Author: Sanga
-

IND vs IRL: ಐರ್ಲೆಂಡ್ ವಿರುದ್ಧ ಭಾರತ ಸೋತರೂ ಚರಿತ್ರೆ ಸೃಷ್ಟಿಸಿದ ಅಭಿಷೇಕ್! ಟಿ20 ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ | ಕ್ರೀಡಾ ಸುದ್ದಿ | ACTPnews
Last Updated:Jun 27, 2026 9:30 AM IST ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಸ್ಫೋಟಕ ಇನ್ನಿಂಗ್ಸ್ನೊಂದಿಗೆ, ಅವರು ಪೂರ್ಣ ಸದಸ್ಯ ರಾಷ್ಟ್ರಗಳ ದಿಗ್ಗಜರನ್ನೂ ಸಹ ಹಿಂದಿಕ್ಕಿ ಹೊಸ ದಾಖಲೆ ಬರೆದರು. ಅಭಿಷೇಕ್ ಶರ್ಮಾ ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧದ (India vs Ireland) ಪಂದ್ಯದಲ್ಲಿ ಭಾರತ ತಂಡ 34 ರನ್ಗಳ ಹೀನಾಯ ಸೋಲು ಕಂಡಿದೆ, ಆದರೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಇತಿಹಾಸದ…
-

Krishi Thapanda: ಕೃಷಿ ತಾಪಂಡ-ವೈಶಾಕ್ ನಡುವೆ ಏನಿತ್ತು ಸಂಬಂಧ? ಮೃತನ ಪತ್ನಿ ಮೇಘನಾ ಕೊಟ್ಟ ದೂರಿನಲ್ಲಿ ಸ್ಫೋಟಕ ವಿಚಾರ ರಿವೀಲ್ | | ACTPnews
Last Updated:Jun 27, 2026 4:22 PM IST ಉದ್ಯಮಿ ವೈಶಾಕ್ ನಟಿ ಕೃಷಿ ತಾಪಂಡ ನಿವಾಸದ ಬೆಡ್ರೂಮ್ನಲ್ಲಿ ಸಾವು, ಪತ್ನಿ ಮೇಘನಾ ದೂರಿನಲ್ಲಿ ಕೃಷಿ ತಾಪಂಡ ಜೊತೆ ಸಂಬಂಧ ಆರೋಪ, ಆತ್ಮಹತ್ಯೆ ಕಾರಣ ಗೊತ್ತಿಲ್ಲ, ಆರ್.ಆರ್. ನಗರ ಪೊಲೀಸರು ಅಸಹಜ ಸಾವು ತನಿಖೆ ಮುಂದುವರೆಸಿದ್ದಾರೆ ಕೃಷಿ ತಾಪಂಡ ನಟಿ ಕೃಷಿ ತಾಪಂಡ (Krishi Thapanda) ನಿವಾಸದಲ್ಲಿ ಉದ್ಯಮಿ ವೈಶಾಕ್ ಮೃತಪಟ್ಟಿರುವ ಪ್ರಕರಣ ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಶಾಕ್ ಪತ್ನಿ ಮೇಘನಾ ಆರ್.ಆರ್.…
-

Khalistani Threats: ದೆಹಲಿ, ಉತ್ತರಾಖಂಡಕ್ಕೆ ಖಾಲಿಸ್ತಾನಿ ಭಯೋತ್ಪಾದಕ ದಾಳಿ ಸಾಧ್ಯತೆ; ಹೈ ಅಲರ್ಟ್ ಎಚ್ಚರಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 3:19 PM IST ಜನವರಿ 26 ರ ಸುಮಾರಿಗೆ ಗುಪ್ತಚರ ಸಂಸ್ಥೆಗಳು ಇದೇ ರೀತಿಯ ಎಚ್ಚರಿಕೆಯನ್ನು ನೀಡಿದ್ದು, ಗಣರಾಜ್ಯೋತ್ಸವದಂದು ನವದೆಹಲಿ ಮತ್ತು ದೇಶದಾದ್ಯಂತ ಹಲವಾರು ಇತರ ನಗರಗಳನ್ನು ಗುರಿಯಾಗಿಸಲು ನಿಷೇಧಿತ ಖಲಿಸ್ತಾನಿ ಸಂಘಟನೆಗಳು ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳು ಪ್ರಯತ್ನಿಸುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. News18 ನವದೆಹಲಿ: ಖಲಿಸ್ತಾನಿ ಭಯೋತ್ಪಾದಕರು (Khalistani Terrorists) ಮುಂಬರುವ ದಿನಗಳಲ್ಲಿ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಬಹುದು ಎಂಬ ಬೆದರಿಕೆಯ ಹಿನ್ನೆಲೆಯಲ್ಲಿ ಗುಪ್ತಚರ ಸಂಸ್ಥೆಗಳು ದೆಹಲಿ…
-

India Tour of Ireland 2026: ಕೊನೆಗೂ ಹಠ ಸಾಧಿಸಿ ಗೆದ್ದ ಕೋಚ್ ಗಂಭೀರ್; ಆದರೆ ಟೀಂ ಇಂಡಿಯಾಗೆ ಹೀನಾಯ ಸೋಲು! | ಕ್ರೀಡಾ ಸುದ್ದಿ | ACTPnews
Last Updated:Jun 27, 2026 3:27 PM IST ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಯೊಂದಿಗೆ ಮುನ್ನಡೆ ಪಡೆದುಕೊಂಡಿದ್ದಾರೆ. ಸರಣಿಯ ಕೊನೆಯ ಪಂದ್ಯ ನಾಳೆ ಅಂದರೆ ಜೂನ್ 28ರ ಭಾನುವಾರದಂದು ನಡೆಯಲಿದೆ. ಕೋಚ್ ಗೌತಮ್ ಗಂಭೀರ್ ಟೀಂ ಇಂಡಿಯಾ (Team India) ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ತಮ್ಮ ಹಠ ಸಾಧಿಸಿ ಗೆಲುವು ಪಡೆದುಕೊಂಡಿದ್ದಾರೆ. ಟೀಂ ಇಂಡಿಯಾ ವಂಡರ್ ಕಿಡ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರಿಗೆ ಮೊದಲ ಪಂದ್ಯದಲ್ಲಿ…
-

Hemanth Rao: ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್, ಭಗವಾನ್ ಹೇಳಿದ ಆ ಕತೆ ಹೇಗಿತ್ತು? | | ACTPnews
Last Updated:Jun 27, 2026 3:49 PM IST ಡೈರೆಕ್ಟರ್ ಹೇಮಂತ್ ರಾವ್ ಅವರು ಕನ್ನಡದ ಬಾಂಡ್ ಸಿನಿಮಾ ಡೈರೆಕ್ಟರ್ ಭಗವಾನ್ ಅವರನ್ನ ಮೀಟ್ ಆಗಿದ್ದರು. ರಾಜ್ಗಾಗಿಯೇ ಮಾಡಿದ್ದ ಆ ಒಂದು ಕತೆಯನ್ನು ಕೇಳಿದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ. ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್! ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಅವರಿಗೆ ಬಾಂಡ್ ಸಿನಿಮಾಗಳು ಅಂದ್ರೆ ತುಂಬಾನೆ ಇಷ್ಟ ಆಗುತ್ತವೆ. ಬಾಂಡ್ ರೂಪದಲ್ಲಿ ಇವರು ಮೊದಲು ರಾಜಕುಮಾರ್ (Rajkumar) ಅವರನ್ನೆ…
-

Crime News: 2 ವರ್ಷದ ಹಿಂದೆ ಮದುವೆ, ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನೇ ಗುಂಡಿಕ್ಕಿ ಮುಗಿಸಿದ ಗಂಡ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 3:06 PM IST ದಂಪತಿಯ ನಡುವೆ ಆಗಾಗ್ಗೆ ಕೌಟುಂಬಿಕ ಜಗಳಗಳು ನಡೆಯುತ್ತಿದ್ದವು, ಈ ವೇಳೆ ಆರೋಪಿಯು ಆಗಾಗ್ಗೆ ತನ್ನ ಹೆಂಡತಿಯನ್ನು ಕ್ರೂರವಾಗಿ ಹೊಡೆಯುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಈ ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. News18 ದೆಹಲಿ: ಗಂಡನ ವಿವಾಹೇತರ ಸಂಬಂಧವನ್ನು (Crime News) ಪ್ರಶ್ನಿಸಿದ ಸಮಯದಲ್ಲಿ ನಡೆದ ಜಗಳದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ದೆಹಲಿಯಲ್ಲಿ (Delhi Crime) ನಡೆದಿದೆ. ದಕ್ಷಿಣ…
-

IRE vs IND: ಐರ್ಲೆಂಡ್ ವಿರುದ್ಧ ಸೋಲಿನ ಬಳಿಕ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ; ಮೂವರು ಡ್ರಾಪ್, ವೈಭವ್ಗೆ ಎಂಟ್ರಿ! | ಕ್ರೀಡಾ ಸುದ್ದಿ | ACTPnews
Last Updated:Jun 27, 2026 2:06 PM IST ಐರ್ಲೆಂಡ್ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿತು. ಕ್ರಿಕೆಟ್ ಇತಿಹಾಸದಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾದ ಮೊದಲ ಸೋಲು ಇದು. ಈ ಸೋಲಿನ ನಂತರ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ವೈಭವ್ ಸೂರ್ಯವಂಶಿ ಮತ್ತು ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ(Team India)ದ ಐರ್ಲೆಂಡ್ (Ireland) ಪ್ರವಾಸವು ಉತ್ತಮ ಆರಂಭವನ್ನು ಪಡೆಯಲಿಲ್ಲ. ಬೆಲ್ಫಾಸ್ಟ್(Belfast)ನಲ್ಲಿ ನಡೆದ ಮೊದಲ ಟಿ20ಐನಲ್ಲಿ ಟೀಮ್ ಇಂಡಿಯಾವನ್ನು ಐರ್ಲೆಂಡ್ 34 ರನ್ಗಳ ಸೋಲಿಸಿತು. ಸೂರ್ಯಕುಮಾರ್…
-

Ullas: ಮೆಜೆಸ್ಟಿಕ್ ನಿರ್ಮಾಪಕ ಭಾಮಾ ಹರೀಶ್ ಪುತ್ರ ನಿಧನ, ಕೊಡಚಾದ್ರಿಯಲ್ಲಿ ಹೃದಯಾಘಾತ | | ACTPnews
Last Updated:Jun 27, 2026 2:41 PM IST Ullas: ಖ್ಯಾತ ನಿರ್ಮಾಪಕ ಮಗ ಉಲ್ಲಾಸ್ ಅವರು ಮೃತಪಟ್ಟಿದ್ದಾರೆ. ಕೊಡಚಾದ್ರಿ ಟ್ರೆಕ್ಕಿಂಗ್ ವೇಳೆ ಘಟನೆ ಸಂಭವಿಸಿದೆ. ಉಲ್ಲಾಸ್ ಕನ್ನಡ ಸಿನಿಮಾ ರಂಗದ (Sandalwood) ಖ್ಯಾತ ನಿರ್ಮಾಪಕ ಪುತ್ರ ವಿಯೋಗವಾಗಿದೆ. ಮೆಜೆಸ್ಟಿಕ್ ನಿರ್ಮಾಪಕ ಭಾ ಮಾ ಹರೀಶ್ (Bhama Harish) ಮಗ ಉಲ್ಲಾಸ್ (Ullas) ನಿಧನರಾಗಿದ್ದಾರೆ. ಹೃದಯಾಘಾತದಿಂದ ಉಲ್ಲಾಸ್ ಮೃತಪಟ್ಟಿದ್ದಾರೆ. ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್ (Trekking) ಹೋದಾಗ ಉಲ್ಲಾಸ್ ನಿಧನರಾಗಿದ್ದಾರೆ. ಇತೀಚೆಗೆ ಚಂದನಾ ಗೌಡ ಜೊತೆ ಉಲ್ಲಾಸ್ ಮದುವೆ…
-

Singing Audition: ಸಂಗೀತ ಪ್ರಿಯರಿಗೆ ಸುವರ್ಣಾವಕಾಶ, ಜೂನ್ 28ಕ್ಕೆ ಬೆಂಗಳೂರಿನಲ್ಲಿ ಸರಿಗಮಪ ಆಡಿಷನ್ಸ್! | | ACTPnews
Last Updated:Jun 27, 2026 2:24 PM IST ಜೀ ತೆಲುಗು ಸರಿಗಮಪ – ನೆಕ್ಸ್ಟ್ ಇಂಡಿಯಾಸ್ ಸಿಂಗಿಂಗ್ ಸೆನ್ಸೇಷನ್ ಆಡಿಷನ್ ಜೂನ್ 28, 2026ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ, 18-35ರವರಿಗೆ ಅವಕಾಶ. ಜೀ ತೆಲುಗು ಗಾಯನ ಆಡಿಷನ್ ಬೆಂಗಳೂರು: ನೀವು ಸ್ನಾನದ ಮನೆಯಲ್ಲೋ, ಅಥವಾ ಸ್ನೇಹಿತರ ಮುಂದೆ ಹಾಡುತ್ತಾ ನಾನೊಬ್ಬ ಉತ್ತಮ ಗಾಯಕನಾಗಬಲ್ಲೆ (Singer) ಎಂದು ಕನಸು ಕಾಣುತ್ತಿದ್ದೀರಾ? ನಿಮ್ಮ ಆ ಸುಂದರ ಕಂಠಕ್ಕೆ ಇಡೀ ದೇಶವೇ ಬೆರಗಾಗಬೇಕೆಂದು…
-

Qatar Explosion: ಕತಾರ್ ಸ್ಫೋಟದಲ್ಲಿ ಮೃತಪಟ್ಟ 8 ಭಾರತೀಯರ ಮೃತದೇಹಗಳು ಸ್ವದೇಶಕ್ಕೆ ರವಾನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 2:05 PM IST ಕತಾರ್ ಎನರ್ಜಿ ಎಲ್ಎನ್ಜಿ ನಿರ್ವಹಿಸುವ ರಾಸ್ ಲಫಾನ್ ಕೈಗಾರಿಕಾ ನಗರದ ಬರ್ಜಾನ್ ಸ್ಥಳೀಯ ಅನಿಲ ಪೂರೈಕೆ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 12 ಭಾರತೀಯರು ಸೇರಿದಂತೆ ಕನಿಷ್ಠ ಹದಿಮೂರು ಜನರು ಸಾವನ್ನಪ್ಪಿದ್ದರು. ಅವರಲ್ಲಿ ಒಬ್ಬರು ಪಾಕಿಸ್ತಾನಿ ಪ್ರಜೆ ಸೇರಿದ್ದಾರೆ. News18 ನವದೆಹಲಿ: ಕತಾರ್ನ ರಾಸ್ ಲಫಾನ್ನಲ್ಲಿ ನಡೆದ ಕೈಗಾರಿಕಾ ಅಪಘಾತದಲ್ಲಿ ಮೃತಪಟ್ಟ ಎಂಟು ಭಾರತೀಯ ಪ್ರಜೆಗಳ ಶವಗಳನ್ನು ಸ್ವದೇಶಕ್ಕೆ ತರಲಾಗಿದ್ದು, ಆ ಮೂಲಕ ಒಟ್ಟು 12 ಮಂದಿಯ ಮೃತದೇಹಗಳನ್ನು…
Latest News
Search the Archives
Access over the years of investigative journalism and breaking reports
You May Have Missed












