Category: India
All Indian states Kannada news updates
-

Lucknow: ದಿವ್ಯಾ ಸಾವಿಗೆ 48 ತಾಸಿನ ಮೊದಲು ನಡೆದದ್ದೇನು? ಲಕ್ನೋ ಡಬಲ್ ಮರ್ಡರ್ ಪ್ರಕರಣದಲ್ಲಿ ಹೊಸ ಟ್ವಿಸ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 11:57 AM IST ಲಕ್ನೋ ಡಬಲ್ ಮರ್ಡರ್ ಪ್ರಕರಣ: ಮಾನಸ್ ಬಾಜ್ಪೈ ದಿವ್ಯಾ ಮಿಶ್ರಾ ಅವರನ್ನು ಹಿಂಬಾಲಿಸಿ ಕೊಲೆ ಮಾಡಿದ್ದಾನೆ. ನಂತರ ತನ್ನ ಸಹೋದರಿಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ದಿವ್ಯಾ ಲಕ್ನೋ ಡಬಲ್ ಮರ್ಡರ್ ಮತ್ತು ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಹೊಸ ವಿಷಯಗಳು ನಿರಂತರವಾಗಿ ಹೊರಬರುತ್ತಿವೆ. ಮೊದಲನೆಯದಾಗಿ, ದಿವ್ಯಾ ಮಿಶ್ರಾ ಅವರ ಸಹೋದರಿ ಪ್ರಜ್ಞಾ ಮಿಶ್ರಾ ಆರೋಪಿ ಮಾನಸ್ ಬಾಜ್ಪೈ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಈಗ,…
-

Former Congress MP Dies: ಮಾಜಿ ಕಾಂಗ್ರೆಸ್ ಸಂಸದ ಇನ್ನಿಲ್ಲ! ಸಿಖ್ ವಿರೋಧಿ ದಂಗೆ ಕೇಸ್ನಲ್ಲಿ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗಲೇ ಅನಾರೋಗ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 20, 2026 3:34 PM IST 1984 ರ ಹಿಂಸಾಚಾರದ ಸಂದರ್ಭದಲ್ಲಿ ದೆಹಲಿಯ ಪಾಲಂ ಕಾಲೋನಿಯ ರಾಜ್ ನಗರ ಪ್ರದೇಶದಲ್ಲಿ ಐದು ಸಿಖ್ಖರ ಹತ್ಯೆ ಮತ್ತು ಗುರುದ್ವಾರವನ್ನು ಸುಟ್ಟುಹಾಕಿದ ಪ್ರಕರಣಗಳಲ್ಲಿ ಒಂದು ಕೇಸ್ನಲ್ಲಿ ದೆಹಲಿ ಹೈಕೋರ್ಟ್ ಅವರನ್ನು ದೋಷಿ ಎಂದು ಘೋಷಿಸಿ ಡಿಸೆಂಬರ್ 17, 2018 ರಂದು ಜೀವಾವಧಿ ಶಿಕ್ಷೆ ವಿಧಿಸಿತು. News18 ನವದೆಹಲಿ: 1984 ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಿಹಾರ್ ಜೈಲಿನಲ್ಲಿ (1984 Anti-Sikh Riots Convict) ಜೀವಾವಧಿ…
-

Principal Murder: ಪ್ರಾಂಶುಪಾಲೆಗೆ 27 ಬಾರಿ ಚಾಕು ಇರಿದಿದ್ದೇಕೆ? ವಿದ್ಯಾರ್ಥಿಗಳ ಮಾತು ಕೇಳಿ ಪೊಲೀಸರೇ ಶಾಕ್ / Principal Murder: Why Was the Principal Stabbed 27 | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 20, 2026 3:38 PM IST ಪ್ರಾಂಶುಪಾಲರನ್ನು ಮಕ್ಕಳೇ ಭೀಕರವಾಗಿ ಹತ್ಯೆ ಮಾಡಿದ್ದ ಘಟನೆ ಸಂಬಂಧ ಇದೀಗ ಪೊಲೀಸರು ಇಬ್ಬರು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಈ ಘಟನೆಗೆ ಕಾರಣ ಕೂಡ ತಿಳಿದುಬಂದಿದ್ದು, ಇದನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಪ್ರಿನ್ಸಿಪಾಲ್ ಮೇಲೆ ಇಷ್ಟು ದ್ವೇಷಕ್ಕೆ ಕಾರಣ ಇದು! ತಿದ್ದಿ ಬುದ್ದಿ ಹೇಳಿ, ಸರಿ ದಾರಿಗೆ ತಂದು, ಪಾಠ ಮಾಡುವ ಶಿಕ್ಷಕಿಯನ್ನೇ ವಿದ್ಯಾರ್ಥಿಗಳು (Students) ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿತ್ತು. ತೆಲಂಗಾಣ…
-

Crime News: ನಡುಬೀದಿಯಲ್ಲಿ ಹೆಂಡ್ತಿಗೆ ಗುಂಡು, ಮನೆಯಲ್ಲಿ ತಂಗಿ ಮೇಲೂ ಶೂಟೌಟ್! ಕೊನೆಗೆ ಆತ ಮಾಡಿದ್ದೇನು ಗೊತ್ತಾ? / Crime News: Wife Shot in the Middle of the Street | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 20, 2026 3:58 PM IST ಕೌಟುಂಬಿಕ ಕಲಹದಲ್ಲಿ ಪತಿಯೊಬ್ಬರು ತಮ್ಮ ಪತ್ನಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಂದಿದ್ದಾರೆ. ಅಲ್ಲದೇ ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಮತ್ತು ವಿಚ್ಛೇದನ ಪ್ರಕರಣ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಹಾಡಹಗಲೇ ಕ್ರೈಂ ನ್ಯೂಸ್ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಹಿಳಾ ಬ್ಯಾಂಕ್ ಅಧಿಕಾರಿಯೊಬ್ಬರನ್ನು ಕೊಲೆ ಮಾಡಲಾಗಿದೆ. ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಕ್ನೋದ (Lucknow) ಐಷಾರಾಮಿ ಪ್ರದೇಶವಾದ ಗೋಮತಿ ನಗರದಲ್ಲಿ ಈ ಒಂದು ಭೀಕರ ಘಟನೆ…
-

Tukaram Mundhe: 26ನೇ ಬಾರಿ ಟ್ರಾನ್ಸ್ಫರ್ ಆದ್ರಾ ತುಕಾರಾಂ ಮುಂಡೆ? ಪದೇ ಪದೇ ವರ್ಗಾವಣೆ ಬಗ್ಗೆ ಖಡಕ್ ಐಎಎಸ್ ಅಧಿಕಾರಿ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 20, 2026 10:06 PM IST ತುಕಾರಾಂ ಮುಂಡೆ ಅವರು ತಮ್ಮ ಕಠಿಣ ನಿರ್ಧಾರಗಳಿಂದ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ದಕ್ಷ ಅಧಿಕಾರಿ ತುಕಾರಾಂ ಮುಂಢೆ ಅವರು 26ನೇ ಬಾರಿಗೆ ವರ್ಗಾವಣೆ ಆಗಿದ್ದಾರೆ ಎಂಬ ಪೋಸ್ಟ್ ಒಂದು ಭಾರಿ ವೈರಲ್ ಆಗುತ್ತಿದೆ. ತುಕಾರಾಂ ಮುಂಢೆ ರಾಜ್ಯದಲ್ಲಿ ಫುಲ್ ಅಲರ್ಟ್ ಆಗಿರುವ ಆಹಾರ ಅಧಿಕಾರಿಗಳು, ಐಷಾರಾಮಿ ಹೋಟೆಲ್ಗಳ ಮೇಲೆ ದಾಳಿ ನಡೆಸಿ ಸುದ್ದಿಯಲ್ಲಿದ್ದರು. ಇದೇ ರೀತಿ ಮಹಾರಾಷ್ಟ್ರದ ಖಡಕ್ ಐಪಿಎಸ್ ಆಫೀಸರ್, FDA ಆಯುಕ್ತ…
-

School Holidays: ನಾಳೆ ಇಲ್ಲಿನ ಶಾಲೆ, ಕಾಲೇಜ್ಗಳಿಗೆ ರಜೆ! ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಈ ರಾಜ್ಯದಲ್ಲಿ ಹಾಲಿಡೇ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 20, 2026 8:58 PM IST School Holidays: ನಮ್ಮ ಮನೆಯ ಸುಖ ಸಂಪತ್ತು ವೃದ್ಧಿಯಾಗಲಿ ಅಂತ ಪ್ರಾರ್ಥಿಸಿ, ವರಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಅಂದಹಾಗೆ ನಾಳೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಲೆ, ಕಾಲೇಜ್ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಇದೆಯೇ? ಎಲ್ಲೆಲ್ಲಿ ರಜೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ… ಯಾವೆಲ್ಲಾ ರಾಜ್ಯಗಳಲ್ಲಿ ಶಾಲೆಗೆ ರಜೆ? ನಾಳೆ ಅಂದರೆ ಶುಕ್ರವಾರ, ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬ (Varamahalakshmi festival) ಇದೆ. ಕರ್ನಾಟಕ (Karnataka), ತೆಲಂಗಾಣ (Telangana),…
-

Re-Marriage: ಮರು ಮದುವೆಯಾದ 9 ಗಂಡ-ಹೆಂಡತಿ! ಇದರ ಹಿಂದಿದ್ಯಂತೆ ಖ್ಯಾತ ಜ್ಯೋತಿಷಿ ಸಲಹೆ! | ಟ್ರೆಂಡಿಂಗ್ ಸುದ್ದಿ | ACTPnews
Last Updated:Aug 20, 2026 7:54 PM IST Re-Marriage: ಈಗಾಗಲೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದ 9 ಮಂದಿ ಗಂಡ ಹೆಂಡತಿ ಮತ್ತೆ ಮರುಮದುವೆಯಾಗಿದ್ದಾರೆ! ಅದೇ 9 ಮಂದಿ ಗಂಡಂದಿರು, ತಮ್ಮದೇ ಪತ್ನಿಯರನ್ನು ಮರುವಿವಾಹವಾಗಿದ್ದಾರೆ! ಇದರ ಹಿಂದಿದ್ಯಂತೆ ಆ ಖ್ಯಾತ ಜ್ಯೋತಿಷಿ ಸಲಹೆ! 9 ದಂಪತಿಗಳಿಂದ ಮರುಮದುವೆ! ಆಂಧ್ರಪ್ರದೇಶ: ಪ್ರಸಿದ್ಧ ಯಾತ್ರಾ ಸ್ಥಳವಾದ ಅನ್ನಾವರಂ ರತ್ನಗಿರಿ ಬೆಟ್ಟಗಳಲ್ಲಿ (Annavaram Ratnagiri Hills) ಒಂದು ಕುತೂಹಲಕಾರಿ ಘಟನೆ ನಡೆದಿದೆ. ಏಳು ಹೆಜ್ಜೆ ನಡೆದು ತಮ್ಮ ವಿವಾಹ ಬಂಧದೊಂದಿಗೆ ಮುಂದೆ…
-

Sonia Gandhi Autobiography: ಪ್ರಧಾನಿಯಾಗೋ ಅವಕಾಶ ಬಿಟ್ಟಿದ್ದೇಕೆ ಸೋನಿಯಾ ಗಾಂಧಿ? ಆತ್ಮಚರಿತ್ರೆಯಲ್ಲಿದೆ ಪ್ರೀತಿ-ಪ್ರೇಮ-ಸವಾಲಿನ ಚಿತ್ರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 20, 2026 7:04 PM IST Sonia Gandhi Autobiography: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಗೇರುವ ಅವಕಾಶ ಬಿಟ್ಟುಕೊಟ್ಟಿದ್ದೇಕೆ? ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರಿಸುತ್ತಾರೆ. ಆದರೆ ಇದಕ್ಕೆ ನಿಖರ ಉತ್ತರ ಅವರ ಆತ್ಮಚರಿತ್ರೆಯಲ್ಲಿದೆ. ಹೌದು, ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ರಿಲೀಸ್ಗೆ ರೆಡಿಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಸೋನಿಯಾ ಗಾಂಧಿ ಆತ್ಮಚರಿತ್ರೆ ದೆಹಲಿ: ಕಾಂಗ್ರೆಸ್ ವರಿಷ್ಠೆ…
-

TV Addiction: ಟಿವಿ ಹಾಳಾಗಿದ್ದಕ್ಕೆ ಚಡಪಡಿಕೆ, ಮಾನಸಿಕ ಖಿನ್ನತೆ! ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೇಕೆ ಈ ಗೃಹಿಣಿ? | Crime News | ACTPnews
Last Updated:Aug 20, 2026 5:19 PM IST TV Addiction: ಬೆಳಗ್ಗೆ ಎದ್ದ ತಕ್ಷಣ ಆಕೆ ಮಾಡುವ ಮೊದಲ ಕೆಲಸವೇ ಟಿವಿ ನೋಡುವುದು! ಪ್ರತಿದಿನ ರಾತ್ರಿ ಮಲಗೋ ಮುನ್ನ ಆಕೆ ಮಾಡ್ತಾ ಇದ್ದಿದ್ದು ಟಿವಿ ನೋಡೋ ಕೆಲಸ! ಹೀಗೆ ಟಿವಿಗೆ ಎಡಿಕ್ಟ್ ಆಗಿದ್ದ ಆ ಗೃಹಣಿ, ಟಿವಿ ಹಾಳಾಯ್ತು ಅಂತ ಖಿನ್ನತೆಗೇ ಜಾರಿದ್ದಳಂತೆ. ಇದೀಗ ಆಕೆ ದುಡುಕಿನ ನಿರ್ಧಾರ ಕೈಗೊಂಡು ಬಿಟ್ಟಿದ್ದಾಳೆ! ಸಾಂಕೇತಿಕ ಚಿತ್ರ (ಕೃಪೆ: Grok) ಮಂಜೇಶ್ವರ, ಕೇರಳo: ಆಕೆ 65 ವರ್ಷದ ಗೃಹಿಣಿ…
-

Sad News: ಹಾಸ್ಟೆಲ್ ಕೋಣೆಯಲ್ಲಿ 18 ವರ್ಷದ ವಿದ್ಯಾರ್ಥಿನಿ ನಿಗೂಢ ಸಾವು! ಶಾಕಿಂಗ್ ಸಂಗತಿ ತಿಳಿಸಿದ ಪೊಲೀಸರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 20, 2026 4:19 PM IST ವಿದ್ಯಾರ್ಥಿನಿಯ ಕೋಣೆ ಮಧ್ಯಾಹ್ನ 2:00 ಗಂಟೆಯಿಂದ ಒಳಗಿನಿಂದ ಲಾಕ್ ಆಗಿತ್ತು. ಸಂಜೆ ಸುಮಾರು 4:30 ಕ್ಕೆ ಬಾಗಿಲು ತೆರೆದಾಗ, ಅವಳು ಒಳಗೆ ಮೃತಪಟ್ಟಿರುವುದು ಕಂಡುಬಂದಿತು. ಘಟನೆಯ ನಂತರ, ಈ ಘಟನೆಯಿಂದ ಬೆಚ್ಚಿಬಿದ್ದ ಇಬ್ಬರು ರೂಮ್ಮೇಟ್ಗಳು ತಮ್ಮ ವಸ್ತುಗಳನ್ನು ತೆಗೆದು ಮತ್ತೊಂದು ಕೋಣೆಗೆ ಸ್ಥಳಾಂತರಗೊಂಡರು. ಸಾಂದರ್ಭಿಕ ಚಿತ್ರ ನಳಂದ: ಬಿಹಾರದ ನಳಂದದಲ್ಲಿರುವ ಕೆಕೆ ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯಲ್ಲಿ 18 ವರ್ಷದ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.…
Latest News
Search the Archives
Access over the years of investigative journalism and breaking reports
You May Have Missed













