Author: Sanga
-

Bengaluru Metro: ಗಂಗಾನಗರ ನಿವಾಸಿಗಳಿಗೆ ಶಾಕ್! ಹೆಬ್ಬಾಳ-ಸರ್ಜಾಪುರ ಮಾರ್ಗದಲ್ಲಿ ಒಂದು ನಿಲ್ದಾಣ ಕಡಿತ, ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಮೂಲಗಳ ಪ್ರಕಾರ ಬೆಂಗಳೂರಿನ ವೆಟನರಿ ಕಾಲೇಜು ಭೂಗತ ನಿಲ್ದಾಣವನ್ನು ಈ ಹಿಂದೆ ಮೇಖ್ರಿ ವೃತ್ತ ಮತ್ತು ಹೆಬ್ಬಾಳ ಬಳಿಯ ಗಂಗಾನಗರದ ನಡುವೆ ಯೋಜಿಸಲಾಗಿತ್ತು. ಆದರೆ ಈಗ ಇದನ್ನು ಡಿಪಿಆರ್ನಿಂದ ಕೈಬಿಡಲಾಗಿದೆ. ವರದಿಗಳ ಪ್ರಕಾರ ಈ ನಿಲ್ದಾಣದಲ್ಲಿ ಅಂದಾಜು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಅದನ್ನು ಕೈ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. 37 ಕಿಮೀ ಉದ್ದದ ಹೆಬ್ಬಾಳ ಸರ್ಜಾಪುರ ಕಾರಿಡಾರ್ ಅದರ ಇತ್ತೀಚಿನ ಪರಿಷ್ಕೃತ ರೂಪದಲ್ಲಿ ಸುಮಾರು 25,999 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದನ್ನು ಕರ್ನಾಟಕ…
-

Siddharth Parasanur: ಕಾಣೆಯಾಗಿದ್ದ ಮಜಾಭಾರತದ ಹಾಸ್ಯ ನಟನ ಮೃತದೇಹ ಪತ್ತೆ, ಸಿದ್ಧಾರ್ಥ್ ಪರಸನೂರು ಇನ್ನಿಲ್ಲ | | ACTPnews
Last Updated:Jun 16, 2026 12:08 PM IST Siddharth Parasanur: ಮಜಾ ಭಾರತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಾಮಿಡಿ ನಟನಿಗೆ ಏನಾಯ್ತು? ಕಾಣೆಯಾಗಿದ್ದವನು ಸಿಕ್ಕಿದ್ದು ಶವವಾಗಿ. ಸಿದ್ಧಾರ್ಥ್ ಕನ್ನಡ ಕಿರುತೆರೆಯ ಕಾಮಿಡಿ (Comedy) ಪ್ರಿಯರ ನೆಚ್ಚಿನ ಶೋಗಳಾದ ಜನಪ್ರಿಯ ಟಿವಿ ರಿಯಾಲಿಟಿ ಶೋ (Reality Show) ‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾ ಭಾರತ’ ಖ್ಯಾತಿಯ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಸಿದ್ದಾರ್ಥ…
-

Cough Syrup: ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಇನ್ಮುಂದೆ ಕೆಮ್ಮಿನ ಸಿರಪ್ ಕೂಡಾ ಸಿಗಲ್ಲ, ಆರೋಗ್ಯ ಸಚಿವಾಲಯದ ಪ್ರಮುಖ ನಿರ್ಧಾರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದುವರೆಗೆ, ಕೆಮ್ಮು ಬಂದರೆ ಹತ್ತಿರದ ಔಷಧಾಲಯಕ್ಕೆ ಹೋಗಿ, ಕೌಂಟರ್ ಮೇಲಿಂದಲೇ ಕೆಮ್ಮಿನ ಸಿರಪ್ಗಳನ್ನು ಸುಲಭವಾಗಿ ತೆಗೆದುಕೊಂಡು ಬರುತ್ತಿದ್ದೆವು. ವೈದ್ಯರ ಚೀಟಿ ಬೇಡ, ಆಸ್ಪತ್ರೆಗೇ ಹೋಗುವ ಅಗತ್ಯವೂ ಇರಲಿಲ್ಲ. ಆದರೆ ಹೊಸ ನಿಯಮ ಜಾರಿಗೆ ಬಂದ ನಂತರ, ಈ ರೀತಿಯ ಓವರ್-ದಿ-ಕೌಂಟರ್ (OTC) ಮಾರಾಟಕ್ಕೆ ಸಂಪೂರ್ಣವಾಗಿ ತಡೆಯೊಡ್ಡಲಾಗಿದೆ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿಗಲ್ಲ ಕೆಮ್ಮಿನ ಸಿರಪ್! ಆರೋಗ್ಯ ಸಚಿವಾಲಯವು 1945 ರ ಡ್ರಗ್ಸ್ ನಿಯಮಗಳಲ್ಲಿ ತಿದ್ದುಪಡಿ ಮಾಡಿ, ಇದರ ಬಗ್ಗೆ ವಿಶೇಷ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ,…
-

IND A vs SL A: ವೈಭವ್ ಸೂರ್ಯವಂಶಿ ವಿರುದ್ಧ ಐಸಿಸಿ ಕ್ರಮ? ಬ್ಯಾನ್ ಆಗ್ತಾರಾ ಯುವ ಆಟಗಾರ? | ಕ್ರೀಡಾ ಸುದ್ದಿ | ACTPnews
Last Updated:Jun 16, 2026 11:46 AM IST ಐಸಿಸಿ ವೈಭವ್ ಸೂರ್ಯವಂಶಿ ಮೇಲೆ ಶಿಸ್ತು ಕ್ರಮದ ಸಾಧ್ಯತೆ, ಶ್ರೀಲಂಕಾ ವಿರುದ್ಧದ ತ್ರಿಕೋನ ಏಕದಿನದಲ್ಲಿ ವಾಗ್ವಾದ, ಜಗಳ, ಐಸಿಸಿ ಕೋಡ್ ಉಲ್ಲಂಘನೆ, ದಂಡ ಅಥವಾ ಡಿಮೆರಿಟ್ ಅಂಕ ನೀಡುವ ಸಾಧ್ಯತೆ ಇದೆ. ಶ್ರೀಲಂಕಾ ಭಾರತ ಆಟಗಾರರ ನಡುವಿನ ವಾಗ್ವಾದದ ದೃಶ್ಯ (Image Source X) ಟೀಂ ಇಂಡಿಯಾ (Team India A) ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) (ICC)…
-

Actor Darshan: ನಟ ದರ್ಶನ್ ಹೊರಬರೋಕೆ ಇದ್ದ ಒಂದೇ ಒಂದು ಚಾನ್ಸ್ ಕೂಡ ಮಿಸ್ ಆಯ್ತಾ? ಪವಿತ್ರಾ ಗೌಡಗೂ ಢವಢವ! | | ACTPnews
Last Updated:Jun 16, 2026 8:10 AM IST ದರ್ಶನ್ ಜಾಮೀನು ಪಡೆಯಲು ಇರುವ ಒಂದೇ ಒಂದು ಅವಕಾಶ ಕೂಡ ಮಿಸ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಕೇಸ್ ವಿಚಾರಣೆ ತ್ವರಿತಗೊಂಡಿದ್ದು, ದರ್ಶನ್ ಹಾಗೂ ಪವಿತ್ರಾಗೆ ಟೆನ್ಷನ್ ಹೆಚ್ಚಿದೆ. News18 ಬೆಂಗಳೂರು (ಜೂ.16): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ (Darshan) ಜೈಲು ಸೇರಿದ್ದಾರೆ. ಈ ವಿಚಾರಣೆ (Murder Case Trial) ಇದೀಗ ಅತ್ಯಂತ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಪ್ರಕರಣದ ತ್ವರಿತಗತಿ ವಿಚಾರಣೆಗೆ ಸಂಬಂಧಿಸಿದಂತೆ…
-

Team India ಮ್ಯಾನೇಜ್ಮೆಂಟ್ಗೆ RCB ಆಟಗಾರರು ಬೇಡ್ವಾ? ಆತನ ಬದಲು ಈ ಸ್ಟಾರ್ನ ಸೆಲೆಕ್ಟ್ ಮಾಡಬಹುದಿತ್ತಲ್ವಾ? | ಕ್ರೀಡಾ ಸುದ್ದಿ | ACTPnews
Last Updated:Jun 07, 2026 1:13 PM IST ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ 2026 ರ ಏಷ್ಯನ್ ಗೇಮ್ಸ್ಗಾಗಿ ಬಿಸಿಸಿಐ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈ ಭಾರತ ತಂಡದಲ್ಲಿ ಐಪಿಎಲ್ 2026 ರ ಆವೃತ್ತಿಯಲ್ಲಿ ಆಡುವ 9 ತಂಡಗಳ ಆಟಗಾರರು ಸೇರಿದ್ದಾರೆ. ಟೀಮ್ ಇಂಡಿಯಾ – ಆರ್ಸಿಬಿ ಐಸಿಸಿ (ICC) 2026 ರ ಟಿ20 ವಿಶ್ವಕಪ್ (World Cup) ನಂತರ, ಭಾರತ (India) ತಂಡವು ತನ್ನ ಮುಂದಿನ ಸರಣಿಯನ್ನು ಐರ್ಲೆಂಡ್…
-

Iran US Deal: ಅಮೆರಿಕಾ-ಇರಾನ್ ಒಪ್ಪಂದದ ಕುರಿತು ಮೋದಿ ಮೊದಲ ಪ್ರತಿಕ್ರಿಯೆ, ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ / Iran-US Deal: PM Narendra Modi’s First Reaction, | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 15, 2026 2:25 PM IST ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮಾಡಿಕೊಂಡಿರುವ ಈ ತಿಳುವಳಿಕೆಯನ್ನು ಅವರು ಸ್ವಾಗತಿಸಿದ್ದಾರೆ. ಜೊತೆಗೆ ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ ನೀಡಿದ್ದಾರೆ. ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದದ (Iran US Peace Deal) ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra…
-

India vs Afghanistan: ರಾಹುಲ್-ಗಿಲ್ ಶತಕ, ಮಿಂಚಿಂದ ಪಂತ್-ಸುಂದರ್! ಅಫ್ಘಾನಿಸ್ತಾನದ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jun 07, 2026 3:30 PM IST ಪಂದ್ಯದ ಎರಡನೇ ದಿನವಾದ ಭಾನುವಾರ (ಜೂನ್ 7) ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 8 ವಿಕೆಟ್ಗೆ 564 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ನಾಯಕ ಶುಭ್ಮನ್ ಗಿಲ್ (126) ಮತ್ತು ಕೆಎಲ್ ರಾಹುಲ್ (100) ಅದ್ಭುತ ಶತಕಗಳೊಂದಿಗೆ ಮಿಂಚಿದರೆ, ಪಂತ್(81) ಹಾಗೂ ಸಾಯಿ ಸುದರ್ಶನ್ (81) ರನ್ಗಳಿಸಿದರು. ಭಾರತ ತಂಡ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ…
-

Tirumala: ತಿರುಮಲದ ಅತ್ಯಂತ ಅಪರೂಪದ ದರ್ಶನ, ಶ್ರೀವಾರಿ ಎದೆಯ ಮೇಲಿರುವ ‘ವ್ಯೂಹ ಲಕ್ಷ್ಮಿ ಅಚ್ಚು’ ಬಗ್ಗೆ ನಿಮಗೆ ಗೊತ್ತಾ? | ಜ್ಯೋತಿಷ್ಯ | ACTPnews
Last Updated:Jun 15, 2026 3:30 PM IST ಶ್ರೀ ಮಹಾಲಕ್ಷ್ಮಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ಇಬ್ಬರೂ ಬೇರ್ಪಡಿಸಲಾಗದ ದೈವಿಕ ಶಕ್ತಿಗಳು. ತಿರುಮಲಕ್ಕೆ ಹೋದಾಗ ಈ ವ್ಯೂಹ ಲಕ್ಷ್ಮಿಯ ದರ್ಶನ ಪಡೆದರೆ ಆಧ್ಯಾತ್ಮಿಕ ಸಿದ್ಧಿ ಮತ್ತು ಸಕಲ ಐಶ್ವರ್ಯಗಳು ಪ್ರಾಪ್ತಿಯಾಗುತ್ತವೆ ಎಂಬುದು ಭಕ್ತರ ದೃಢ ನಂಬಿಕೆ. ಏನಿದು ‘ವ್ಯೂಹ ಲಕ್ಷ್ಮಿ ಅಚ್ಚು’? ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರತಿದಿನ ಲಕ್ಷಾಂತರ ಭಕ್ತರು ತಿರುಮಲಕ್ಕೆ ಬರುತ್ತಾರೆ. ಆದರೆ, ವೆಂಕಟೇಶ್ವರನ ಎದೆಯ ಮೇಲಿರುವ ಅತ್ಯಂತ ಪವಿತ್ರ ಹಾಗೂ ಅಪರೂಪದ ‘ವ್ಯೂಹ…
-

Vaibhav Sooryavanshi: ರಾಜಸ್ಥಾನ ರಾಯಲ್ಸ್ ಅಲ್ಲ, ತನ್ನ ನೆಚ್ಚಿನ ಐಪಿಎಲ್ ತಂಡ ಬಹಿರಂಗಪಡಿಸಿದ ವೈಭವ್ ಸೂರ್ಯವಂಶಿ! | ಕ್ರೀಡಾ ಸುದ್ದಿ | ACTPnews
Last Updated:Jun 07, 2026 8:29 PM IST ಐಪಿಎಲ್ 2025 ರಲ್ಲಿ ಪಾದಾರ್ಪಣೆ ಮಾಡಿದ ಯುವ ಆಟಗಾರ 2026ರ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ‘ಆರೆಂಜ್ ಕ್ಯಾಪ್’ ತಮ್ಮದಾಗಿಸಿಕೊಂಡರು. ಈ ಸಾಧನೆಯು ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಗಳಿಗೆ ಭಾರತೀಯ ತಂಡದಲ್ಲಿ ಆಯ್ಕೆಯಾಗಲು ದಾರಿ ಮಾಡಿಕೊಟ್ಟಿತು. ವೈಭವ್ ಸೂರ್ಯವಂಶಿ ಐಪಿಎಲ್ 2026ರ (IPL 2026) ಋತುವಿನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತನ್ನು ಆಕರ್ಷಿಸಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಇದೀಗ…
Latest News
Search the Archives
Access over the years of investigative journalism and breaking reports
You May Have Missed












