Author: Sanga
-

SL vs IND: ಶ್ರೀಲಂಕಾ ವಿರುದ್ಧ ಟಿ20ಐ ಸರಣಿ ಆಡಲು ನೋ ಎಂದ ಟೀಮ್ ಇಂಡಿಯಾ! ಇದರ ಹಿಂದಿನ ಕಾರಣಗಳೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 28, 2026 2:01 PM IST ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಬಿಸಿಸಿಐಗೆ ಟಿ20ಐ ಸರಣಿಯ ಪ್ರಸ್ತಾಪವನ್ನು ಸಲ್ಲಿಸಿತ್ತು. ಆದರೆ ಈ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿದೆ. ಇದರ ಹಿಂದಿನ ಕಾರಣ ಈಗ ರಿವೀಲ್ ಆಗಿದೆ. ಟೀಮ್ ಇಂಡಿಯಾ ಭಾರತ ತಂಡವು ಆಗಸ್ಟ್ 2026 ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಎರಡೂ ದೇಶಗಳ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಿಗದಿಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯ ವಿಷಯದಲ್ಲಿ ಈ ಸರಣಿಯು ಟೀಮ್ ಇಂಡಿಯಾಕ್ಕೆ ನಿರ್ಣಾಯಕವಾಗಲಿದೆ. ಶ್ರೀಲಂಕಾ…
-

Rohith Shetty: ನಿರ್ದೇಶಕ ರೋಹಿತ್ ಶೆಟ್ಟಿಗೆ ಕೊಲೆ ಬೆದರಿಕೆ, 20 ಕೋಟಿಗೆ ಡಿಮ್ಯಾಂಡ್ ’ Bollywood directot Rohith shetty recieves threat demands 20 cr | | ACTPnews
Last Updated:Jun 28, 2026 2:25 PM IST Rohith Shetty: ಬಾಲಿವುಡ್ನ ಖ್ಯಾತ ನಟ ರೋಹಿತ್ ಶೆಟ್ಟಿ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು ಬರೋಬ್ಬರಿ 20 ಕೋಟಿಗೆ ಡಿಮ್ಯಾಂಡ್ ಮಾಡಲಾಗಿದೆ. ರೋಹಿತ್ ಶೆಟ್ಟಿ ಬಾಲಿವುಡ್ (Bollywood) ಖ್ಯಾತ ಸಿನಿಮಾ ನಿರ್ದೇಶಕ ರೋಹಿತ್ ಶೆಟ್ಟಿ ಅವರಿಗೆ ಕೊಲೆ ಬೆದರಿಕೆ (Threat) ಬಂದಿದೆ. ಆಡಿಯೋ ಕ್ಲಿಪ್ (Audio Clip) ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಈ ಬೆದರಿಕೆಯ ಹೊಣೆಯನ್ನು ಹೊತ್ತುಕೊಂಡಿದ್ದು,…
-

PM Modi Seychelles Visit 2026: ಸೀಶೆಲ್ಸ್ನಲ್ಲಿ ಪ್ರಧಾನಿ ಮೋದಿ ಮಿಂಚಿಂಗ್! 194 ವರ್ಷದ ವಿಶೇಷ ಜೀವಿಗೆ ಆಹಾರ ನೀಡಿದ ನಮೋ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 1:17 PM IST ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 27 ರಂದು ಸೀಶೆಲ್ಸ್ಗೆ ಐತಿಹಾಸಿಕ ಭೇಟಿ ನೀಡಿದ್ದು, ಅಲ್ಲಿನ ಸ್ವಾತಂತ್ರ್ಯದ 50 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ಮೂರು ದಿನಗಳ ಪ್ರವಾಸದಲ್ಲಿ ನಡೆದ ಕೆಲವು ರೋಚಕ ಹಾಗೂ ಮಹತ್ವದ ವಿದ್ಯಮಾನಗಳ ಕಂಪ್ಲೀಟ್ ವಿವರ ಇಲ್ಲಿದೆ! News18 ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನ್ ಅವರ ವಿಶೇಷ…
-

IND W vs AUS W: ಭಾರತದ ಗೆಲುವಿನ ಏಕೈಕ ಭರವಸೆ ಇವರೇ! ಆಸ್ಟ್ರೇಲಿಯಾ ವಿರುದ್ಧ ಈ ಪ್ಲೇಯರ್ ಅಬ್ಬರಿಸಿದರೆ ಸೆಮಿಫೈನಲ್ ಗ್ಯಾರಂಟಿ | ಕ್ರೀಡಾ ಸುದ್ದಿ | ACTPnews
Last Updated:Jun 28, 2026 9:22 AM IST ಭಾರತ ಮಹಿಳಾ ಕ್ರಿಕೆಟ್ ತಂಡ ಇದುವರೆಗೆ ಟಿ20 ವಿಶ್ವಕಪ್ ಗೆದ್ದಿಲ್ಲ. ಈ ಕನಸನ್ನು ಟೀಮ್ ಇಂಡಿಯಾ ನನಸಾಗಿಸಬೇಕಾದರೆ, 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಬೇಕಾಗಿದೆ. ಆದರೆ, ಆಸೀಸ್ ಪಡೆ ವಿರುದ್ಧ ಭಾರತವು ಅತ್ಯಂತ ಕಳಪೆ ದಾಖಲೆಯನ್ನು ಹೊಂದಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡ ಐಸಿಸಿ (ICC) 2026 ರ ಮಹಿಳಾ ಟಿ20 ವಿಶ್ವಕಪ್(World Cup)ನ ಸೆಮಿಫೈನಲ್(Semi-final) ತಲುಪಲು, ಟೀಮ್ ಇಂಡಿಯಾ (Team India)…
-

Vijay Raghavendra: ಗಂಡನ ಮಾತಿಗೆ ಸ್ಪಂದನಾ ಮುಗುಳು ನಗೆ! ಭಾವುಕ ವಿಡಿಯೋ ಶೇರ್ ಮಾಡಿದ ವಿಜಯ್ ರಾಘವೇಂದ್ರ | | ACTPnews
ಮಾಸದ ಸ್ಪಂದನಾ ನೆನಪು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರನ್ನ ಮರೆತೆ ಇಲ್ಲ. ಅರೆಕ್ಷಣವೂ ಆ ನೆನಪುಗಳಿಂದ ಹೊರಗೆ ಬಂದಂತೇ ಇಲ್ಲ. ಪ್ರತಿ ಕ್ಷಣ, ಪ್ರತಿ ದಿನ ವಿಜಯ್ ರಾಘವೇಂದ್ರ ಪತ್ನಿಯನ್ನ ನೆನಪಿಸುತ್ತಲೇ ಇತ್ತಾರೆ. ಈ ದಿನ ಏನ್ ವಿಶೇಷ ಗೊತ್ತಾ? (ಚಿತ್ರ ಕೃಪೆ: ವಿಜಯ್ ರಾಘವೇಂದ್ರ ಇನ್ಸ್ಟಾಗ್ರಾಮ್) ಸ್ಪಂದನಾ ಜನ್ಮ ದಿನದ ಕೆಲವು ಫೋಟೋ ಹಾಗೂ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಈ ಒಂದು ವಿಡಿಯೋದಲ್ಲಿ ಫೋಟೋಗಳೂ ಇವೆ. ಸ್ಪಂದನಾ ಮಗು ತರ ಕಾಣಿಸಿಕೊಂಡ ಕ್ಷಣಗಳು ಇವೆ. ಆ…
-

Bengaluru Events: ಸಂಗೀತದಿಂದ ತಂತ್ರಜ್ಞಾನದವರೆಗೆ, ಬೆಂಗಳೂರಿನಲ್ಲಿ ನಡೆಯಲಿದೆ ಅದ್ಭುತ ಕಾರ್ಯಕ್ರಮಗಳ ಜಾತ್ರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 28, 2026 12:06 PM IST ಬೆಂಗಳೂರುದಲ್ಲಿ ಕಿಶೋರ್ ಕುಮಾರ್ ಸಂಗೀತ, ಭರತನಾಟ್ಯ, ಕ್ವೀರ್ ಕಾವ್ಯ ವಾಚನ, ಫಿನ್ಟೆಕ್ ಮತ್ತು AI ಸಮಾವೇಶ, ಗ್ರೀನ್ ಲಿವಿಂಗ್ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಬೆಂಗಳೂರಿನ ಕಾರ್ಯಕ್ರಮಗಳು ಬೆಂಗಳೂರು: ನೀವು ಬೆಂಗಳೂರಿನಲ್ಲಿದ್ದೀರಾ? (Bengaluru) ಹಾಗಿದ್ದರೆ ಸುಮ್ಮನೆ ಮನೆಯಲ್ಲಿ (Home) ಕಳೆಯಬೇಡಿ. ಕಲೆ, ಸಂಗೀತ, ಸಂಸ್ಕøತಿ ಮತ್ತು ತಂತ್ರಜ್ಞಾನದ ಸಮ್ಮಿಲನವಿರುವ ಹಲವು ಅದ್ಭುತ ಕಾರ್ಯಕ್ರಮಗಳು ನಮ್ಮ ಸಿಲಿಕಾನ್ ಸಿಟಿಯಲ್ಲಿ ನಡೆಯಲಿವೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ದಂತಕಥೆ…
-

Karachi Attack: ಗುಂಡಿನ ದಾಳಿ, ಆತ್ಮಾಹುತಿ ದಾಳಿಗೆ ತತ್ತರಿಸಿದ ಪಾಕಿಸ್ತಾನ! 3 ಸೈನಿಕರು ಬಲಿ, 6 ಭಯೋತ್ಪಾದಕರ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 8:02 AM IST ಸ್ಥಳೀಯ ಮಾಧ್ಯಮಗಳ ಪ್ರಕಾರ, ಜಮಾತ್-ಉಲ್-ಅಹ್ರಾರ್ ಎಂಬ ಭಯೋತ್ಪಾದಕ ಸಂಘಟನೆಯು ಕರಾಚಿ ಬಾಂಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಒಂಬತ್ತು ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸಿದ್ದು, ಆತ್ಮಹತ್ಯಾ ದಾಳಿಯನ್ನು ನಿಖರವಾಗಿ ಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ. News18 ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ನಿನ್ನೆ (ಶನಿವಾರ) ರಾತ್ರಿ ನಡೆದ ಆತ್ಮಾಹುತಿ ದಾಳಿ ಮತ್ತು ಭಾರೀ ಗುಂಡಿನ ಚಕಮಕಿಗೆ ಇಡೀ ಪಾಕಿಸ್ತಾನವೇ ಬೆಚ್ಚಿ ಬಿದ್ದಿದೆ. ಕರಾಚಿಯ ಗುಲ್ಶನ್-ಎ-ಇಕ್ಬಾಲ್ ಪ್ರದೇಶದಲ್ಲಿರುವ ಸಿಂಧ್ ರೇಂಜರ್ಸ್ ಪ್ರಧಾನ…
-

Women’s T20 WC 2026: ಟೀಮ್ ಇಂಡಿಯಾ ಸೋಲಿಸಿದ್ದೇ ಸ್ಪೂರ್ತಿ! ಕೇವಲ 2 ದಿನಗಳಲ್ಲೇ ಮತ್ತೊಂದು ಇತಿಹಾಸ ಸೃಷ್ಟಿಸಿದ ಐರ್ಲೆಂಡ್ ತಂಡ! | ಕ್ರೀಡಾ ಸುದ್ದಿ | ACTPnews
Last Updated:Jun 28, 2026 11:08 AM IST ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ಐರ್ಲೆಂಡ್ ತಂಡ ಭಾರೀ ಸದ್ದು ಮಾಡುತ್ತಿದೆ. ಕೇವಲ ಎರಡು ದಿನಗಳ ಅಂತರದಲ್ಲಿ ಐರ್ಲೆಂಡ್ ತಂಡ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಐರ್ಲೆಂಡ್ ಮಹಿಳಾ ಕ್ರಿಕೆಟ್ ಐರ್ಲೆಂಡ್ (Ireland) ಮಹಿಳಾ ಕ್ರಿಕೆಟ್ (Cricket) ತಂಡ ಟಿ20 ವಿಶ್ವಕಪ್ (World Cup) ಇತಿಹಾಸದಲ್ಲಿ ಇತಿಹಾಸ ಸೃಷ್ಟಿಸಿತು. ಶನಿವಾರ ವೆಸ್ಟ್ ಇಂಡೀಸ್ (West Indies) ತಂಡವನ್ನು ಸೋಲಿಸುವ ಮೂಲಕ ಐರ್ಲೆಂಡ್ ಸಂಚಲನ ಮೂಡಿಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯವನ್ನು…
-

Jason Sanjay: ಸ್ಟೈಲಿಷ್ ಆಗಿ ಕಾಣಿಸ್ಕೊಂಡ ಜೇಸನ್ ಸಂಜಯ್! ವಿಜಯ್ ಮಗ ಧರಿಸಿದ ಶರ್ಟ್ ಬೆಲೆ ಎಷ್ಟು ಗೊತ್ತಾ? ’ Jason sanjay shirt brand and price trending | | ACTPnews
Last Updated:Jun 28, 2026 12:42 PM IST Jason Sanjay: ಖ್ಯಾತ ನಟ ವಿಜಯ್ ಅವರ ಮಗ ಜೇಸನ್ ಸಂಜಯ್ ಅವರು ಇತ್ತೀಚೆಗೆ ಚೆಕ್ಸ್ ಶರ್ಟ್ ಧರಿಸಿ ಕಾಣಿಸಿಕೊಂಡರು. ಅವರ ಶರ್ಟ್ ತಕ್ಷಣ ವೈರಲ್ ಆಯಿತು. ಅದರ ಬೆಲೆ ಎಷ್ಟು ಗೊತ್ತಾ? ಜೇಸನ್ ಸಂಜಯ್ ಇತ್ತೀಚೆಗೆ ನಟ, ಸಿಎಂ ವಿಜಯ್ (CM Vijay) ಅವರ ಮಗ ಜೇಸನ್ ಸಂಜಯ್ (Jason Sanjay) ಏರ್ಪೋರ್ಟ್ನಲ್ಲಿ (Airport) ಕಾಣಿಸಿಕೊಂಡಿರುವ ದೃಶ್ಯ ಸೋಷಿಯಲ್ ಮಿಡಿಯಾದಲ್ಲಿ ತಕ್ಷಣ ವೈರಲ್ (Viral) ಆಯಿತು.…
-

Bengaluru Tunnel Road: ರಾಜ್ಯದ ಮೊದಲ ಸುರಂಗ ಮಾರ್ಗ ರಸ್ತೆಗೆ ಸಿಎಂ ಶಂಕುಸ್ಥಾಪನೆ; 1,199 ಕೋಟಿ ವೆಚ್ಚ, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಶಪಥ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 28, 2026 12:17 PM IST ಬೆಂಗಳೂರು ಹೆಬ್ಬಾಳದಿಂದ ಮೇಕ್ರಿ ಸರ್ಕಲ್ವರೆಗೆ 2.2 ಕಿಮೀ ಟನಲ್ ರೋಡ್ಗೆ ಸಿಎಂ ಡಿಕೆ ಶಿವಕುಮಾರ್ ಶಂಕುಸ್ಥಾಪನೆ, 1086 ಕೋಟಿ ವೆಚ್ಚ, 18 ತಿಂಗಳಲ್ಲಿ ಟೋಲ್ಫ್ರೀ ಪೂರ್ಣಗೊಳಿಸುವ ಗುರಿ News18 ಬೆಂಗಳೂರು: ರಾಜ್ಯದ ಚೊಚ್ಚಲ ಸುರಂಗ ಮಾರ್ಗ (Tunnel Road) ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಬೆಂಗಳೂರಿನ 3 ಪಥದ ಜೋಡಿ ಸುರಂಗ ಮಾರ್ಗ ಕಾಮಗಾರಿಗೆ ಸಿಎಂ ಡಿಕೆ ಶಿವಕುಮಾರ್ (CM DK Shivakumar), ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹೆಬ್ಬಾಳ…
Latest News
Search the Archives
Access over the years of investigative journalism and breaking reports
You May Have Missed












