Author: Sanga
-

Virat Kohli RCB: ವಿರಾಟ್ ಕೊಹ್ಲಿ ಇನ್ನೂ ಎಷ್ಟು ವರ್ಷ ಆರ್ಸಿಬಿ ಪರ ಆಡ್ತಾರೆ? ಬೆಂಗಳೂರು ಸಿಇಒ ಪ್ರಮುಖ ಘೋಷಣೆ | ಕ್ರೀಡಾ ಸುದ್ದಿ | ACTPnews
Last Updated:Jun 20, 2026 10:56 PM IST ಐಪಿಎಲ್ನ ಉದ್ಘಾಟನಾ ಋತುವಿನಲ್ಲಿ ಅನ್ಕ್ಯಾಪ್ಡ್ ಆಟಗಾರನಾಗಿ ಆರ್ಸಿಬಿಗೆ ಸೇರಿದ ವಿರಾಟ್ ಕೊಹ್ಲಿ, ಕಳೆದ 19 ಋತುಗಳಲ್ಲಿ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ವಿರಾಟ್ ಕೊಹ್ಲಿ ಆಡಿದಷ್ಟು ಬೇರೆ ಯಾವುದೇ ಆಟಗಾರ ಒಂದೇ ಫ್ರಾಂಚೈಸಿಗಾಗಿ ಆಡಿಲ್ಲ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಿಇಒ ರಾಜೇಶ್ ಮೆನನ್ (Rajesh Menon) ತಂಡದ ಅಭಿಮಾನಿಗಳೊಂದಿಗೆ ಒಳ್ಳೆಯ ಸುದ್ದಿ ಹಂಚಿಕೊಂಡಿದ್ದಾರೆ. ಆರ್ಸಿಬಿ ಲೆಜೆಂಡರಿ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) 2030ರ…
-

Pavithra Gowda: ಜೈಲಿನಲ್ಲಿ ಪವಿತ್ರಾಗೌಡಗೆ ರಾಜಾತಿಥ್ಯ ಆರೋಪ ನಿಜಾನಾ? ಮತ್ತೊಂದು ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ ಸಂಧ್ಯಾ ನಾಗರಾಜ್ | | ACTPnews
Last Updated:Jun 20, 2026 10:40 PM IST ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಪವಿತ್ರಾ ಗೌಡ ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಇದೀಗ ಸಂಧ್ಯಾ ನಾಗರಾಜ್ ಈ ಕುರಿತಂತೆ ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಪವಿತ್ರಾಗೌಡ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ A1 ಪವಿತ್ರಾ ಗೌಡ (Pavithra Gowda) ವಿರುದ್ಧ ರಾಜಾತಿಥ್ಯ ಆರೋಪ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್…
-

Heroin Seized: ವಿಮಾನ ನಿಲ್ದಾಣದಲ್ಲಿ ₹34.67 ಕೋಟಿ ಮೌಲ್ಯದ ಹೆರಾಯಿನ್ ವಶ; ಪ್ರಯಾಣಿಕನ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 2:29 PM IST ವಶಪಡಿಸಿಕೊಂಡ ಒಟ್ಟು ಪ್ರಮಾಣ 6.934 ಕೆಜಿ. ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ ಸುಮಾರು 34.67 ಕೋಟಿ ರೂ. ಎಂದು ಕಸ್ಟಮ್ಸ್ ಅಧಿಕಾರಿಗಳು ಅಂದಾಜಿಸಿದ್ದಾರೆ, ಇದು ಇತ್ತೀಚಿನ ತಿಂಗಳುಗಳಲ್ಲಿ ವಿಮಾನ ನಿಲ್ದಾಣದಲ್ಲಿ ವರದಿಯಾದ ಗಮನಾರ್ಹ ಮಾದಕವಸ್ತು ವಶಪಡಿಸಿಕೊಳ್ಳುವಿಕೆಗಳಲ್ಲಿ ಒಂದಾಗಿದೆ. News18 ನವದೆಹಲಿ: ಕಸ್ಟಮ್ಸ್ ಇಲಾಖೆಯು ನಡೆಸಿದ ಪ್ರಮುಖ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ ಸುಮಾರು 34.67 ಕೋಟಿ ರೂ. ಮೌಲ್ಯದ ಸುಮಾರು ಏಳು ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿರುವ…
-

Women’s T20I WC: ಪಾಕಿಸ್ತಾನಕ್ಕೆ ಮತ್ತೊಂದು ಅವಮಾನಕರ ಸೋಲು! ಟೂರ್ನಿಯಿಂದ ಬಹುತೇಕ ಔಟ್! | ಕ್ರೀಡಾ ಸುದ್ದಿ | ACTPnews
Last Updated:Jun 20, 2026 11:30 PM IST ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 123 ರನ್ಗಳ ಸಾಧಾರಣ ಮೊತ್ತ ದಾಖಲಿಸಿತ್ತು. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನವು ತನ್ನ ಪೂರ್ಣ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 100 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಈ ಸೋಲಿನೊಂದಿಗೆ, ಪಾಕಿಸ್ತಾನ ತನ್ನ ಮೂರು ಪಂದ್ಯಗಳಲ್ಲಿಯೂ ಸೋತು, ಗ್ರೂಪ್ ಎ ನಲ್ಲಿ ಒಂದೇ ಒಂದು ಅಂಕವಿಲ್ಲದೆ 5 ಸ್ಥಾನದಲ್ಲಿದೆ. ಪಾಕಿಸ್ತಾನ ಮಹಿಳಾ ತಂಡ ಪಾಕಿಸ್ತಾನ…
-

Chittara Star Awards: ಚಿತ್ತಾರ ಸ್ಟಾರ್ ಅವಾರ್ಡ್ಸ್ 4 ಗಂಟೆ ಸುದೀರ್ಘ ಸಂಭ್ರಮ; ಚಂದನವನದ ತಾರೆಯರ ಮಹಾ ಸಮಾಗಮ! | | ACTPnews
Last Updated:Jun 20, 2026 11:02 PM IST ಕಲರ್ಸ್ ಕನ್ನಡ ಚಿತ್ತಾರ ಅವಾರ್ಡ್ಸ್ ಪ್ರಸಾರದ ಡೇಟ್ ರಿವೀಲ್ ಆಗಿದೆ. 4 ಗಂಟೆಯ ಈ ಸುದೀರ್ಘ ಕಾರ್ಯಕ್ರಮದಲ್ಲಿ ಸ್ಟಾರ್ಗಳ ಸಮಾಗಮ ಆಗಿದೆ. ತಾರೆಯರ ಮನರಂಜನಾ ಕಾರ್ಯಕ್ರಮವೂ ಇದೆ. ಈ ಭಾನುವಾರ ಜೂನ್-21 ರಂದು ಸಂಜೆ 5 ಗಂಟೆ ಇದು ಪ್ರಸಾರ ಆಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಚಂದನವನದ ತಾರೆಯರ ಮಹಾ ಸಮಾಗಮ! ಕಾಂತಾರ ಚಿತ್ರದ (Kantara Movie) ಗೆಲುವು ನಮ್ಮ ಹೆಮ್ಮೆ ಅಷ್ಟೆ ಅಲ್ಲ.…
-

JD Vance: ‘ಪಾಕಿಸ್ತಾನದಲ್ಲಿ ಪತ್ರಿಕಾ ಸ್ವಾತಂತ್ರ್ಯವೇ ಇಲ್ಲ’, ಇರಾನ್ ಒಪ್ಪಂದದ ವಿವರಗಳನ್ನು ಮುಚ್ಚಿಟ್ಟ ರಹಸ್ಯ ಬಿಚ್ಚಿಟ್ಟ ಜೆಡಿ ವ್ಯಾನ್ಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 3:31 PM IST ಜೆಡಿ ವ್ಯಾನ್ಸ್ ಅವರ ಹೇಳಿಕೆಗಳ ನಂತರ, ಪಾಕಿಸ್ತಾನದಲ್ಲಿ ಪತ್ರಿಕಾ ಸ್ವಾತಂತ್ರ್ಯದ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಪಾಕಿಸ್ತಾನ 180 ದೇಶಗಳಲ್ಲಿ 153 ನೇ ಸ್ಥಾನದಲ್ಲಿದೆ. News18 ನವದೆಹಲಿ: ಅಮೆರಿಕ ಮತ್ತು ಇರಾನ್ (America Iran Ceasefire) ನಡುವಿನ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತೊಮ್ಮೆ ಸುದ್ದಿಯಲ್ಲಿದೆ, ಆದರೆ ಈ ಬಾರಿ ಅದು ಹೊಗಳಿಕೆಗಾಗಿ ಅಲ್ಲ, ಟೀಕೆಗಾಗಿ. ಅಮೆರಿಕ-ಇರಾನ್ ಒಪ್ಪಂದದ ಸಂಪೂರ್ಣ ವಿವರಗಳನ್ನು…
-

Drummer Deva: ಪ್ರಸಿದ್ಧ ಡ್ರಮ್ಮರ್ ದೇವ ಕಾಲು ಕಟ್! ಕೈಲಾದಷ್ಟು ಸಹಾಯ ಮಾಡುವಂತೆ ಕುಟುಂಬಸ್ಥರ ಮನವಿ | | ACTPnews
Last Updated:Jun 20, 2026 10:38 PM IST ಕಾಲೇ ಜೀವನವಾಗಿದ್ದ ಡ್ರಮ್ ಕಲಾವಿದನಿಗೆ ಈಗ ಕಾಲೇ ಇಲ್ಲದ ಸ್ಥಿತಿ ಎದುರಾಗಿದೆ. ಚಿಕಿತ್ಸೆ ಮತ್ತು ಮುಂದಿನ ಜೀವನಕ್ಕಾಗಿ ದೇವಾ ಕುಟುಂಬಕ್ಕೆ ಆರ್ಥಿಕ ನೆರವು ಅಗತ್ಯವಿದೆ. ಡ್ರಮ್ಮರ್ ದೇವ ಬೆಂಗಳೂರು: ಕನ್ನಡ ಸಂಗೀತ ಲೋಕದ ಪ್ರಸಿದ್ಧ ಡ್ರಮ್ಮರ್, ‘ಕನ್ನಡದ ಶಿವಮಣಿ’ ಎಂದು ಕರೆಯಲ್ಪಡುವ ಡ್ರಮ್ಮರ್ ದೇವಾ (Drummer Deva) ಅವರು ತೀವ್ರ ಸಂಕಷ್ಟದಲ್ಲಿದ್ದಾರೆ. ಗ್ಯಾಂಗ್ರಿನ್ ಕಾಯಿಲೆಗೆ (Gangrene Disease) ತುತ್ತಾಗಿ ಇತ್ತೀಚೆಗೆ ಅವರ ಒಂದು ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ…
-

Vinod Prabhakar: ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ದಿಢೀರ್ ಏರುಪೇರು! ಐಸಿಯುನಲ್ಲಿ ಚಿಕಿತ್ಸೆ | | ACTPnews
Last Updated:Jun 20, 2026 9:39 PM IST ಸ್ಯಾಂಡಲ್ ವುಡ್ ನಟ ವಿನೋದ್ ಪ್ರಭಾಕರ್ (Vinod Prabhaka) ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ನಟ ವಿನೋದ್ ಪ್ರಭಾಕರ್ ಸ್ಯಾಂಡಲ್ ವುಡ್ ನಟ ವಿನೋದ್ ಪ್ರಭಾಕರ್ (Vinod Prabhaka) ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮನೆಯಲ್ಲಿ ಇದ್ದ ವೇಳೆಯೇ…
-

NEET Re-Exam: ಪ್ರಶ್ನೆ ಪತ್ರಿಕೆ ಹೆಸರಲ್ಲಿ ದುಡ್ಡು ಮಾಡೋಕೆ ಇಳಿದ ಖದೀಮರು! ವೈರಲ್ ವಿಡಿಯೋ ಬಗ್ಗೆ ಎನ್ಟಿಎ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 3:43 PM IST ನಾಳೆ ನಡೆಯಲಿರುವ ನೀಟ್ ಮರು ಪರೀಕ್ಷೆಯನ್ನು ಬಂಡವಾಳ ಮಾಡಿಕೊಳ್ಳಲು ಲೀಕಾಸುರರು, ನೀಟ್ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬೇಕಾದರೆ ದುಡ್ಡು ಕೊಡಿ ಅಂತಾ ಸುಳ್ಳು ಮೆಸೇಜ್ಗಳನ್ನು ಕಳುಹಿಸಿ ವಿದ್ಯಾರ್ಥಿಗಳಿಗೆ ಪಂಗನಾಮ ಹಾಕಲು ಮುಂದಾಗಿದ್ದಾರೆ. ಸಾಂಕೇತಿಕ ಚಿತ್ರ ಬೆಂಗಳೂರು: ನಾಳೆ ದೇಶಾದ್ಯಂತ ನೀಟ್ ಮರು ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆ ಆಯೋಜನೆ ಮಾಡಿದೆ. ರೀ…
-

Allu Arjun: ಅಲ್ಲು ಅರ್ಜುನ್ ಪುಟ್ಟ ಅಭಿಮಾನಿಗೆ ಗಂಭೀರ ಕಾಯಿಲೆ, ಆಸ್ಪತ್ರೆ ಬೆಡ್ ಮೇಲೆ ಮಲಗಿದವಳ ಆಸೆ ಈಡೇರಿಸಿದ ನಟ! ಪುಷ್ಪರಾಜ್ ಕಾರ್ಯಕ್ಕೆ ಮೆಚ್ಚುಗೆ | | ACTPnews
Last Updated:Jun 20, 2026 8:48 PM IST ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಅಲ್ಲು ಅರ್ಜುನ್ ಆಕೆಯ ಮುಖದಲ್ಲಿ ನಗು ಮೂಡಿಸಿದ್ದು, ಈ ಹೃದಯಸ್ಪರ್ಶಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಲ್ಲು ಅರ್ಜುನ್ ಚಿತ್ರರಂಗದ ತಾರೆಗಳು ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನ ಗೆಲ್ಲುವುದು ಸಾಮಾನ್ಯ. ಆದರೆ ಕೆಲವರು ತಮ್ಮ ಮಾನವೀಯತೆ, ಸಹಾಯದ ಮನೋಭಾವದಿಂದಲೂ ಜನರ ಮನಸ್ಸಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಾರೆ. ಟಾಲಿವುಡ್ನ ಐಕಾನ್ ಸ್ಟಾರ್ ಅಲ್ಲು…
Latest News
Search the Archives
Access over the years of investigative journalism and breaking reports
You May Have Missed












