Author: Sanga
-

Obsession Movie: ಅಬ್ಬಬ್ಬಾ ಏನ್ ಸಿನಿಮಾ ಗುರೂ! ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸುತ್ತಿದೆ ‘ಒಬ್ಸೆಷನ್’ | | ACTPnews
Last Updated:Jun 09, 2026 6:00 PM IST ಒಬ್ಸೆಷನ್’ ಚಿತ್ರದ ಯಶಸ್ಸು ಕೇವಲ ವಿಮರ್ಶಕರ ಮೆಚ್ಚುಗೆಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕವಾಗಿಯೂ ಈ ಸಿನಿಮಾ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಚಿತ್ರವು 152.1 ಮಿಲಿಯನ್ ಡಾಲರ್ಗೂ ಅಧಿಕ ಗಳಿಕೆ ದಾಖಲಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಸಾಧಾರಣ ಪ್ರದರ್ಶನ ನೀಡುತ್ತಿದೆ. Obsession ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಚಿತ್ರಗಳಲ್ಲಿ ‘ಒಬ್ಸೆಷನ್’ (Obsession) ಕೂಡಾ ಒಂದು. ಸೂಪರ್ನ್ಯಾಚುರಲ್ ಸೈಕಲಾಜಿಕಲ್ ಹಾರರ್ ಕಥಾಹಂದರದೊಂದಿಗೆ ತೆರೆಗೆ ಬಂದಿರುವ ಈ ಸಿನಿಮಾ…
-

India vs Pakistan: ಪಾಕಿಸ್ತಾನ ವಿರುದ್ಧದ ಹೈವೋಲ್ಟೆಜ್ ಮ್ಯಾಚ್! ಪಂದ್ಯಕ್ಕೂ ಹ್ಯಾಂಡ್ಶೇಕ್ ವಿವಾದದ ಬಗ್ಗೆ ಟೀಮ್ ಇಂಡಿಯಾ ನಾಯಕಿ ಹೇಳಿಕೆ ವೈರಲ್ | ಕ್ರೀಡಾ ಸುದ್ದಿ | ACTPnews
Last Updated:Jun 14, 2026 4:05 PM IST ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಸಮಯದಲ್ಲಿ ಆಟಗಾರರು ಎದುರಿಸುತ್ತಿರುವ ಮಾನಸಿಕ ಒತ್ತಡದ ಬಗ್ಗೆ ಹರ್ಮನ್ ಪ್ರೀತ್ ಕೌರ್ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಮಹಿಳಾ ಟಿ20 ವಿಶ್ವಕಪ್ 2026 2026ರ ಮಹಿಳಾ ಟಿ20 ವಿಶ್ವಕಪ್ನಲ್ಲಿ (Women’s T20 World Cup 2026) ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur)…
-

Pawan Kalyan: ಬಂದೂಕು ಹಿಡಿದು, ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ‘ಪವರ್ ಸ್ಟಾರ್’ರನ್ನು ತಡೆದು ನಿಲ್ಲಿಸಿದ್ದು ಯಾರು? | | ACTPnews
Last Updated:Jun 14, 2026 5:11 PM IST 1980ರ ದಶಕದಲ್ಲಿದ್ದ ಜಾಗತಿಕ ಅಶಾಂತಿ ಮತ್ತು ಅನ್ಯಾಯಗಳು ತಮ್ಮಲ್ಲಿ ತೀವ್ರ ಕೋಪವನ್ನು ಉಂಟು ಮಾಡಿದ್ದವು ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಅಮೆರಿಕ-ರಷ್ಯಾ ನಡುವಿನ ಶೀತಲ ಸಮರ, ಭಾರತದಲ್ಲಿ ತಲ್ಲಣ ಮೂಡಿಸಿದ್ದ ಖಲಿಸ್ತಾನಿ ಉಗ್ರಗಾಮಿತ್ವ ಹಾಗೂ ನೆರೆಯ ಶ್ರೀಲಂಕಾದ ಎಲ್ಟಿಟಿಇ (LTTE) ಚಳುವಳಿಯ ಪರಿಣಾಮಗಳು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದ್ದವಂತೆ. News18 ಆಂಧ್ರಪ್ರದೇಶದ ಉಪಮುಖ್ಯಮಂತ್ರಿ (Andhra Pradesh DCM) ಹಾಗೂ ತೆಲುಗು ಸ್ಟಾರ್…
-

Accident: ನಾಯಿ ಉಳಿಸಲು ಹೋಗಿ ಭೀಕರ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು, 12 ಮಂದಿಗೆ ಗಾಯ / Tragic Accident: Two Dead, 12 Injured While Trying to Save a Dog | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 10:29 AM IST ಗಂಗಾ ಎಕ್ಸ್ಪ್ರೆಸ್ ವೇ ಬಳಿ ಭೀಕರ ಅಪಘಾತಗಳು ಸಂಭವಿಸಿದೆ. ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ವ್ಯಾನ್ ಒಂದು ಪಲ್ಟಿಯಾಗಿದೆ, ಅಲ್ಲದೇ ಅದರ ಹಿಂಬದಿಯಿಂದ ಬರ್ತಿದ್ದ ಕಾರು ಸ್ಥಳೀಯರಿಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತಕ್ಕೆ ಇಬ್ಬರು ಬಲಿಯಾಗಿದ್ರೆ, 12ಕ್ಕೂ ಹೆಚ್ಚು ಮಂಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಾಯಿ ಉಳಿಸಲು ಹೋಗಿ ಅಪಘಾತ ಮಿನಿ ವ್ಯಾನ್ ಒಂದು ಪಲ್ಟಿಯಾಗಿ ಭೀಕರ ಅಪಘಾತ (Accident) ಸಂಭವಿಸಿದೆ. ಉತ್ತರ ಪ್ರದೇಶದ (Uttar…
-

IND vs AFG, Nitish Kumar Reddy: ಕ್ರಿಕೆಟ್ ಆದರೂ, ಪ್ರೆಸ್ ಕಾನ್ಫರೆನ್ಸ್ ಆದರೂ ಅಮ್ಮ ಫಸ್ಟ್! ಕ್ರಿಕೆಟ್ ಪ್ರೇಮಿಗಳ ಮನ ಗೆದ್ದ ನಿತೀಶ್ ಕುಮಾರ್ ರೆಡ್ಡಿ | | ACTPnews
Last Updated:Jun 14, 2026 4:24 PM IST ನಿತೀಶ್ ಕುಮಾರ್ ರೆಡ್ಡಿ ಪ್ರೆಸ್ ಕಾನ್ಫರೆನ್ಸ್ ಮಧ್ಯೆ ಅಮ್ಮನ ಫೋನ್ ಸ್ವೀಕರಿಸಿದ ವೀಡಿಯೊ ಬಿಸಿಸಿಐ X ನಲ್ಲಿ ವೈರಲ್, ಅಫ್ಘಾನ್ ವಿರುದ್ಧದ ಏಕದಿನದಲ್ಲಿ ಅವರ ಬೌಲಿಂಗ್ ಮೆಚ್ಚುಗೆ ಪಡೆದಿದೆ. News18 ಟೀಂ ಇಂಡಿಯಾದ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಧರ್ಮಶಾಲಾದ (Dharmasthala) ಹಿಮಾಚಲ ಪ್ರದೇಶದ ಕ್ರಿಕೆಟ್ ಅಸೋಸಿಯೇಷನ್ (HPCA) ಸ್ಟೇಡಿಯಂನಲ್ಲಿ ಶನಿವಾರ ಜೂನ್…
-

Salman Khan: ಸಲ್ಮಾನ್ ಖಾನ್ ಹೊಸ ಲುಕ್ ಫುಲ್ ವೈರಲ್ ! ಮತ್ತೆ ಬರಲಿದ್ಯಾ ತೇರೆ ನಾಮ್ 2? | | ACTPnews
Last Updated:Jun 14, 2026 4:31 PM IST ಸಲ್ಮಾನ್ ಖಾನ್ ಅವರ ಹೊಸ ಹೇರ್ಸ್ಟೈಲ್ ನೋಡಿದ ಅನೇಕ ಅಭಿಮಾನಿಗಳಿಗೆ ಅವರ ವೃತ್ತಿಜೀವನದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ಒಂದಾದ ‘ತೇರೆ ನಾಮ್’ ಚಿತ್ರದ ರಾಧೆ ಪಾತ್ರ ನೆನಪಾಗಿದೆ. 2003ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸಲ್ಮಾನ್ ಅವರ ಕರಿಯರ್ನಲ್ಲಿ ವಿಶೇಷ ಮೈಲುಗಲ್ಲಾಗಿತ್ತು. ನಟ ಸಲ್ಮಾನ್ ಖಾನ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ‘ಲಗಾನ್’ (Lagaan) ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಅದ್ಧೂರಿ…
-

Janhvi Kapoor: ಪೆದ್ದಿ ಮೇಲೆ ಮುನಿಸಿಕೊಂಡ್ರಾ ಜಾನ್ವಿ ಕಪೂರ್! ಸಕ್ಸಸ್ ಮೀಟ್ಗೆ ಗೈರಾದ ಬಾಲಿವುಡ್ ಬ್ಯೂಟಿ! | | ACTPnews
Last Updated:Jun 09, 2026 8:04 PM IST ಪೆದ್ದಿ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ನಾಯಕಿ ಜಾನ್ವಿ ಕಪೂರ್ (Janhvi Kapoor) ಗೈರುಹಾಜರಾಗಿರುವುದು ಈಗ ಸಿನಿಮಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜಾನ್ವಿ ಕಪೂರ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ‘ಪೆದ್ದಿ’ (Peddi) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ರಾಮ್ ಚರಣ್ (Ram Charan) ಅಭಿನಯ ಮತ್ತು ಬುಚಿ ಬಾಬು ಸನಾ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು,…
-

Indian Boat: ಓಮನ್ ಸಮುದ್ರದಲ್ಲಿ 14 ಭಾರತೀಯ ಪ್ರಯಾಣಿಕರಿದ್ದ ದೋಣಿ ಮಗುಚಿ ದುರಂತ, ರಕ್ಷಣೆಗೆ ಧಾವಿಸಿದ ಅಮೆರಿಕಾ ನೌಕಾಪಡೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 2:18 PM IST ಒಮಾನ್ನ ರಾಸ್ ಅಲ್ ಹಡ್ ಕರಾವಳಿಯಲ್ಲಿ ದೋಣಿಯೊಂದು ಇದ್ದಕ್ಕಿದ್ದಂತೆ ಮಗುಚಿ ಬಿದ್ದಿದೆ. ಅದರಲ್ಲಿ ಹದಿನಾಲ್ಕು ಭಾರತೀಯರು ಇದ್ದರು ಎಂಬ ಮಾಹಿತಿ ಇದ್ದು, ಪರಿಸ್ಥಿತಿಯ ಗಂಭೀರತೆ ಅರಿತ ಅಮೆರಿಕ ನೌಕಾಪಡೆಯ ಪಿ-8 ಕಡಲ ಕಣ್ಗಾವಲು ವಿಮಾನ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದೆ. ಒಮಾನಿ ಸಮುದ್ರದಲ್ಲಿ ದೋಣಿ ಮಗುಚಿ ದುರಂತ ಒಮಾನ್ ಕರಾವಳಿಯಲ್ಲಿ (Oman Coast) ದೋಣಿಯೊಂದು (Ship) ಇದ್ದಕ್ಕಿದ್ದಂತೆ ಮಗುಚಿ ಬಿದ್ದು ದೊಡ್ಡ ದುರಂತ ಸಂಭವಿಸಿದೆ.…
-

Rajat Patidar: ‘ಆರ್ಸಿಬಿ ತಂಡಕ್ಕೆ ಬರೋದಕ್ಕೆ ಇಷ್ಟವಿರಲಿಲ್ಲ’, ಕ್ಯಾಪ್ಟನ್ ರಜತ್ ಶಾಕಿಂಗ್ ಹೇಳಿಕೆ! | | ACTPnews
Last Updated:Jun 09, 2026 4:12 PM IST ರಜತ್ ಪಾಟಿದಾರ್ ಆರಂಭದಲ್ಲಿ ಆರ್ಸಿಬಿ ಸೇರಲು ಹಿಂಜರಿದರೂ, ಇಂಜುರಿ ರೀಪ್ಲೇಸ್ಮೆಂಟ್ ಆಗಿ ಬಂದು ಎಲಿಮಿನೇಟರ್ ನಲ್ಲಿ ಶತಕ ಬಾರಿಸಿ, ನಾಯಕನಾಗಿ ಆರ್ಸಿಬಿಗೆ 2025, 2026 ಐಪಿಎಲ್ ಕಪ್ ಗೆಲ್ಲಿಸಿದರು. ರಜತ್ ಪಾಟಿದಾರ್ (ಸಂಗ್ರಹ ಚಿತ್ರ) ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಅಭಿಮಾನಿಗಳ ಪಾಲಿಗೆ ಕೇವಲ ಒಬ್ಬ ಆಟಗಾರನಲ್ಲ, ಬದಲಿಗೆ ಇತಿಹಾಸ ಸೃಷ್ಟಿಸಿದ ನಾಯಕ. ಆರ್ಸಿಬಿ (RCB) ಫ್ರಾಂಚೈಸಿಗೆ ಮೊದಲ ಬಾರಿಗೆ ಐಪಿಎಲ್…
-

Bigg Boss: ನನಗೆ 3ನೇ ಹಂತದ ಕ್ಯಾನ್ಸರ್ ಇದೆ; ದಿಢೀರ್ ಆಘಾತಕಾರಿ ಸತ್ಯ ಬಿಚ್ಚಿಟ್ಟ ಬಿಗ್ಬಾಸ್ ಸ್ಪರ್ಧಿ | | ACTPnews
Last Updated:Jun 14, 2026 3:25 PM IST ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ . ರೇಣು ಸುಧಿ ಸೋಶಿಯಲ್ ಮೀಡಿಯಾ ಸ್ಟಾರ್ (Social Media Star) ಹಾಗೂ ಬಿಗ್ ಬಾಸ್ ಮಲಯಾಳಂನ ಮಾಜಿ ಸ್ಪರ್ಧಿ ರೇಣು ಸುಧಿ (Renu Sudhi), ಮೊದಲ ಬಾರಿಗೆ ತಮ್ಮ ಜೀವನದಲ್ಲಿ ತಾವು ಎದುರಿಸುತ್ತಿರುವ…
Latest News
Search the Archives
Access over the years of investigative journalism and breaking reports
You May Have Missed












