ಇತ್ತೀಚಿನ ದಾಳಿಗಳು ಕದನ ವಿರಾಮದ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆದಾಗ್ಯೂ, ಅಮೆರಿಕದ ಈ ದಾಳಿಯು ಆಶ್ಚರ್ಯಕರವಲ್ಲ. ಗುರುವಾರ ಮುಂಚೆ, ಇರಾನ್ ಎವರ್ ಲವ್ಲಿ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿತು. ಅಮೆರಿಕಾ-ಇರಾನ್ ಮತ್ತೆ ಯುದ್ಧ ಭೀತಿ ಟೆಹ್ರಾನ್(ಜೂ.27): ಇತ್ತೀಚಿನ ಕದನ ವಿರಾಮದ ನಂತರ ಅಂತ್ಯಗೊಂಡಿದೆ ಎಂದು ಪರಿಗಣಿಸಲಾಗಿದ್ದ ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧವು ಮತ್ತೆ ಭುಗಿಲೆದ್ದಿದೆ. ಶುಕ್ರವಾರ, ಅಮೆರಿಕ ಸೇನೆಯು…
-

Kamya Mishra: ರಾಜಕೀಯಕ್ಕೆ ಬರುತ್ತಾರಾ ‘ಲೇಡಿ ಸಿಂಗಂ’? ರೌಡಿಗಳನ್ನ ನಡುಗಿಸಿದ್ದವರು ರಾಜೀನಾಮೆ ನೀಡಿದ್ಯಾಕೆ? | | ACTPnews
Last Updated:Jun 28, 2026 7:38 PM IST Kamya Mishra: 22ನೇ ವಯಸ್ಸಿನಲ್ಲಿಯೇ ಯುಪಿಎಸ್ಸಿ (UPSC) ಕ್ಲಿಯರ್ ಮಾಡಿ, ಬಳಿಕ ಐಪಿಎಸ್ (IPS) ಆದ ಅತ್ಯಂತ ಕಿರಿಯ ಮಹಿಳಾ ಅಧಿಕಾರಿಗಳಲ್ಲಿ ಒಬ್ಬರಾಗಿ ಖ್ಯಾತಿ ಪಡೆದಿದ್ದರು. ಇದೀಗ ತಮ್ಮ 28ನೇ ವಯಸ್ಸಿನಲ್ಲಿಯೇ ವೈಯಕ್ತಿಕ ಕಾರಣಗಳಿಗಾಗಿ ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಅವರು ರಾಜಕೀಯಕ್ಕೆ (Politics) ಬರುತ್ತಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಕಾಮ್ಯಾ ಮಿಶ್ರಾ ಕಾಮ್ಯಾ ಮಿಶ್ರಾ (Kamyaa Misra) ಒಬ್ಬ ಮಾಜಿ ಐಪಿಎಸ್…
-

Fireworks Siezed: 35 ಕೋಟಿ ಮೌಲ್ಯದ ಚೀನಾ ಮೂಲದ ಪಟಾಕಿಗಳನ್ನು ವಶಪಡಿಸಿಕೊಂಡ ಡಿಆರ್ಐ; 12 ಜನರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಈ ಕಾರ್ಯಾಚರಣೆಯಲ್ಲಿ, ಡಿಆರ್ಐ ಅಧಿಕಾರಿಗಳು ಚೀನಾದಿಂದ ಬಂದ ಎರಡು 40 ಅಡಿ ಉದ್ದದ ಕಂಟೇನರ್ಗಳನ್ನು ತಡೆದರು, ಇವುಗಳನ್ನು ‘ಟ್ರಾಲಿ ಬ್ಯಾಗ್ಗಳು’ ಮತ್ತು ‘ಸ್ಪ್ರೇಯರ್ಗಳು’ ಹೊತ್ತೊಯ್ಯುತ್ತಿವೆ ಎಂದು ತಪ್ಪಾಗಿ ಘೋಷಿಸಲಾಗಿತ್ತು. ವಿವರವಾದ ಪರೀಕ್ಷೆಯ ನಂತರ, ಕಂಟೇನರ್ಗಳು ಸುಮಾರು 46,000 ಪಟಾಕಿಗಳನ್ನು ಮುಚ್ಚಿಟ್ಟಿರುವುದು ಕಂಡುಬಂದಿದೆ, ಇವುಗಳನ್ನು ಕವರ್ ಕಾರ್ಗೋ ಹಿಂದೆ ಜಾಣ್ಮೆಯಿಂದ ಮರೆಮಾಡಲಾಗಿರುವುದು ಕಂಡು ಬಂದಿದೆ. ಡಿಆರ್ಐ ಅಭಿವೃದ್ಧಿಪಡಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ದಾಖಲಿಸಲಾದ ಮತ್ತೊಂದು ಪ್ರಕರಣದಲ್ಲಿ, ಚೆನ್ನೈ ಕಸ್ಟಮ್ಸ್ 18.7 ಮೆಟ್ರಿಕ್ ಟನ್ ಚೀನೀ ಮೂಲದ ಪಟಾಕಿಗಳನ್ನು…
-

Road Accident: ಕಾರು-ಟ್ರಕ್ ಮಧ್ಯೆ ಭೀಕರ ಅಪಘಾತ; ಮಧ್ಯಪ್ರದೇಶದ ದಂಪತಿ ಸ್ಥಳದಲ್ಲೇ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 3:32 PM IST ಪೊಲೀಸರು ಎಲ್ಲಾ ಕೋನಗಳಿಂದ ನೋಡುತ್ತಿದ್ದು, ಅಪಘಾತಕ್ಕೆ ಕಾರಣವಾದ ಸಂಪೂರ್ಣ ಸಂದರ್ಭಗಳನ್ನು ನಿರ್ಧರಿಸುತ್ತಿರುವುದರಿಂದ ತನಿಖೆ ಮುಂದುವರೆದಿದೆ ಎಂದು ವೃತ್ತ ಅಧಿಕಾರಿ ತಿಳಿಸಿದ್ದಾರೆ. News18 ಮಿರ್ಜಾಪುರ: ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ಲಹುರಿಯಾ ದಹ್ ಗ್ರಾಮದ ಬಳಿ ನಡೆದಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ನಿವಾಸಿಗಳಾದ ಕುಟುಂಬವು…
-

Sad News: ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 3:45 PM IST ಗೋಡೆ ಬಿದ್ದ ಜೋರಾದ ಶಬ್ದ ಕೇಳಿ, ಒಬ್ಬ ಮಹಿಳೆ ಮಕ್ಕಳನ್ನು ರಕ್ಷಿಸಲು ಓಡಿಹೋದರು ಆದರೆ ಅವರು ಅದಾಗಲೇ ಅವಶೇಷಗಳ ಕೆಳಗೆ ಸಿಲುಕಿಕೊಂಡಿದ್ದರು. ಹತ್ತಿರದ ಗ್ರಾಮಸ್ಥರು ಸಹ ಸ್ಥಳಕ್ಕೆ ಧಾವಿಸಿದರು. News18 ಬೆಮೆತರಾ: ಛತ್ತೀಸ್ಗಢದ ಬೆಮೆತರಾ ಜಿಲ್ಲೆಯಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಮಣ್ಣಿನ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಒಬ್ಬ ಮಹಿಳೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದ ಬಳಿಯ ರಾವ್ಪುರ ಗ್ರಾಮದಲ್ಲಿ…
-

Muharram: ಮೊಹರಂ ಮೆರವಣಿಯಲ್ಲಿ 15 ಸಾವಿರ ಮಂದಿ ಕೊಲ್ಲೋ ಪ್ಲಾನ್! ವಿಷದ ಗುಳಿಗೆ ಕೊಟ್ಟಿದ್ದೇಕೆ ಪಾಪಿ ಫಯಾಜ್? | Crime News | ACTPnews
Last Updated:Jun 28, 2026 4:12 PM IST Muharram: ಮೊಹರಂ ಮೆರವಣಿಗೆಯನ್ನೇ ಟಾರ್ಗೆಟ್ ಮಾಡಿದ್ದ ಫಯಾಜ್ ಪ್ರೇಮ್ಜಿ ವಿಷಪೂರಿತ ಮಾತ್ರೆ ಹಂಚೋದಕ್ಕೆ ಮುಂದಾಗಿದ್ದ. ಬರೋಬ್ಬರಿ 15 ಸಾವಿರ ಜನರನ್ನು ವಿಷಪೂರಿತ ಮಾತ್ರೆ ಕೊಟ್ಟು ಕೊಲ್ಲೋದಕ್ಕೆ ಪ್ಲಾನ್ ಮಾಡಿದ್ದನಂತೆ! ಸಿಕ್ಕಿಬಿದ್ದ ಆರೋಪಿ ಫಯಾಜ್ ಮುಂಬೈ: ಮುಸ್ಲಿಮರ (Muslims) ಜೊತೆಗೆ ಹಿಂದೂಗಳೂ (Hindus) ಸೇರಿ ಸಹಬಾಳ್ವೆಯಿಂದ ಆಚರಿಸುವ ಹಬ್ಬ ಮೊಹರಂ. ಮುಸ್ಲಿಮರ ಈ ಹಬ್ಬದಲ್ಲಿ ಮೆರವಣಿಗೆಗೆ ವಿಶೇಷ ಮಹತ್ವ ಇದೆ. ಆದರೆ ಈ ಮೆರವಣಿಗೆಯನ್ನೇ ಟಾರ್ಗೆಟ್ ಮಾಡಿದ ವ್ಯಕ್ತಿಯೊಬ್ಬ…
-

PM Modi Cabinet: ಯಾರು ಇನ್? ಯಾರು ಔಟ್? ಮೋದಿ ಸಂಪುಟಕ್ಕೆ ಹೊಸ ಮುಖಗಳ ಎಂಟ್ರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದು ಪ್ರಧಾನಿ ಮೋದಿ ಅವರ ಕಾರ್ಯಶೈಲಿ; ಕೊನೆಯ ಕ್ಷಣದವರೆಗೂ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇದು ಸಂಪುಟ ಪುನರ್ರಚನೆಯಲ್ಲೂ ಸ್ಪಷ್ಟವಾಗಿದೆ. ಚರ್ಚೆಗಳು ಮತ್ತು ಊಹಾಪೋಹಗಳು ಜೋರಾಗಿವೆ. ಈಗ, ಮೋದಿ ಸಂಪುಟ ಪುನರ್ರಚನೆಯಲ್ಲಿ ಯಾರಿಗೆ ಅವಕಾಶ ಸಿಗಬಹುದು ಮತ್ತು ಯಾರನ್ನು ಕೈಬಿಡಬಹುದು? ಇಲ್ಲಿದೆ ಪಟ್ಟಿ. ಮೂಲಗಳ ಪ್ರಕಾರ… * ಉದ್ಧವ್ ಬಣ ಮತ್ತು ಟಿಎಂಸಿಯಿಂದ ಬೇರ್ಪಟ್ಟ ಕೆಲವು ಸಂಸದರಿಗೆ ಅವಕಾಶ ಸಿಗಬಹುದು. * ಉದ್ಧವ್ ಬಣದಿಂದ ಬಂದಿರುವ ಸಂಜಯ್ ದಿನಾ ಪಾಟೀಲ್ ಅವರಿಗೆ ಸ್ಥಾನ ಸಿಗಬಹುದು. * ಏಕನಾಥ್…
-

PM Modi Seychelles Visit 2026: ಸೀಶೆಲ್ಸ್ನಲ್ಲಿ ಪ್ರಧಾನಿ ಮೋದಿ ಮಿಂಚಿಂಗ್! 194 ವರ್ಷದ ವಿಶೇಷ ಜೀವಿಗೆ ಆಹಾರ ನೀಡಿದ ನಮೋ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 1:17 PM IST ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 27 ರಂದು ಸೀಶೆಲ್ಸ್ಗೆ ಐತಿಹಾಸಿಕ ಭೇಟಿ ನೀಡಿದ್ದು, ಅಲ್ಲಿನ ಸ್ವಾತಂತ್ರ್ಯದ 50 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ಮೂರು ದಿನಗಳ ಪ್ರವಾಸದಲ್ಲಿ ನಡೆದ ಕೆಲವು ರೋಚಕ ಹಾಗೂ ಮಹತ್ವದ ವಿದ್ಯಮಾನಗಳ ಕಂಪ್ಲೀಟ್ ವಿವರ ಇಲ್ಲಿದೆ! News18 ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನ್ ಅವರ ವಿಶೇಷ…
-

Karachi Attack: ಗುಂಡಿನ ದಾಳಿ, ಆತ್ಮಾಹುತಿ ದಾಳಿಗೆ ತತ್ತರಿಸಿದ ಪಾಕಿಸ್ತಾನ! 3 ಸೈನಿಕರು ಬಲಿ, 6 ಭಯೋತ್ಪಾದಕರ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 8:02 AM IST ಸ್ಥಳೀಯ ಮಾಧ್ಯಮಗಳ ಪ್ರಕಾರ, ಜಮಾತ್-ಉಲ್-ಅಹ್ರಾರ್ ಎಂಬ ಭಯೋತ್ಪಾದಕ ಸಂಘಟನೆಯು ಕರಾಚಿ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಒಂಬತ್ತು ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸಿದ್ದು, ಆತ್ಮಹತ್ಯಾ ದಾಳಿಯನ್ನು ನಿಖರವಾಗಿ ಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ. News18 ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ನಿನ್ನೆ (ಶನಿವಾರ) ರಾತ್ರಿ ನಡೆದ ಆತ್ಮಾಹುತಿ ದಾಳಿ ಮತ್ತು ಭಾರೀ ಗುಂಡಿನ ಚಕಮಕಿಗೆ ಇಡೀ ಪಾಕಿಸ್ತಾನವೇ ಬೆಚ್ಚಿ ಬಿದ್ದಿದೆ. ಕರಾಚಿಯ ಗುಲ್ಶನ್-ಎ-ಇಕ್ಬಾಲ್ ಪ್ರದೇಶದಲ್ಲಿರುವ ಸಿಂಧ್ ರೇಂಜರ್ಸ್ ಪ್ರಧಾನ…
-

Anant Ambani Visits Tirumala: ತಿಮ್ಮಪ್ಪನ ದರ್ಶನ ಪಡೆದು ಮುಡಿ ಅರ್ಪಿಸಿದ ಅನಂತ್ ಅಂಬಾನಿ; ತಿರುಮಲ ಶ್ರೀವಾರಿಗೆ ಭಾರೀ ದೇಣಿಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 10:55 AM IST Anant Ambani Visits Tirumala: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಗ್ಜಿಗ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ ಇಂದು ತಿರುಮಲ ಶ್ರೀವಾರಿ ದರ್ಶನ ಪಡೆದುಕೊಂಡಿದ್ದಾರೆ. ಬೆಳಗ್ಗೆ ಸುಪ್ರಭಾತ ಸೇವೆಯಲ್ಲಿ ಭಾಗಿಯಾಗಿದ್ದ ಅನಂತ್, ಮುಡಿ ಅರ್ಪಿಸಿ ಭಾರೀ ದೇಣಿಗೆ ಘೋಷಣೆ ಮಾಡಿದ್ದಾರೆ. ಶ್ರೀವಾರಿ ಸೇವೆಯಲ್ಲಿ ಅನಂತ್ ಅಂಬಾನಿ! ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ (Reliance Industries) ಎಗ್ಜಿಗ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ (Anant Ambani) ಭಾನುವಾರ ಬೆಳಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ…
Latest News
Search the Archives
Access over the years of investigative journalism and breaking reports
You May Have Missed












