Hanuru Encounter Case: ಹನೂರು ಎನ್​ಕೌಂಟರ್​ ಕೇಸ್, ಮೃತರ ಕುಟುಂಬಕ್ಕೆ ಭಾರೀ ಪರಿಹಾರ ಘೋಷಿಸಿದ ತಮಿಳುನಾಡು ಸಿಎಂ ವಿಜಯ್! | | ACTPnews

News18


Last Updated:

ಹನೂರಿನಲ್ಲಿ ದಟ್ಟ ಕಾಡಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ಮೂವರ ಮೃತರ ಕುಟುಂಬಕ್ಕೆ ತಮಿಳುನಾಡು ಸಿಎಂ ವಿಜಯ್​​ ಪರಿಹಾರ ಘೋಷಿಸಿದ್ದಾರೆ.

News18
News18

ಬೆಂಗಳೂರು (ಆ.18): ಹನೂರು ಎನ್​ಕೌಂಟರ್​​ನಲ್ಲಿ ಮೃತಪಟ್ಟ ಮೂವರು ಕೂಡ ತಮಿಳರು (Tamilians) ಎಂದು ಗುರುತಿಸುವ ಮೂಲಕ ಘಟನೆಗೆ ಭಾಷೆ ಹಾಗೂ ರಾಜಕೀಯ ಬಣ್ಣ ಕಟ್ಟಲು ತಮಿಳುನಾಡು ಸರ್ಕಾರ ಮುಂದಾಗಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಶೂಟೌಟ್​ ಪ್ರಕರಣವನ್ನು ತಮಿಳುನಾಡು ಸಿಎಂ ಕಟುವಾಗಿ ಟೀಕಿಸಿದ್ರು. ಇದೀಗ ರಾಜ್ಯದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಸರ್ಕಾರ (Tamilnadu Government) ಪರಿಹಾರ ಘೋಷಿಸಿದ್ದು, ಇದು ಕರ್ನಾಟಕ ಸರ್ಕಾರಕ್ಕೆ (Karnataka Government) ಕೊಡ್ತಿರೋ ಕೌಂಟರ್ ಅನ್ನೋ ಚರ್ಚೆ ಕೂಡ ಜೋರಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed