Category: India
All Indian states Kannada news updates
-

Mohan Bhagwat: ರಾಮಮಂದಿರ ಹಗರಣದ ಬಗ್ಗೆ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಸಹಮತವಿದೆ ಎಂದ ಮೋಹನ್ ಭಾಗವತ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 05, 2026 2:40 PM IST ನಾಗ್ಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ, ‘ದತ್ತಾತ್ರೇಯ ಹೊಸಬಾಳೆ ಜಿ ಬಿಡುಗಡೆ ಮಾಡಿದ ಹೇಳಿಕೆಯನ್ನು ನೋಡಿ. ನನ್ನ ಪ್ರತಿಕ್ರಿಯೆಯೂ ಅದೇ ಆಗಿದೆ’ ಎಂದು ತಿಳಿಸಿದರು. News18 ನಾಗ್ಪುರ: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಭಕ್ತರ ಕಾಣಿಕೆಯ ಹಗರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ತಮ್ಮ ಸಹಮತ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್…
-

Amarnath Yatra: 87 ವಿದೇಶಿಯರೂ ಸಹಿತ 6000 ಮಂದಿಯಿಂದ ಇಂದು ಅಮರನಾಥ ಯಾತ್ರೆ ಆರಂಭ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಭಾನುವಾರ ಬೆಳಗಿನ ಜಾವ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯಲ್ಲಿ ಹೊರಟ ಈ ಯಾತ್ರಿಗಳು, ಗಂಡೇರ್ಬಲ್ ಜಿಲ್ಲೆಯ ಸೋನ್ಮಾರ್ಗ್ನಲ್ಲಿರುವ ಬಾಲ್ಟಾಲ್ ಮತ್ತು ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿರುವ ನುನ್ವಾನ್ನ ಮೂಲ ಶಿಬಿರಗಳನ್ನು ತಲುಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರಿ ವಾಹನಗಳ ಬೆಂಗಾವಲು ಪಡೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮತ್ತು ಅರೆಸೈನಿಕ ಪಡೆಗಳಿಂದ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ, ಭದ್ರತಾ ಕಾರಣಗಳಿಗಾಗಿ ಯಾತ್ರಿ ವಾಹನಗಳಿಗೆ ದಾರಿ ಮಾಡಿಕೊಡಲು…
-

Seven Fishermen Missing: ಚಂಡಮಾರುತದ ಹೊಡೆತಕ್ಕೆ ಸಿಲುಕಿ ಏಳು ಮೀನುಗಾರರು ನಾಪತ್ತೆ! ಆತಂಕದಲ್ಲಿ ಕುಟುಂಬಸ್ಥರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 05, 2026 1:01 PM IST ಕಾಣೆಯಾದ ಮನೆಯವರ ಭವಿಷ್ಯದ ಬಗ್ಗೆ ತೀವ್ರ ಚಿಂತಿತರಾದ ಅವರ ಕುಟುಂಬ ಸದಸ್ಯರು ಕರಾವಳಿ ಮತ್ತು ಸಾಗರ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ನಂತರ, ಕರಾವಳಿ ಕಾವಲು ಪಡೆ, ನೌಕಾಪಡೆ ಮತ್ತು ಸಾಗರ ಪೊಲೀಸ್ ಸಿಬ್ಬಂದಿ ಕಾಣೆಯಾದ ಮೀನುಗಾರರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. News18 ವಿಶಾಖಪಟ್ಟಣಂ: ಚಂಡಮಾರುತದ (Cyclone Effect) ಹೊಡೆತಕ್ಕೆ ಸಿಲುಕಿ ಆಂಧ್ರಪ್ರದೇಶದ ಏಳು ಮೀನುಗಾರರು ವಿಶಾಖಪಟ್ಟಣಂ ಬಳಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ (Seven Fishermen…
-

Punjab Shocker: ಮುನಿಸಿ ತವರಿಗೆ ಹೋದ ಪತ್ನಿಯನ್ನು ಕರೆತರೋಕೆ ಹೋದ ಗಂಡನ ಸುಟ್ಟೇ ಬಿಟ್ಟರು! ’ Man goes to wife s home to bring her back with him what happened next | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 05, 2026 11:41 AM IST Punjab Shocker: ಮುನಿಸಿಕೊಂಡ ಹೆಂಡತಿ ತವರು ಸೇರಿದ್ದಳು. ಪತ್ನಿಯನ್ನು ಕರೆದುಕೊಂಡು ಬರ್ತೀನಿ ಅಂತ ಹೋದ ಯುವಕನಿಗೆ ಏನಾಯ್ತು? ಪ್ರಾತಿನಿಧಿಕ ಚಿತ್ರ ಗಂಡ-ಹೆಂಡತಿ ಎಂದರೆ ಪರಸ್ಪರ ಜಗಳ ಆಗೋದು ಸಾಮಾನ್ಯ. ಜಗಳವಿಲ್ಲದ ಮನೆ ಇದೆಯಾ? ಸಣ್ಣ ಪುಟ್ಟ ಜಗಳ, ಗೊಂದಲ ಆಗುತ್ತಲೇ ಇರುತ್ತವೆ. ಆದರೆ ಎಲ್ಲ ಮರೆತು ಮತ್ತೆ ಒಂದಾಗೋದೇ ಸಂಸಾರ. ಇಲ್ಲೊಂದು ಕಡೆ ಮುನಿಸಿ ಹೋದ ಹೆಂಡತಿಯನ್ನು ಕರೆತರಲು ಹೋದ ಗಂಡ ಸುಟ್ಟು ಹೋಗಿದ್ದಾನೆ. ಗಂಡ ಹೆಂಡತಿ…
-

Ketan Agarwal: ಕೇತನ್ ಕುಟುಂಬಕ್ಕೆ ಮತ್ತೊಂದು ಸಾವಿನ ಶಾಕ್! ಮೊಮ್ಮಗನಿಗಾಗಿ ಕಣ್ಣೀರಿಡುತ್ತಲೇ ಅಜ್ಜ ಕೊನೆಯುಸಿರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 04, 2026 11:28 PM IST Ketan Agarwal: ಕೇತನ್ ಅಗರ್ವಾಲ್ ಹತ್ಯಾ ಪ್ರಕರಣದಲ್ಲಿ ಕುಟುಂಬಕ್ಕೆ ಮತ್ತೊಂದು ದುಃಖದ ಸುದ್ದಿ ಬಂದಿದೆ. ಈಗಿನ್ನೂ ಕೇತನ್ ಹತ್ಯೆಯ ಶಾಕ್ ಹಾಗೂ ದುಃಖದಿಂದ ಇನ್ನೂ ಚೇತರಿಸಿಕೊಂಡಿಲ್ಲ, ಆಗಲೇ ಈ ಕುಟುಂಬಕ್ಕೆ ಮತ್ತೊಂದು ಸಾವಿನ ಆಘಾತ ಎದುರಾಗಿದೆ. ಕೇತನ್ ಅಜ್ಜ ಸಾವು ಮಹಾರಾಷ್ಟ್ರ: ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯಾ (Ketan Agarwal murder case) ಪ್ರಕರಣದಲ್ಲಿ ಕುಟುಂಬಕ್ಕೆ ಮತ್ತೊಂದು ದುಃಖದ ಸುದ್ದಿ ಬಂದಿದೆ. ಈಗಿನ್ನೂ ಕೇತನ್ ಹತ್ಯೆಯ…
-

Narendra Modi: ಭಾರತದಲ್ಲಿ ಪೆಟ್ರೋಲ್ ಸಮಸ್ಯೆ ಇಲ್ಲ; ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 04, 2026 4:17 PM IST “ಎಲ್ಪಿಜಿ ದರಗಳು 2000 ರೂ.ಗೆ ಏರಬಹುದಿತ್ತು ಆದರೆ ನಾವು 950 ರೂ.ಗೆ ಸಿಲಿಂಡರ್ಗಳನ್ನು ಪೂರೈಸಿದ್ದೇವೆ” ಎಂದು ಹೇಳಿದರು. ಉಜ್ವಲ್ ಯೋಜನೆಯ ಮೂಲಕ ಬಡವರಿಗೆ ಸಿಲಿಂಡರ್ಗಳು ಸಿಕ್ಕವು ಎಂದು ಹೇಳುವ ಮೂಲಕ ಅವರು ಕೇಂದ್ರದ ಕಲ್ಯಾಣ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ರು. ನರೇಂದ್ರ ಮೋದಿ ರಾಜಸ್ಥಾನ: ಭಾರತದಲ್ಲಿ ಪೆಟ್ರೋಲ್ (petrol) ಅಭಾವ ಇಲ್ಲ ಅಂತ ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆಯನ್ನು…
-

Woman Kills Husband: ಪತಿಯನ್ನು ಕೊಂದು ಸ್ನಾನಗೃಹದೊಳಗೆ ಹೂತು ಹಾಕಿದ ಪತ್ನಿ! 45 ದಿನದ ಬಳಿಕ ರಹಸ್ಯ ಬಯಲು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 04, 2026 4:28 PM IST ರೇಣುಕಾ ಧಾಮ್ ಕಾಲೋನಿಯಲ್ಲಿರುವ ದಂಪತಿಯ ಮನೆಯಲ್ಲಿ ಸುಮಾರು 45 ದಿನಗಳಿಂದ ನಾಪತ್ತೆಯಾಗಿದ್ದ ಸುರೇಂದ್ರ ಶರ್ಮಾ (45) ಅವರ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಸಾಂದರ್ಭಿಕ ಚಿತ್ರ Uttar Pradesh Woman Kills Husband: ಗಂಡನನ್ನು ಕೊಂದು ಶವವನ್ನು ಸ್ನಾನಗೃಹದ ನೆಲದ ಕೆಳಗೆ ಹೂತುಹಾಕಿದ ಆರೋಪದ ಮೇಲೆ ಆಗ್ರಾ ಪೊಲೀಸರು ಶುಕ್ರವಾರ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ…
-

BJP MLA: ಬಿಜೆಪಿ ಶಾಸಕನಿಗೆ 4 ವರ್ಷ ಜೈಲು! 2018ರಲ್ಲಿ ಕೇಸ್, ಈಗ ಬಂತು ತೀರ್ಪು! ಏನಿದು ಪ್ರಕರಣ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 04, 2026 4:36 PM IST ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್ ಅವರಿಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಶಾಸಕ ರಾಜು ಕುಮಾರ್ ಸಿಂಗ್ ದೆಹಲಿ: ಬಿಜೆಪಿ ಶಾಸಕನಿಗೆ (BJP MLA) ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸೆಲೆಬ್ರೇಟರಿ ಫೈರಿಂಗ್ ಪ್ರಕರಣಕ್ಕೆ (Celebratory Firing Case) ಸಂಬಂಧಪಟ್ಟಂತೆ ಬಿಹಾರದ (Bihar) ಸಾಹೇಬ್ಗಂಜ್ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕುಮಾರ್ ಸಿಂಗ್…
-

Indra Nooyi-Mohan Das Pai: ‘ಭಾರತದಲ್ಲಿ ಇದ್ದಿದ್ರೆ ನಾನು ಸಿಇಒ ಆಗ್ತಿರಲಿಲ್ಲ’ ಎಂದ ಇಂದ್ರಾ ನೂಯಿ; Just Ignore ಅಂತ ಮೋಹನ್ ದಾಸ್ ಪೈ ತಿರುಗೇಟು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 04, 2026 5:29 PM IST Indra Nooyi-Mohan Das Pai: ಭಾರತದಲ್ಲಿ ನಾನು ಇದ್ದಿದ್ದರೆ ಅಲ್ಲಿನ ಕೊಳಕು ವ್ಯವಸ್ಥೆಯಲ್ಲಿ ನಾನು ಸಿಇಒ ಆಗುತ್ತಿರಲಿಲ್ಲ! ಹೀಗಂತ ಹೇಳಿದ್ದು ಪೆಪ್ಸಿಕೋ ಮಾಜಿ ಸಿಇಒ, ಭಾರತದ ಮೂಲದ ಪ್ರಭಾವಿ ಮಹಿಳೆ ಇಂದ್ರಾ ನೂಯಿ! ಇಂದ್ರಾ ನೂಯಿ ‘ಕೊಳಕು’ ಮಾತಿಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಸೇರಿದಂತೆ ಪ್ರಮುಖರು ತಿರುಗೇಟು ನೀಡಿದ್ದಾರೆ. ಮೋಹನ್ ದಾಸ್ ಪೈ-ಇಂದ್ರಾ ನೂಯಿ ಬೆಂಗಳೂರು: ಭಾರತದಲ್ಲಿ (India) ನಾನು ಇದ್ದಿದ್ದರೆ ಅಲ್ಲಿನ ಕೊಳಕು…
Latest News
Search the Archives
Access over the years of investigative journalism and breaking reports
You May Have Missed













