Author: Sanga
-

Good News: ಕಂಗಾಲಾಗಿದ್ದ ರೈತರ ಕೈ ಹಿಡಿದ ಮೋದಿ ಸರ್ಕಾರ; ರಾಜ್ಯದ ಅನ್ನದಾತರ ಖಾತೆಗೆ ನೇರ ಜಮಾ ಆಗಲಿದೆ 227.5 ಕೋಟಿ! | | ACTPnews
Last Updated:Jun 25, 2026 2:30 PM IST 227.5 ಕೋಟಿ ರೂ. ಮೊತ್ತವು ನೇರವಾಗಿ ರೈತರ ಕೈ ಸೇರುವುದರಿಂದ, ಅದು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಬೆಳೆಗಾರರಲ್ಲಿ ಆತಂಕ ದೂರವಾಗಿ, ಮುಂದಿನ ವರ್ಷದ ಕೃಷಿ ಚಟುವಟಿಕೆಗಳಿಗೆ ಬಂಡವಾಳ ಸಿಕ್ಕಂತಾಗುತ್ತದೆ. ಮಾವಿಗೆ ಬೆಂಬಲ ಬೆಲೆ ಬೆಂಗಳೂರು: ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತ, ಹವಾಮಾನ ವೈಪರೀತ್ಯ ಹಾಗೂ ಅಧಿಕ ಉತ್ಪಾದನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದ ರಾಜ್ಯದ ತೋತಾಪುರಿ ಮಾವು ಬೆಳೆಗಾರರಿಗೆ ಇದೀಗ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್…
-

Indian Citizenship Proof: ಪಾಸ್ಪೋರ್ಟ್, ಆಧಾರ್, ವೋಟರ್ ಐಡಿ ಇದ್ಯಾವುದೂ ಪೌರತ್ವದ ಪ್ರೂಫ್ ಅಲ್ಲವೆಂದಾದರೆ ಯಾವ ದಾಖಲೆ ಸರಿಯಾದದ್ದು? ಇಲ್ಲಿದೆ ನಿಮಗೆ ತಿಳಿಯದ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದಾಗ್ಯೂ, ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನೊಳಗೆ, ಪರಿಸ್ಥಿತಿ ಹೆಚ್ಚು ಸಂಕೀರ್ಣವಾಗಿದೆ. ಹೀಗಿರುವಾಗ ಪಾಸ್ಪೋರ್ಟ್ – ಅಥವಾ ಆಧಾರ್, ಪ್ಯಾನ್ ಅಥವಾ ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳು ಸಹ ಪೌರತ್ವದ ಅಂತಿಮ ಪುರಾವೆಯಾಗಿಲ್ಲದಿದ್ದರೆ, ಬೇರೆ ಯಾವ ದಾಖಲೆ ಪ್ರೂಫ್ ಆಗುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಒಂದೇ ಉತ್ತರ ಇಲ್ಲ. ಬದಲಿಗೆ ಪೌರತ್ವ ಕಾನೂನುಗಳು, ಸರ್ಕಾರಿ ಪ್ರಮಾಣಪತ್ರಗಳು ಮತ್ತು – ಅನೇಕ ಸಂದರ್ಭಗಳಲ್ಲಿ – ಕುಟುಂಬದ ವಂಶಾವಳಿಯ ದಾಖಲೆಗಳ ಮೂಲಕ ಪತ್ತೆ ಮಾಡಲಾಗುತ್ತದೆ. ಪಾಸ್ಪೋರ್ಟ್ ಕಾಯ್ದೆ, 1967 ರ ಅಡಿಯಲ್ಲಿ,…
-

Neymar Jr: 981 ದಿನಗಳ ನಂತರ ಫಿಫಾ ವಿಶ್ವಕಪ್ಗೆ ಮರಳಿದ ನೇಮಾರ್; ಮೈದಾನದಲ್ಲೇ ಸೂಪರ್ಸ್ಟಾರ್ ಕಣ್ಣೀರು ಹಾಕಿದ್ದೇಕೆ? | ಕ್ರೀಡಾ ಸುದ್ದಿ | ACTPnews
Last Updated:Jun 25, 2026 1:06 PM IST ಬ್ರೆಜಿಲಿಯನ್ ಫುಟ್ಬಾಲ್ ಸೂಪರ್ಸ್ಟಾರ್ ಕೊನೆಗೂ ನೇಮಾರ್ ಜೂನಿಯರ್ 981 ದಿನಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದರು. ಫಿಫಾ ವಿಶ್ವಕಪ್ 2026 ರ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ 76ನೇ ನಿಮಿಷದಲ್ಲಿ ನೇಮಾರ್ ಬದಲಿಯಾಗಿ ಮೈದಾನದಲ್ಲಿ ಕಾಣಿಸಿಕೊಂಡರು. ನೇಮರ್ ಜೂನಿಯರ್ ಬ್ರೆಜಿಲ್ ತಂಡಕ್ಕೆ ಫುಟ್ಬಾಲ್ ದಿಗ್ಗಜ ನೇಮರ್ ಜೂನಿಯರ್ ಅವರ ಬಹುನಿರೀಕ್ಷಿತ ಕಮ್ಬ್ಯಾಕ್ ಭಾವನಾತ್ಮಕ ಕ್ಷಣದೊಂದಿಗೆ ಕೊನೆಗೊಂಡಿತು. 981 ದಿನಗಳ ಕಾಯುವಿಕೆಯ ನಂತರ ನೇಮಾರ್ ಕೊನೆಗೂ ಬ್ರೆಜಿಲ್ ತಂಡಕ್ಕೆ ಮರಳಿದರು.…
-

Krishi Thapanda: ನಟಿ ಮನೆಯಲ್ಲೇ ಉದ್ಯಮಿ ಆತ್ಮಹತ್ಯೆ, ಕೃಷಿ ತಾಪಂಡ ವಿರುದ್ಧ ದೂರು ಕೊಟ್ರಾ ವೈಶಾಕ್ ಪತ್ನಿ? | | ACTPnews
Last Updated:Jun 25, 2026 1:21 PM IST ವಾರಗಳಿಂದ ನಟಿಯ ಅಪಾರ್ಟ್ಮೆಂಟ್ನಲ್ಲೇ ಇದ್ದ ಉದ್ಯಮಿ ವೈಶಾಕ್ ರಾತ್ರಿ ಕೃಷಿ ತಾಪಂಡಗೆ ಸೂಸೈಡ್ ಮಾಡಿಕೊಳ್ಳೋದಾಗಿ ಮೆಸೇಜ್ ಹಾಗೂ ಕರೆ ಮಾಡಿ ಸಾವಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಯಾರ ವಿರುದ್ಧ ದಾಖಲಾಗಿದೆ ಕೇಸ್? News18 ಬೆಂಗಳೂರು (ಜೂ.25): ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಗೆಳೆಯ ಹಾಗೂ ವೈಶಾಕ್ ಜೂನ್ 24ರ ರಾತ್ರಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ…
-

Auto Driver: ಬೆಂಗಳೂರು ಆಟೋ ಚಾಲಕನಿಗೆ ChatGPT ಮಂತ್ರ, ತಂತ್ರಜ್ಞಾನದ ಹೊಸ ಜಗತ್ತಿನಲ್ಲಿ ಅರಳಿದ ಕಥೆಗಾರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 25, 2026 11:43 AM IST ಬೆಂಗಳೂರಿನ ಆಟೋ ಚಾಲಕನ ತಂತ್ರಜ್ಞಾನ ಪ್ರೀತಿ, ಇನ್ಸ್ಟಾಗ್ರಾಮ್ ವಿಡಿಯೋ ವೈರಲ್, ಪುಸ್ತಕ ಬರೆಯುವ ಕನಸು, ಸಾಮಾನ್ಯ ಜನರಲ್ಲೂ ಟೆಕ್ ಸೃಜನಶೀಲತೆ ಎತ್ತಿಹಿಡಿದ ಕಥೆ. ಆಟೋ ಚಾಲಕ ತಂತ್ರಜ್ಞಾನ ಕಥೆ(PC: gagan.saiprasad ಇನ್ಸ್ಟಾಗ್ರಾಮ್ ) ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಜಾಮ್ನಲ್ಲಿ ಸಿಲುಕಿದಾಗ ಬೇಸರಗೊಳ್ಳುವುದು ಸಹಜ. ಆದರೆ, ನಿನ್ನೆ ಸಂಜೆ ಮನೆಗೆ ಮರಳುತ್ತಿದ್ದಾಗ ನಡೆದ ಆಟೋ (Auto) ಸವಾರಿ ಮಾತ್ರ ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿ…
-

Ketan Case Update: ಕೇತನ್ ಕೊಲೆಯ ಹಿಂದಿನ ಅಸಲಿ ಉದ್ದೇಶ ಬಹಿರಂಗ, ಸಿಯಾಳ ವಾಟ್ಸಾಪ್ ಚಾಟ್ನಲ್ಲಿತ್ತು ಆ ಸತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 10:30 AM IST ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಸಂಬಂಧ ಹೊಸ ಕಾರಣ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಅವರ ಭಾವಿ ಪತ್ನಿ ಸಿಯಾ ಗೋಯಲ್ ಮದುವೆಗೆ ಮಾನಸಿಕವಾಗಿ ಸಿದ್ಧರಿರಲಿಲ್ಲ ಮತ್ತು ಅವರ ಕುಟುಂಬದ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಸಿಯಾಳ ವಾಟ್ಸಾಪ್ ಚಾಟ್ನಲ್ಲಿತ್ತು ಅಸಲಿ ಕಥೆ! ಪುಣೆಯ ಗಹುಂಜೆಯ 26 ವರ್ಷದ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣದಲ್ಲಿ ದಿನೇ ದಿನೇ ಹೊಸ ಕಥೆಗಳು…
-

Krishi Thapanda: ವೈಶಾಕ್ ಸಂಸಾರದಲ್ಲಿ ಬಿರುಕು ಮೂಡಿಸಿದ್ಯಾರು? ನಟಿ ಕೃಷಿ ತಾಪಂಡ ಮಾಜಿ ಬಾಯ್ಫ್ರೆಂಡ್ ಬೆದರಿಕೆಗೆ ನೊಂದ ಉದ್ಯಮಿ! | | ACTPnews
Last Updated:Jun 25, 2026 12:42 PM IST ಎವಿಆರ್ ಗ್ರೂಪ್ ಮಾಲೀಕನ ಕೇಸ್ ನಂತರ ಉದ್ಯಮಿ ವೈಶಾಖ್ ಹಾಗೂ ಪತ್ನಿ ನಡುವೆ ಜಗಳ ಜಾಸ್ತಿಯಾಗಿತ್ತಂತೆ. ವೈಶಾಕ್ನನ್ನ ಕೃಷಿ ತಪಂಡಾ ಮನೆಯಲ್ಲೇ ಹೆಚ್ ಎಎಲ್ ಪೊಲೀಸರು ಅರೆಸ್ಟ್ ಮಾಡಿದ್ದರು. News18 ಬೆಂಗಳೂರು (ಜೂ.25): ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಉದ್ಯಮಿ ವೈಶಾಕ್ (Vaishakh) ಆತ್ಮಹತ್ಯೆಗೆ ಶರಣಾಗಿದ್ದು ನಾನಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ತಿಂಗಳಿಂದ ಹೆಂಡ್ತಿ ಜೊತೆ ಮಾತು ಬಿಟ್ಟಿದ್ದ ವೈಶಾಕ್ ಸಂಸಾರದಲ್ಲಿ ಬಿರುಕು…
-

Free Buss Pass: ವಿದ್ಯಾರ್ಥಿಗಳೇ ಗಮನಿಸಿ, ಮನೆಯಲ್ಲೇ ಕುಳಿತು ಪಾಸ್ ಹಣ ಮರಳಿ ಪಡೆಯಿರಿ, ಇಲ್ಲಿದೆ ಅತ್ಯಂತ ಸರಳ ವಿಧಾನ! | | ACTPnews
Last Updated:Jun 25, 2026 11:44 AM IST ಕರ್ನಾಟಕ ಸರ್ಕಾರ 2026-27ರಿಂದ ಪ್ರಾಥಮಿಕದಿಂದ PGವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಈಗಾಗಲೇ ಪಾಸ್ಗೆ ಹಣ ಕಟ್ಟಿದವರಿಗೆ ಸೇವಾ ಸಿಂಧು ಮೂಲಕ ರಿಫಂಡ್ ವ್ಯವಸ್ಥೆ ಆರಂಭವಾಗಿದೆ; ಇಲ್ಲಿದೆ ನೋಡಿ ಅರ್ಜಿ ಸಲ್ಲಿಕೆ ವಿವರ ಉಚಿತ ಬಸ್ ಪಾಸ್ ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ (Students) ಸಾರಿಗೆ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ! 2026-27ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿ (PG)…
-

Ketan Siya Case: ಕೇತನ್ ಸಾವಿನ ಕೇಸ್ನಲ್ಲಿ ಹೊಸ ಟ್ವಿಸ್ಟ್, ನಾನು ಮೊದಲೇ ಹೇಳಿದ್ದೆ! ಅಚ್ಚರಿ ಹೇಳಿಕೆ ಕೊಟ್ಟ ಸಿಯಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 11:27 AM IST ಕೇತನ್ ಭಾವಿ ಪತ್ನಿ ಸಿಯಾ, ಪೊಲೀಸ್ ವಿಚಾರಣೆಯ ಸಮಯದಲ್ಲಿ ಹಲವಾರು ಆಘಾತಕಾರಿ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕೇತನ್ ತನ್ನ ಮತ್ತು ಚೇತನ್ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಎಂದು ಆಘಾತಕಾರಿ ವಿಚಾರ ಬಾಯಿಬಿಟ್ಟಿದ್ದಾಳೆ. ತನಿಖೆ ವೇಳೆ ಅಚ್ಚರಿ ಹೇಳಿಕೆ ನೀಡಿದ ಸಿಯಾ! ಪುಣೆಯ ಪ್ರಸಿದ್ಧ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಅವರ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿ (Police Custody)…
-

Akashdeep Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್, ಆಕಾಶ್ ದೀಪ್ ಮದುವೆಯ ಮೊದಲ ಫೋಟೋ ವೈರಲ್ | ಕ್ರೀಡಾ ಸುದ್ದಿ | ACTPnews
Last Updated:Jun 25, 2026 9:19 AM IST ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ವಿವಾಹ ನಡೆಯಿತು. ಭೋಜ್ಪುರಿ ತಾರೆ ಪವನ್ ಸಿಂಗ್ ಮತ್ತು ಕ್ರಿಕೆಟಿಗ ಮುಖೇಶ್ ಕುಮಾರ್ ಸೇರಿದಂತೆ ಗಣ್ಯ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಆಕಾಶ್ ದೀಪ್ ಮತ್ತು ಅಕ್ಷಿತಾ ರಾಜ್ ಅವರು ಹಾರಗಳನ್ನು ಬದಲಾಯಿಸಿಕೊಂಡರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್ ವಾರಣಾಸಿ(ಜೂ.25): ಭಾರತೀಯ ತಂಡದ ಬೌಲರ್ ಆಕಾಶ್ ದೀಪ್ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಬುಧವಾರ, ಅವರು ಡೆಹ್ರಿಯ…
Latest News
Search the Archives
Access over the years of investigative journalism and breaking reports
You May Have Missed












