Author: Sanga
-

Sathish Ninasam: ಅಯೋಗ್ಯ 2 ಸಿನಿಮಾಗೆ ವಿಜಯ್ ಪ್ರಕಾಶ್ ವಾಯ್ಸ್ ಯಾಕೆ ಇಲ್ಲ? ಸಾಂಗ್ ರಿಲೀಸ್ ಇವೆಂಟಲ್ಲಿ ಬಿಗ್ ಜಟಾಪಟಿ! | | ACTPnews
Last Updated:Jun 21, 2026 7:46 PM IST ಅಯೋಗ್ಯ-2 ಚಿತ್ರದ ಸುಬ್ಬಲಕ್ಷ್ಮಿ ಹಾಡು ಬೇರೆ ವಿಚಾರಕ್ಕೆ ಸದ್ದು ಮಾಡ್ತಿದೆ. ಹಾಡಿನ ರಿಲೀಸ್ ಇವೆಂಟ್ ಅಲ್ಲಿಯೇ ಈ ಹಾಡಿನ ಬಗೆಗಿನ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ. ಅಯೋಗ್ಯ-2 ಸುಬ್ಬಲಕ್ಷ್ಮಿ ಹಾಡನ್ನ ವಿಜಯ್ ಪ್ರಕಾಶ್ ಯಾಕ್ ಹಾಡ್ಲಿಲ್ಲ? ಸತೀಶ್ ಹೇಳೋದೇನು? ಅಯೋಗ್ಯ-2 ಚಿತ್ರದ (Ayogya-2 Movie) ಮೊದಲ ಹಾಡೇನೋ ರಿಲೀಸ್ ಆಗಿದೆ. ಆದರೆ, ರಿಲೀಸ್ ಇವೆಂಟ್ ಅಲ್ಲಿಯೇ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಪತ್ರಕರ್ತರ ಪ್ರಶ್ನೆಗಳಿಗೂ…
-

Tamil Nadu: ಅಮೋನಿಯಾ ಅನಿಲ ಸೋರಿಕೆಗೆ 7 ಕಾರ್ಮಿಕರು ಬಲಿ, 74 ಮಂದಿ ಅಸ್ವಸ್ಥ! ತನಿಖೆಗೆ ಆದೇಶಿಸಿದ ತಮಿಳುನಾಡು ಸಿಎಂ ವಿಜಯ್ | | ACTPnews
ಅಮೋನಿಯಾದ ಪ್ರಮುಖ ಬಳಕೆಗಳು: NH3 ಅಮೋನಿಯಾ ಅನಿಲವನ್ನು ಹಲವು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಯೂರಿಯಾ, ಅಮೋನಿಯಂ ಸಲ್ಫೇಟ್ನಂತಹ ರಸಗೊಬ್ಬರ ತಯಾರಿಕೆಗೆ ಇದು ಪ್ರಮುಖ ಕಚ್ಚಾ ವಸ್ತು. ದೊಡ್ಡ ಶೀತಲೀಕರಣ ಘಟಕಗಳು, ಐಸ್ ಫ್ಯಾಕ್ಟರಿಗಳಲ್ಲಿ ಕೂಲಿಂಗ್ ಏಜೆಂಟ್ ಆಗಿ ಅಮೋನಿಯಾ ಬಳಕೆಯಾಗುತ್ತದೆ. ನೈಟ್ರಿಕ್ ಆಸಿಡ್, ಸ್ಫೋಟಕಗಳು, ಬಣ್ಣಗಳು, ಔಷಧಗಳು ಸೇರಿದಂತೆ ಹಲವು ರಾಸಾಯನಿಕಗಳ ತಯಾರಿಕೆಯಲ್ಲಿ ಇದು ಅಗತ್ಯ. ಗಾಜು, ನೆಲ ಮತ್ತು ಕಾರ್ಖಾನೆಯ ಉಪಕರಣಗಳನ್ನು ಸ್ವಚ್ಛಗೊಳಿಸುವ ಕ್ಲೀನಿಂಗ್ ಉತ್ಪನ್ನಗಳಲ್ಲೂ ಅಮೋನಿಯಾ ಬಳಸುತ್ತಾರೆ. ಕುಡಿಯುವ ನೀರು ಮತ್ತು ತ್ಯಾಜ್ಯ ನೀರು…
-

IND A vs SL A: ವೈಭವ್ ಆರ್ಭಟ, ಮಿಂಚಿದ ಬೌಲರ್ಸ್! ಶ್ರೀಲಂಕಾ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ತಂಡ | ಕ್ರೀಡಾ ಸುದ್ದಿ | ACTPnews
378 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇನ್ಫಾರ್ಮ್ ಬ್ಯಾಟರ್ಗಳಾದ ಆವಿಷ್ಕಾ ಫರ್ನಾಂಡೊ ಕೇವಲ 3 ರನ್ಗಳಿಸಿ ಯಶ್ ಠಾಕೂರ್ ಬೌಲಿಂಗ್ನಲ್ಲಿ ಗಾಯಕ್ವಾಡ್ಗೆ ಕ್ಯಾಚ್ ನೀಡಿ ಔಟ್ ಆದರು. ಮತ್ತೊಬ್ಬ ಓಪನರ್ ನಿರೋಷನ್ ಡಿಕ್ವೆಲ್ಲಾ 17 ಎಸೆತಗಳಲ್ಲಿ 21 ರನ್ಗಳಿಸಿ ಠಾಕೂರ್ಗೆ 2ನೇ ಬಲಿಯಾದರು. 3ನೇ ಕ್ರಮಾಂಕದಲ್ಲಿ ಬಂದ ನುವಾನಿಡು ಫರ್ನಾಂಡೊ 21 ಎಸೆತಗಳಲ್ಲಿ 21 ರನ್ಗಳಿಸಿ ಪವರ್ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಒಂದಾದ ಸದೀರ ಸಮರವಿಕ್ರಮ ಹಾಗೂ…
-

Actress: ಮಾಜಿ ಪ್ರೇಮಿಗಳೆಲ್ಲರೂ ನನ್ನ ಸ್ನೇಹಿತರು, ಬ್ರೇಕಪ್ ನಂತರವೂ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದೇನೆ! ಶಾಕಿಂಗ್ ಹೇಳಿಕೆ ನೀಡಿದ ಖ್ಯಾತ ನಟಿ | | ACTPnews
ತೆಲುಗು ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರೂಪಕಿ ವಿಷ್ಣುಪ್ರಿಯಾ, ತಮ್ಮ ನಿರೂಪಣೆ, ನೃತ್ಯ ಮತ್ತು ಆಕರ್ಷಕ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಕಿರುತೆರೆ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಇವರು, ತಮ್ಮ ವೈಯಕ್ತಿಕ ಜೀವನದ ಕುರಿತು ಅಪರೂಪಕ್ಕೆ ಮಾತ್ರ ಮಾತನಾಡುತ್ತಾರೆ. ಆದರೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರೀತಿ, ಸ್ನೇಹ, ಮಾಜಿ ಪ್ರೇಮಿಗಳು ಮತ್ತು ಸಂಬಂಧಗಳ ಬಗ್ಗೆ ಅವರು ಹಂಚಿಕೊಂಡ ಅಭಿಪ್ರಾಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.…
-

NEET Exam: ವಿದ್ಯಾರ್ಥಿಗಳಿಗಾಗಿ 45 ನಿಮಿಷ ಕಾದ ಮೋದಿ! ನೀಟ್ ಎಕ್ಸಾಂಗೆ ತೊಂದರೆಯಾಗದಂತೆ ಏರ್ಪೋರ್ಟ್ನಲ್ಲೇ ಇದ್ದ ಪ್ರಧಾನಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 5:45 PM IST PM Modi: NEET ಮರುಪರೀಕ್ಷೆಯ ಕಾರಣ ವಿಐಪಿ ಕಲ್ಚರ್ಗೆ ಗುಡ್ಬೈ ಹೇಳಿದ ನಮೋ! ಮಕ್ಕಳಿಗೆ ದಾರಿ ಬಿಡಲು ಏರ್ಪೋರ್ಟ್ನಲ್ಲಿ 45 ನಿಮಿಷ ಕಾದ ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗಾಗಿ 45 ನಿಮಿಷ ಕಾದ ಮೋದಿ! ನವದೆಹಲಿ: ರಾಷ್ಟ್ರದ ಪ್ರಧಾನ ಮಂತ್ರಿಗಳ (Prime Minister) ವಿವಿಐಪಿ ಬೆಂಗಾವಲು ಪಡೆ (VVIP Convoy) ರಸ್ತೆಗಿಳಿದರೆ ಸಾಕು, ಭದ್ರತಾ ಕಾರಣಗಳಿಗಾಗಿ ಇಡೀ ರಸ್ತೆಯ ಸಂಚಾರವನ್ನೇ ಸಂಪೂರ್ಣ ಸ್ಥಗಿತಗೊಳಿಸುವುದು ಸಾಮಾನ್ಯ ನಿಯಮ. ಆದರೆ, ಜೂನ್…
-

Radhika Pandit: ರಾಕಿಂಗ್ ಸ್ಟಾರ್ ‘ಟಿಕೆಟ್’ ಲುಕ್ ರಿವೀಲ್; ಸ್ಪೆಷಲ್ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್! | | ACTPnews
ಟಿಕೆಟ್ ಲುಕ್ ರಿವೀಲ್ ರಾಕಿಂಗ್ ಸ್ಟಾರ್ ಯಶ್ ತುಂಬಾನೆ ಸಣ್ಣ ಕಾಣಿಸುತ್ತಾರೆ. ಮಿಲಿಟರಿ ಕಟಿಂಗ್ ಮಾಡಿಸಿದ್ದಾರೆ. ಟಾಕ್ಸಿಕ್ ಚಿತ್ರದ ಟಿಕೆಟ್ ರೋಲ್ನ ಲುಕ್ ಇದಾಗಿದೆ. ಇದರಲ್ಲಿ ಯಶ್ ಲೀನ್ ಆಗಿಯೇ ಇದ್ದಾರೆ. ಅಷ್ಟೆ ಯಂಗ್ ಆಗಿಯೇ ಕಾಣಿಸುತ್ತಿದ್ದಾರೆ. ರಾಕಿ ಸಖತ್ ಸ್ಲಿಮ್ (ಚಿತ್ರ ಕೃಪೆ: ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್) ಈ ಒಂದು ಲುಕ್ನ ಝಲಕ್ ಟಾಕ್ಸಿಕ್ ಚಿತ್ರದ ಟೀಸರ್ ಅಲ್ಲಿ ರಿವೀಲ್ ಆಗಿದೆ. ಆದರೆ, ಅದು ಪೂರ್ತಿ ಆಗಿ ಅಲ್ಲ, ಕತ್ತಲು ಕತ್ತಲು ಅಲ್ಲಿಯೇ ಇದೆ. ಆದರೆ, ಈ ಫೋಟೋ…
-

IND vs ENG ODI: ಅಫ್ಘಾನ್ ಸರಣಿಗೆ ವಿಶ್ರಾಂತಿ ನೀಡಿ, ಇಂಗ್ಲೆಂಡ್ ಪ್ರವಾಸದಿಂದಲೂ ಸಿರಾಜ್ರನ್ನ ಕೈಬಿಟ್ಟಿದ್ದೇಕೆ? ಇಲ್ಲಿದೆ 2 ಪ್ರಮುಖ ಕಾರಣ | ಕ್ರೀಡಾ ಸುದ್ದಿ | ACTPnews
Last Updated:Jun 21, 2026 5:03 PM IST ಸಿರಾಜ್ ಇಂಗ್ಲಿಷ್ ಪಿಚ್ಗಳಲ್ಲಿ ಉತ್ತಮವಾದ ದಾಖಲೆಯನ್ನು ಹೊಂದಿದ್ದರೂ, ಆಯ್ಕೆದಾರರು ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಮತ್ತು ಗುರ್ನೂರ್ ಬ್ರಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಸಿರಾಜ್ ಅವರನ್ನು ಹೊರಗಿಡಲು ಬಿಸಿಸಿಐ ಅಧಿಕೃತವಾಗಿ ನಿರ್ದಿಷ್ಟ ಕಾರಣಗಳನ್ನು ಹೇಳದಿದ್ದರೂ, ಈ ಎರಡು ಪ್ರಮುಖ ಅಂಶಗಳು ಕಾರಣವೆಂದು ತೋರುತ್ತದೆ. ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ಪ್ರವಾಸಕ್ಕಾಗಿ (India Tour) ಘೋಷಿಸಲಾದ ಭಾರತೀಯ ಏಕದಿನ ತಂಡದಿಂದ (ODI Team)…
-

Illegal Mining: ಬೃಹತ್ ಹಗರಣ, ಗೋವಾದಲ್ಲಿ ₹1023 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ! ಭಾರತದಿಂದ ಸಿಂಗಾಪುರದವರೆಗೆ ಕನೆಕ್ಷನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 2:30 PM IST ED ಪ್ರಕಾರ, ಜೂನ್ 19, 2026 ರಂದು ಹೊರಡಿಸಲಾದ ತಾತ್ಕಾಲಿಕ ಜಪ್ತಿ ಆದೇಶದ ಅಡಿಯಲ್ಲಿ ಭಾರತ ಮತ್ತು ಸಿಂಗಾಪುರದಲ್ಲಿನ ಹಲವಾರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಲ್ಲಿ ಭಾರತದಲ್ಲಿ 99 ಸ್ಥಿರ ಆಸ್ತಿಗಳು, ಸಿಂಗಾಪುರದಲ್ಲಿರುವ 31 ಸ್ಥಿರ ಆಸ್ತಿಗಳು ಮತ್ತು ಭಾರತೀಯ ಕಂಪನಿಗಳ ಷೇರುಗಳು ಸೇರಿವೆ. News18 ಪಣಜಿ: ಗೋವಾದಲ್ಲಿ ನಡೆದ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ (Illegal Mining in Goa) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)…
-

Dhanush-Aishwarya Divorce: ಧನುಷ್ ಡಿವೋರ್ಸ್ಗೆ ಕಾರಣ ‘ಅವಳಲ್ಲ’! ರಜನಿಕಾಂತ್ ಪುತ್ರಿಯ ವಿಚ್ಛೇದನದ ಅಸಲಿ ಸಂಗತಿ ಇಲ್ಲಿದೆ! | | ACTPnews
Last Updated:Jun 21, 2026 4:45 PM IST Dhanush-Aishwarya Divorce: ಧನುಷ್ ಹಾಗೂ ಐಶ್ವರ್ಯಾ 18 ವರ್ಷ ಸಂಸಾರ ನಡೆಸಿದ್ದರು. ಆದರೆ ಅದರ ಬಳಿಕ ಇಬ್ಬರೂ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಇಬ್ಬರ ನಡುವಿನ ವಿಚ್ಛೇದನಕ್ಕೆ ಅವರು ಕಾರಣ, ಇವರು ಕಾರಣ ಎಂಬ ರೂಮರ್ಸ್ ಕೇಳಿ ಬಂತು. ಆದರೆ ಅಸಲಿ ಕಾರಣ ಅದಲ್ಲ, ಇದು ಅಂತಿದ್ದಾರೆ ಧನುಷ್ ಆಪ್ತರು! ಧನುಷ್-ಐಶ್ವರ್ಯಾ ಡಿವೋರ್ಸ್ಗೇನು ಕಾರಣ? ತಮಿಳಿನ ಖ್ಯಾತ ನಟ ಧನುಷ್ (Dhanush) ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ (Rajinikanth)…
-

IND A vs SL A, Final: ಫೈನಲ್ಗೂ ಮುನ್ನವೇ ವಾರ್ನಿಂಗ್ ಕೊಟ್ಟಿದ್ದ ವೈಭವ್, ಸೂರ್ಯವಂಶಿ ಇನ್ಸ್ಟಾ ಸ್ಟೋರಿ ನೋಡಿದ್ರಾ? | ಕ್ರೀಡಾ ಸುದ್ದಿ | ACTPnews
Last Updated:Jun 21, 2026 3:59 PM IST ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 94 ರನ್ ಸಿಡಿಸಿ ಶ್ರೀಲಂಕಾ ಎ ವಿರುದ್ಧ ಲಿಸ್ಟ್ ಎ ಇತಿಹಾಸದ ವೇಗದ ಅರ್ಧಶತಕ ದಾಖಲಿಸಿದ್ದಾರೆ. ವೈಭವ್ ಇನ್ ಸ್ಟಾ ಸ್ಟೋರಿ ವೈಭವ್ ಸೂರ್ಯವಂಶಿ (Vaibhav Suryavanshi) ತನ್ನ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್ಗೆ ಶಾಕ್ ಕೊಟ್ಟಿದ್ದಾರೆ. ಕಳೆದ ಪಂದ್ಯದಲ್ಲಿ ವಿವಾದ, ವಿಮರ್ಶೆಗಳಿಗೆ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದಾರೆ. ಆದರೆ ಪಂದ್ಯಕ್ಕೂ (Team India) ಮುನ್ನ ತನ್ನ ಮೈಂಡ್ ಗೇಮ್ ಮೂಲಕ…
Latest News
Search the Archives
Access over the years of investigative journalism and breaking reports
You May Have Missed












