Author: Sanga
-

Illegal Mining: ಬೃಹತ್ ಹಗರಣ, ಗೋವಾದಲ್ಲಿ ₹1023 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ! ಭಾರತದಿಂದ ಸಿಂಗಾಪುರದವರೆಗೆ ಕನೆಕ್ಷನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 2:30 PM IST ED ಪ್ರಕಾರ, ಜೂನ್ 19, 2026 ರಂದು ಹೊರಡಿಸಲಾದ ತಾತ್ಕಾಲಿಕ ಜಪ್ತಿ ಆದೇಶದ ಅಡಿಯಲ್ಲಿ ಭಾರತ ಮತ್ತು ಸಿಂಗಾಪುರದಲ್ಲಿನ ಹಲವಾರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಲ್ಲಿ ಭಾರತದಲ್ಲಿ 99 ಸ್ಥಿರ ಆಸ್ತಿಗಳು, ಸಿಂಗಾಪುರದಲ್ಲಿರುವ 31 ಸ್ಥಿರ ಆಸ್ತಿಗಳು ಮತ್ತು ಭಾರತೀಯ ಕಂಪನಿಗಳ ಷೇರುಗಳು ಸೇರಿವೆ. News18 ಪಣಜಿ: ಗೋವಾದಲ್ಲಿ ನಡೆದ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ (Illegal Mining in Goa) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)…
-

Dhanush-Aishwarya Divorce: ಧನುಷ್ ಡಿವೋರ್ಸ್ಗೆ ಕಾರಣ ‘ಅವಳಲ್ಲ’! ರಜನಿಕಾಂತ್ ಪುತ್ರಿಯ ವಿಚ್ಛೇದನದ ಅಸಲಿ ಸಂಗತಿ ಇಲ್ಲಿದೆ! | | ACTPnews
Last Updated:Jun 21, 2026 4:45 PM IST Dhanush-Aishwarya Divorce: ಧನುಷ್ ಹಾಗೂ ಐಶ್ವರ್ಯಾ 18 ವರ್ಷ ಸಂಸಾರ ನಡೆಸಿದ್ದರು. ಆದರೆ ಅದರ ಬಳಿಕ ಇಬ್ಬರೂ ಡಿವೋರ್ಸ್ ಪಡೆದು ದೂರಾಗಿದ್ದಾರೆ. ಇಬ್ಬರ ನಡುವಿನ ವಿಚ್ಛೇದನಕ್ಕೆ ಅವರು ಕಾರಣ, ಇವರು ಕಾರಣ ಎಂಬ ರೂಮರ್ಸ್ ಕೇಳಿ ಬಂತು. ಆದರೆ ಅಸಲಿ ಕಾರಣ ಅದಲ್ಲ, ಇದು ಅಂತಿದ್ದಾರೆ ಧನುಷ್ ಆಪ್ತರು! ಧನುಷ್-ಐಶ್ವರ್ಯಾ ಡಿವೋರ್ಸ್ಗೇನು ಕಾರಣ? ತಮಿಳಿನ ಖ್ಯಾತ ನಟ ಧನುಷ್ (Dhanush) ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ (Rajinikanth)…
-

IND A vs SL A, Final: ಫೈನಲ್ಗೂ ಮುನ್ನವೇ ವಾರ್ನಿಂಗ್ ಕೊಟ್ಟಿದ್ದ ವೈಭವ್, ಸೂರ್ಯವಂಶಿ ಇನ್ಸ್ಟಾ ಸ್ಟೋರಿ ನೋಡಿದ್ರಾ? | ಕ್ರೀಡಾ ಸುದ್ದಿ | ACTPnews
Last Updated:Jun 21, 2026 3:59 PM IST ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 94 ರನ್ ಸಿಡಿಸಿ ಶ್ರೀಲಂಕಾ ಎ ವಿರುದ್ಧ ಲಿಸ್ಟ್ ಎ ಇತಿಹಾಸದ ವೇಗದ ಅರ್ಧಶತಕ ದಾಖಲಿಸಿದ್ದಾರೆ. ವೈಭವ್ ಇನ್ ಸ್ಟಾ ಸ್ಟೋರಿ ವೈಭವ್ ಸೂರ್ಯವಂಶಿ (Vaibhav Suryavanshi) ತನ್ನ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್ಗೆ ಶಾಕ್ ಕೊಟ್ಟಿದ್ದಾರೆ. ಕಳೆದ ಪಂದ್ಯದಲ್ಲಿ ವಿವಾದ, ವಿಮರ್ಶೆಗಳಿಗೆ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದಾರೆ. ಆದರೆ ಪಂದ್ಯಕ್ಕೂ (Team India) ಮುನ್ನ ತನ್ನ ಮೈಂಡ್ ಗೇಮ್ ಮೂಲಕ…
-

Rajkumar Movie: ರಾಜ್ ಯೋಗ ಮಾಡಿದ ಆ ಚಿತ್ರಗಳು; ಯಾವ ಚಿತ್ರದಲ್ಲಿ ಯಾವ್ ಸೀನ್ ಇದೆ ಗೊತ್ತಾ? | | ACTPnews
Last Updated:Jun 21, 2026 6:10 AM IST ರಾಜಕುಮಾರ್ ಅವರು 50 ನೇ ವಯಸ್ಸಿಗೆ ಯೋಗಾಭ್ಯಾಸ ಆರಂಭಿಸಿದರು. ಪ್ರತಿ ದಿನವೂ ಐದಾರು ಗಂಟೆ ಕಠಿಣ ಯೋಗಾಭ್ಯಾಸ ಮಾಡುತ್ತಿದ್ದರು. ಕಾಮನ ಬಿಲ್ಲು ಮತ್ತು ಕೆರಳಿದ ಸಿಂಹ ಚಿತ್ರದಲ್ಲಿ ಇವರ ಯೋಗಾಭ್ಯಾಸದ ದೃಶ್ಯಗಳು ಇವೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಜ್ ಯೋಗ ಮಾಡಿದ ಆ ಚಿತ್ರಗಳು; ಯಾವ ಚಿತ್ರದಲ್ಲಿ ಯಾವ್ ಸೀನ್ ಇದೆ ಗೊತ್ತಾ? ರಾಜ್ಕುಮಾರ್ (Rajkumar) ಅವರು ಎರಡು ಚಿತ್ರದಲ್ಲಿ ಯೋಗಾಭ್ಯಾಸ (Yoga…
-

Love Story: ಫೇಸ್ಬುಕ್ನಲ್ಲಿ ಪರಿಚಯ, ಫುಟ್ಬಾಲ್ ಮೈದಾನದಲ್ಲಿ ಪ್ರೇಮ; ವಿಶೇಷ ಚೇತನರ ಬದುಕನ್ನೇ ಬದಲಾಯಿಸಿತು ಸಾಮಾಜಿಕ ಜಾಲತಾಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 3:24 PM IST ನಾಡಿಯಾ ಜಿಲ್ಲೆಯ ಮಜ್ದಿಯಾದಲ್ಲಿ ವಿಶೇಷ ಚೇತನ ಕೌಶಿಕ್ ಮಿತ್ರಾ ಮತ್ತು ಸ್ನೇಹ ಪೊದ್ದಾರ್ ಫೇಸ್ಬುಕ್ ಪರಿಚಯದಿಂದ ಪ್ರೀತಿಸಿ, ಕುಟುಂಬಗಳ ಒಪ್ಪಿಗೆಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು ಜನುಮದ ಜೋಡಿ ಪಶ್ಚಿಮ ಬಂಗಾಳ: ದೈಹಿಕ ಅಂಗವೈಕಲ್ಯವು (Physically Challenged) ನಿಜವಾದ ಪ್ರೀತಿಗೆ ಎಂದಿಗೂ ಅಡ್ಡಿಯಾಗಲಾರದು ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ನಾಡಿಯಾ ಜಿಲ್ಲೆಯ ಕೃಷ್ಣಗಂಜ್ ವ್ಯಾಪ್ತಿಯ ಮಜ್ದಿಯಾದ ಪೂರ್ಣಗಂಜ್ ಪ್ರದೇಶದಲ್ಲಿ ನಡೆದಿರುವ ಈ ಅಪರೂಪದ ಪ್ರೇಮಕಥೆ (Love story)…
-

Actress: 2,000 ಕೋಟಿಯ ಡ್ರಗ್ಸ್ ಸ್ಮಗ್ಲಿಂಗ್! ಖ್ಯಾತ ನಟಿ ವಿರುದ್ಧ ಕೇಸ್ | British actress charged with attempting to smuggle drugs into Australia | | ACTPnews
Last Updated:Jun 21, 2026 8:36 AM IST Actress: ಖ್ಯಾತ ನಟಿ ಡ್ರಗ್ಸ್ ಕಳ್ಳ ಸಾಗಣೆ ಕೇಸ್ನಲ್ಲಿ ಅಂದರ್ ಆಗಿದ್ದಾರೆ. ಸುಮಾರು 2000 ಕೋಟಿ ಬೆಲೆಬಾಳುವ ಮಾದಕವಸ್ತು ಕಳ್ಳಸಾಗಣೆಗೆ ಪ್ರಯತ್ನಿಸಲಾಗಿದೆ. ನಟಿ ಪಶ್ಚಿಮ ಆಫ್ರಿಕಾದಿಂದ (Western Africa) ಆಸ್ಟ್ರೇಲಿಯಾಕ್ಕೆ 320 ಕೆಜಿ ಮೆಥಾಂಫೆಟಮೈನ್ ಅನ್ನು ಕಳ್ಳಸಾಗಣೆ (Smuggling) ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಬ್ರಿಟಿಷ್ ನಟಿ ಎಮಾ ಹುಸೇನ್ (34) ವಿರುದ್ಧ ಆರೋಪ ಹೊರಿಸಲಾಗಿದೆ. ಘಾನಾದಿಂದ ಸಾಗಣೆ ಮಾಡುವ ಕಂಟೇನರ್ಗಳಲ್ಲಿ ಇದ್ದಿಲಿನ ಬ್ಯಾಗ್ಗಳಲ್ಲಿ ಈ ಮಾದಕ…
-

IND A vs SL A: ಶ್ರೀಲಂಕಾ ಧೂಳೀಪಟ ಮಾಡಿದ ವೈಭವ್! ತ್ರಿಕೋನ ಸರಣಿ ಫೈನಲ್ನಲ್ಲಿ ಬೃಹತ್ ಮೊತ್ತ ದಾಖಲಿಸಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jun 21, 2026 1:51 PM IST ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ವೈಭವ್ ಸೂರ್ಯವಂಶಿ (29 ಎಸೆತಗಳಲ್ಲಿ 94), ನಾಯಕ ತಿಲಕ್ ವರ್ಮಾ (90 ಎಸೆತಗಳಲ್ಲಿ 67) ಸಿಡಿಸಿದ ಅರ್ಧಶತಕಗಳ ನೆರವಿನಿಂದ 377 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ವೈಭವ್ ಸೂರ್ಯವಂಶಿ ಡಂಬುಲ್ಲಾದಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ದಾಖಲಿಸಿದೆ. ಈ…
-

Prabhas: ಜೈಲಿಗೆ ಹೋಗಲಿರುವ ನಟ ಪ್ರಭಾಸ್, ಫ್ಯಾನ್ಸ್ ಶಾಕ್ ! ಅಷ್ಟಕ್ಕೂ ಅಸಲಿ ಸಂಗತಿ ಏನು ಗೊತ್ತಾ? | | ACTPnews
Last Updated:Jun 21, 2026 3:30 PM IST ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಪ್ರಭಾಸ್ (Prabhas) ಮತ್ತು ಸಂದೀಪ್ ರೆಡ್ಡಿ ವಂಗಾ ಅವರ ಬಹುನಿರೀಕ್ಷಿತ ಸಿನಿಮಾ ಸ್ಪಿರಿಟ್ ಇದೀಗ ಚಿತ್ರೀಕರಣದ ಹಂತದಲ್ಲೇ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ನಟ ಪ್ರಭಾಸ್! ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಪ್ರಭಾಸ್ (Prabhas) ಮತ್ತು ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ಬಹುನಿರೀಕ್ಷಿತ ಸಿನಿಮಾ ಸ್ಪಿರಿಟ್ ಇದೀಗ ಚಿತ್ರೀಕರಣದ ಹಂತದಲ್ಲೇ ದೇಶಾದ್ಯಂತ ಚರ್ಚೆಗೆ…
-

Rajnath Singh: ಹೊಸ ಭದ್ರತಾ ಸವಾಲುಗಳನ್ನು ಎದುರಿಸಲು ತಾಂತ್ರಿಕ ಚುರುಕುತನ ಅಗತ್ಯ: ರಾಜನಾಥ್ ಸಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೇಘಾಲಯದ ಶಿಲ್ಲಾಂಗ್ನಲ್ಲಿರುವ ಪೂರ್ವ ವಾಯು ಕಮಾಂಡ್ ಪ್ರಧಾನ ಕಚೇರಿಯಲ್ಲಿ ಭಾರತೀಯ ವಾಯುಪಡೆ (ಐಎಎಫ್) ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಹೈಬ್ರಿಡ್ ಬೆದರಿಕೆಗಳು, ಸೈಬರ್ ಯುದ್ಧ, ಮಾಹಿತಿ ಯುದ್ಧ, ಲಾಜಿಸ್ಟಿಕ್ಸ್ ಸ್ಥಿತಿಸ್ಥಾಪಕತ್ವ, ಪೂರೈಕೆ ಸರಪಳಿ ಭದ್ರತೆ ಮತ್ತು ಡ್ರೋನ್ ತಂತ್ರಜ್ಞಾನದಿಂದ ಆಧುನಿಕ ಯುದ್ಧವನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: NEET Re Exam: 138560 ಸಿಸಿಟಿವಿ, 51,311 ಜಾಮರ್ಗಳು! 22 ಲಕ್ಷ ಅಭ್ಯರ್ಥಿಗಳ ನೀಟ್ ಮರು ಪರೀಕ್ಷೆಗೆ ಹದ್ದಿನ ಕಣ್ಗಾವಲು ಉದಯೋನ್ಮುಖ ಭದ್ರತಾ ಸವಾಲುಗಳನ್ನು ಎದುರಿಸಲು…
-

Gilli Nata: ಪಳಾರ್ ಚಿತ್ರಕ್ಕೆ 1 ಕೋಟಿ ಸಂಭಾವನೆ ಪಡೆದರಾ ಗಿಲ್ಲಿ? | | ACTPnews
Last Updated:Jun 21, 2026 2:52 PM IST ಗಿಲ್ಲಿ ನಟ ತಮ್ಮ ನಾಯಕ ನಟನೆಯ ಮೊದಲ ಚಿತ್ರಕ್ಕೆ 1 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವ ಸುದ್ದಿ ಇದೆ. ಈ ಒಂದು ವೈರಲ್ ನ್ಯೂಸ್ಗೆ ಗಿಲ್ಲಿ ನಟ ಉತ್ತರ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಪಳಾರ್ ಚಿತ್ರಕ್ಕೆ 1 ಕೋಟಿ ಸಂಭಾವನೆ ಪಡೆದರಾ? ಗಿಲ್ಲಿ ನಟ ಕೊಟ್ಟ ರಿಯಾಕ್ಷನ್ ಏನು? ಬಿಗ್ ಬಾಸ್ ವಿನ್ನರ್ (Bigg Boss Winner) ಗಿಲ್ಲಿ ನಟ (Gilli Nata) ನಾಯಕರಾಗಿದ್ದಾರೆ.…
Latest News
Search the Archives
Access over the years of investigative journalism and breaking reports
You May Have Missed












