Author: Sanga
-

Anant Ambani Visits Tirumala: ತಿಮ್ಮಪ್ಪನ ದರ್ಶನ ಪಡೆದು ಮುಡಿ ಅರ್ಪಿಸಿದ ಅನಂತ್ ಅಂಬಾನಿ; ತಿರುಮಲ ಶ್ರೀವಾರಿಗೆ ಭಾರೀ ದೇಣಿಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 10:55 AM IST Anant Ambani Visits Tirumala: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಗ್ಜಿಗ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ ಇಂದು ತಿರುಮಲ ಶ್ರೀವಾರಿ ದರ್ಶನ ಪಡೆದುಕೊಂಡಿದ್ದಾರೆ. ಬೆಳಗ್ಗೆ ಸುಪ್ರಭಾತ ಸೇವೆಯಲ್ಲಿ ಭಾಗಿಯಾಗಿದ್ದ ಅನಂತ್, ಮುಡಿ ಅರ್ಪಿಸಿ ಭಾರೀ ದೇಣಿಗೆ ಘೋಷಣೆ ಮಾಡಿದ್ದಾರೆ. ಶ್ರೀವಾರಿ ಸೇವೆಯಲ್ಲಿ ಅನಂತ್ ಅಂಬಾನಿ! ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ (Reliance Industries) ಎಗ್ಜಿಗ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ (Anant Ambani) ಭಾನುವಾರ ಬೆಳಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ…
-

Retirement: ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್; ಒಂದೇ ದಿನ ಮೂವರು ದಿಗ್ಗಜ ಪ್ಲೇಯರ್ಸ್ ದಿಢೀರ್ ನಿವೃತ್ತಿ | ಕ್ರೀಡಾ ಸುದ್ದಿ | ACTPnews
Last Updated:Jun 28, 2026 11:37 AM IST ಐಸಿಸಿ 2026 ರ ಮಹಿಳಾ ಟಿ20 ವಿಶ್ವಕಪ್ನ ಸೆಮಿಫೈನಲ್ ತಲುಪಲು ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ವಿಫಲವಾಯಿತು. ತಂಡದ ಸೋಲಿನಿಂದ ಮೂವರು ದಿಗ್ಗಜ ಆಟಗಾರ್ತಿಯರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಅಂತ್ಯಗೊಂಡಿತು. ನಿವೃತ್ತಿ ಪಂದ್ಯದ ಸಮಯದಲ್ಲಿ ಮೂವರು ಆಟಗಾರ್ತಿಯರು ಸಾಕಷ್ಟು ಭಾವುಕರಾದರು. ನಿವೃತ್ತಿ ಐಸಿಸಿ 2026 ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ನ ಅಭಿಯಾನವು ಹೃದಯವಿದ್ರಾವಕ ರೀತಿಯಲ್ಲಿ ಕೊನೆಗೊಂಡಿತು. ಶನಿವಾರ ಲಂಡನ್ನ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಇಂಗ್ಲೆಂಡ್…
-

Sharmiela Mandre: ಎಂಗೇಜ್ ಆದ ಶರ್ಮಿಳಾ ಮಾಂಡ್ರೆ! ನಿಶ್ಚಿತಾರ್ಥದ ಫೋಟೋಸ್ ನೋಡಿ | | ACTPnews
Last Updated:Jun 28, 2026 11:40 AM IST ಸ್ಯಾಂಡಲ್ವುಡ್ನ ಸುಂದರಿ ಶರ್ಮಿಳಾ ಮಾಂಡ್ರೆ ಭಾವಿ ಪತಿಯ ಸುಧನ್ ಸುಂದರಂ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಇವರ ಎಂಗೇಜ್ಮೆಂಟ್ ಕೂಡ ಆಗಿದೆ. ಈ ಕ್ಷಣದ ಕೆಲವು ವಿಶೇಷ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ. Sharmiela Mandre: ಭಾವಿ ಪತಿ ಸುಧನ್ ಸುಂದರಂ ಜೊತೆಗಿನ ಸ್ಪೆಷಲ್ ಫೋಟೋ ಹಂಚಿಕೊಂಡ ಶರ್ಮಿಳಾ ಮಾಂಡ್ರೆ! ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರು ಭಾವಿ ಪತಿ ಸುಧನ್ ಸುಂದರಂ ಜೊತೆಗಿನ…
-

Karavali Movie: ಕಡಲಿಂದ ನಾಡು, ಕಡಲಿಂದ ಕಾಡು! ಕರಾವಳಿಯ ಟೈಟಲ್ ಸಾಂಗ್ ರಿಲೀಸ್ | | ACTPnews
ಕಡಲಿಂದ ನಾಡು…ಕಡಲಿಂದ ಕಾಡು ಈ ಸಾಲುಗಳನ್ನ ಪ್ರಮೋದ್ ಮರವಂತೆ ಬರೆದಿದ್ದಾರೆ. ಕಾಂತಾರ ಚಿತ್ರದಲ್ಲಿ ಸಿಂಗಾರ ಸಿರಿಯೇ ಅಂತ ಬರೆದಿದ್ದರು. ಅದು ಸೂಪರ್ ಡ್ಯೂಪರ್ ಹಿಟ್ ಆಯಿತು. ಜುಲೈ-24 ರಂದು ಚಿತ್ರ ರಿಲೀಸ್ ಬೇರೆ ಸಿನಿಮಾಗಳಿಗೂ ಒಳ್ಳೆ ಒಳ್ಳೆ ಹಾಡುಗಳನ್ನೆ ಬರೆದಿದ್ದಾರೆ. ಕರಾವಳಿಯ ಚಿತ್ರಕ್ಕೆ ಈ ಗೀತೆ ಬರೆದಿದ್ದಾರೆ. ಈ ಹಾಡಿನ ಪಲ್ಲವಿ ಈ ರೀತಿ ಇದೆ ಓದಿ. ಕಡಲಿಂದ ನಾಡು ಕಡಲಿಂದ ಕಾಡು ಕಡಲಿಂದ ತಾನೇ ಒಡಲ ಗೂಡು ಕಲೆಯೆಂಬ ದೈವ ನೆಲೆ ನಿಂತ ಊರು ಕೈ…
-

Hemanth Rao: ಪುನೀತ್ಗಾಗಿಯೇ ರೆಡಿಯಾಗಿತ್ತು ‘CID 999’ ರೀಬೂಟ್ ಸ್ಟೋರಿ! ಹೇಮಂತ್ ರಾವ್ ಕನಸು ಮುಂದೇನಾಯ್ತು? | | ACTPnews
Last Updated:Jun 27, 2026 3:57 PM IST ಡೈರೆಕ್ಟರ್ ಹೇಮಂತ್ ರಾವ್ ಅವರು ಒಂದು ಪ್ಲಾನ್ ಮಾಡಿದ್ದರು. ಸಿಐಡಿ 999 ಸಿನಿಮಾವನ್ನ ಈ ಕಾಲಘಟ್ಟಕ್ಕೆ ಕೊಡ್ಬೇಕು ಅನ್ನುವ ಪ್ಲಾನ್ ಅದಾಗಿತ್ತು. ಕತೆ ಕೂಡ ರೆಡಿ ಮಾಡಿದ್ದರು. ಇದನ್ನ ಪುನೀತ್ ಅವರಿಗೂ ಹೇಳಿದ್ದರು. ಅದು ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ. ಪುನೀತ್ಗಾಗಿಯೇ ರೆಡಿಯಾಗಿತ್ತು ‘CID 999’ ರೀಬೂಟ್ ಸ್ಟೋರಿ! ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಅವರ ಚಿತ್ರಗಳ ಕತೆಗಳು ಚೆನ್ನಾಗಿ ಇರುತ್ತವೆ. ಅದನ್ನ ಹೇಳುವ ರೀತಿನೂ…
-

Jagadhatri Serial: ಜಗದ್ಧಾತ್ರಿ ಪ್ರೋಮೋ ರಿಲೀಸ್! ಕೆಲವೇ ಗಂಟೆಗಳಲ್ಲಿ ಭರ್ಜರಿ ವ್ಯೂಸ್ | | ACTPnews
Last Updated:Jun 27, 2026 3:59 PM IST ಜಗದ್ಧಾತ್ರಿ ಸೀರಿಯಲ್ ಪ್ರೋಮೋ ನಿಜಕ್ಕೂ ಆ್ಯಕ್ಷನ್ ಸಿನಿಮಾ ರೀತಿನೇ ಇದೆ. ಮೋಕ್ಷಿತಾ ಪೈ ಇಲ್ಲಿ ಅಬ್ಬರಿಸಿದ್ದಾರೆ. ವಿಜಯ್ ಸೂರ್ಯ ಸಾಥ್ ಕೊಟ್ಟಿದ್ದಾರೆ. ಈ ಸೀರಿಯಲ್ನ ಇಂಟ್ರಸ್ಟಿಂಗ್ ಅಪ್ಡೇಟ್ ಇಲ್ಲಿದೆ ಓದಿ. ಜಗದ್ಧಾತ್ರಿ ಪ್ರೋಮೋ ರಿಲೀಸ್; ಹೀರೋ-ಹೀರೋಯಿನ್ ರಿವೀಲ್! ಜಗದ್ಧಾತ್ರಿ ಸೀರಿಯಲ್ (Jagadhatri Serial) ಭರ್ಜರಿ ಆಗಿದೆ. ಈ ಸೀರಿಯಲ್ ಸಾಹಸ ಪ್ರಧಾನವಾಗಿದೆ. ವಿಜಯ್ ಸೂರ್ಯ (Vijay Surya) ಮತ್ತು ಮೋಕ್ಷಿತಾ ಪೈ (Mokshita Pai) ಈ ಸೀರಿಯಲ್…
-

Teenagers Missing: SSLC ಬಾಲಕಿ ಜೊತೆ 2 PUC ಹುಡುಗರು ಎಸ್ಕೇಪ್! ಕಾಡಿನ ಮಧ್ಯೆ ಟೆಂಟ್ ಹಾಕಿದ್ದವರನ್ನು ಕಂಡು ಬೆಚ್ಚಿಬಿದ್ದ ಪೊಲೀಸರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 10:51 AM IST Missing Students Thamarassery: ಹುಡುಗಿಯ ಶಾಲಾ ಸಮವಸ್ತ್ರವು ಶಾಲೆಯ ಬಳಿಯ ರಬ್ಬರ್ ತೋಟದಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಅದೇ ಶಾಲೆಯ 17 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಮತ್ತು ಅವನ ಸ್ನೇಹಿತ, ಪ್ರಥಮ ಪಿಯುಸಿ ವಿದ್ಯಾರ್ಥಿ ಕಾಣೆಯಾಗಿದ್ದಾರೆ ಎಂಬ ಮಾಹಿತಿಯೂ ಬೆಳಕಿಗೆ ಬಂತು. ಮುಂದೇನಾಯ್ತು? ಸಾಂದರ್ಭಿಕ ಚಿತ್ರ Teenagers Missing in Kerala: ಅವರು ಮೂವರು ಸ್ನೇಹಿತರು.. ಕೇರಳದ ತಾಮರಸ್ಸೇರಿ ಸುತ್ತಮುತ್ತಲಿನ ನಿವಾಸಿಗಳು.. ಆ ಹುಡುಗಿ 10 ಕ್ಲಾಸ್ನಲ್ಲಿ…
-

Nenapirali Prem: ನಾಡಪ್ರಭು ಕೆಂಪೇಗೌಡರಾಗಿ ಅಬ್ಬರಿಸಿದ ನೆನಪಿರಲಿ ಪ್ರೇಮ್: ಕೆಂಪಾಂಬುಧಿ ಟೀಸರ್ ರಿಲೀಸ್! | | ACTPnews
Last Updated:Jun 27, 2026 9:43 PM IST ನೆನಪಿರಲಿ ಪ್ರೇಮ್ ಅಭಿನಯದ ಕೆಂಪಾಂಬುಧಿ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಪ್ರೇಮ್ ಅವರು ಕೆಂಪೇಗೌಡರಾಗಿಯೇ ಅಬ್ಬರಿಸಿದ್ದಾರೆ. ಈ ಚಿತ್ರ ಬೆಂಗಳೂರು ನಿರ್ಮಾತೃ ಕೆಂಪಗೌಡರ ಕತೆ ಹೇಳುತ್ತದೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ನಾಡಪ್ರಭು ಕೆಂಪೇಗೌಡರಾಗಿ ಅಬ್ಬರಿಸಿದ ನೆನಪಿರಲಿ ಪ್ರೇಮ್: ಕೆಂಪಾಂಬುಧಿ ಟೀಸರ್ ರಿಲೀಸ್! ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ (Nenapirali Prem) ಅವರು ನಾಡಪ್ರಭು ಕೆಂಪೇಗೌಡರ ಕತೆಯ (Nadaprabhu Kempegowda…
-

Ketan Agarwal Case: ಸಿಯಾಳ ಅಣ್ಣನಿಗೆ ಮೊದಲೇ ತಿಳಿದಿತ್ತು ಆ ವಿಚಾರ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದಲ್ಲದೆ, ಸಿಯಾ ಈಗಾಗಲೇ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಸಂಬಂಧವನ್ನು ಕೊನೆಗೊಳಿಸುವಂತೆ ಅವರು ಸಿಯಾ ಅವರಿಗೆ ಸಲಹೆ ನೀಡಿದ್ದರು. ಈ ನಡುವೆ, ಮದುವೆಯ ಸಿದ್ಧತೆಗಳೂ ಮುಂದುವರೆದಿವೆ. ಹೀಗಿರುವಾಗ ಕುಟುಂಬದ ಸದಸ್ಯರಿಗೆ ಸಂಬಂಧದ ಬಗ್ಗೆ ತಿಳಿದಿದ್ದರೂ ನಿಶ್ಚಿತಾರ್ಥ ಏಕೆ ಮಾಡಿಕೊಂಡರು? ಎಂಬ ಪ್ರಶ್ನೆ ಪ್ರಮುಖವಾಗಿ ಹುಟ್ಟಿಕೊಂಡಿದೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ತನಿಖೆಯನ್ನು ಪ್ರಸ್ತುತ ಏಕಕಾಲದಲ್ಲಿ ಬಹು ಆಯಾಮಗಳಲ್ಲಿ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ. ಡಿಜಿಟಲ್ ಪುರಾವೆಗಳು, ವಿಧಿವಿಜ್ಞಾನ ವರದಿಗಳು, ಸಾಕ್ಷಿಗಳ ಹೇಳಿಕೆಗಳು…
-

Nenapirali Prem: ಕೆಂಪೇಗೌಡರ ಲುಕ್ನಲ್ಲಿ ಲವ್ಲಿ ಸ್ಟಾರ್; ಕೆಂಪಾಂಬುಧಿ ಸಿನಿಮಾದ ಮತ್ತೊಂದು ಲುಕ್ ಔಟ್! | | ACTPnews
ಲವ್ಲಿ ಸ್ಟಾರ್ ರಾಜನ ಲುಕ್ ಲವ್ಲಿ ಸ್ಟಾರ್ ಪ್ರೇಮ್ ಅವರು ಕನ್ನಡದ ಹ್ಯಾಂಡ್ಸ್ಮ್ ಹೀರೋ ಅನ್ನೋದು ಗೊತ್ತೇ ಇದೆ. ಆದರೆ, ರಾಜನಾಗಿ ಕಾಣಸಿಕೊಂಡಿರೋದು ಇಲ್ಲ ಅಂತ ಹೇಳಬಹುದು. ಲವ್ಲಿ ಸ್ಟಾರ್ ರಾಜನ ಲುಕ್ ಆದರೆ, ರಮೇಶ್ ಬೇಗಾರ್ ಅವರು ಲವ್ಲಿ ಸ್ಟಾರ್ ಪ್ರೇಮ್ ಅವರಿಗೆ ಕೆಂಪೇಗೌಡರ ಪಾತ್ರವನ್ನೆ ಡಿಸೈನ್ ಮಾಡಿದ್ದಾರೆ. ಆದರೆ, ಈ ಚಿತ್ರಕ್ಕೆ ಜಾಣಗೆರೆ ವೆಂಕಟರಾಮಯ್ಯನವರು ಬರೆದ ಕಾದಂಬರಿ ಆಧಾರ ಇವೆ. ಇದನ್ನ ಆಧರಿಸಿಯೇ ಇಡೀ ಚಿತ್ರ ರೆಡಿ ಆಗಿದೆ. ಕೆಂಪೇಗೌಡರನ್ನ ನೋಡಿದಂಗ್ಹೆ ನೆನಪಿರಲಿ ಪ್ರೇಮ್…
Latest News
Search the Archives
Access over the years of investigative journalism and breaking reports
You May Have Missed












