Ayodhya Ram Temple: ‘ಶ್ರೀರಾಮನೇ ನನ್ನನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಾನೆ’, ಅಯೋಧ್ಯೆ ದೇಗುಲದ ಹೊಸ ಟ್ರಸ್ಟೀ ಭಾವನಾತ್ಮಕ ಹೇಳಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಕಳೆದ ವರ್ಷ ಬಿಮ್ಲೇಂದ್ರ ಮೋಹನ್ ಮಿಶ್ರಾ ನಿಧನರಾದ ನಂತರ ಮತ್ತು ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ಕಳ್ಳತನ ವಿವಾದದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ನೀಡಿದ ಬಳಿಕ ಈ ಮೂರು ಹುದ್ದೆಗಳು ಖಾಲಿಯಾಗಿದ್ದವು.

News18
News18

ಇಟಾ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Ayodhya Ram Temple) ಹೊಸದಾಗಿ ನೇಮಕಗೊಂಡ ಸದಸ್ಯೆ ಡಾ. ನಿರ್ಮಲಾ ಯಾದವ್ (Dr Nirmala yadav) ಅವರು ಗುರುವಾರ, ದೇವರೇ ತಮ್ಮನ್ನು ಈ ಹುದ್ದೆಗೆ ಆರಿಸಿದ್ದಾರೆ. ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯೊಂದಿಗೆ ಜವಾಬ್ದಾರಿಯನ್ನು ನಿರ್ವಹಿಸಲು ತಮ್ಮ ಸಿದ್ಧತೆಯನ್ನು ನಡೆಸಿದ್ದೇನೆ ಎಂದು ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed