Category: Cinema
All cinema Kannada news updates
-

Shah Rukh Khan: ಮಂಗಳೂರಿಗೆ ಬರ್ತಿದ್ದಾರೆ ಶಾರುಖ್ ಖಾನ್, ಬಾಲ್ಯದ ಅಜ್ಜಿಯ ನೆನಪುಗಳೊಂದಿಗೆ ಕರಾವಳಿಗೆ ಆಗಮನ! | ಮಂಗಳೂರು ನ್ಯೂಸ್ (Mangaluru News) | ACTPnews
Last Updated:Jun 24, 2026 7:02 AM IST ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ರೋಹನ್ ಕಾರ್ಪೊರೇಶನ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ, ಭಾರೀ ಭದ್ರತೆ, ಅಭಿಮಾನಿಗಳ ದೊಡ್ಡ ನಿರೀಕ್ಷೆ. ಶಾರುಖ್ ಖಾನ್ ಮಂಗಳೂರು ಭೇಟಿ ಮಂಗಳೂರು: ಬಾಲಿವುಡ್ನ (Bollywood) ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಜೂನ್ 25ರಂದು ಮಂಗಳೂರಿಗೆ (Mangaluru) ಬರುತ್ತಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್…
-

Puneeth Rajkumar Movies: ಒಟಿಟಿಯಲ್ಲಿರೋ ಅಪ್ಪು ಸಿನಿಮಾಗಳಿವು! ಯಾವಾಗ ಬೇಕಾದ್ರೂ ನೋಡ್ಬಹುದು, ಎಲ್ಲಿ ಸ್ಟ್ರೀಮಿಂಗ್? | | ACTPnews
ಗಂಧದ ಗುಡಿ ಸಿನಿಮಾ ಗಂಧದ ಗುಡಿ ಸಿನಿಮಾ ಚಿಕ್ಕ ಚಿತ್ರವೇ ಆಗಿದೆ. ಆದರೆ, ಈ ಒಂದು ಚಿತ್ರ ಪುನೀತ್ ಅವರ ಕೊನೆಯ ಸಿನಿಮಾ ಅನ್ನೋದು ಅಷ್ಟೆ ಸತ್ಯ. ಪುನೀತ್ ಹೋದ್ಮೇಲೆ ಈ ಚಿತ್ರ ಬಂದಿದೆ. ಗಂಧದ ಗುಡಿ ಎಷ್ಟು ನಿಮಿಷದ ಸಿನಿಮಾ (ಚಿತ್ರ ಕೃಪೆ: ಅಶ್ವಿನಿ ಪುನೀತ್ ರಾಜ್ಕುಮಾರ್ ಇನ್ಸ್ಟಾಗ್ರಾಮ್) ಈ ಚಿತ್ರದ ಮೇಲೆ ಪುನೀತ್ ತುಂಬಾನೆ ಕೆಲಸ ಮಾಡಿದ್ದರು. ಕರ್ನಾಟಕದ ಕಾಡು ಮೇಡು ಅಲೆದಿದ್ದರು. ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘ ವರ್ಷ ಇಲ್ಲಿ ಪುನೀತ್ ಅವರ…
-

Kajal Aggarwal: 2 ದಶಕಗಳ ಸಕ್ಸಸ್ಫುಲ್ ಸಿನಿಮಾ ಕೆರಿಯರ್ಗೆ ಬೈ ಬೈ ಹೇಳ್ತಾರಾ ಸ್ಟಾರ್ ನಟಿ? | Top actress ending her 2 decades successful cinema career | | ACTPnews
ಎರಡು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಾಯಕಿಯಾಗಿ ವಿಶೇಷ ಮನ್ನಣೆ ಗಳಿಸಿರುವ ಕಾಜಲ್ ಅಗರ್ವಾಲ್, ಮದುವೆ ಮತ್ತು ತಾಯ್ತನದ ನಂತರವೂ ಅದೇ ಉತ್ಸಾಹದಿಂದ ತಮ್ಮ ವೃತ್ತಿಜೀವನವನ್ನು ಮುಂದುವರೆಸಿದ್ದಾರೆ. ಒಂದೆಡೆ, ಚಲನಚಿತ್ರಗಳು ಮತ್ತು ಮತ್ತೊಂದೆಡೆ, ಕುಟುಂಬದ ಜವಾಬ್ದಾರಿಗಳು, ಎರಡನ್ನೂ ಸಮಾನವಾಗಿ ಸಮತೋಲನಗೊಳಿಸುವ ಮೂಲಕ ಅವರು ಇಂದಿನ ಪೀಳಿಗೆಯ ಮಹಿಳೆಯರಿಗೆ ಮಾದರಿಯಾಗಿ ನಿಂತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮತ್ತು ತಮ್ಮ ಮಗ ನೀಲ್ ಬಗ್ಗೆ ಅವರು ಹೇಳಿದ ಮಾತುಗಳು ಅವರ ಅಭಿಮಾನಿಗಳನ್ನು ಭಾವುಕರನ್ನಾಗಿಸಿದವು. Source link
-

Shah Rukh Khan: ಮಂಗಳೂರಿಗೆ ಬರ್ತಿದ್ದಾರೆ ಶಾರುಖ್ ಖಾನ್! ಎಲ್ಲಿ? ಯಾವ ಟೈಮ್ಗೆ? | Shah Rukh Khan to visit Mangalore on June 25th why where | | ACTPnews
Last Updated:Jun 24, 2026 4:58 PM IST Shah Rukh Khan: ಬಾಲಿವುಡ್ನ ಸ್ಟಾರ್ ನಟ ಶಾರುಖ್ ಖಾನ್ ಅವರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಯಾವ ಸ್ಥಳ? ಯಾವ ಟೈಮ್? ಸಂಪೂರ್ಣ ಮಾಹಿತಿ ಇಲ್ಲಿದೆ. ಶಾರುಖ್ ಖಾನ್ ಬಾಲಿವುಡ್ ಕಿಂಗ್ ಖಾನ್, ಪ್ರೀತಿಯಲ್ಲಿ ಜನ ನಂಬಿಕೆ ಇಡುವಂತೆ ಮಾಡಿದ ಬಾಲಿವುಡ್ (Bollywood) ಸ್ಟಾರ್ ನಟ ಶಾರುಖ್ ಖಾನ್ (Shah Rukh Khan) ಎಂದರೆ ಹಲವರು ಇದನ್ನು ಒಪ್ಪುತ್ತಾರೆ. ತೊಂಭತ್ತರ ದಶಕದಲ್ಲಿ ಅತ್ಯಂತ ಸುಂದರವಾದ ರೊಮ್ಯಾಂಟಿಕ್ ಪ್ರಣಯ…
-

Yash Movie: ರಾಕಿ ಭಾಯ್ ಅಭಿನಯದ ಈ ಸಿನಿಮಾ ಬಂದು 15 ವರ್ಷ! ಇಂದಿಗೂ ಇದೆ ಹವಾ | | ACTPnews
Last Updated:Jun 24, 2026 4:22 PM IST ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಚಿತ್ರ ಬಂದು 15 ವರ್ಷ ಆಗಿದೆ. ಈ ಚಿತ್ರ ರೀಮೇಕ್ ಆಗಿದ್ದರೂ ಬಾಕ್ಸ್ ಆಫೀಸ್ ಅಲ್ಲಿ ಹಂಗಾಮಾ ಮಾಡಿದೆ. ಈ ಚಿತ್ರದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ. ರಾಕಿ ಭಾಯ್ ಈ ಸಿನಿಮಾ ಬಂದು 15 ವರ್ಷ; ಇಂದಿಗೂ ಇದೆ ಈ ಚಿತ್ರದ ಭಾರೀ ಹವಾ! ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಕಿರಾತಕ ಚಿತ್ರ (Kirataka Movie)…
-

Dhruva Sarja: ಸರ್ಜಾ ಫ್ಯಾಮಿಲಿ-ಪ್ರಭಾಕರ್ ಫ್ಯಾಮಿಲಿ ಸಾಲಿಡ್ ಬಾಂಡಿಂಗ್! | | ACTPnews
Last Updated:Jun 24, 2026 9:02 AM IST ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕನ್ನಡದ ಖಳನಾಯಕ ನಟರನ್ನ ನೆನಪಿಸಿಕೊಂಡಿದ್ದಾರೆ. ಎಲ್ಲರಿಗೂ ಅಪ್ಪಾಜಿ ಅಂತಲೂ ಹೇಳಿದ್ದಾರೆ. ಪ್ರಭಾಕರ್ ಮತ್ತು ಸರ್ಜಾ ಫ್ಯಾಮಿಲಿ ನಂಟು ಅದೆಷ್ಟು ಗಟ್ಟಿ ಅನ್ನೋದನ್ನು ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಸರ್ಜಾ ಫ್ಯಾಮಿಲಿ-ಪ್ರಭಾಕರ್ ಫ್ಯಾಮಿಲಿ ಸಾಲಿಡ್ ಬಾಂಡಿಂಗ್! ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರು ಕನ್ನಡದ ಮಹಾನ್ ಖಳನಾಯಕರನ್ನ (Kannada Veteran Villains) ನೆನಪಿಸಿಕೊಂಡಿದ್ದಾರೆ. ತಮ್ಮ ತಾತನ…
-

Niveditha Gowda: ಕಿಶನ್ ಬೆನ್ನಲ್ಲೇ ಕ್ಷಮೆ ಯಾಚಿಸಿದ ನಿವೇದಿತಾ ಗೌಡ! ಹೇಳಿದ್ದೇನು? | | ACTPnews
Last Updated:Jun 24, 2026 3:08 PM IST ಬೆಳಗ್ಗೆ ಕಿಶನ್ ಬಿಳಗಲಿ ಕ್ಷಮೆ ಕೇಳಿದರು. ಮಧ್ಯಾಹ್ನ ನಿವೇದಿತಾ ಗೌಡ Sorry ಹೇಳಿದರು. ಬಾಡಿಗೆಗೆ ನವಿಲು ಗರಿ ಪಡೆದು ಬಳಸುವುದು ತಪ್ಪು ಅಂತ ಗೊತ್ತಿರಲಿಲ್ಲ. ಆದರೆ, ಈಗ ಅರ್ಥ ಆಗಿದೆ. ನಮ್ಮನ್ನ ಕ್ಷಮಿಸಿ ಅಂತಲೇ ಹೇಳಿದ್ದಾರೆ. ನಿವೇದಿತಾ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಕಿಶನ್ ಆಯಿತು ಈಗ ನಿವೇದಿತಾನು ಕ್ಷಮೆ ಕೇಳಿಯೇ ಬಿಟ್ಟರು! ಬೆಳಗ್ಗೆ ಕಿಶನ್ ಬಿಳಗಲಿ (Kishen Bilagali) ಕ್ಷಮೆ ಕೇಳಿದರು. ಮಧ್ಯಾಹ್ನದ…
-

Namratha Gowda: ಮದುವೆ ಅಂದ್ರೆ ತುಂಬಾ ಇಷ್ಟ ಎಂದ ನಮೃತಾ ಗೌಡ! ಯಾವಾಗ ಅಂತ ಕೇಳಿದ್ದಕ್ಕೆ ಟಾಪಿಕ್ ಚೇಂಜ್ | | ACTPnews
Last Updated:Jun 24, 2026 9:04 AM IST ನಮ್ರತಾ ಗೌಡ ಮದುವೆ ಮಾತು ಕತೆ ನಡೀತಾ ಇದಿಯೇ? ಮದುವೆ ಬಗ್ಗೆ ನಮ್ರತಾ ಯುನಿಕ್ ಕನಸುಗಳನ್ನು ಕಂಡಿರೋದು ಯಾಕೆ? ಈ ವಿಷಯ ಇಲ್ಲಿದೆ ಓದಿ. ಮದುವೆ ಅಂದ್ರೆ ತುಂಬಾ ಇಷ್ಟ; ಯಾವಾಗ ಅಂತ ಕೇಳಿದ್ದಕ್ಕೆ ಟಾಪಿಕ್ ಚೇಂಜ್! ಬಿಗ್ ಬಾಸ್ (Bigg Boss) ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ. ಮದುವೆಗೆ ಎಂತಹ ಸೀರೆ ತೆಗೆದುಕೊಳ್ಳಬೇಕು? ತಮ್ಮ ಮದುವೆ (Marriage) ಹೇಗೆ…
-

Nita Ambani: ತಿಳಿ ನೇರಳೆ ಬಣ್ಣದ ಈ ಚಿಕಾಂಕರಿ ಸೀರೆ ತಯಾರಿಸೋಕೆ 1 ವರ್ಷಕ್ಕೂ ಹೆಚ್ಚು ಸಮಯ ಬೇಕಾಯ್ತು | ಟ್ರೆಂಡಿಂಗ್ ಸುದ್ದಿ | ACTPnews
Last Updated:Jun 24, 2026 10:08 AM IST Nita Ambani: ನೀತಾ ಅಂಬಾನಿ ಅವರು ತಿಳಿ ನೇರಳೆ ಬಣ್ಣದ ಚಿಕಾಂಕರಿ ಸೀರೆ ಉಟ್ಟುಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಈ ಸೀರೆ ತಯಾರಿಸೋಕೆ 1 ವರ್ಷಕ್ಕೂ ಹೆಚ್ಚು ಸಮಯ ಹಿಡಿದಿದೆ ಅನ್ನೋದು ನಿಮಗೆ ಗೊತ್ತಾ? ನೀತಾ ಅಂಬಾನಿ ಅಂಬಾನಿ ಕುಟುಂಬದ (Ambani Family) ಯಾರೇ ಸದಸ್ಯರು ಕೂಡಾ ಎಲ್ಲಿ ಕಾಣಿಸಿಕೊಂಡರೂ ಸುದ್ದಿಯಾಗುತ್ತಾರೆ. ಅವರು ಧರಿಸುವ ಉಡುಗೆ, ಸೀರೆ, ಸೂಟ್, ವಾಚ್, ಗಾಗಲ್ಸ್, ಪ್ರಯಾಣಿಸೋ ಕಾರು, ಧರಿಸೋ ಚಪ್ಪಲಿ,…
-

Vijay: ಜೂನ್ 22ರಿಂದ ಹುಟ್ಟಿದ ಮಕ್ಕಳಿಗೆ ವಿಜಯ್ ಮಾಮನಿಂದ ಸಿಗಲಿದೆ ಚಿನ್ನದುಂಗುರ! ವರ್ಷಕ್ಕೆ 755.83 ಕೋಟಿ ಖರ್ಚು | | ACTPnews
Last Updated:Jun 24, 2026 10:48 AM IST Vijay: ತಮಿಳುನಾಡಿನಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಘೋಷಿಸಿದ್ದ ತಾಯ್ ಮಾಮನ್ ಗೋಲ್ಡ್ ರಿಂಗ್ ಸ್ಕೀಮ್ ಅನ್ನು ಆರಂಭಿಸಲಾಗಿದೆ. ಜೂನ್ 22ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟುವ ಎಲ್ಲಾ ಮಕ್ಕಳಿಗೆ 1 ಗ್ರಾಂ ಚಿನ್ನದುಂಗುರ ಸಿಗಲಿದೆ. ವಿಜಯ್ ತಮಿಳುನಾಡು ಸಿಎಂ (Tamil Nadu CM) ವಿಜಯ್ (Vijay) ಅವರು ವಿವಾಹವಾಗುತ್ತಿರುವ ಹೆಣ್ಣು ಮಕ್ಕಳಿಗೆ 8 ಗ್ರಾಂ ಚಿನ್ನ ಹಾಗೂ ನವಜಾತ ಶಿಶುವಿಗೆ ಚಿನ್ನದುಂಗುರ (Gold Ring) ನೀಡಲಾಗುತ್ತೆ ಎಂದು…
Latest News
Search the Archives
Access over the years of investigative journalism and breaking reports
You May Have Missed












