Category: Cinema
All cinema Kannada news updates
-

Darashan: ದರ್ಶನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್! ನೆಚ್ಚಿನ ನಟನನ್ನು ನೋಡುವ ಆ ಒಂದು ಅವಕಾಶವೂ ಮಿಸ್! | | ACTPnews
Last Updated:Jun 16, 2026 5:13 PM IST ಟ್ರಯಲ್ ವೇಳೆ ಆರೋಪಿಗಳು ಖುದ್ದು ಕೋರ್ಟ್ ಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಇದೀಗ ಆ ಅರ್ಜಿ ವಾಪಸ್ಸು ಪಡೆಯಲು ದರ್ಶನ್ ಪರ ವಕೀಲ ನಿರ್ಧರಿಸಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಇದೀಗ ಮಹತ್ತರ ಘಟ್ಟ ತಲುಪಿದೆ ತಲುಪಿದೆ. ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ…
-

Siddharth Parasanur: ಕಾಣೆಯಾಗಿದ್ದ ಮಜಾಭಾರತದ ಹಾಸ್ಯ ನಟನ ಮೃತದೇಹ ಪತ್ತೆ, ಸಿದ್ಧಾರ್ಥ್ ಪರಸನೂರು ಇನ್ನಿಲ್ಲ | | ACTPnews
Last Updated:Jun 16, 2026 12:08 PM IST Siddharth Parasanur: ಮಜಾ ಭಾರತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಾಮಿಡಿ ನಟನಿಗೆ ಏನಾಯ್ತು? ಕಾಣೆಯಾಗಿದ್ದವನು ಸಿಕ್ಕಿದ್ದು ಶವವಾಗಿ. ಸಿದ್ಧಾರ್ಥ್ ಕನ್ನಡ ಕಿರುತೆರೆಯ ಕಾಮಿಡಿ (Comedy) ಪ್ರಿಯರ ನೆಚ್ಚಿನ ಶೋಗಳಾದ ಜನಪ್ರಿಯ ಟಿವಿ ರಿಯಾಲಿಟಿ ಶೋ (Reality Show) ‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾ ಭಾರತ’ ಖ್ಯಾತಿಯ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಸಿದ್ದಾರ್ಥ…
-

Actor Darshan: ನಟ ದರ್ಶನ್ ಹೊರಬರೋಕೆ ಇದ್ದ ಒಂದೇ ಒಂದು ಚಾನ್ಸ್ ಕೂಡ ಮಿಸ್ ಆಯ್ತಾ? ಪವಿತ್ರಾ ಗೌಡಗೂ ಢವಢವ! | | ACTPnews
Last Updated:Jun 16, 2026 8:10 AM IST ದರ್ಶನ್ ಜಾಮೀನು ಪಡೆಯಲು ಇರುವ ಒಂದೇ ಒಂದು ಅವಕಾಶ ಕೂಡ ಮಿಸ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಕೇಸ್ ವಿಚಾರಣೆ ತ್ವರಿತಗೊಂಡಿದ್ದು, ದರ್ಶನ್ ಹಾಗೂ ಪವಿತ್ರಾಗೆ ಟೆನ್ಷನ್ ಹೆಚ್ಚಿದೆ. News18 ಬೆಂಗಳೂರು (ಜೂ.16): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ (Darshan) ಜೈಲು ಸೇರಿದ್ದಾರೆ. ಈ ವಿಚಾರಣೆ (Murder Case Trial) ಇದೀಗ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಪ್ರಕರಣದ ತ್ವರಿತಗತಿ ವಿಚಾರಣೆಗೆ ಸಂಬಂಧಿಸಿದಂತೆ…
-

Sorry Babu Movie: ಸುಶಾಂತ್ ಸಿಂಗ್ ಸಾವಿನ ಬಗ್ಗೆ ಸಿನಿಮಾನಾ? ‘ಸಾರಿ ಬಾಬು’ ಪೋಸ್ಟರ್ನಲ್ಲಿದೆ ರೋಚಕ ವಿಚಾರ | | ACTPnews
Last Updated:Jun 15, 2026 10:06 PM IST ಬಾಲಿವುಡ್ ಆ್ಯಕ್ಟರ್ ಸುಶಾಂತ್ ಸಿಂಗ್ ರಜಪೂರ್ ಸಾವಿನ ಸುತ್ತ ಇಂದಿಗೂ ಸಾಕಷ್ಟು ಪ್ರಶ್ನೆಗಳಿವೆ. ಆದರೆ, ಇದೀಗ ಈ ಸಾವಿನ ಸುತ್ತ ಒಂದು ಚಿತ್ರ ಬರ್ತಿದೆ. ಇದಕ್ಕೆ ಸಾರಿ ಬಾಬು ಅಂತ ಹೆಸರಿಟ್ಟಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಸುಮಾರು ವಿಷಯ ಹೇಳುತ್ತಿದೆ. ಚಿತ್ರ ತಂಡವೂ ಒಂದಷ್ಟು ಮಾಹಿತಿ ಕೊಟ್ಟಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ. ಸುಶಾಂತ್ ಸಿಂಗ್ ಬಾಬು ಕೇಸ್ ಆಧರಿಸಿದ ಸಿನಿಮಾ; ಸಾರಿ…
-

Gilli Nata: ಬಿಗ್ ನ್ಯೂಸ್ ಕೊಡ್ತಾರಂತೆ ಗಿಲ್ಲಿ! ಒಂದು ವಿಶೇಷ ಘೋಷಣೆಗೆ ರೆಡಿಯಾದ ಬಿಗ್ ಬಾಸ್ ವಿನ್ನರ್! | | ACTPnews
ಒಂದು ವಿಶೇಷ ಘೋಷಣೆ ಒಂದು ವಿಶೇಷ ಘೋಷಣೆ ಅಂತ ಗಿಲ್ಲಿ ಹೇಳಿದ್ದಾರೆ. ಇವರ ಆ ಘೋಷಣೆ ಏನು ಅನ್ನೋದು ಸದ್ಯದ ಪ್ರಶ್ನೆ ಆಗಿದೆ. ಜೂನ್-16 ರಂದು ಸಂಜೆ 6.15 ಕ್ಕೆ ಈ ಒಂದು ಘೋಷಣೆ ಆಗುತ್ತಿದೆ. ಗಿಲ್ಲಿ ಫ್ಯಾನ್ಸ್ ಫುಲ್ ಖುಷ್ (ಚಿತ್ರ ಕೃಪೆ: ಗಿಲ್ಲಿ ನಟ ಇನ್ಸ್ಟಾಗ್ರಾಮ್) ಈ ವಿಷಯವನ್ನ ಸ್ವತಃ ಗಿಲ್ಲಿ ನಟ ಘೋಷಣೆ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಇದನ್ನ ಶೇರ್ ಮಾಡಿಕೊಂಡಿದ್ದಾರೆ. ಇದರೊಟ್ಟಿಗೆ ಇಂತಿ ನಿಮ್ಮ ಗಿಲ್ಲಿ ಅಂತಲೂ ಹೇಳಿದ್ದಾರೆ.…
-

Trending: ಒಂದಲ್ಲ, ಎರಡಲ್ಲ, 3 ಬಾರಿ ವಿವಾಹವಾದ 6 ಸೆಲೆಬ್ರಿಟಿಗಳು! 70ರ ವಯಸ್ಸಿನಲ್ಲಿ 4ನೇ ಮದುವೆ ಮಾಡಿಕೊಂಡವರು ಇವರೇ ನೋಡಿ! | ಟ್ರೆಂಡಿಂಗ್ ಸುದ್ದಿ | ACTPnews
Last Updated:Jun 08, 2026 12:02 PM IST ಅಮೀರ್ ಖಾನ್ ಅವರ ಮೂರನೇ ಮದುವೆಯ ಸುದ್ದಿಯ ನಡುವೆ, ಪ್ರೀತಿ ಮತ್ತು ಸಂಬಂಧಗಳಿಗೆ ಬಹು ಅವಕಾಶಗಳನ್ನು ನೀಡಿ ಮೂರು ಬಾರಿ ವಿವಾಹವಾದ ಫೇಮಸ್ ಸೆಲೆಬ್ರಿಟಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಪಟ್ಟಿಯಲ್ಲಿ 70ನೇ ವಯಸ್ಸಿನಲ್ಲಿ ನಾಲ್ಕನೇ ಬಾರಿಗೆ ವರನಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ ಸ್ಟಾರ್ ನಟ ಕೂಡ ಸೇರಿದ್ದಾರೆ. ಮೂರು ಬಾರಿ ವಿವಾಹವಾದ ಸೆಲೆಬ್ರಿಟಿಗಳು ಗಂಡು ಮತ್ತು ಹೆಣ್ಣು ಜೊತೆಯಾಗಿ ಜೀವನ (Life) ಸಾಗಿಸಲು ನಿರ್ಧರಿಸುವ ಪವಿತ್ರ…
-

Shruthi Hariharan: ಶ್ರುತಿ ಹರಿಹರನ್ ‘ಮೌನ ರಾಗ’ ಮೆಚ್ಚಿದ ಜನ; ಯುಟ್ಯೂಬ್ ನಲ್ಲಿ ಲಕ್ಷ ಲಕ್ಷ ವೀವ್ಸ್! | | ACTPnews
ಮೌನ ರಾಗ ಹೊಸ ವಿಷಯ ಮೌನ ರಾಗ ಚಿತ್ರ ಯುಟ್ಯೂಬ್ ಅಲ್ಲಿ ಓಡ್ತಿದೆ. ಅಂದ್ರೆ, ಈ ಪುಟ್ಟ ಚಿತ್ರಕ್ಕೆ ಉತ್ತಮ ವೀವ್ಸ್ ಬಂದಿವೆ. ಇದನ್ನ ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ. ಮೌನ ರಾಗ ಹೊಸ ವಿಷಯ (ಚಿತ್ರ ಕೃಪೆ: ಶ್ರುತಿ ಹರಿಹರನ್ ಇನ್ಸ್ಟಾಗ್ರಾಮ್) ಚಿತ್ರಕ್ಕೆ ಯುಟ್ಯೂಬ್ ಅಲ್ಲಿ ಬರೋಬ್ಬರಿ 2.5 ಲಕ್ಷ ವೀವ್ಸ್ ಬಂದಿವೆ. ಇದನ್ನ ಕ್ವಾರ್ಟರ್ ಮಿಲಿಯನ್ ವೀವ್ಸ್ ಬಂದಿವೆ ಅಂತ ಸಿನಿಮಾ ತಂಡ ಇದನ್ನ ಅಧಿಕೃತವಾಗಿಯೇ ಹೇಳಿಕೊಂಡಿದೆ. ಮೌನ ರಾಗ ಚಿತ್ರದ ನಾಯಕಿ ಮೌನ…
-

Sapthami Gowda: 6 ವರ್ಷ, 7 ಸಿನಿಮಾ; 2 ನೇ ಚಿತ್ರಕ್ಕೆ ಪ್ಯಾನ್ ಇಂಡಿಯಾ ಸ್ಟಾರ್! ಸಪ್ತಮಿ ಗೌಡ ಸೂಪರ್ ಜರ್ನಿ | | ACTPnews
ಕಾಂತಾರ ಚಿತ್ರದ ಲೀಲಾ…. ಕಾಂತಾರ ಚಿತ್ರ ಬರೋಕು ಮುನ್ನ ಸಪ್ತಮಿ ಗೌಡ ಇನ್ನೂ ಒಂದು ಚಿತ್ರ ಮಾಡಿದ್ದರು. ದುನಿಯಾ ಸೂರಿ ಅವರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. 30 ನೇ ಜನ್ಮ ದಿನ (ಚಿತ್ರ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್) ಸೂರಿ ಅವರ ಈ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಿದ್ದರು. ಈ ಚಿತ್ರದಲ್ಲಿ ಖಡಕ್ ರೋಲ್ ಮಾಡಿದ್ದರು. ಸ್ನೇಹಿತ ಡಾಲಿ ಧನಂಜಯ್ ಜೊತೆಗೆ ಇಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಆದರೆ, ಈ ಚಿತ್ರದಿಂದ…
-

Actress: ಹೊತ್ತು ಮೂಡೋ ಮೊದಲೇ ಬದುಕಿನ ಪಯಣ ನಿಲ್ಲಿಸಿದ ಖ್ಯಾತ ನಟಿ! ಯುವ ಕಲಾವಿದೆಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 15, 2026 2:32 PM IST ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ನಟಿ ಸಂಚಿತಾ ಉಗ್ಲೆ ಮನರಂಜನಾ ಕ್ಷೇತ್ರದಿಂದ ಕಹಿ ಸುದ್ದಿಯೊಂದು ಹೊರಬಿದ್ದಿದೆ. ಜನಪ್ರಿಯ ಕಿರುತೆರೆ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ವಾಗ್ಲೆ ಕಿ ದುನಿಯಾ, ಕುಂಕುಮ್ ಭಾಗ್ಯ (Kumkum Bhagya)…
-

Aamir Khan: ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮಿರ್ ಖಾನ್! | | ACTPnews
Last Updated:Jun 15, 2026 4:23 PM IST ಲಗಾನ್ ಚಿತ್ರದ ಓರಿ ಚೋರಿ ಹಾಡು ಕೇಳಿ ಆಮಿರ್ ಖಾನ್ ಸಿಟ್ಟಾಗಿದ್ದರು. ಏನ್ರಿ ಹಾಡು ಹೀಗೆ ಇದೆ ಅಂತಲೆ ಮ್ಯೂಸಿಕ್ ಡೈರೆಕ್ಟರ್ ಎ.ಆರ್.ರೆಹಮಾನ್ಗೆ ಹೇಳಿದ್ದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮೀರ್ ಖಾನ್! ಲಗಾನ್ ಚಿತ್ರದ (Lagaan Movie) ಬಂದು 25 ವರ್ಷ ಆಗಿದೆ. ಈ ಚಿತ್ರದ ಹಾಡುಗಳು ಅಷ್ಟೆ ಕ್ಲಾಸಿಕ್ ಆಗಿವೆ.…
Latest News
Search the Archives
Access over the years of investigative journalism and breaking reports
You May Have Missed












