Author: Sanga
-

Akash Deep Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟರ್ | | ACTPnews
ಅಕ್ಷಿತಾ ರಾಜ್ ಬಿಹಾರದ ರೋಹ್ತಾಸ್ ಜಿಲ್ಲೆಯ ಮಾಣಿಕ್ಪುರ ಗ್ರಾಮದ ನಿವಾಸಿ ಅಮಿತ್ ಕುಮಾರ್ ಸಿಂಗ್ ಅವರ ಪುತ್ರಿ. ಆಕಾಶ್ ದೀಪ್ ಮತ್ತು ಅಕ್ಷಿತಾ ಅವರ ವಿವಾಹವು ಎರಡೂ ಕುಟುಂಬಗಳಿಂದ ನಿರ್ಧರಿಸಲ್ಪಟ್ಟಿದ್ದು, ಇದು ನಿಯೋಜಿತ ವಿವಾಹವಾಗಿದೆ. ಮೆಸ್ರಾದ ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಯಿಂದ ಬಿಸಿಎ ಮತ್ತು ಎಂಸಿಎ ಪದವಿಗಳನ್ನು ಪಡೆದರು. ಅವರ ಅತ್ಯುತ್ತಮ ಶೈಕ್ಷಣಿಕ ದಾಖಲೆಯನ್ನು ಪರಿಗಣಿಸಿ, ಅವರಿಗೆ ಸಂಸ್ಥೆಯಿಂದ ಭರವಸೆಯ ಉದ್ಯೋಗದ ಆಫರ್ ಸಿಕ್ಕಿತು. ಆದಾಗ್ಯೂ, ಆಕಾಶದೀಪ್ ಅವರೊಂದಿಗಿನ ವಿವಾಹ ಮಾತುಕತೆ ಮುಂದುವರೆದಂತೆ,…
-

Niveditha Gowda: ಕಿಶನ್ ಬೆನ್ನಲ್ಲೇ ಕ್ಷಮೆ ಯಾಚಿಸಿದ ನಿವೇದಿತಾ ಗೌಡ! ಹೇಳಿದ್ದೇನು? | | ACTPnews
Last Updated:Jun 24, 2026 3:08 PM IST ಬೆಳಗ್ಗೆ ಕಿಶನ್ ಬಿಳಗಲಿ ಕ್ಷಮೆ ಕೇಳಿದರು. ಮಧ್ಯಾಹ್ನ ನಿವೇದಿತಾ ಗೌಡ Sorry ಹೇಳಿದರು. ಬಾಡಿಗೆಗೆ ನವಿಲು ಗರಿ ಪಡೆದು ಬಳಸುವುದು ತಪ್ಪು ಅಂತ ಗೊತ್ತಿರಲಿಲ್ಲ. ಆದರೆ, ಈಗ ಅರ್ಥ ಆಗಿದೆ. ನಮ್ಮನ್ನ ಕ್ಷಮಿಸಿ ಅಂತಲೇ ಹೇಳಿದ್ದಾರೆ. ನಿವೇದಿತಾ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಕಿಶನ್ ಆಯಿತು ಈಗ ನಿವೇದಿತಾನು ಕ್ಷಮೆ ಕೇಳಿಯೇ ಬಿಟ್ಟರು! ಬೆಳಗ್ಗೆ ಕಿಶನ್ ಬಿಳಗಲಿ (Kishen Bilagali) ಕ್ಷಮೆ ಕೇಳಿದರು. ಮಧ್ಯಾಹ್ನದ…
-

Iran Invitation: ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇರಾನ್ ಅಧ್ಯಕ್ಷರಿಂದ ಮೋದಿಗೆ ಆಹ್ವಾನ /Iranian President Invites Modi to Attend Khameni Funeral | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 2:58 PM IST ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಮುಗಿದ ನಂತರ, ಅವರ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಈಗ ನಡೆಯಲಿದೆ. ಈ ಕಾರ್ಯದಲ್ಲಿ ಭಾಗವಹಿಸಲು ಇರಾನ್ ಪ್ರಧಾನಿ ಮೋದಿಗೆ ಆಹ್ವಾನ ನೀಡಿದೆ. ಖಮೇನಿ ಅಂತ್ಯಕ್ರಿಯೆಗೆ ಆಹ್ವಾನ ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ (Iran US War) ಮುಗಿದ ನಂತರ, ಈಗ ಅವರ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ…
-

Namratha Gowda: ಮದುವೆ ಅಂದ್ರೆ ತುಂಬಾ ಇಷ್ಟ ಎಂದ ನಮೃತಾ ಗೌಡ! ಯಾವಾಗ ಅಂತ ಕೇಳಿದ್ದಕ್ಕೆ ಟಾಪಿಕ್ ಚೇಂಜ್ | | ACTPnews
Last Updated:Jun 24, 2026 9:04 AM IST ನಮ್ರತಾ ಗೌಡ ಮದುವೆ ಮಾತು ಕತೆ ನಡೀತಾ ಇದಿಯೇ? ಮದುವೆ ಬಗ್ಗೆ ನಮ್ರತಾ ಯುನಿಕ್ ಕನಸುಗಳನ್ನು ಕಂಡಿರೋದು ಯಾಕೆ? ಈ ವಿಷಯ ಇಲ್ಲಿದೆ ಓದಿ. ಮದುವೆ ಅಂದ್ರೆ ತುಂಬಾ ಇಷ್ಟ; ಯಾವಾಗ ಅಂತ ಕೇಳಿದ್ದಕ್ಕೆ ಟಾಪಿಕ್ ಚೇಂಜ್! ಬಿಗ್ ಬಾಸ್ (Bigg Boss) ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ. ಮದುವೆಗೆ ಎಂತಹ ಸೀರೆ ತೆಗೆದುಕೊಳ್ಳಬೇಕು? ತಮ್ಮ ಮದುವೆ (Marriage) ಹೇಗೆ…
-

Nita Ambani: ತಿಳಿ ನೇರಳೆ ಬಣ್ಣದ ಈ ಚಿಕಾಂಕರಿ ಸೀರೆ ತಯಾರಿಸೋಕೆ 1 ವರ್ಷಕ್ಕೂ ಹೆಚ್ಚು ಸಮಯ ಬೇಕಾಯ್ತು | ಟ್ರೆಂಡಿಂಗ್ ಸುದ್ದಿ | ACTPnews
Last Updated:Jun 24, 2026 10:08 AM IST Nita Ambani: ನೀತಾ ಅಂಬಾನಿ ಅವರು ತಿಳಿ ನೇರಳೆ ಬಣ್ಣದ ಚಿಕಾಂಕರಿ ಸೀರೆ ಉಟ್ಟುಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಈ ಸೀರೆ ತಯಾರಿಸೋಕೆ 1 ವರ್ಷಕ್ಕೂ ಹೆಚ್ಚು ಸಮಯ ಹಿಡಿದಿದೆ ಅನ್ನೋದು ನಿಮಗೆ ಗೊತ್ತಾ? ನೀತಾ ಅಂಬಾನಿ ಅಂಬಾನಿ ಕುಟುಂಬದ (Ambani Family) ಯಾರೇ ಸದಸ್ಯರು ಕೂಡಾ ಎಲ್ಲಿ ಕಾಣಿಸಿಕೊಂಡರೂ ಸುದ್ದಿಯಾಗುತ್ತಾರೆ. ಅವರು ಧರಿಸುವ ಉಡುಗೆ, ಸೀರೆ, ಸೂಟ್, ವಾಚ್, ಗಾಗಲ್ಸ್, ಪ್ರಯಾಣಿಸೋ ಕಾರು, ಧರಿಸೋ ಚಪ್ಪಲಿ,…
-

Elephant Death: ಒಂದೇ ವರ್ಷದಲ್ಲಿ ಐದು ಆನೆಗಳು ವಿದ್ಯುತ್ ತಗುಲಿ ಸಾವು, ವನ್ಯಜೀವಿ ಪ್ರೇಮಿಗಳಿಗೆ ಆತಂಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 2:10 PM IST ಪೆರಿಯಾ ತಡಗಂನಲ್ಲಿ ಮಂಗಳವಾರ (ಜೂನ್ 23) ದಿನನಿತ್ಯ ಗಸ್ತು ನಡೆಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯಕ್ಕೆ ಹೊಂದಿಕೊಂಡಿರುವ ಖಾಸಗಿ ಜಮೀನಿನಲ್ಲಿ ಆನೆಯ ಮೃತದೇಹವನ್ನು ನೋಡಿದ್ದಾರೆ. ಸಾಂದರ್ಭಿಕ ಚಿತ್ರ ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯಾ ತಡಗಂ ಪ್ರದೇಶದಲ್ಲಿ ಮಂಗಳವಾರ ಗಂಡು ಆನೆಯೊಂದು (Elephant Death) ಮೃತಪಟ್ಟಿದ್ದು, ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಘಟನೆಯು ಕಳೆದ ಒಂದು ವರ್ಷದ ಅವಧಿಯಲ್ಲಿ…
-

Vijay: ಜೂನ್ 22ರಿಂದ ಹುಟ್ಟಿದ ಮಕ್ಕಳಿಗೆ ವಿಜಯ್ ಮಾಮನಿಂದ ಸಿಗಲಿದೆ ಚಿನ್ನದುಂಗುರ! ವರ್ಷಕ್ಕೆ 755.83 ಕೋಟಿ ಖರ್ಚು | | ACTPnews
Last Updated:Jun 24, 2026 10:48 AM IST Vijay: ತಮಿಳುನಾಡಿನಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಘೋಷಿಸಿದ್ದ ತಾಯ್ ಮಾಮನ್ ಗೋಲ್ಡ್ ರಿಂಗ್ ಸ್ಕೀಮ್ ಅನ್ನು ಆರಂಭಿಸಲಾಗಿದೆ. ಜೂನ್ 22ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟುವ ಎಲ್ಲಾ ಮಕ್ಕಳಿಗೆ 1 ಗ್ರಾಂ ಚಿನ್ನದುಂಗುರ ಸಿಗಲಿದೆ. ವಿಜಯ್ ತಮಿಳುನಾಡು ಸಿಎಂ (Tamil Nadu CM) ವಿಜಯ್ (Vijay) ಅವರು ವಿವಾಹವಾಗುತ್ತಿರುವ ಹೆಣ್ಣು ಮಕ್ಕಳಿಗೆ 8 ಗ್ರಾಂ ಚಿನ್ನ ಹಾಗೂ ನವಜಾತ ಶಿಶುವಿಗೆ ಚಿನ್ನದುಂಗುರ (Gold Ring) ನೀಡಲಾಗುತ್ತೆ ಎಂದು…
-

Rajini-Kamal Movie: ಧರ್ಮನ್ ಮೂವಿಗೆ ಮೂವರು ಡೈರೆಕ್ಟರ್ಸ್ ಚೇಂಜ್! ಈಗ ಆ್ಯಕ್ಷನ್ ಕಟ್ ಹೇಳ್ತಿರೋದ್ಯಾರು? | | ACTPnews
Last Updated:Jun 24, 2026 12:24 PM IST ಸೂರಪ್ ಸ್ಟಾರ್ ರಜನಿಕಾಂತ್ ತಮ್ಮ ಧರ್ಮನ್ ಚಿತ್ರದ ಒಂದು ಸತ್ಯ ಬಿಚ್ಚಿಟ್ಟಿದ್ದಾರೆ. ಈ ಚಿತ್ರಕ್ಕೆ ಒಬ್ಬರಲ್ಲ, ಮೂವರು ನಿರ್ದೇಶಕರನ್ನ ಟ್ರೈ ಮಾಡಿದ್ದೇವೆ. ಆದರೆ, ನಾಲ್ಕನೆಯವರು ಫೈನಲ್ ಆಗಿದ್ದಾರೆ ಅಂತಲೂ ಹೇಳಿದ್ದಾರೆ. ಆ ಮೂವರು ಯಾರು ಅನ್ನೋದನ್ನು ರಜನಿಕಾಂತ್ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಟೈಟಲ್ ಅಲ್ಲಿ “ಧರ್ಮ” ಪದ ಬಳಕೆ ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅಭಿನಯದ ಧರ್ಮನ್ ಚಿತ್ರ (Dharman Movie) ಲಾಂಚ್ ಆಗಿದೆ.…
-

Illegal Bangladeshi: ಪ್ಲೈವುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಕ್ರಮ ಬಾಂಗ್ಲಾದೇಶಿ ಪ್ರಜೆಯನ್ನು ಬಂಧಿಸಿದ ಎಟಿಎಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 12:50 PM IST ಯಾವುದೇ ಏಜೆಂಟರು ಅಥವಾ ಮಧ್ಯವರ್ತಿಗಳು ಆತನ ಅಕ್ರಮ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆಯೇ ಅಥವಾ ಆತನ ರಾಷ್ಟ್ರೀಯತೆಯನ್ನು ಮರೆಮಾಚಲು ಆಧಾರ್ ಕಾರ್ಡ್ಗಳು ಸೇರಿದಂತೆ ನಕಲಿ ಭಾರತೀಯ ಗುರುತಿನ ದಾಖಲೆಗಳನ್ನು ಪಡೆಯಲಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. News18 ಎರ್ನಾಕುಲಂ: ಕೇರಳ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ATS) ಮಾನ್ಯ ಪ್ರಯಾಣ ದಾಖಲೆಗಳಿಲ್ಲದೆ ಕೇರಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶಿ ಪ್ರಜೆಯನ್ನು (Illegal Bangladeshi Citizen)…
-

IRE vs IND: ಟೀಮ್ ಇಂಡಿಯಾ ವಿರುದ್ಧ ‘ಭಾರತದ ಮಗ’ನ ಡೆಬ್ಯೂ? ಗಲ್ಲಿ ಕ್ರಿಕೆಟ್ನಿಂದ ಐರ್ಲೆಂಡ್ ತಂಡಕ್ಕೆ ರೋಚಕ ಜರ್ನಿ, ಯಾರು ಈ ಕಿಲಾಡಿ ಪ್ಲೇಯರ್? | ಕ್ರೀಡಾ ಸುದ್ದಿ | ACTPnews
Last Updated:Jun 24, 2026 12:19 PM IST ಭಾರತ ತಂಡ ಎರಡು ಪಂದ್ಯಗಳ ಟಿ20ಐ ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡುತ್ತಿದೆ. ಈ ಸರಣಿಗಾಗಿ ಐರ್ಲೆಂಡ್ ತಂಡದಲ್ಲಿ ಭಾರತದಲ್ಲಿ ಹುಟ್ಟಿದ ಕಿಲಾಡಿ ಪ್ಲೇಯರ್ ಸ್ಥಾನ ಪಡೆದಿದ್ದಾರೆ. ಗಲ್ಲಿ ಕ್ರಿಕೆಟ್ನಿಂದ ಐರ್ಲೆಂಡ್ ತಂಡಕ್ಕೆ ಅವರ ಪ್ರಯಾಣ ಹೇಗಿತ್ತು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ ಓದಿ. ಜೈ ಮೂಂದ್ರ ಭಾರತ (India) ಮತ್ತು ಐರ್ಲೆಂಡ್ (Ireland) ನಡುವಿನ ಎರಡು ಪಂದ್ಯಗಳ ಟಿ20 ಸರಣಿ (Series) ಜೂನ್ 26 ರಿಂದ ಆರಂಭವಾಗಲಿದೆ.…
Latest News
Search the Archives
Access over the years of investigative journalism and breaking reports
You May Have Missed












