Author: Sanga
-

Ketan Agarwal Case: ದೇವರಿಗೆ ಹರಕೆ ಹೊತ್ತು ಹುಟ್ಟಿದ ಸಿಯಾ, ಈಗ ಹಂತಕಿ! ಇಲ್ಲಿದೆ ಗೋಯಲ್ ಕುಟುಂಬದ ಕರಾಳ ಕಥೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 4:56 PM IST Ketan Agarwal Case: ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಕುಟುಂಬದ ಹಿನ್ನೆಲೆಯ ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ಆ ಕುರಿತ ವರದಿ ಇಲ್ಲಿದೆ. News18 ಪುಣೆ (ಮಹಾರಾಷ್ಟ್ರ): ಪುಣೆಯ (Pune) ಸಮೀಪದ ಲೋಹಗಢ ಕೋಟೆಯಲ್ಲಿ (Lohagarh Fort) ನಡೆದ ಕೇತನ್ ಅಗರ್ವಾಲ್ (Ketan Agarwal) ಸಾವಿನ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದು ಆಕಸ್ಮಿಕ ಸಾವಲ್ಲ, ಪೂರ್ವನಿಯೋಜಿತ ಕೊಲೆ,…
-

Vijay Deverakonda: 50 ಅಸಿಸ್ಟೆಂಟ್ಸ್ನ ಕೇಳ್ತಾರಾ ವಿಜಯ್ ದೇವರಕೊಂಡ? ರಶ್ಮಿಕಾ ಗಂಡನ ಬಗ್ಗೆ ಕೇಳಿ ಬರ್ತಿರೋ ಮಾತೇನು? | | ACTPnews
Last Updated:Jun 26, 2026 3:59 PM IST Vijay Deverakonda: ನಟ ವಿಜಯ್ ದೇವರಕೊಂಡ ಅವರ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ವಿಜಯ್ ಅವರು ಸಿನಿಮಾ ಮಾಡೋಕೆ 50-60 ಅಸಿಸ್ಟೆಂಟ್ ಕೇಳುತ್ತಾರಾ? ರಣಬಾಲಿ ತೆಲುಗಿನ ಖ್ಯಾತ ಹೀರೋ ವಿಜಯ್ ದೇವರಕೊಂಡ (Vijay Deverakonda) ಸಾಮಾಜಿಕ ಜಾಲತಾಣಗಳಲ್ಲಿ (Social Media) ಟ್ರೋಲ್ಗಳನ್ನು (Troll) ಎದುರಿಸುವುದು ಹೊಸದೇನಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಮಸಿ ಬಳಿಯಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.…
-

Ram Mandir Donation Row: ಎಸ್ಐಟಿ ಪ್ರಾಥಮಿಕ ವರದಿ ಸೋರಿಕೆ, ಹಲವು ಶಾಕಿಂಗ್ ವಿಚಾರಗಳು ಬಯಲು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 3:00 PM IST ಎಸ್ಐಟಿಯ ತನಿಖೆಯು ಆಂತರಿಕ ಲೆಕ್ಕಪರಿಶೋಧನಾ ವರದಿಗಳನ್ನು ಸಹ ಪರಿಶೀಲಿಸಿದೆ. 2022-23, 2023-24 ಮತ್ತು 2024-25ರ ಹಣಕಾಸು ವರ್ಷಗಳ ಆಂತರಿಕ ಲೆಕ್ಕಪರಿಶೋಧನಾ ವರದಿಗಳು ವಿನಿಮಯ ಬಿಲ್ಗಳು ಮತ್ತು ದಾಖಲೆಗಳ ಸಂಖ್ಯೆಯಲ್ಲಿನ ವ್ಯತ್ಯಾಸಗಳು ಸೇರಿದಂತೆ ಹಲವಾರು ಕಾರ್ಯವಿಧಾನದ ನ್ಯೂನತೆಗಳನ್ನು ಸೂಚಿಸಿವೆ. ಅಯೋಧ್ಯೆ ದೇಣಿಗೆ ವಿವಾದ: ಎಸ್ಐಟಿ ಪ್ರಾಥಮಿಕ ವರದಿ ಸೋರಿಕೆ ಅಯೋಧ್ಯೆ(ಜೂ.26): ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖಾ ವರದಿಯನ್ನು ಎಸ್ಐಟಿ ಸಲ್ಲಿಸಿದ್ದು, ಎಂಟು ವ್ಯಕ್ತಿಗಳ ವಿರುದ್ಧ…
-

Pawan Kalyan: ಸಿಎಂ ಡ್ಯೂಟಿ ಮಧ್ಯೆಯೇ OG 2 ಅನೌನ್ಸ್ ಮಾಡಿದ ಪವನ್ ಕಲ್ಯಾಣ್ | Pawan Kalyan og 2 movie officially announced actor shares a clip | | ACTPnews
Last Updated:Jun 26, 2026 3:27 PM IST ಪವನ್ ಕಲ್ಯಾಣ್ ಅಭಿಮಾನಿಗಳು ಖುಷಿ ಪಡೋ ಸಂಗತಿ ಈಗ ಅಧಿಕೃತವಾಗಿದೆ. ಒಜಿ ಸಿನಿಮಾದ ಸೀಕ್ವೆಲ್ ಬರುತ್ತೆ ಎನ್ನುವ ಮಾತಿದ್ದರೂ ಕೂಡಾ ಈಗ ಪವನ್ ಕಲ್ಯಾಣ್ ಅವರೇ ಇದನ್ನು ದೃಢಪಡಿಸಿದ್ದಾರೆ. ಪವನ್ ಕಲ್ಯಾಣ್ ಪವನ್ ಕಲ್ಯಾಣ್ (Pawan Kalyan) ಅವರ ವೃತ್ತಿಜೀವನದಲ್ಲಿ ಇದುವರೆಗಿನ ಎಲ್ಲಾ ಸಿನಿಮಾಗಳಲ್ಲೂ ‘OG’ ಚಿತ್ರದ ಮೂಲಕ ಅತಿದೊಡ್ಡ ಬ್ಲಾಕ್ಬಸ್ಟರ್ ಚಿತ್ರವನ್ನು ನೀಡಿದ ಸುಜೀತ್, ಈಗ ಫ್ರಾಂಚೈಸಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ. ಹೆಚ್ಚು ಚರ್ಚಿಸಲ್ಪಟ್ಟ ‘OG…
-

Ketan Agarwal Case: ‘ಕೇತನ್ ತಲೆಲಿ ಕೂದ್ಲಿಲ್ಲ, ವಿಗ್ ಹಾಕೊತಾನೆ’ ಈ ಕಾರಣಕ್ಕೇ ಕೊಲೆ ಮಾಡಿಬಿಟ್ಲಾ ಸಿಯಾ? ತಂದೆಯ ಶಾಕಿಂಗ್ ಹೇಳಿಕೆ / Ketan Agarwal Case: Was He Murdered | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 3:11 PM IST ಪುಣೆಯ ಕೇತನ್ ಸಾವು ಇಡೀ ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದೀಗ ಕೇತನ್ ತಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದು, ಇದಾದ ನಂತರ ಕೇತನ್ ತಂದೆ ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಕಾರಣಕ್ಕೆ ನನ್ನ ಮಗನನ್ನು ಕೊಂದಿರಬಹುದು ಎಂದು ಹೇಳಿದ್ದಾರೆ. ವಿಗ್ ವಿಚಾರಕ್ಕೆ ಬಲಿಯಾದ್ನಾ ಕೇತನ್? ಪುಣೆಯ ಲೋಹಗಡ್ ಕೋಟೆಯಿಂದ ತಳ್ಳಿ ಕೊಲೆ ಮಾಡಲಾಗಿರುವ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಪ್ರಕರಣ…
-

Vaibhav Sooryavanshi: ವೈಭವ್ ಸೂರ್ಯವಂಶಿ ಜೆರ್ಸಿ ನಂಬರ್ 03ನ್ನೇ ಆಯ್ಕೆ ಮಾಡಿದ್ದೇಕೆ? ಏನಿದರ ಹಿಂದಿನ ಸಿಕ್ರೇಟ್? | ಕ್ರೀಡಾ ಸುದ್ದಿ | ACTPnews
Last Updated:Jun 26, 2026 2:04 PM IST ಐರ್ಲೆಂಡ್ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ಜೆರ್ಸಿ ನಂಬರ್ ಎಲ್ಲರ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ(Team India)ದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅಂತಾರಾಷ್ಟ್ರೀಯ ಕ್ರಿಕೆಟ್(Cricket)ಗೆ ಪಾದಾರ್ಪಣೆ (Debut) ಮಾಡಲು ಸಜ್ಜಾಗಿದ್ದಾರೆ. ಶುಕ್ರವಾರದಿಂದ ಆರಂಭವಾಗುವ ಐರ್ಲೆಂಡ್ (Ireland) ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯೊಂದಿಗೆ ವೈಭವ್ ಸೂರ್ಯವಂಶಿ ಯುಗ ಆರಂಭವಾಗಲಿದೆ. ಐರ್ಲೆಂಡ್…
-

Vinod Prabhakar: ಸೆಂಟ್ರಲ್ ಜೈಲಿನೊಳಗೆಯೇ ಕೊಲೆಯಾದ ಬೆಂಗಳೂರಿನ ರೌಡಿ ಕಥೆ! ಬಲರಾಮನಾಗಿ ಬೆಳ್ಳಿ ತೆರೆಗೆ ಬಂದ ವಿನೋದ್ ಪ್ರಭಾಕರ್! ಹೇಗಿದೆ ಸಿನಿಮಾ? | | ACTPnews
Last Updated:Jun 26, 2026 2:38 PM IST Balaramana A dinagalau Review: ಹೇಗಿದೆ ವಿನೋದ್ ಪ್ರಭಾಕರ್ ಅಭಿನಯದ ಬಲರಾಮನ ಆ ದಿನಗಳು ದಿನಿಮಾ? ವಿಮರ್ಶೆ ಇಲ್ಲಿದೆ ಓದಿ. ಬಲರಾಮನ ದಿನಗಳು ಸ್ಯಾಂಡಲ್ವುಡ್ನಲ್ಲಿ (Sandalwood) ಹೊಸ ಹೊಸ ಸಿನಿಮಾಗಳು (Cinema) ಬರುತ್ತಲೇ ಇವೆ. ಇದೀಗ ವಿನೋದ್ ಪ್ರಬಾಕರ್ (Vinod Prabhakar) ಬಲರಾಮನಾಗಿ (Balarama) ತೆರೆ ಮೇಲೆ ಬಂದಿದ್ದಾರೆ. ಕಂಟೆಂಟ್ ಚನ್ನಾಗಿದ್ದರೆ ಸಿನಿಮಾ ಹಿಟ್ ಆಗೇ ಆಗುತ್ತೆ ಅಭಿಮಾನಿಗಳ ಮನ ಗೆಲ್ಲುತ್ತೆ ಅನ್ನೋದನ್ನು ಬಲರಾಮನ ದಿನಗಳು ನಿರೂಪಿಸಿದೆ.…
-

Ayodhya Ram Mandir: ಅಯೋಧ್ಯೆ ರಾಮಮಂದಿರದಲ್ಲಿ ಎಷ್ಟು ಕೋಣೆಗಳಿವೆ? ದೇಣಿಗೆ ಹಣ ಎಣಿಸುವ ಪ್ರಕ್ರಿಯೆಯೇ ಹೇಗೆ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 1:49 PM IST ಭಾರತ ಮತ್ತು ವಿದೇಶಗಳಿಂದ ಭಕ್ತರು ರಾಮ ಮಂದಿರಕ್ಕೆ ಉದಾರವಾಗಿ ಹಣವನ್ನು ದೇಣಿಗೆ ನೀಡುತ್ತಾರೆ. ಈ ಬೃಹತ್ ಹಣವನ್ನು ನಿರ್ವಹಿಸಲು ಮತ್ತು ಸುರಕ್ಷಿತವಾಗಿಡಲು ದೇವಾಲಯ ಆಡಳಿತವು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. News18 ಅಯೋಧ್ಯೆ: ಅಯೋಧ್ಯೆಯಲ್ಲಿರುವ ರಾಮ ಮಂದಿರ (Ayodhya Ram Mandir) ಕೇವಲ ಧಾರ್ಮಿಕ ಸ್ಥಳವಲ್ಲ, ದೇಶದ ಲಕ್ಷಾಂತರ ಜನರ ನಂಬಿಕೆಯ ಅತಿದೊಡ್ಡ ಕೇಂದ್ರವೂ ಆಗಿದೆ. ಆದರೆ ಭಕ್ತಿಯ ವಿಷಯಕ್ಕೆ ಸುದ್ದಿಯಾಗಬೇಕಿದ್ದ ಅಯೋಧ್ಯೆ ಈಗ ಭಕ್ತರ ದೇಣಿಗೆ ಹಣದ…
-

Womens T20 World Cup: ಬಾಂಗ್ಲಾದೇಶವನ್ನು ಸೋಲಿಸಿದರೂ ಭಾರತಕ್ಕೆ ತಪ್ಪಿಲ್ಲ ಟೆನ್ಶನ್! ಹರ್ಮನ್ ಪಡೆಗೆ ಸೆಮಿಸ್ ಹಾದಿ ಕಠಿಣ, ಇಲ್ಲಿದೆ ಫುಲ್ ಡೀಟೇಲ್ಸ್ | ಕ್ರೀಡಾ ಸುದ್ದಿ | ACTPnews
Last Updated:Jun 26, 2026 11:56 AM IST ಭಾರತ ತಂಡವು ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿತು. ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ, ಟೀಮ್ ಇಂಡಿಯಾ ಈಗ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಮತ್ತೆ ಚೇತರಿಸಿಕೊಂಡಿದೆ. ಟೀಮ್ ಇಂಡಿಯಾ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧದ ಗೆಲುವಿನ ಬಳಿಕ , ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಟೀಮ್ ಇಂಡಿಯಾವನ್ನು ಸಂಕಷ್ಟದಲ್ಲಿ ಸಿಲುಕಿಸಿತು. ಈಗ, ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ವನಿತೆಯರ ತಂಡವು…
-

Niveditha Gowda: ಚೋಲಿ ಧರಿಸಿ ಗೊಂಬೆಯಂತೆ ಕಂಡ ಬಿಗ್ಬಾಸ್ ಚೆಲುವೆ | | ACTPnews
ಮಸ್ತ್ ಲಂಗಾ ಚೋಲಿ ನಿವೇದಿತಾ ಗೌಡ ಇನ್ನು ಬೇಬಿ ಡಾಲ್ ತರವೇ ಕೆಲವೊಮ್ಮೆ ಕಾಣಿಸುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಅದೇ ತರವೇ ಇದ್ದರು. ಇತ್ತೀಚಿಗೆ ಕೊಂಚ ದಪ್ಪ ಆಗಿರೋದು ಇದೆ. ಮಸ್ತ್ ಲಂಗಾ ಚೋಲಿ (ಚಿತ್ರ ಕೃಪೆ: ನಿವೇದಿತಾ ಗೌಡ ಇನ್ಸ್ಟಾಗ್ರಾಮ್) ಇದರ ನಡುವೆ ಈಗ ಮತ್ತೊಂದು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಇಂಟ್ರಸ್ಟಿಂಗ್ ಆಗಿವೆ. ವಿಂಟೇಜ್ ಫೀಲ್ ಕೂಡ ಕೊಡುತ್ತವೆ. ಆದರೆ, ಇ ಒಂದು ಫೋಟೋ ಶೂಟ್ ಅಲ್ಲಿ ಲಂಗಾ ಚೋಲಿ ಧರಿಸಿದ್ದಾರೆ. ಹೊಗೆ…
Latest News
Search the Archives
Access over the years of investigative journalism and breaking reports
You May Have Missed












