Author: Sanga
-

Prakash Raj: ಪ್ರಕಾಶ್ ರಾಜ್ ಬಳಿ ಇದೆಯಾ 4 ರಾಜ್ಯಗಳ ಐಡೆಂಟಿಟಿ ಕಾರ್ಡ್? | Arrest warrant against actor prakash raj for having 4 identity cards | | ACTPnews
Last Updated:Jun 21, 2026 10:36 AM IST Prakash Raj: ನಟ ಪ್ರಕಾಶ್ ರಾಜ್ ಅವರು ಬಂಧನದ ಭೀತಿ ಎದುರಿಸುತ್ತಿದ್ದಾರೆ. ನಾಲ್ಕು ರಾಜ್ಯದಲ್ಲಿ ನಾಲ್ಕು ಐಡಿ ಇಟ್ಟುಕೊಂಡಿದ್ದಾರಾ ನಟ? ಪ್ರಕಾಶ್ ರಾಜ್ ಬಹುಭಾಷ ನಟ ಪ್ರಕಾಶ್ ರಾಜ್ ಗೆ (Prakash Raj) ಸಂಕಷ್ಟ ಶುರುವಾಗಿದೆ. ಪ್ರಕಾಶ್ ರಾಜ್ ಹೆಸರಿನಲ್ಲಿ ನಾಲ್ಕು ಗುರುತಿನ ಚೀಟಿ ಹೊಂದಿರುವ ಆರೋಪ ಕೇಳಿ ಬಂದಿದೆ. ಕರ್ನಾಟಕ, ತಮಿಳುನಾಡು (Tamil Nadu), ತೆಲಂಗಾಣ ಸೇರಿ ನಾಲ್ಕು ಕಡೆಗಳಲ್ಲಿ ಗುರುತಿನ ಚೀಟಿ (Identity Card) ಹೊಂದಿರುವ…
-

Toxic Release Date: ಆಗಸ್ಟ್ನಲ್ಲಿ ಬರ್ತಿದ್ದಾನೆ ರಾಯ! ಕೊನೆಗೂ ಟಾಕ್ಸಿಕ್ ರಿಲೀಸ್ ಡೇಟ್ ಅನೌನ್ಸ್ | | ACTPnews
Last Updated:Jun 21, 2026 11:59 AM IST ಟಾಕ್ಸಿಕ್ ಚಿತ್ರದ ಬಿಗ್ ಅಪ್ಡೇಟ್ ಹೊರ ಬಂದಿದೆ. ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದು ಯಾವಾಗ ಅನ್ನೋ ವಿವರ ಇಲ್ಲಿದೆ ಓದಿ. ರಾಕಿ ಭಾಯ್ ಚಿತ್ರದ ಬಿಗ್ ಅಪ್ಡೇಟ್; ಟಾಕ್ಸಿಕ್ ಚಿತ್ರದ ರಿಲೀಸ್ ಡೇಟ್ ರಿವೀಲ್! ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ ಚಿತ್ರದ (Toxic Movie) ಬಿಗ್ ಅಪ್ಡೇಟ್ ಹೊರ ಬಂದಿದೆ. ಭಾನುವಾರ ಫಾದರ್ಸ್ ಡೇ (Father’s Day)…
-

Ayodhya Scam Case: ರಾಮ ಮಂದಿರ ದೇಣಿಗೆ ಹಗರಣದಲ್ಲಿ ಎಸ್ಐಟಿಗೆ ಸಿಕ್ತು ಮಹತ್ವದ ಸಾಕ್ಷ್ಯ! ‘ಅಚ್ಚರಿಯ ವ್ಯಕ್ತಿ’ಯ ಪಾತ್ರದ ಬಗ್ಗೆ ಶಂಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 11:04 AM IST Ayodhya Ram Mandir Scam News: ಹಣ ವರ್ಗಾವಣೆಯಾದ ಬಗ್ಗೆ ಸಿಸಿಟಿವಿ ದೃಶ್ಯಗಳ ಮೂಲಕ SIT ಪುರಾವೆಗಳನ್ನು ಕಂಡುಕೊಂಡಿದ್ದು, ಕೆಲವು ಸಿಸಿಟಿವಿ ದೃಶ್ಯಗಳನ್ನು ಸಹ ಅಳಿಸಲಾಗಿದೆ ಎಂದು ಶಂಕಿಸಲಾಗಿದೆ. SIT ನಿರ್ಲಕ್ಷ್ಯ ಮತ್ತು ಪಿತೂರಿ ಎರಡನ್ನೂ ತನಿಖೆ ಮಾಡುತ್ತಿದೆ. News18 ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ (Ayodhya Scam Case) ಬಂದ ದೇಣಿಗೆ ಹಣಗಳನ್ನು ದೋಚಿ ಹಗರಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ…
-

Samantha Ruth Prabhu: ಬ್ಲಾಕ್ಬಸ್ಟರ್ ಬಂಗಾರಂ! ಸಮಂತಾ ಸಿನಿಮಾಗೆ ಭರ್ಜರಿ ಓಪನಿಂಗ್, ಈವರೆಗಿನ ಕಲೆಕ್ಷನ್ ಎಷ್ಟು? | blockbuster bangaram samantha movie big opening | | ACTPnews
Last Updated:Jun 21, 2026 11:31 AM IST Samantha: ನಟಿ ಸಮಂತಾ ಅವರ ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ರಿಲೀಸ್ ಆದಾಗಿನಿಂದ ಸಿನಿಮಾ ಗಳಿಸಿರೋದು ಎಷ್ಟು ಕೋಟಿ? ಸಮಂತಾ ಬಹುಭಾಷಾ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಆಕ್ಷನ್ ಕೌಟುಂಬಿಕ ನಾಟಕ ‘ಮಾ ಇಂಟಿ ಬಂಗಾರಂ’ (Maa Inti Bangaram) ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಓಪನಿಂಗ್ಸ್ ಸಾಧಿಸಿದೆ. ‘ಕುಶಿ’ (2023) ನಂತರ…
-

Vande Bharath: ಬೆಂಗಳೂರು ಟು ಮುಂಬೈ, ವಂದೇ ಭಾರತ್ ಸ್ಲೀಪರ್; ಇದು ಜಸ್ಟ್ ರೈಲು ಅಲ್ಲ, ಹಳಿಗಳ ಮೇಲಿನ ಪಂಚತಾರಾ ಹೋಟೆಲ್! | | ACTPnews
ಹುಬ್ಬಳ್ಳಿಯ ನೈಋತ್ಯ ವಲಯದ ರೈಲ್ವೆ ಬಳಕೆದಾರರ ಸಮಲೋಚನಾ ಸಮಿತಿಯ ಸದಸ್ಯ ಮಹೇಂದ್ರ ಸಿಂಘಿ ಅವರು, ನೈಋತ್ಯ ವಲಯದ ಮ್ಯಾನೇಜರ್ ಮೂಲಕ ರೈಲು ಕೋರಿ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಈ ಮಾರ್ಗವೂ ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ ಈ ಆರು ಜಿಲ್ಲೆಗಳು ಆರ್ಥಿಕವಾಗಿ ಮಹತ್ವದಾಗಿವೆ. ಮಹಾರಾಷ್ಟ್ರದ ಕಡೆಯಿಂದ ಸಂಗ್ಲಿ, ಸತಾರಾ, ಪುಣೆ, ಮತ್ತು ಥಾಣೆಯು ಇದರ ಪ್ರಯೋಜನ ಪಡೆಯಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ಹಾಗೂ ಪುಣೆ ಮತ್ತು ಮುಂಬೈ ನಡುವಿನ ಭಾರೀ ಸಂಚಾರದ…
-

Trump vs Meloni: ನನ್ನ ಜೊತೆ ಫೋಟೋಗೆ ಬೇಡಿಕೊಂಡಳು ಎಂದ ಟ್ರಂಪ್ಗೆ ಛೀಮಾರಿ ಹಾಕಿದ ಇಟಲಿ ಪ್ರಧಾನಿ ಮೆಲೋನಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 10:35 AM IST ಈ ಘಟನೆಯ ನಂತರ, ಇಟಲಿಯ ಹಿರಿಯ ಸರ್ಕಾರಿ ಸಚಿವರು ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಈ ವಾರಾಂತ್ಯದಲ್ಲಿ ಅಮೆರಿಕಕ್ಕೆ ಭೇಟಿ ನೀಡಬೇಕಿತ್ತು, ಆದರೆ ಟ್ರಂಪ್ ಹೇಳಿಕೆಗಳ ನಂತರ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದರು. News18 ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೆಲೋನಿ,…
-

NEET ಪರೀಕ್ಷೆ ಬರೆಯಲು 2,500 ಕಿ.ಮೀ ಪ್ರಯಾಣಿಸ್ಬೇಕಾ? ನಾಗ್ಬುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ / NEET Exam Shock: Nagpur Student Allotted Abu Dhabi Centre | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 12:46 PM IST ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮತ್ತೊಂದು ಎಡವಟ್ಟು ಮಾಡಿದೆ. ನಾಳೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಓರ್ವ ವಿದ್ಯಾರ್ಥಿಗೆ ಬಿಗ್ ಶಾಕ್ ನೀಡಲಾಗಿದೆ. ಪರೀಕ್ಷೆ ಬರೆಯೋಕೆ 2500 ಕಿಮೀ ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದಿದೆ. 2,500 ಕಿ.ಮೀ ದೂರದಲ್ಲಿ NEET ಪರೀಕ್ಷೆ! ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ. ಓರ್ವ ವಿದ್ಯಾರ್ಥಿಯ ನೀಟ್ ಪರೀಕ್ಷೆ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ…
-

Virat Kohli RCB: ವಿರಾಟ್ ಕೊಹ್ಲಿ ಇನ್ನೂ ಎಷ್ಟು ವರ್ಷ ಆರ್ಸಿಬಿ ಪರ ಆಡ್ತಾರೆ? ಬೆಂಗಳೂರು ಸಿಇಒ ಪ್ರಮುಖ ಘೋಷಣೆ | ಕ್ರೀಡಾ ಸುದ್ದಿ | ACTPnews
Last Updated:Jun 20, 2026 10:56 PM IST ಐಪಿಎಲ್ನ ಉದ್ಘಾಟನಾ ಋತುವಿನಲ್ಲಿ ಅನ್ಕ್ಯಾಪ್ಡ್ ಆಟಗಾರನಾಗಿ ಆರ್ಸಿಬಿಗೆ ಸೇರಿದ ವಿರಾಟ್ ಕೊಹ್ಲಿ, ಕಳೆದ 19 ಋತುಗಳಲ್ಲಿ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ವಿರಾಟ್ ಕೊಹ್ಲಿ ಆಡಿದಷ್ಟು ಬೇರೆ ಯಾವುದೇ ಆಟಗಾರ ಒಂದೇ ಫ್ರಾಂಚೈಸಿಗಾಗಿ ಆಡಿಲ್ಲ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಿಇಒ ರಾಜೇಶ್ ಮೆನನ್ (Rajesh Menon) ತಂಡದ ಅಭಿಮಾನಿಗಳೊಂದಿಗೆ ಒಳ್ಳೆಯ ಸುದ್ದಿ ಹಂಚಿಕೊಂಡಿದ್ದಾರೆ. ಆರ್ಸಿಬಿ ಲೆಜೆಂಡರಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) 2030ರ…
-

Pavithra Gowda: ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ ನಿಜಾನಾ? ಮತ್ತೊಂದು ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ಸಂಧ್ಯಾ ನಾಗರಾಜ್ | | ACTPnews
Last Updated:Jun 20, 2026 10:40 PM IST ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಪವಿತ್ರಾ ಗೌಡ ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಇದೀಗ ಸಂಧ್ಯಾ ನಾಗರಾಜ್ ಈ ಕುರಿತಂತೆ ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಪವಿತ್ರಾಗೌಡ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್…
-

Heroin Seized: ವಿಮಾನ ನಿಲ್ದಾಣದಲ್ಲಿ ₹34.67 ಕೋಟಿ ಮೌಲ್ಯದ ಹೆರಾಯಿನ್ ವಶ; ಪ್ರಯಾಣಿಕನ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 2:29 PM IST ವಶಪಡಿಸಿಕೊಂಡ ಒಟ್ಟು ಪ್ರಮಾಣ 6.934 ಕೆಜಿ. ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ ಸುಮಾರು 34.67 ಕೋಟಿ ರೂ. ಎಂದು ಕಸ್ಟಮ್ಸ್ ಅಧಿಕಾರಿಗಳು ಅಂದಾಜಿಸಿದ್ದಾರೆ, ಇದು ಇತ್ತೀಚಿನ ತಿಂಗಳುಗಳಲ್ಲಿ ವಿಮಾನ ನಿಲ್ದಾಣದಲ್ಲಿ ವರದಿಯಾದ ಗಮನಾರ್ಹ ಮಾದಕವಸ್ತು ವಶಪಡಿಸಿಕೊಳ್ಳುವಿಕೆಗಳಲ್ಲಿ ಒಂದಾಗಿದೆ. News18 ನವದೆಹಲಿ: ಕಸ್ಟಮ್ಸ್ ಇಲಾಖೆಯು ನಡೆಸಿದ ಪ್ರಮುಖ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ ಸುಮಾರು 34.67 ಕೋಟಿ ರೂ. ಮೌಲ್ಯದ ಸುಮಾರು ಏಳು ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿರುವ…
Latest News
Search the Archives
Access over the years of investigative journalism and breaking reports
You May Have Missed












