Author: Sanga
-

Sunil Grover: ಸ್ಟಾರ್ ಕಾಮಿಡಿಯನ್ ಆಗಿದ್ದರೂ ಗಂಗಾ ತೀರದಲ್ಲಿ ಮಲಗಿದ ಸುನೀಲ್ ಗ್ರೋವರ್! ವಿಡಿಯೋ ಫುಲ್ ವೈರಲ್ | | ACTPnews
Last Updated:Jun 19, 2026 4:33 PM IST ಗಂಗಾ ಆರತಿಯ ಬಳಿಕ ಸುನೀಲ್ ಗ್ರೋವರ್ ಗಂಗಾ ನದಿಯ ತಟದಲ್ಲೇ ವಿಶ್ರಾಂತಿ ಪಡೆಯುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುನೀಲ್ ಗ್ರೋವರ್ ತಮ್ಮ ಅದ್ಭುತ ಕಾಮಿಡಿ ಹಾಗೂ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ನಟ ಹಾಗೂ ಕಾಮೆಡಿಯನ್ ಸುನೀಲ್ ಗ್ರೋವರ್ (Sunil Grover) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಯಾವುದೇ ಸಿನಿಮಾ, ಕಾಮಿಡಿ ಶೋ ಕಾರಣಕ್ಕೆ ಅಲ್ಲ, ಬದಲಾಗಿ ತಮ್ಮ…
-

Shocking News: ಮಹಿಳೆಯ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ, ಖಾಸಗಿ ಭಾಗಕ್ಕೆ ಮರದ ತುಂಡು ತುಂಬಿ ವಿಕೃತಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 4:09 PM IST ಮಹಿಳೆಯ ಕುಟುಂಬವು ಸ್ಥಳೀಯ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಗಂಭೀರ ಆರೋಪ ಮಾಡಿದೆ. ಮೂರು ತಿಂಗಳ ಹಿಂದೆ ನಡೆದ ಅತ್ಯಾಚಾರ ಯತ್ನದ ಬಗ್ಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. News18 ಬೇಗುಸರಾಯ್: ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಐವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ ಭೀಕರ ಘಟನೆ ನಡೆದಿದೆ. ಜೂನ್ 11 ರಂದು ಚಾಕಿಯಾ ಪೊಲೀಸ್ ಠಾಣೆ ಬಳಿ ರಾತ್ರಿಯಲ್ಲಿ…
-

Mukesh Ambani: ಪ್ರಧಾನಿ ನರೇಂದ್ರ ಮೋದಿ ಮಾಡಿದ ಅದ್ಭುತ ಸಾಧನೆಗೆ ಮುಖೇಶ್ ಅಂಬಾನಿ ಅಭಿನಂದನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 2:50 PM IST Mukesh Ambani Congratulates PM Modi: ‘ಸಾರ್ವಜನಿಕ ಸೇವೆಯಲ್ಲಿ ಮೋದಿ ಅವರ ಈ ಗಮನಾರ್ಹ ಮೈಲಿಗಲ್ಲಿಗೆ ನಾವು ಅವರನ್ನು ಅಭಿನಂದಿಸುತ್ತೇವೆ ಎಂದು ಮುಖೇಶ್ ಅಂಬಾನಿ ಹೇಳಿದರು. News18 ನವದೆಹಲಿ: ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ‘ಅದ್ಭುತ ಸಾಧನೆ’ ಸಾಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ರಿಲಯನ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ (Mukesh Ambani) ಅಭಿನಂದಿಸಿದ್ದಾರೆ.…
-

Farogh Siddique: ಬಾಲಿವುಡ್ ಖ್ಯಾತ ನಿರ್ದೇಶಕ ಫರೋಗ್ ಸಿದ್ಧಿಕಿ ಇನ್ನಿಲ್ಲ | Bollywood Director Farogh Siddique passes away | | ACTPnews
Last Updated:Jun 19, 2026 2:49 PM IST ಬಾಲಿವುಡ್ನ ಖ್ಯಾತ ಸಿನಿಮಾಗಳಾ ಜಿಗರ್, ವಿಜಯ್ ಪಥ್ನಂತಹ ಸಿನಿಮಾ ಮಾಡಿದ ನಿರ್ದೇಶಕ ನಿಧನರಾಗಿದ್ದಾರೆ. ಅವರ ಸಾವಿಗೆ ಸ್ಪಷ್ಟ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಫರೋಗ್ ಸಿದ್ದಿಕಿ ಅಜಯ್ ದೇವಗನ್ (Ajay Devgan) ಅಭಿನಯದ ಜಿಗರ್ (Jigar) ಮತ್ತು ವಿಜಯಪಥ್ (Vijaypath) ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ಸಿನಿಮಾ ನಿರ್ದೇಶಕ ಫಾರೋಗ್ ಸಿದ್ದಿಕಿ (Farogh Siddique) ಇಂದು ಬೆಳಿಗ್ಗೆ ನಿಧನರಾದರು. ಈ ಸುದ್ದಿ ಚಿತ್ರರಂಗದಲ್ಲಿ ಶಾಕ್ ಕೊಟ್ಟಿದೆ. ಅವರ ಸಾವಿನ…
-

Telegram Ban: ಟೆಲಿಗ್ರಾಮ್ ಆ್ಯಪ್ಗೆ ಹಿನ್ನಡೆ, ನಿಷೇಧ ತೆರವಿನ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ / Telegram Ban Stays: Delhi High Court Rejects Plea | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 11:37 AM IST ಜೂನ್ 22 ರವರೆಗೆ ಟೆಲಿಗ್ರಾಮ್ ನಿಷೇಧಿಸುವ ಕೇಂದ್ರ ಸರ್ಕಾರದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ನಿಷೇಧದ ವಿರುದ್ಧದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಟೆಲಿಗ್ರಾಮ್ ಅಪ್ಲಿಕೇಶನ್ಗೆ ದೆಹಲಿ ಹೈಕೋರ್ಟ್ನಿಂದ ಹಿನ್ನಡೆಯಾಗಿದೆ. ನಿಷೇಧ ತೆರವಿನ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ ದೆಹಲಿ: ಟೆಲಿಗ್ರಾಮ್ ಸಂದೇಶ ವ್ಯವಸ್ಥೆಯ ಮೇಲೆ ವಿಧಿಸಲಾದ ತಾತ್ಕಾಲಿಕ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಜೂನ್ 22 ರವರೆಗೆ ಟೆಲಿಗ್ರಾಮ್ ನಿಷೇಧಿಸುವ ಕೇಂದ್ರ ಸರ್ಕಾರದ…
-

Kerala Duryodhana Temple: ಮಹಾಭಾರತದ ದುರ್ಯೋಧನನ ಹೆಸರಲ್ಲಿ ಇಂದಿಗೂ ಕೇರಳದ ಈ ಭೂಮಿಗೆ ತೆರಿಗೆ ಪಾವತಿಸುತ್ತೆ ಕೇರಳದ ಈ ದೇಗುಲ! | ಜ್ಯೋತಿಷ್ಯ | ACTPnews
Last Updated:Jun 19, 2026 1:03 PM IST ಮಹಾಭಾರತದಲ್ಲಿ, ಸುಯೋಧನ ಎಂದೇ ಕರೆಯಲ್ಪಡುವ ದುರ್ಯೋಧನ ಖಳನಾಯಕನಾಗಿ ಮಿಂಚುತ್ತಾನೆ. ಆದರೆ ಈ ಕೌರವ ರಾಜನಲ್ಲಿಯೂ ಅನೇಕ ಒಳ್ಳೆಯ ಗುಣಗಳಿದ್ದವು. ಇಂತಹ ಪರೋಪಕಾರಿ ಮತ್ತು ನ್ಯಾಯಯುತ ಆಡಳಿತಗಾರ ದುರ್ಯೋಧನನನ್ನು ಇಂದಿಗೂ ಕೇರಳದಲ್ಲಿ ಪೂಜಿಸಲಾಗುತ್ತದೆ. News18 Duryodhana Temple Kerala: ಮಹಾಭಾರತದಲ್ಲಿ ದುರ್ಯೋಧನ ಅನ್ನೋದು ಮರೆಯಲಾಗದ ಹೆಸರು. ದುರ್ಯೋಧನ ಇಲ್ಲದೇ ಮಹಾಭಾರತ ಪರಿಪೂರ್ಣ ಆಗೋದಿಲ್ಲ. ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಕೌರವರ ಹಿರಿಯ ರಾಜಕುಮಾರ ದುರ್ಯೋಧನನು ಬಾಲ್ಯದಿಂದಲೂ ಪಾಂಡವರ ಬಗ್ಗೆ ದ್ವೇಷ…
-

Maa Inti Bangaram: ಹೇಗಿದೆ ‘ಮಾ ಇಂಟಿ ಬಂಗಾರಂ’ ಸಿನಿಮಾ? ಸೀರೆಯುಟ್ಟು ಭರ್ಜರಿ ಆ್ಯಕ್ಷನ್ ಮಾಡಿದ ಸಮಂತಾ | | ACTPnews
Last Updated:Jun 19, 2026 9:43 AM IST Maa Inti Bangaram: ಸಮಂತಾ ಅವರ ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಜನ ಏನಂದಿದ್ದಾರೆ? ಟ್ವಟರ್ ವಿಮರ್ಶೆ ಇಲ್ಲಿದೆ. ಸಮಂತಾ ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಹಾಗೂ ದೂದ್ ಪೇಡ ದಿಗಂತ್ (Diganth) ಅಭಿನಯಿಸಿರುವ ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್ (Movie Release) ಆಗಿದೆ. ಭರ್ಜರಿ ಪ್ರಚಾರದ ನಂತರ ಸಮಂತಾ ಅಭಿಮಾನಿಗಳು ಈಗ ಕೊನೆಗೂ…
-

Neet UG Re Exam: ನೀಟ್ ಯುಜಿ ಮರು ಪರೀಕ್ಷೆಗೂ ಮುನ್ನ NTA ಎಚ್ಚರಿಕೆ! ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ / NEET UG Re-Exam: NTA Issues Strict Advisor | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 19, 2026 12:05 PM IST NEET UG 2026 ಮರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ NTA ಮಹತ್ವದ ಸೂಚನೆ ನೀಡಿದೆ. ಜೂನ್ 21 ರಂದು ನಡೆಯುವ ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಒಂದಷ್ಟು ಸೂಚನೆ, ಜೊತೆಗೆ ಎಚ್ಚರಿಕೆಯನ್ನು ನೀಡಿದೆ. ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ ನೀಟ್ ಪರೀಕ್ಷೆಯ ಮರುಪರೀಕ್ಷೆಯ (NEET Exam) ಸಮಯ ಸಮೀಪಿಸುತ್ತಿರುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿದ್ಯಾರ್ಥಿಗಳಿಗೆ ಮುಖ್ಯ ಎಚ್ಚರಿಕೆ ನೀಡಿದೆ. NEET UG 2026 ಮರು ಪರೀಕ್ಷೆಗೆ ಹಾಜರಾಗುವ…
-

Darshan: ಜೈಲಲ್ಲಿದ್ದರೂ ಕಡಿಮೆಯಾಗಿಲ್ಲ ದಾಸನ ಕ್ರೇಜ್! ಕಲಾಸಿಪಾಳ್ಯ ರಿ-ರಿಲೀಸ್ | Darshan rakshitha Kalasipalya movie re released | | ACTPnews
Last Updated:Jun 19, 2026 10:17 AM IST Darshan: ಸ್ಯಾಂಡಲ್ವುಡ್ ನಟ ದರ್ಶನ್ ಅವರು ಜೈಲಿನ ಒಳಗಿದ್ದರೂ ಕೂಡಾ ಅವರ ಕ್ರೇಜ್ ಒಂಚೂರು ಕಡಿಮೆಯಾಗಿಲ್ಲ. ಅವರ ಸಿನಿಮಾ ರಿ ರಿಲೀಸ್ ಬೆಳಗ್ಗಿನ ಶೋ ಹೌಸ್ಫುಲ್ ಆಗಿದೆ. ಕಲಾಸಿಪಾಳ್ಯ ಸ್ಯಾಂಡಲ್ವುಡ್ (Sandalwood) ನಟ ದರ್ಶನ್ (Darshan) ಅವರು ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನ್ಲಲಿದ್ದಾರೆ. ಜೈಲಿನಲ್ಲಿದ್ದರೂ (Jail) ಕೂಡಾ ದರ್ಶನ್ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಸಿನಿಮಾ (Cinema) ಬರದಿದ್ದರೂ ದರ್ಶನ್…
-

Vande Bharat: ಬೆಂಗಳೂರು-ಮುಂಬೈ-ದೆಹಲಿ ರೈಲ್ವೆ ಸಂಚಾರದಲ್ಲಿ ಕ್ರಾಂತಿ, 9 ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳ ವಿಶೇಷತೆ ಏನು ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 19, 2026 11:21 AM IST ಭಾರತೀಯ ರೈಲ್ವೆ 9 ಮಾರ್ಗಗಳಲ್ಲಿ ವೇಗದ ವಂದೇ ಭಾರತ್ ಸ್ಲೀಪರ್ ರೈಲು ತರಲು ಸಜ್ಜು, ಬೆಂಗಳೂರು ಮುಂಬೈ ದೆಹಲಿ ಸಿಕಂದರಾಬಾದ್ ಸೇರಿ, ವಿಮಾನಕ್ಕೆ ಪೈಪೋಟಿ, ವೇಳಾಪಟ್ಟಿ ದರ ನಿರ್ಧಾರ ಬಾಕಿ. ವಂದೇ ಭಾರತ್ ಸ್ಲೀಪರ್ ರೈಲುಗಳು ಬೆಂಗಳೂರು: ರೈಲ್ವೆ (Railway) ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ದೂರದ ಪ್ರಯಾಣದ ದಣಿವು ಇರುವುದಿಲ್ಲ, ಬದಲಿಗೆ ಐಷಾರಾಮಿ ಹೋಟೆಲ್ನಲ್ಲಿ ಮಲಗಿದ ಅನುಭವ ನಿಮಗೆ ಸಿಗಲಿದೆ. ಹೌದು, ಹೌರಾ-ಕಾಮಾಖ್ಯ ಮಾರ್ಗದಲ್ಲಿ ವಂದೇ ಭಾರತ್…
Latest News
Search the Archives
Access over the years of investigative journalism and breaking reports
You May Have Missed












