Category: India
All Indian states Kannada news updates
-

Earthquake: ಬೆಳ್ಳಂಬೆಳಗ್ಗೆ ಭಾರತದ ಈ ಪ್ರದೇಶದಲ್ಲಿ ನಡುಗಿದ ಭೂಮಿ, ಭಯಭೀತಗೊಂಡ ಜನ / Earthquake Alert: Early Morning Tremors Trigger Panic in This Part of India | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 8:04 AM IST ಇಂದು ಬೆಳ್ಳಂಬೆಳಗ್ಗೆ ಲಡಾಖ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಪ್ರಕಾರ, ಭೂಕಂಪನವು ರಿಕ್ಟರ್ ಮಾಪಕದಲ್ಲಿ 5.5 ರಷ್ಟಿತ್ತು ಎಂದು ಹೇಳಲಾಗಿದ್ದು, ಈ ಕಂಪನ ಜನರನ್ನು ನಡುಗಿಸಿದೆ. ಭೂಕಂಪಕ್ಕೆ ಬೆಚ್ಚಿಬಿದ್ದ ಜನ ಇಂದು ಮುಂಜಾನೆ ಭಾರತದಲ್ಲಿ ಭೂಮಿ ನಡುಗಿದೆ. ಲಡಾಖ್ನಲ್ಲಿ (Ladakh) ಬಲವಾದ ಭೂಕಂಪನದ (Earthquake) ಅನುಭವವಾಗಿದೆ. ಇಂದು ಗುರುವಾರ ಬೆಳಿಗ್ಗೆ 6:05ಕ್ಕೆ ಲಡಾಖ್ನ ಲೇಹ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದ…
-

Tatkal Ticket Crackdown: ತತ್ಕಾಲ್ ಟಿಕೆಟ್ ಅಕ್ರಮ ಮಾರಾಟ, 3.5 ವರ್ಷದಲ್ಲಿ 13,580 ದಲ್ಲಾಳಿಗಳು ಸೇರಿ 65 ರೈಲ್ವೆ ಸಿಬ್ಬಂದಿಯ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 13, 2026 8:12 AM IST ಕಳೆದ ಮೂರು ವರ್ಷಗಳಲ್ಲಿ ಇಂತಹ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ರೈಲ್ವೆ ನೌಕರರ ವಿರುದ್ಧ ಕ್ರಮ ಕೈಗೊಂಡಿದೆಯೇ ಎಂದು ಸಂಸದರು ತಿಳಿದುಕೊಳ್ಳಲು ಪ್ರಯತ್ನಿಸಿದರು. ರೈಲ್ವೆ ಸಚಿವರ ಪ್ರತಿಕ್ರಿಯೆಯು ರೈಲ್ವೆ ಕಾಯ್ದೆಯ ಸಂಬಂಧಿತ ನಿಬಂಧನೆಯ ಅಡಿಯಲ್ಲಿ ನೌಕರರು ಮತ್ತು ದಲ್ಲಾಳಿಗಳಿಗೆ ಸಂಬಂಧಿಸಿದವರ ವಿರುದ್ಧ ಬಂಧನಗಳನ್ನು ಮಾಡಲಾಗಿದೆ ಎಂದು ದೃಢಪಡಿಸಿತು. News18 ನವದೆಹಲಿ: ತತ್ಕಾಲ್ ಟಿಕೆಟ್ಗಳ ಅನಧಿಕೃತ ಮಾರಾಟದಲ್ಲಿ (Tatkal Ticket Crackdown) ಭಾಗಿಯಾಗಿರುವ ರೈಲ್ವೆ ನೌಕರರು ಮತ್ತು ದಲ್ಲಾಳಿಗಳ ಕಳ್ಳಾಟವನ್ನು…
-

India- Pakistan: ಭಾರತಕ್ಕೆ ಜಲ ಹಾಗೂ ಯುದ್ಧದ ಬೆದರಿಕೆ ಹಾಕಿದ ಶಹಬಾಜ್ ಆದ್ರೆ PoK ಬಗ್ಗೆ ಮೌನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 14, 2026 7:41 AM IST ಪಾಕಿಸ್ತಾನವು ಮೇ 2025 ರಲ್ಲಿ ಭಾರತವನ್ನು ಸೋಲಿಸಿದೆ ಮತ್ತು ಪಾಕಿಸ್ತಾನದ ಸಾರ್ವಭೌಮತ್ವ ಅಥವಾ ಭದ್ರತೆಗೆ ಭವಿಷ್ಯದಲ್ಲಿ ಎದುರಾಗುವ ಯಾವುದೇ ಸವಾಲನ್ನು ಇನ್ನೂ ಹೆಚ್ಚಿನ ಬಲದಿಂದ ಎದುರಿಸಲಾಗುವುದು ಎಂದು ಶಹಬಾಜ್ ಹೇಳಿದ್ದಾರೆ. ಶಹಬಾಜ್ ಷರೀಫ್ ಅವರ ಈ ಹೇಳಿಕೆಯು ಯಾವತ್ತಿನಂತೆ ಈ ಬಾರಿಯೂ ಪಾಕಿಸ್ತಾನಿ ಸಾರ್ವಜನಿಕರಿಗೆ ಸಮಾಧಾನ ಕೊಟ್ಟಿದೆ. ಪಾಕಿಸ್ತಾನ ಇಸ್ಲಮಾಬಾದ್(ಆ.14): ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ತಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಭಾರತದ ವಿರುದ್ಧ ಮತ್ತೊಮ್ಮೆ…
-

Reliance Industries: ಸ್ಥಳೀಯ AMCA ಯುದ್ಧ ಎಂಜಿನ್ ಅಭಿವೃದ್ಧಿಪಡಿಸಲು ಕೈಜೋಡಿಸಿದ ರಿಲಯನ್ಸ್ ಮತ್ತು ರೋಲ್ಸ್ ರಾಯ್ಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 14, 2026 6:43 PM IST ಭಾರತದ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (AMCA) ಕಾರ್ಯಕ್ರಮಕ್ಕಾಗಿ ಸಾರ್ವಭೌಮ ಸ್ಥಳೀಯ ಯುದ್ಧ ಎಂಜಿನ್ನ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆಗಾಗಿ ಪಾಲುದಾರಿಕೆ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಕಾರ್ಯತಂತ್ರದ ಉದ್ದೇಶವನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ರಿಲಯನ್ಸ್) ಮತ್ತು ರೋಲ್ಸ್ ರಾಯ್ಸ್ ಘೋಷಿಸಿವೆ. ಅನಂತ್ ಅಂಬಾನಿ ಭಾರತದ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (AMCA) ಕಾರ್ಯಕ್ರಮಕ್ಕಾಗಿ ಸಾರ್ವಭೌಮ ಸ್ಥಳೀಯ ಯುದ್ಧ ಎಂಜಿನ್ನ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ವಿತರಣೆಗಾಗಿ…
-

Shocking News: ತಂದೆ ಶವದಿಂದ ಹೆಬ್ಬೆಟ್ಟು ಒತ್ತಿಸಿಕೊಂಡ ಮಗ! ಬದುಕಿದ್ದಾಗ ಮನೆಯಿಂದ ಹೊರಹಾಕಿದ್ದವ, ಆಸ್ತಿಗಾಗಿ ಮಾಡಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 14, 2026 7:07 PM IST Shocking News: ಅಪ್ಪನ ಅಂತ್ಯಕ್ರಿಯೆಯನ್ನು ದೂರದ ದೇಶದಲ್ಲಿ ಕುಳಿತು, ವಿಡಿಯೋ ಕಾಲ್ನಲ್ಲಿ ನೋಡಿದ ಮಕ್ಕಳ ಬಗ್ಗೆ ನಿಮಗೆ ಗೊತ್ತೇ ಇದೆ. ಆ ಘಟನೆ ಮಾಸುವ ಮುನ್ನವೇ ಅದನ್ನೇ ಹೋಲುವ ಮತ್ತೊಂದು ಘಟನೆ ನಡೆದಿದೆ. ಇಲ್ಲಿ ಮಗನೊಬ್ಬ ತನ್ನ ತಂದೆ ಸತ್ತು ಮಲಗಿದ್ದರೆ, ಆಸ್ತಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾನೆ! ಸಾಂಕೇತಿಕ ಚಿತ್ರ (ಕೃಪೆ: Grok) ಉತ್ತರ ಪ್ರದೇಶ: ಅಪ್ಪನ ಅಂತ್ಯಕ್ರಿಯೆಯನ್ನು (father’s funeral) ದೂರದ ದೇಶದಲ್ಲಿ ಕುಳಿತು, ವಿಡಿಯೋ…
-

Air India: ಏರ್ ಇಂಡಿಯಾದಲ್ಲಿ ನಿಜಕ್ಕೂ ನಡೆದಿದ್ದೇನು? ಏಕಾಏಕಿ ಕುಸಿದಿದ್ದೇಕೆ ವಿಮಾನ? ಕೊನೆಗೂ ಬಯಲಾಯ್ತು ಆ 4 ಸೆಕೆಂಡ್ಗಳ ರಹಸ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 14, 2026 8:09 AM IST ಆಗಸ್ಟ್ 4 ರಂದು, ಏರ್ ಇಂಡಿಯಾ ವಿಮಾನ AI2379 ತೀವ್ರ ಕಸಿತ ಎದುರಿಸಿತು, ಇದರಿಂದಾಗಿ ವಿಮಾನವು 300 ಅಡಿಗಳಷ್ಟು ಕೆಳಕ್ಕೆ ಇಳಿಯಿತು. ಘಟನೆಯ ತನಿಖೆಯು ಪ್ರತಿದಿನ ಹೊಸ ವಿವರಗಳನ್ನು ಬಹಿರಂಗಪಡಿಸುತ್ತಿದೆ. ಒಂದೆಡೆ ಪೈಲಟ್ ಗಾಂಜಾ ಸೇವಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಏರ್ಬಸ್ ಈಗ ತನ್ನ ಆರಂಭಿಕ ತಾಂತ್ರಿಕ ತನಿಖೆಯಲ್ಲಿ ಹಲವಾರು ಪ್ರಮುಖ ವಿಚಾರಗಳು ಬಹಿರಂಗವಾಗಿವೆ. ಕುಸಿತದ ಸಮಯದ ದೃಶ್ಯ ನವದೆಹಲಿ(ಆ.14): ಏರ್ ಇಂಡಿಯಾ ವಿಮಾನದ ಟರ್ಬುಲೆನ್ಸ್ ಘಟನೆಯಲ್ಲಿ ಒಂದು…
-

Bomb Threat: ಆಗಸ್ಟ್ 15ಕ್ಕೆ ಒಂದು ದಿನ ಮೊದಲೇ ಬಾಂಬ್ ಬೆದರಿಕೆ! ಕೆಂಪು ಕೋಟೆ, ಹೈಕೋರ್ಟ್ ಸೇರಿ ಈ 6 ಸ್ಥಳಗಳಲ್ಲಿ ಬಿಗ್ ಅಲರ್ಟ್ / Bomb Threat Before August 15 | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 14, 2026 3:17 PM IST ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 15 ರ ಒಂದು ದಿನ ಮೊದಲು ಆತಂಕಕಾರಿ ಬೆದರಿಕೆ ಬಂದಿದೆ. ಕೆಂಪು ಕೋಟೆ, ದೆಹಲಿ ಹೈಕೋರ್ಟ್ ಮತ್ತು ಐಜಿಐ ವಿಮಾನ ನಿಲ್ದಾಣ ಸೇರಿದಂತೆ ಆರು ಸ್ಥಳಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಸ್ವಾತಂತ್ರ್ಯ ದಿನಕ್ಕೂ ಮುನ್ನ ಬಾಂಬ್ ಬೆದರಿಕೆ! ನಾಳೆ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಆಚರಿಸಲಾಗುತ್ತದೆ. ಆದರೆ ಈ ಆಗಸ್ಟ್ 15ಕ್ಕೆ (August 15) ಒಂದು ದಿನ ಮೊದಲು, ದೆಹಲಿಯಲ್ಲಿ ಬಾಂಬ್…
-

Census 2027: ಜನಗಣತಿಯಲ್ಲಿ ಇದೇ ಮೊದಲ ಬಾರಿ ಜಾತಿ, ಧರ್ಮ ಸೇರಿ ಪಾಸ್ಪೋರ್ಟ್ ನಂಬರ್ವರೆಗನ ಸವಾಲುಗಳು, ಇಲ್ಲಿದೆ ಕಂಪ್ಲೀಟ್ ಲಿಸ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 14, 2026 2:20 PM IST ಇದು ಜಾತಿ, ಧರ್ಮ, ಮಾತೃಭಾಷೆ, ಶಿಕ್ಷಣ, ಉದ್ಯೋಗ, ವಲಸೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ ಮತ್ತು ಚಾಲನಾ ಪರವಾನಗಿ ಲಭ್ಯತೆಯಂತಹ ಮಾಹಿತಿಯನ್ನು ಜನರನ್ನು ಕೇಳಬಹುದು. ಇದರರ್ಥ ಈ ಬಾರಿ ಜನಗಣತಿ ನಮೂನೆ ಗಮನಾರ್ಹವಾಗಿ ದೊಡ್ಡದಾಗಿರುತ್ತದೆ ಮತ್ತು ಹೆಚ್ಚು ಡೇಟಾ-ಕಲೆಕ್ಟ್ ಮಾಡಲಾಗುತ್ತದೆ. ಸಾಂದರ್ಭಿಕ ಚಿತ್ರ ನವದೆಹಲಿ(ಆ.14): ಭಾರತದ ಮುಂದಿನ ಜನಗಣತಿಯು ಮನೆ ಮನೆಗೆ ತೆರಳಿ…
-

KSRTC: ಕಳೆದ ವಾರ ಬಸ್ ಪಲ್ಟಿ, ಈ ವಾರ ಮೊಟ್ಟೆ ಎಸೆತ! ಬಿಡದಿಯಲ್ಲಿ ಕೇರಳದ ಬಸ್ಗಳನ್ನೇ ಟಾರ್ಗೆಟ್ ಮಾಡ್ತಿದ್ದಾರಾ ಕಿಡಿಗೇಡಿಗಳು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 14, 2026 11:26 AM IST Egg Attack on KSRTC Bus: ಬಸ್ ಮೇಲೆ ಮೊಟ್ಟೆಗಳನ್ನು ಎಸೆದಿದ್ದರಿಂದಲೇ ಈ ಅಪಘಾತ ಸಂಭವಿಸಿರಬಹುದೆಂಬ ಸಾಧ್ಯತೆಯ ಬಗ್ಗೆ ಕೇರಳದ ಕೆಎಸ್ಆರ್ಟಿಸಿ ತನ್ನ ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದೆ. News18 Kerala KSRTC Bus Accident: ನಿನ್ನೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಆದರೆ ಈ ಬಂದ್ಗೆ ರಾಜ್ಯದೆಲ್ಲೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಜನರು ಎಂದಿನಂತೆ ಸಹಜ ಓಡಾಟ ನಡೆಸುತ್ತಿದ್ದರು. ಆದರೆ ಬುಧವಾರ…
Latest News
Search the Archives
Access over the years of investigative journalism and breaking reports
You May Have Missed














