Category: India
All Indian states Kannada news updates
-

Tirupati Temple: ತಿಮ್ಮಪ್ಪನ ಹುಂಡಿ ಕಾಣಿಕೆಗಳಲ್ಲಿ ಪ್ರಮುಖ ಬದಲಾವಣೆ! ಇನ್ಮುಂದೆ ಭಕ್ತರು ನೀಡುವ ಚಿನ್ನದ ಆಭರಣ ಬಿಸ್ಕತ್ ಆಗುತ್ತಾ? / Tirupati Temple Update | | ACTPnews
ಹೌದು, ತಿಮ್ಮಪ್ಪನಿಗೆ ಭಕ್ತರು ನೀಡುವ ಚಿನ್ನಾಭರಣಗಳನ್ನು ನೇರವಾಗಿ ಮಾರಾಟ ಮಾಡದಿರಲು ನಿರ್ಧರಿಸಿದೆ. ಅವುಗಳನ್ನು ಚಿನ್ನದ ಬಿಸ್ಕತ್ತುಗಳಾಗಿ ಪರಿವರ್ತಿಸಿ ಬ್ಯಾಂಕುಗಳಲ್ಲಿ ಚಿನ್ನದ ಠೇವಣಿಯಾಗಿ ಇಡಲು ಉದ್ದೇಶಿಸಿದೆ. ಹಾಗೇ, ಚಿನ್ನದ ಆಭರಣಗಳಲ್ಲಿರುವ ರತ್ನಗಳು ಮತ್ತು ಅಮೂಲ್ಯ ಕಲ್ಲುಗಳನ್ನು ಬೇರ್ಪಡಿಸಿ ಹರಾಜು ಹಾಕಲಿದೆ. ಭಕ್ತರು ತಮ್ಮ ಕಾಣಿಕೆಗಳನ್ನು ನೀಡುವಾಗ ಹುಂಡಿಯಲ್ಲಿ ತಮಗೆ ಬೇಕಾದ ಆಭರಣ ಮತ್ತು ಚಿನ್ನದ ವಸ್ತುಗಳನ್ನು ಕೂಡ ಹಾಕುತ್ತಾರೆ. ಭಗವಂತನಿಗೆ ಅರ್ಪಿಸುವ ಈ ಉಡುಗೊರೆಗಳು ಟಿಟಿಡಿಯ ಆದಾಯದ ಪ್ರಮುಖ ಭಾಗವಾಗಿದೆ. ಆದರೆ, ಅವುಗಳ ನಿರ್ವಹಣೆ, ಭದ್ರತೆ ಮತ್ತು ಸರಿಯಾದ…
-

Vijay-Karur Stampede: ‘ಕರೂರ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಡೋದ್ರಲ್ಲಿ ಏನ್ ತಪ್ಪು’? ವಿಜಯ್ ಪರ ಸುಪ್ರೀಂ ಆದೇಶ | Karur stampede vijay govt supreme court stay | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 14, 2026 11:59 AM IST Vijay: ಕರೂರು ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವ ತಮಿಳುನಾಡು ಸರ್ಕಾರದ ಪರ ಸುಪ್ರೀಂ ಆದೇಶ ಬಂದಿದೆ. ವಿಜಯ್ ಕರೂರು ಕಾಲ್ತುಳಿದ ಸಂತ್ರಸ್ತರಿಗೆ ಸರ್ಕಾರಿ ಕೆಲಸ ಕೊಡಿಸುವ ವಿಚಾರವಾಗಿ ಸುಪ್ರೀಂನಲ್ಲಿ ವಿಜಯ್ ಸರ್ಕಾರದ ಪರ ಆದೇಶ ಬಂದಿದೆ. 2025 ರ ಸೆಪ್ಟೆಂಬರ್ನಲ್ಲಿ ಕರೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ (Stampede) ಸಾವನ್ನಪ್ಪಿದ 41 ಜನರ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗಗಳನ್ನು (Govt Jobs) ನೀಡುವ ತಮಿಳುನಾಡು…
-

ಗಾಂಜಾ ಅಲ್ಲ, ನಿದ್ದೆ ಮಾತ್ರ ತೆಗೆದುಕೊಳ್ಳುತ್ತಿದ್ದ ಪೈಲಟ್: Air India ಕೇಸ್ಗೆ ಬಿಗ್ ಟ್ವಿಸ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 9:40 AM IST ಇದಲ್ಲದೆ, ಹಾರಾಟದ ನಂತರದ ಔಷಧ ಪರೀಕ್ಷೆಯು ಪೈಲಟ್ ಗಾಂಜಾ ಸೇವಿಸಿದ್ದಾರೆ ಎಂದು ದೃಢಪಡಿಸಿತು. ಆದ್ದರಿಂದ, ಈ ವಿಷಯವು ಕೇವಲ ಪ್ರಕ್ಷುಬ್ಧತೆ ಅಥವಾ ತಾಂತ್ರಿಕ ದೋಷವನ್ನು ಮೀರಿದೆ. ಹಾರಾಟದ ಮೊದಲು ಪೈಲಟ್ನ ಫಿಟ್ನೆಸ್ ಮತ್ತು ಔಷಧಿ ಮಾಹಿತಿಯನ್ನು ಎಷ್ಟು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಯಿತು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಸಾಂದರ್ಭಿಕ ಚಿತ್ರ ನವದೆಹಲಿ(ಆ.13): ಫುಕೆಟ್ನಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಗಾಳಿಯಲ್ಲಿ 300 ಅಡಿ ಎತ್ತರಕ್ಕೆ ಕುಸಿದ ಘಟನೆ…
-

PM Kisan Yojana: ಕಿಸಾನ್ ಯೋಜನೆಯ 24ನೇ ಕಂತು ಬೇಕಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲಂದ್ರೆ ನಿಮ್ಮ ಖಾತೆಗೆ ₹6000 ಬರೋದಿಲ್ಲ! | ವ್ಯಾಪಾರ ಸುದ್ದಿ | ACTPnews
Last Updated:Aug 13, 2026 11:00 AM IST PM Kisan Yojna 24th Installment 2026: ರಸಗೊಬ್ಬರ ದುರುಪಯೋಗ ಮಾಡುವವರನ್ನು ಹತ್ತಿಕ್ಕಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ, ಇದರಿಂದಾಗಿ ಅಗತ್ಯವಿರುವ ರೈತರು ಅವುಗಳನ್ನು ಪಡೆಯಬಹುದು. ರೈತ ಗುರುತಿನ ಚೀಟಿ ಪಡೆಯುವುದು ತುಂಬಾ ಸುಲಭ, ಇದಕ್ಕೆ ಕೆಲವೇ ಹಂತಗಳು ಬೇಕಾಗುತ್ತವೆ. News18 ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ (PM Kisan Yojana) ಸಂಬಂಧಿಸಿದಂತೆ ಒಂದು ಪ್ರಮುಖ ಅಪ್ಡೇಟ್ ಬಂದಿದೆ. 24 ನೇ ಕಂತಿನ ನಿರೀಕ್ಷೆಯಲ್ಲಿರುವ ರೈತರು…
-

Prashant Kishor: ಬಂಕಿಪುರದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಅಸಲಿ ಕಾರಣ ತೆರೆದಿಟ್ಟ ಪ್ರಶಾಂತ್ ಕಿಶೋರ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 12:30 PM IST ಒಂದು ವರ್ಷದೊಳಗೆ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಸುಧಾರಿಸದಿದ್ದರೆ, ಜನ ಸೂರಜ್ ಪಕ್ಷವು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತದೆ ಮತ್ತು ಅವರ ವೆಚ್ಚವನ್ನು ಭರಿಸುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು. News18 ಪಾಟ್ನಾ: ಬಂಕಿಪುರ ಉಪಚುನಾವಣೆಯಲ್ಲಿ (Bankipur Election Results 2026) ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಏನು ಅನ್ನೋದನ್ನು ನೂತನ ಶಾಸಕ ಪ್ರಶಾಂತ್ ಕಿಶೋರ್ (Prashanth Kishore) ತಿಳಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಅವರು,…
-

Russia-India: ರಷ್ಯಾದಿಂದ ದೆಹಲಿಗೆ ರೈಲು ಯೋಜನೆ, ಭಾರತಕ್ಕೆ ದಾರಿ ತೆರೆದ ತಾಲಿಬಾನ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 12:33 PM IST ರಷ್ಯಾದಿಂದ ಭಾರತ ಮತ್ತು ಹಿಂದೂ ಮಹಾಸಾಗರಕ್ಕೆ ಸಂಭಾವ್ಯ ರೈಲು ಮಾರ್ಗವು ಅಫ್ಘಾನಿಸ್ತಾನದ ಮೂಲಕ ಹಾದು ಹೋದರೆ ಅದರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಾಲಿಬಾನ್ ಸರ್ಕಾರ ಸಿದ್ಧವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಸಾಂದರ್ಭಿಕ ಚಿತ್ರ ಮಾಸ್ಕೋ(ಆ.13): ರಷ್ಯಾ-ಭಾರತ ಸಂಪರ್ಕದ ಸಂಪೂರ್ಣ ಚಿತ್ರಣಕ್ಕೆ ಹೊಸ ಆಯಾಮವನ್ನು ಸೇರಿಸುವ ಹೇಳಿಕೆ ಅಫ್ಘಾನಿಸ್ತಾನದಿಂದ ಹೊರಬಿದ್ದಿದೆ. ರಷ್ಯಾದಿಂದ ಭಾರತ ಮತ್ತು ಹಿಂದೂ ಮಹಾಸಾಗರಕ್ಕೆ ಸಂಭಾವ್ಯ ರೈಲು ಮಾರ್ಗವು ಅಫ್ಘಾನಿಸ್ತಾನದ ಮೂಲಕ ಹಾದು ಹೋದರೆ ಅದರ ಭದ್ರತೆಯನ್ನು…
-

Sukhbir Singh Badal: ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಮಾರಣಾಂತಿಕ ದಾಳಿ, ಗಂಭೀರ ಗಾಯ, ಆಸ್ಪತ್ರೆಗೆ ದಾಖಲು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 3:31 PM IST ನಿಹಾಂಗ್ ವ್ಯಕ್ತಿ ಸುಖ್ಬೀರ್ ಬಾದಲ್ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದು, ಅವರ ಕೈಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಸುಖ್ಬೀರ್ ಸಿಂಗ್ ಬಾದಲ್ ಅವರ ಭದ್ರತೆಗಾಗಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಯೂ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಸುಖ್ಬೀರ್ ಸಿಂಗ್ ಬಾದಲ್ ಚಂಡೀಗಢ(ಆ.13): ಪಂಜಾಬ್ನ ಮಾಜಿ ಉಪಮುಖ್ಯಮಂತ್ರಿ ಮತ್ತು ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರನ್ನು ಗುರುವಾರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು…
-

Mallikarjuna Kharge: ಮಲ್ಲಿಕಾರ್ಜುನ ಖರ್ಗೆ ಭಾಷಣದ ಬಳಿಕ ವೇದಿಕೆ ‘ಶುದ್ಧೀಕರಣ’, ರಾಜ್ಯಸಭೆಯಲ್ಲಿ ಗುಡುಗಿದ ವಿಪಕ್ಷ ನಾಯಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 3:40 PM IST ರಾಜ್ಯಸಭೆಯಲ್ಲಿ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಈ ವಿಚಾರವನ್ನು ಪ್ರಸ್ತಾಪಿಸಿ ತೀವ್ರ ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ. News18 ಉತ್ತರಾಖಂಡ್ನ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರ ಸಮಾವೇಶದ ನಂತರ ನಡೆದ ‘ಶುದ್ಧೀಕರಣ’ (ಹವನ) ಪೂಜೆಯ ವಿವಾದ ಈಗ ಸಂಸತ್ತಿನವರೆಗೂ ತಲುಪಿ, ದೇಶಾದ್ಯಂತ ದೊಡ್ಡ ರಾಜಕೀಯ (Politics) ಬಿರುಗಾಳಿಯನ್ನೇ ಎಬ್ಬಿಸಿದೆ. ದಲಿತ ಸಮುದಾಯದ ಪ್ರಮುಖ ನಾಯಕರಾಗಿರುವ ಖರ್ಗೆ ಅವರ…
-

Nihang Sikh: ನಿಹಂಗ್ಗಳು ಅಂದರೆ ಯಾರು? ಸಿಖ್ ಸಮುದಾಯದಲ್ಲಿ ಈ ‘ಸೈನ್ಯ’ದ ಪಾತ್ರವೇನು? ಅವರು ನೀಲಿ ಬಟ್ಟೆಗಳನ್ನೇ ಏಕೆ ಧರಿಸುತ್ತಾರೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 6:30 PM IST ನಿಹಂಗರ ಅತ್ಯಂತ ಪ್ರಮುಖ ಗುರುತು ಎಂದರೆ ಅವರು ಧರಿಸುವ ನೀಲಿ ಬಣ್ಣದ ಉಡುಪು. ಅವರ ಪೇಟ (ಪಗಡಿ) ಮತ್ತು ವಸ್ತ್ರಗಳಲ್ಲಿ ನೀಲಿ ಬಣ್ಣವೇ ಪ್ರಮುಖವಾಗಿರುತ್ತದೆ. ಇದರ ಹಿಂದೆ ಧಾರ್ಮಿಕ ಮತ್ತು ಐತಿಹಾಸಿಕ ಎಂಬ ಎರಡೂ ರೀತಿಯ ನಂಬಿಕೆಗಳು ಬೆಸೆದುಕೊಂಡಿವೆ. ನೀಲಿ ಬಣ್ಣವನ್ನು ನಿಹಂಗರ ಯೋಧ ಗುರುತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ನಿರ್ಭಯತೆ, ತ್ಯಾಗ ಮತ್ತು ಯುದ್ಧಕ್ಕೆ ಸದಾ ಸಿದ್ಧರಾಗಿರುವ ಮನೋಭಾವಕ್ಕೂ ಹೋಲಿಸಲಾಗುತ್ತದೆ. ನಿಹಂಗ್ ಸಿಖ್ ಮಹಾರಾಷ್ಟ್ರದ ನಾಂದೇಡ್…
-

Vantara Foundation: ಅಸ್ಸಾಂನಲ್ಲಿ 3 ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಸ್ಥಾಪನೆಗೆ ವಂತಾರಾ ಫೌಂಡೇಶನ್ ಪ್ರಸ್ತಾವನೆ / Vantara Foundation to Establish | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 3:45 PM IST ಅಸ್ಸಾಂನಲ್ಲಿ ಮೂರು ಕಾಡು ಪ್ರಾಣಿಗಳ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಗಳನ್ನು ಸ್ಥಾಪನೆ ಮಾಡಲ ವಂತಾರಾ ಫೌಂಡೇಶನ್ ಮುಂದಾಗಿದೆ. ಸ್ವಂತ ವೆಚ್ಚದಲ್ಲಿ ಈ ಕೇಂದ್ರಗಳಲ್ಲಿ ಸ್ಥಾಪಿಸಲು ಬಯಸುತ್ತಾ, ವಂತರಾ ಫೌಂಡೇಶನ್ ಅಸ್ಸಾಂ ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿದೆ. ವಂತಾರಾ ಫೌಂಡೇಶನ್ ಪ್ರಸ್ತಾವನೆ ಅಸ್ಸಾಂನಲ್ಲಿ (Assam) ಮೂರು ವನ್ಯಜೀವಿ ರಕ್ಷಣೆ (Wildlife Conservation) ಮತ್ತು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ವಂತಾರಾ ಫೌಂಡೇಶನ್ (Vantara Foundation) ಮುಂದಾಗಿದೆ. ಇದಕ್ಕಾಗಿ ಅಸ್ಸಾಂ ಅರಣ್ಯ…
Latest News
Search the Archives
Access over the years of investigative journalism and breaking reports
You May Have Missed













