Author: Sanga
-

Bangladeshi Citizen: ಕೇರಳದ ಒಂದೇ ಜಿಲ್ಲೆಯಲ್ಲಿ 16 ಬಾಂಗ್ಲಾದೇಶಿಯರ ಬಂಧನ; ‘ಐ ಲವ್ ಪಾಕಿಸ್ತಾನ್’ ಬರೆದವರು ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 2:50 PM IST ಬಾಂಗ್ಲಾದೇಶಿಯರು ಅತಿಥಿ ಕೆಲಸಗಾರರ ಸೋಗಿನಲ್ಲಿ ಕೇರಳಕ್ಕೆ ನುಸುಳಿದ್ದರು. ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನಿರ್ಮಾಣ ಹಂತದಲ್ಲಿರುವ ಯುಕೆ ಹಡಗಿನ ಮೇಲೆ ‘ಐ ಲವ್ ಪಾಕಿಸ್ತಾನ್’ ಎಂದು ಬರೆದಿರುವ ಘಟನೆಯ ನಂತರ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸಲಾಗಿತ್ತು. ಕೇಸ್ ಎರ್ನಾಕುಳಂ: ನಕಲಿ ದಾಖಲೆಗಳೊಂದಿಗೆ ಕೇರಳದ (Bangladeshi Citizen) ಕೊಚ್ಚಿಯಲ್ಲಿ ತಂಗಿದ್ದ ಆರು ಬಾಂಗ್ಲಾದೇಶಿ ಪ್ರಜೆಗಳನ್ನು ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಕೊಚ್ಚಿಯಲ್ಲಿ ನಕಲಿ ದಾಖಲೆಗಳೊಂದಿಗೆ ಆರು ಬಾಂಗ್ಲಾದೇಶಿ…
-

Rashmika Mandanna: ಮತ್ತೆ ಒಂದಾಗಲಿದ್ದಾರೆ ಪುಷ್ಪರಾಜ್ -ಶ್ರೀವಲ್ಲಿ! ‘ರಾಕ’ದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟನೆ? | | ACTPnews
Last Updated:Jun 27, 2026 6:57 PM IST ಪುಷ್ಪರಾಜ್ ಮತ್ತು ಶ್ರೀವಲ್ಲಿ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಈ ಜೋಡಿ, ಈಗ ನಿರ್ದೇಶಕ ಅಟ್ಲಿ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ರಾಕ’ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿವೆ. ಅರ್ಜುನ್-ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಮತ್ತೊಮ್ಮೆ ಒಂದಾಗಲಿದ್ದಾರೆ ಎಂಬ ಸುದ್ದಿ…
-

Newly Married: ಕೋತಿಗಳ ಭಯ, ದೇವಸ್ಥಾನದ ಬೆಟ್ಟದ ಮೇಲಿಂದ ಕಂದಕ್ಕೆ ಬಿದ್ದು ಕೊನೆಯುಸಿರೆಳೆದ ನವವಧು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 6:28 PM IST Newlywed Bride: ಹೊಸದಾಗಿ ಮದುವೆಯಾಗಿತ್ತು. ಪತಿ-ಪತ್ನಿ ಇಬ್ಬರೂ ಜೊತೆಯಾಗಿ ದೇವಾಲಯಕ್ಕೆ ಆಗಮಿಸಿದ್ದರು. ಆದರೆ ಅಲ್ಲಿ ಇದ್ದ ಕೋತಿಗಳಿಗೆ ಆಹಾರ ನೀಡಲು ಹಣ್ಣುಗಳನ್ನು ತಂದಿದ್ದರು. ದೇವಸ್ಥಾನದಲ್ಲಿ ಪ್ರತ್ಯೇಕ ಪೂಜೆಗಳನ್ನು ಏರ್ಪಡಿಸಿದ್ದರು. ಈ ಸಮಯದಲ್ಲಿ ದುರಂತ ಸಂಭವಿಸಿದೆ. ಅನಿತಾ, ಮೃತ ದುರ್ದೈವಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ (Tamil Nadu) ಶನಿವಾರ ದುರಂತದ ಘಟನೆ ನಡೆದಿದ್ದು, ದೇವರ ದರ್ಶನಕ್ಕೆ (Temple) ಪತಿಯೊಂದಿಗೆ (Husband and Wife) ಬಂದಿದ್ದ ಯುವತಿ ಕಾಲು ಜಾರಿ…
-

ENG vs NZ: ಜೋಫ್ರಾ ಆರ್ಚರ್ ಡೆಡ್ಲಿ ಬೌನ್ಸರ್ಗೆ ನೆಲಕ್ಕುರುಳಿದ ಕಿವೀಸ್ ಬ್ಯಾಟ್ಸ್ಮನ್! ಪಂದ್ಯದ ಮಧ್ಯದಲ್ಲೇ ನ್ಯೂಜಿಲೆಂಡ್ ತಂಡ ಸೇರಿದ ಬದಲಿ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jun 27, 2026 6:26 PM IST ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಸಮಯದಲ್ಲಿ ಜೋಫ್ರಾ ಆರ್ಚರ್ ಡೆಡ್ಲಿ ಬೌನ್ಸರ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ರ್ಚರ್ ಡೆಡ್ಲಿ ಬೌನ್ಸರ್ಗೆ ಕಿವೀಸ್ ಬ್ಯಾಟ್ಸ್ಮನ್ ನೆಲಕ್ಕುರುಳಿದ್ದಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಾಟಿಂಗ್ಹ್ಯಾಮ್(Nottingham)ನ ಟ್ರೆಂಟ್ ಬ್ರಿಡ್ಜ್ನಲ್ಲಿ ಇಂಗ್ಲೆಂಡ್ (England) ಮತ್ತು ನ್ಯೂಜಿಲೆಂಡ್ (New Zealand) ನಡುವಿನ ಟೆಸ್ಟ್ (Test) ಪಂದ್ಯದ ಸಮಯದಲ್ಲಿ ಎಲ್ಲರನ್ನೂ ಬೆಚ್ಚಿ ಬೀಳಿಸುವ ಘಟನೆ ನಡೆಯಿತು. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ (Jofra Archer)…
-

Suniel Shetty: ಕೆಎಲ್ ರಾಹುಲ್ ಮಗಳು ಮೋದಿ ಫ್ಯಾನ್ ಅಂತೆ! ಮೊಮ್ಮಗಳ ತುಂಟಾಟದ ಬಗ್ಗೆ ಸುನೀಲ್ ಶೆಟ್ಟಿ ಮಾತು | | ACTPnews
Last Updated:Jun 27, 2026 5:03 PM IST ತಮ್ಮ 15 ತಿಂಗಳ ಮೊಮ್ಮಗಳು ಇವಾರಾ ಪ್ರತಿದಿನ ಬೆಳಗ್ಗೆ ಪ್ರಧಾನಿ ಮೋದಿ ಅವರ ಫೋಟೋಗೆ ಸಿಹಿ ಅರ್ಪಿಸುತ್ತಾಳೆ ಎಂದು ಸುನೀಲ್ ಶೆಟ್ಟಿ ಹೇಳಿರುವ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿವೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ (Suniel Shetty) , ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ತಮ್ಮ ಅಭಿಮಾನವನ್ನು ಹಲವು ಬಾರಿ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಆದರೆ…
-

RSS ಮಾಜಿ ಕಾರ್ಯಕರ್ತನ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಮಹಿಳೆ! ಹಿಂದೂ ಸಂಪ್ರದಾಯದಂತೆ ನಡೆಯಿತು ಅಗ್ನಿಸ್ಪರ್ಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 5:57 PM IST RSS Worker: ನಾರಾಯಣ್ ಅವರ ಮರಣದ ನಂತರ ಪೊಲೀಸರು ಕುಟುಂಬದವರಿಗೆ ತಿಳಿಸಿದರು. ಆದರೂ ಯಾರೂ ಶವವನ್ನು ಪಡೆಯಲು ಬರಲಿಲ್ಲ. ಬದಲಿಗೆ ಇಬ್ಬರು ಹೆಂಡತಿಯರು, ಮಕ್ಕಳು ಮತ್ತು ಸಹೋದರಿ ಲಿಖಿತ ಒಪ್ಪಿಗೆ ನೀಡಿ ಇರ್ಫಾನಾ ಅವರಿಗೆ ಶವವನ್ನು ಒಪ್ಪಿಸಿದರು. ಮುಸ್ಲಿಂ ಮಹಿಳೆಯಿಂದ ಅಂತ್ಯಸಂಸ್ಕಾರ ಕಾಸರಗೋಡು, ಕೇರಳಂ: ಹಿಂದೂ (Hindu), ಮುಸ್ಲಿಂ (Muslim), ಆರ್ಎಸ್ಎಸ್ (RSS) ಅಂತೆಲ್ಲ ಜಗಳವಾಡುವ ಈ ದಿನಗಳಲ್ಲಿ ಕೇರಳಂ (Keralam) ರಾಜ್ಯದ ಕಾಸರಗೋಡಿನಲ್ಲಿ (Kasaragod) ಧಾರ್ಮಿಕ…
-

IRE vs IND: ಟೀಮ್ ಇಂಡಿಯಾದಲ್ಲಿ ಈತನಿಗೆ ಅವಕಾಶ ಕೊಟ್ಟಿದ್ದು ಸಾಕು, ಸುಮ್ನೆ RCBಯ ಹುಲಿನಾ ಆಡ್ಸಿ! | ಕ್ರೀಡಾ ಸುದ್ದಿ | ACTPnews
Last Updated:Jun 27, 2026 5:55 PM IST ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನ ಬಳಿಕ ತಂಡದ ಆಯ್ಕೆ ಮತ್ತು ಆಟಗಾರರ ಬಳಕೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಕೊಂಡಿದೆ. ಆರ್ಸಿಬಿ ಐರ್ಲೆಂಡ್ (Ireland) ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 34 ರನ್ಗಳ ಹೀನಾಯ ಸೋಲನ್ನು ಅನುಭವಿಸಿತು. ಈ ಸೋಲು ಬ್ಯಾಟಿಂಗ್ನ ಕಳಪೆ ಪ್ರದರ್ಶನದಿಂದ ಮಾತ್ರವಲ್ಲ, ತಂಡದ ಆಯ್ಕೆ ಮತ್ತು ಆಟಗಾರರ ಬಳಕೆಯ ಬಗ್ಗೆ…
-

Vijay: ಕರ್ನಾಟಕದ ನಿರ್ಮಾಪಕನಿಗೆ ವಿಜಯ್ ಸಂಪುಟದಲ್ಲಿ ಸ್ಥಾನ! ಪ್ರಮುಖ ಹುದ್ದೆ ನೀಡಿದ ದಳಪತಿ | | ACTPnews
Last Updated:Jun 27, 2026 5:39 PM IST ಮುಖ್ಯಮಂತ್ರಿ ವಿಜಯ್ (CM Vijay) ನೇತೃತ್ವದ ಸರ್ಕಾರವು ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಅಧ್ಯಕ್ಷ ವೆಂಕಟ್ ಕೆ. ನಾರಾಯಣ (Venkat K. Narayana) ಅವರನ್ನು ನವದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿದೆ. ವಿಜಯ್ ತಮಿಳುನಾಡು ರಾಜಕೀಯದಲ್ಲಿ ಮತ್ತೊಮ್ಮೆ ಮಹತ್ವದ ಬೆಳವಣಿಗೆಯೊಂದು ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ವಿಜಯ್ (CM Vijay) ನೇತೃತ್ವದ ಸರ್ಕಾರವು ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಅಧ್ಯಕ್ಷ…
-

TET Exam: ಎಕ್ಸಾಂಗೂ 24 ಗಂಟೆ ಮೊದಲೇ ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ, ನಾಳೆಯ ಪರೀಕ್ಷೆ ರದ್ದು / TET Exam Cancelled: Question Paper Leaked 24 Hours in Advance | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 2:52 PM IST ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ 2026 ಅನ್ನು ಮುಂದೂಡಲಾಗಿದೆ. ಟಿಇಟಿ ಪ್ರಶ್ನೆ ಪತ್ರಿಕೆ ಪರೀಕ್ಷೆಗೆ 24 ಗಂಟೆ ಮೊದಲು ಸೋರಿಕೆಯಾಗಿದ್ದು ಭಾರೀ ಸಂಚಲನ ಮೂಡಿಸಿದೆ. ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ ಮಹಾರಾಷ್ಟ್ರದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ 2026) ಪ್ರಶ್ನೆ ಪತ್ರಿಕೆ ಸೋರಿಕೆ (Question Paper Leak) ಆರೋಪ ಕೇಳಿಬಂದಿದೆ. ಈ ಕಾರಣದಿಂದ ನಾಳೆ ನಡೆಯಬೇಕಿದ್ದ ಪರೀಕ್ಷೆಯನ್ನು (Exam) ರದ್ದುಗೊಳಿಸಲಾಗಿದೆ. ಟಿಇಟಿ…
-

IND vs IRL: ಐರ್ಲೆಂಡ್ ವಿರುದ್ಧ ಭಾರತ ಸೋತರೂ ಚರಿತ್ರೆ ಸೃಷ್ಟಿಸಿದ ಅಭಿಷೇಕ್! ಟಿ20 ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ | ಕ್ರೀಡಾ ಸುದ್ದಿ | ACTPnews
Last Updated:Jun 27, 2026 9:30 AM IST ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಸ್ಫೋಟಕ ಇನ್ನಿಂಗ್ಸ್ನೊಂದಿಗೆ, ಅವರು ಪೂರ್ಣ ಸದಸ್ಯ ರಾಷ್ಟ್ರಗಳ ದಿಗ್ಗಜರನ್ನೂ ಸಹ ಹಿಂದಿಕ್ಕಿ ಹೊಸ ದಾಖಲೆ ಬರೆದರು. ಅಭಿಷೇಕ್ ಶರ್ಮಾ ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧದ (India vs Ireland) ಪಂದ್ಯದಲ್ಲಿ ಭಾರತ ತಂಡ 34 ರನ್ಗಳ ಹೀನಾಯ ಸೋಲು ಕಂಡಿದೆ, ಆದರೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಇತಿಹಾಸದ…
Latest News
Search the Archives
Access over the years of investigative journalism and breaking reports
You May Have Missed












