Author: Sanga
-

Pet Cat Missing: 4 ಮಕ್ಕಳಿಗೆ ಜನ್ಮ ನೀಡಿ ಕಾಣೆಯಾದ ತಾಯಿ ಬೆಕ್ಕು! ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ ಕುಟುಂಬ | ಟ್ರೆಂಡಿಂಗ್ ಸುದ್ದಿ | ACTPnews
ಆದರೆ ಅವುಗಳು ಇದ್ದಕ್ಕಿದ್ದಂತೆ ನಮ್ಮ ಕಣ್ತಪ್ಪಿಸಿ ಒಂದು ಕ್ಷಣ ಮರೆಯಾದರೂ ಏನೋ ಕಳೆದುಕೊಂಡ ಭಾವ ನಮ್ಮನ್ನು ಆವರಿಸಿಬಿಡುತ್ತೆ. ಇಲ್ಲಿ ಕೂಡ ಅದೇ ಆಗಿರೋದು.. ನಾಲ್ಕು ಮರಿಗಳಿಗೆ ಜನ್ಮ ನೀಡಿದ ಬಳಿಕ ಮರೆಯಾದ ಬೆಕ್ಕೊಂದನ್ನು ಆ ಮನೆಯವರು ತುಂಬಾ ಮಿಸ್ ಮಾಡ್ಕೊಳ್ತಿದ್ದಾರೆ. ಇಂದು ಬರುತ್ತೆ ನಾಳೆ ಬರುತ್ತೆ ಅಂತಾ ಕಾಯ್ತಾನೇ ಕೂತಿದ್ದಾರೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಇಂತಹುದೊಂದು ಕರುಣಾಜನಕ ಘಟನೆ ನಡೆದಿದ್ದು, ಅಲ್ಲಿ ಒಂದು ಕುಟುಂಬವು ತಮ್ಮ ಕಾಣೆಯಾದ ಸಾಕು ಬೆಕ್ಕನ್ನು ಹಗಲು ರಾತ್ರಿ ಹುಡುಕುತ್ತಿದೆ. ‘ಬಬ್ಲಿ’…
-

Team India: 5 ತಿಂಗಳು ಕ್ರಿಕೆಟ್ನಿಂದ ದೂರ ಉಳಿದವನಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್! ಗಂಭೀರ್ -ಅಗರ್ಕರ್ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews
Last Updated:Jun 08, 2026 8:01 PM IST Sadagoppan Ramesh Harshit Rana selection: ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಘೋಷಿಸಲಾಗಿದ್ದು, ಹರ್ಷಿತ್ ರಾಣಾ ಮರಳಿದ್ದಾರೆ. ಆದಾಗ್ಯೂ, ಮಾಜಿ ಭಾರತೀಯ ಕ್ರಿಕೆಟಿಗರೊಬ್ಬರು ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಗೌತಮ್ ಗಂಭೀರ್, ಅಗರ್ಕರ್, ಹರ್ಷಿತ್ ರಾಣಾ ಶನಿವಾರ ಐರ್ಲೆಂಡ್ ಮತ್ತು ಇಂಗ್ಲೆಂಡ್ (England and Ireland) ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಮುಖ್ಯ ಆಯ್ಕೆದಾರ ಅಜಿತ್…
-

Darshan: ಕೋರ್ಟ್ ವಿಚಾರಣೆಗೂ ಮುನ್ನವೇ ದರ್ಶನ್ ಮುಖದಲ್ಲಿ ಬೇಸರ! ಪವಿತ್ರಾ ಗೌಡ ಫುಲ್ ಹ್ಯಾಪಿ! ಏನಿದರ ಅಸಲಿಯತ್ತು? | | ACTPnews
Last Updated:Jun 15, 2026 12:44 PM IST ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದು . ಭದ್ರತಾ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಟ ದರ್ಶನ್ ಮತ್ತು ಪವಿತ್ರಾ ಗೌಡ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಇದೀಗ ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿದೆ. ನಟ ದರ್ಶನ್ ( Darshan) , ಪವಿತ್ರಾ ಗೌಡ (Pavitra Gowda) ಸೇರಿದಂತೆ…
-

Vijay: ಚಾಂಪಿಯನ್ ಜೊತೆ ದಳಪತಿ ಚೆಸ್ ಆಟ! ಪ್ರಜ್ಞಾನಂದಗೆ ತಮಿಳುನಾಡು ಸಿಎಂ ಬಂಪರ್ ಗಿಫ್ಟ್! | | ACTPnews
Last Updated:Jun 08, 2026 4:03 PM IST ಜೂನ್ 6ರಂದು ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ನಡೆದ ನಾರ್ವೆ ಚೆಸ್ 2026 ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಜರ್ಮನಿಯ ಬಲಿಷ್ಠ ಆಟಗಾರ ವಿನ್ಸೆಂಟ್ ಕೀಮರ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಸಿಎಂ ದಳಪತಿ ವಿಜಯ್ ಭಾರತದ ಯುವ ಚೆಸ್ ಪ್ರತಿಭೆ ಆರ್. ಪ್ರಜ್ಞಾನಂದ (R. Praggnanandha) ಮತ್ತೊಮ್ಮೆ ದೇಶದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಪ್ರತಿಷ್ಠಿತ ನಾರ್ವೆ ಚೆಸ್ 2026…
-

Accident: ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಾಹನ ನಾಲೆಗೆ ಬಿದ್ದು ದುರಂತ, ಮಕ್ಕಳು ಸೇರಿ 8 ಮಂದಿ ಬಲಿ / Tragic Accident: 8 Pilgrims Including Children Killed After | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 11:18 AM IST ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ವಾಹನವೊಂದು ರಸ್ತೆ ಬದಿಯ ನಾಲೆಗೆ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ, ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಹನ ನಾಲೆಗೆ ಬಿದ್ದು ದುರಂತ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ರಸ್ತೆ ಬದಿಯ ನಾಲೆಗೆ ಬಿದ್ದು ಭೀಕರ ದುರಂತ (Accident) ಸಂಭವಿಸಿದೆ. ಮಹಾರಾಷ್ಟ್ರದ (Maharashtra) ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ತಹಸಿಲ್ನಲ್ಲಿ ಸಂಭವಿಸಿದ ಈ ಭೀಕರ…
-

Ind VS Pak: ಮೈದಾನದಲ್ಲಿ ದ್ವೇಷ, ಟ್ರೋಪಿ ಜೊತೆ ಸ್ನೇಹ: ಎಲ್ಲರನ್ನೂ ಬೆರಗುಗೊಳಿಸಿದೆ ಭಾರತ- ಪಾಕ್ ಪಂದ್ಯ ಆರಂಭಕ್ಕೂ ಮೊದಲಿನ ಈ ಫೋಟೋ | ಕ್ರೀಡಾ ಸುದ್ದಿ | ACTPnews
Last Updated:Jun 15, 2026 10:41 AM IST ಟೀಮ್ ಇಂಡಿಯಾ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತು. ಭಾರತೀಯ ಆಟಗಾರ್ತಿಯರು ಪಾಕಿಸ್ತಾನ ವಿರುದ್ಧವೂ ತಮ್ಮ ಹ್ಯಾಂಡ್ಶೇಕ್-ಇಲ್ಲ ನೀತಿಯನ್ನು ಉಳಿಸಿಕೊಂಡರು. ಆದಾಗ್ಯೂ, ಪಂದ್ಯದ ಮೊದಲು ಏನಾಯಿತು ಎಂದು ಅಭಿಮಾನಿಗಳು ಆಶ್ಚರ್ಯಚಕಿತರಾಗಿರಬೇಕು. ಭಾರತ- ಪಾಕ್ ನವದೆಹಲಿ(ಜೂ.15): ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ಗೆ ಅದ್ಭುತ ಆರಂಭವನ್ನು ನೀಡಿದೆ. ಭಾರತ ತಂಡದ ಮೊದಲ ಪಂದ್ಯ ಪಾಕಿಸ್ತಾನ ವಿರುದ್ಧವಾಗಿತ್ತು. ಟೀಮ್ ಇಂಡಿಯಾ 64 ರನ್ಗಳಿಂದ…
-

Karuppu Movie: ‘ಕರುಪ್ಪು’ ಸಿನಿಮಾ ಒಟಿಟಿ ಡೇಟ್ ಅನೌನ್ಸ್! ಯಾವಾಗ? ಸ್ಟ್ರೀಮಿಂಗ್ ಎಲ್ಲಿ? | | ACTPnews
ಕರುಪ್ಪು ಸೂರ್ಯ…. ಸೂರ್ಯ ಈ ಚಿತ್ರದಲ್ಲಿ ಲಾಯರ್ ಪಾತ್ರ ಮಾಡಿದ್ದಾರೆ. ನಟಿ ತ್ರಿಷಾ ಕೃಷ್ಣನ್ ಕೂಡ ಇಲ್ಲಿ ವಕೀಲೆ ಪಾತ್ರ ಮಾಡಿದ್ದಾರೆ. ಇವರ ಜೋಡಿಯ ಈ ಚಿತ್ರದಲ್ಲಿ ಒಂದು ವಿಶೇಷ ಮ್ಯಾಜಿಕ್ ಇದೆ. ಚಿತ್ರದಲ್ಲಿವೆ ಸರ್ಪ್ರೈಸ್ ಇದನ್ನ ಕಂಡ ಜನ ಥ್ರಿಲ್ ಆಗಿದ್ದಾರೆ. ಹಾಗಾಗಿಯೆ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಫುಲ್ ಸೌಂಡ್ ಮಾಡಿದೆ. ಆದರೆ, ಈ ಚಿತ್ರ ರಿಲೀಸ್ ಆದ ತಿಂಗಳ ಒಳಗೇನೆ ಒಟಿಟಿಗೆ ಕಾಲಿಡುತ್ತಿದೆ. ಜೂನ್-12 ರಂದು ಸ್ಟ್ರೀಮಿಂಗ್ ಕರುಪ್ಪು ಚಿತ್ರ ಈ ತಿಂಗಳೇ…
-

R. Madhavan-Mammootty: ನಟ ಮಾಧವನ್ಗೆ ಪದ್ಮಶ್ರೀ ಪುರಸ್ಕಾರ, ಮಮ್ಮುಟ್ಟಿಗೆ ಇಂದು ಪದ್ಮವಿಭೂಷಣ ಗೌರವ | | ACTPnews
Last Updated:Jun 08, 2026 6:24 PM IST ಸುಮಾರು ಮೂರು ದಶಕಗಳಿಂದ ತಮಿಳು ಮತ್ತು ಹಿಂದಿ ಮನರಂಜನಾ ಉದ್ಯಮಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಪಾರ ಜನಪ್ರಿಯತೆ ಗಳಿಸಿರುವ ನಟ ಆರ್. ಮಾಧವನ್ (R. Madhavan) ಅವರಿಗೆ ದೇಶದ ಪ್ರತಿಷ್ಠಿತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ News18 ಸುಮಾರು ಮೂರು ದಶಕಗಳಿಂದ ತಮಿಳು ಮತ್ತು ಹಿಂದಿ ಮನರಂಜನಾ ಉದ್ಯಮಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಪಾರ ಜನಪ್ರಿಯತೆ ಗಳಿಸಿರುವ ನಟ ಆರ್. ಮಾಧವನ್ (R. Madhavan)…
-

Kichcha Sudeepa: ಸಾನ್ವಿ ನನಗೆ ಮಗಳಷ್ಟೇ ಅಲ್ಲ ಮಗ ಇದ್ದಂಗೆ; ಸಂಚಿತ್ ಕೂಡ ಮಗನೇ ಎಂದ ಕಿಚ್ಚ! | | ACTPnews
ಸಾನು ನನಗೆ ಮಗ ಮತ್ತು ಮಗಳು.. ಸಾನ್ವಿ ನನಗೆ ಮಗಳಷ್ಟೆ ಅಲ್ಲ, ಅವಳು ನನಗೆ ಮಗ ಇದ್ದಂಗೆನೇ. ಮಗ ಮತ್ತು ಮಗಳು ಎರಡೂ ಆಗಿದ್ದಾಳೆ. ಹಾಗಂತ ಸಂಚಿತ್ ನನ್ನ ಮಗ ಅಲ್ಲ ಅನ್ಕೋಬೇಡಿ. ಆತನೂ ನನ್ನ ಮಗನೆ ಆಗಿದ್ದಾನೆ. ಸಾನು ನನಗೆ ಮಗ ಮತ್ತು ಮಗಳು.. (ಚಿತ್ರ ಕೃಪೆ: ಸಾನ್ವಿ ಸುದೀಪ್ ಇನ್ಸ್ಟಾಗ್ರಾಮ್) ಈ ಒಂದು ಮಾತು ಕೇಳಿದ್ಮೇಲೆ ಶಿವಣ್ಣ ಕೂಡ ಧ್ವನಿಗೂಡಿಸಿದರು. ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಅಂತಲೇ ಹೇಳಿದರು. ಮಕ್ಕಳು ಅಂದ್ರೆ ಇಲ್ಲಿ ಹೆಣ್ಣು ಮತ್ತು…
-

IND vs ENG T20I: ಭಾರತ vs ಇಂಗ್ಲೆಂಡ್ ಟಿ20 ಪಂದ್ಯಗಳ ಸಮಯದಲ್ಲಿ ದಿಢೀರ್ ಬದಲಾವಣೆ ಮಾಡಿದ ಇಸಿಬಿ! | ಕ್ರೀಡಾ ಸುದ್ದಿ | ACTPnews
ಲಾಭದಾಯಕ ಉದ್ದೇಶ ಇಂಗ್ಲೆಂಡ್ನಲ್ಲಿ ಅಂತರರಾಷ್ಟ್ರೀಯ ಪಂದ್ಯಗಳ ಸಮಯವನ್ನು ಇಸಿಬಿ, ಸ್ಥಳ, ಎದುರಾಳಿ ಮಂಡಳಿಗಳು ಮತ್ತು ದೇಶೀಯ ಮತ್ತು ವಿದೇಶಿ ಪ್ರಸಾರಕರ ನಡುವಿನ ಚರ್ಚೆಗಳ ಮೂಲಕ ನಿರ್ಧರಿಸಲಾಗುತ್ತದೆ ಎಂದು ವರದಿ ಹೇಳುತ್ತದೆ. ಸ್ಕೈ ಸ್ಪೋರ್ಟ್ಸ್ (ಯುಕೆ) ಮತ್ತು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ (ಭಾರತ) ನೇರಪ್ರಸಾರದ ಹಕ್ಕನ್ನು ಹೊಂದಿವೆ. ಈ ಸಮಯದ ಬದಲಾವಣೆಯು ಇಂಗ್ಲಿಷ್ ಕ್ರಿಕೆಟ್ ಲಾಭದಾಯಕ ಸರಣಿಗಳ ಮೇಲೆ (ಭಾರತ ಆಡುವ) ಹೇಗೆ ಅವಲಂಬಿಸಿದೆ ಎನ್ನುವುದನ್ನು ಸೂಚಿಸುತ್ತದೆ. ಎಲ್ಲಾ ಟಿಕೆಟ್ ಸೇಲ್ ಇಸಿಬಿ ಇತ್ತೀಚೆಗೆ ಬಿಡುಗಡೆ ಮಾಡಿದ ಹಣಕಾಸು…
Latest News
Search the Archives
Access over the years of investigative journalism and breaking reports
You May Have Missed












