Author: Sanga
-

Sonia Gandhi: ಇರಾನ್-ಅಮೆರಿಕಾ ಯುದ್ಧದಲ್ಲಿ ಭಾರತ ಮಧ್ಯಸ್ಥಿಕೆ ವಹಿಸಿದ್ದರೆ, ಪಾಕಿಸ್ತಾನವನ್ನು ಕೇಳೋರು ಇರುತ್ತಿರಲಿಲ್ಲ: ಸರ್ಕಾರದ ವಿರುದ್ಧ ಸೋನಿಯಾ ವಾಗ್ದಾಳಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಭಾರತವು ದಶಕಗಳಿಂದ ಪ್ಯಾಲೆಸ್ಟೈನ್, ಇರಾನ್ ಮತ್ತು ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ಸಮತೋಲಿತ ಮತ್ತು ವಿಶ್ವಾಸಾರ್ಹ ಸಂಬಂಧಗಳನ್ನು ಉಳಿಸಿಕೊಂಡಿದೆ ಎಂದು ಸೋನಿಯಾ ಗಾಂಧಿ ತಮ್ಮ ಲೇಖನದಲ್ಲಿ ಹೇಳಿದ್ದಾರೆ, ಆದರೆ ಪ್ರಸ್ತುತ ಸರ್ಕಾರದ ನೀತಿಗಳು ಈ ಪರಿಸ್ಥಿತಿಯನ್ನು ಬದಲಾಯಿಸಿವೆ. ಮೋದಿ ಸರ್ಕಾರದ ಮೌನ ಮತ್ತು ಇಸ್ರೇಲ್ ಬಗ್ಗೆ ಒಲವು ಭಾರತದ ಜಾಗತಿಕ ವಿಶ್ವಾಸಾರ್ಹತೆಯನ್ನು ಹಾನಿಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ. ಭಾರತವು ತನ್ನ ಸಾಂಪ್ರದಾಯಿಕ ವಿದೇಶಾಂಗ ನೀತಿಯನ್ನು ಉಳಿಸಿಕೊಂಡಿದ್ದರೆ, ಪಶ್ಚಿಮ ಏಷ್ಯಾದಲ್ಲಿನ ಯಾವುದೇ ಪ್ರಮುಖ ಉದ್ವಿಗ್ನತೆಯಲ್ಲಿ ಅಥವಾ ಇರಾನ್-ಯುಎಸ್ ಸಂಘರ್ಷದಂತಹ ಸಂಘರ್ಷದಲ್ಲಿ…
-

Vaibhav Sooryavanshi: ‘ಮೊದಲ ಪಂದ್ಯದಲ್ಲಿ ಸೂರ್ಯವಂಶಿ ಕೈಬಿಟ್ಟಿದ್ದು ಒಳ್ಳೆದಾಯ್ತು’! ಅಚ್ಚರಿ ಹೇಳಿಕೆ ಕೊಟ್ಟ ಮಾಜಿ ಕ್ರಿಕೆಟಿಗ! | | ACTPnews
Last Updated:Jun 27, 2026 10:09 PM IST ಕೋಚ್ ಮತ್ತು ಕ್ಯಾಪ್ಟನ್ ನಿರ್ಧಾರದ ವಿರುದ್ಧ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. ಹೀಗಿರುವಾಗಲೇ ಬೆಂಕಿಗೆ ತುಪ್ಪ ಸುರಿಯುವಂತೆ ಮಾಜಿ ಕ್ರಿಕೆಟಿಗರೊಬ್ಬರು ವೈಭವ್ ಅವರನ್ನು ಆಡಿಸದೇ ಇದ್ದದ್ದು ಒಳ್ಳೆಯ ನಿರ್ಧಾರ ಎಂದು ಪೋಸ್ಟ್ ಮಾಡಿ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧ ವೈಭವ್ ಸೂರ್ಯವಂಶಿ (Vaibhav Sooravashi) ಪದಾರ್ಪಣೆ ಮಾಡ್ತಾರೆ ಅಂತಾ ಕಾತುರದಿಂದ ಕಾಯ್ತಿದ್ರು. ಆದ್ರೆ, ಐರ್ಲೆಂಡ್ (Ireland) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೈಭವ್ಗೆ ಆಡಲು…
-

Aradhana: ದರ್ಶನ್ ಚಿತ್ರದ ನಾಯಕಿಯ ಮಸ್ತ್ ಲುಕ್; ಅಮೆರಿಕನ್ ಸ್ಟ್ರೀಟ್ ಸ್ಟೈಲ್ ಮೆಚ್ಚಿದ ಫ್ಯಾನ್ಸ್! | | ACTPnews
Last Updated:Jun 27, 2026 10:39 PM IST ಕಾಟೇರ ಚಿತ್ರದ ನಾಯಕಿ ಆರಾಧನಾ ಮಸ್ತ್ ಆಗಿಯೇ ಕಾಣಿಸುತ್ತಿದ್ದಾರೆ. ಅಮೆರಿಕನ್ ಸ್ಟ್ರೀಟ್ ಸ್ಟೈಲ್ ಅಲ್ಲಿಯೇ ಹೊಳೆಯುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಅಮೆರಿಕನ್ ಸ್ಟ್ರೀಟ್ ಸ್ಟೈಲ್ ಮೆಚ್ಚಿದ ಫ್ಯಾನ್ಸ್! ಆರಾಧನಾ (Aradhanaa) ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ತಲೆ ಮೇಲೆ ಕ್ಯಾಪ್ (Cap) ಇದೆ. ಓಪನ್ ಹೇರ್ ಬಿಟ್ಟಿದ್ದಾರೆ. ಇದಕ್ಕೆ ಮ್ಯಾಚ್ ಆಗುವ ರೀತಿಯ ಜಾಕೆಟ್ (Jacket) ಹಾಕಿದ್ದಾರೆ. ತಿಳಿ ಬಣ್ಣದ ಕ್ರಾಪ್ ಟಾಪ್ (Crop…
-

Theft Case: ಬೆತ್ತಲೆಯಾಗಿ ಹೋಟೆಲ್ಗೆ ನುಗ್ಗಿ, 12 ಮೊಟ್ಟೆ ಆಮ್ಲೆಟ್ ತಿಂದ ಕಳ್ಳ ಪೊಲೀಸ್ ಬಲೆಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 2:28 PM IST Naked Thief Busted in Kerala: ಮಾಹಿತಿ ಪ್ರಕಾರ, ಆತ ಐದು ಮನೆಗಳಿಂದ ಕಳ್ಳತನ ಮಾಡಿದ್ದ. ಅಲ್ಲದೇ, ಆತ ಬೆತ್ತಲೆಯಾಗಿಯೇ ಮನೆಗಳಿಗೆ ನುಗ್ಗುವ ಖಯಾಲಿ ಹೊಂದಿದ್ದ. ಎರಡು ಬೈಕ್ಗಳು, ಚಿನ್ನ ಮತ್ತು ಹಣವನ್ನು ಕದ್ದಿದ್ದ ಆತ ಒಂದು ಮನೆಯಿಂದ ಒಂದು ಛತ್ರಿಯನ್ನೂ ಕದ್ದಿದ್ದ ಎನ್ನಲಾಗಿದೆ. News18 ಆಲಪ್ಪುಳ: ಜಗತ್ತಿನಲ್ಲಿ ಏನೇನೋ ಕಳ್ಳತನ ಮಾಡೋರಿದ್ದಾರೆ. ಬೆಲೆ ಬಾಳುವ ಚಿನ್ನಾಭರಣಗಳಿಂದ ಹಿಡಿದು ಮಹಿಳೆಯರ ಒಳ ಉಡುಪುಗಳ ತನಕ ಕಳ್ಳತನ (Theft…
-

Gilli Nata: ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೊಸ ನ್ಯೂಸ್ ಔಟ್; ಏನದು ಗೊತ್ತಾ? | | ACTPnews
Last Updated:Jun 27, 2026 9:45 PM IST ಗಿಲ್ಲಿ ನಟ ಅಭಿನಯದ ಪಳಾರ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಈ ಮಾಹಿತಿಯ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೊಸ ನ್ಯೂಸ್ ಔಟ್; ಅದೇನು ಗೊತ್ತೇ? ಗಿಲ್ಲಿ ನಟ (Gilli Nata) ಅಭಿನಯದ ಪಳಾರ್ ಸಿನಿಮಾದ (Palar Movie) ಮುಹೂರ್ತ ಮೊನ್ನೆ ಆಗಿದೆ. ಆದರೆ, ಈ ಚಿತ್ರದ ಶೂಟಿಂಗ್ (Movie Shooting) ಆ ದಿನದಿಂದಲೇ ಶುರು ಆಗಿರಲಿಲ್ಲ. ಇದೀಗ ಹೊಸ…
-

Anatomy Of An Energy Crisis: ಭಾರತಕ್ಕಿಲ್ಲ ಪೆಟ್ರೋಲ್, ಡೀಸೆಲ್, ಗ್ಯಾಸ್ ಪ್ರಾಬ್ಲಮ್! ಇಂಧನ ಬಿಕ್ಕಟ್ಟನ್ನು ಮೆಟ್ಟಿ ನಿಂತಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 8:47 PM IST Anatomy Of An Energy Crisis: ಎಲ್ಪಿಜಿ ಸಿಲಿಂಡರ್ ಬೆಲೆ ರೂ. 1,600ಕ್ಕೆ ಏರಿತು. ಆದರೂ ಭಾರತದಲ್ಲಿ ಒಂದು ಪೆಟ್ರೋಲ್ ಬಂಕ್ ಖಾಲಿಯಾಗಲಿಲ್ಲ, ಒಂದು ಅಡುಗೆ ಅನಿಲ ಕೊರತೆಯೂ ಆಗಲಿಲ್ಲ. ಇದು ಯಾದೃಚ್ಛಿಕವಲ್ಲ. ಹತ್ತು ವರ್ಷಗಳ ಯೋಜನೆ ಮತ್ತು ಸರ್ಕಾರದ ಕ್ರಮಗಳ ಫಲ. ಮೂಲಸೌಕರ್ಯ ಬಲಪಡಿಸುವಿಕೆಯ ಅತ್ಯುತ್ತಮ ನಿದರ್ಶನ. ಸಾಂಕೇತಿಕ ಚಿತ್ರ ಫೆಬ್ರವರಿ 28, 2026ರಂದು ಇರಾನ್ (Iran) ಮೇಲೆ ಅಮೆರಿಕಾ (America) ಹಾಗೂ ಇಸ್ರೇಲ್ (Israel)…
-

Prabhas: ಬಾಹುಬಲಿ ಯಶಸ್ಸಿನ ಬಳಿಕ ಸರಿಯಾಗಿ ನಿದ್ದೆಯೇ ಮಾಡಿಲ್ಲ! ಆ ದಿನಗಳನ್ನು ನೆನೆದು ಪ್ರಭಾಸ್ ಭಾವುಕ | | ACTPnews
Last Updated:Jun 27, 2026 8:46 PM IST ‘ಬಾಹುಬಲಿ’ಗೂ ಮೊದಲು ತಮ್ಮ ಸಿನಿಮಾಗಳಿಗೆ ಇದ್ದ ಒತ್ತಡ ಮತ್ತು ‘ಬಾಹುಬಲಿ’ ಬಳಿಕದ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿತ್ತು. ಈ ಚಿತ್ರದ ನಂತರ ತಮ್ಮ ಮೇಲೆ ಇದ್ದ ಜವಾಬ್ದಾರಿ ಸಾವಿರ ಪಟ್ಟು ಹೆಚ್ಚಾಯಿತು ಎಂದು ಪ್ರಭಾಸ್ ತಿಳಿಸಿದ್ದಾರೆ. ಪ್ರಭಾಸ್ ‘ಬಾಹುಬಲಿ’ (Baahubali) ಸಿನಿಮಾ ಪ್ರಭಾಸ್ (Prabhas) ಅವರ ಸಿನಿ ಜೀವನಕ್ಕೆ ಹೊಸ ತಿರುವು ನೀಡಿದ ಚಿತ್ರ. ಈ ಸಿನಿಮಾ ಅವರನ್ನು ತೆಲುಗು ಚಿತ್ರರಂಗದ ನಾಯಕನಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಪ್ಯಾನ್…
-

Bangladeshi Citizen: ಕೇರಳದ ಒಂದೇ ಜಿಲ್ಲೆಯಲ್ಲಿ 16 ಬಾಂಗ್ಲಾದೇಶಿಯರ ಬಂಧನ; ‘ಐ ಲವ್ ಪಾಕಿಸ್ತಾನ್’ ಬರೆದವರು ಯಾರು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 2:50 PM IST ಬಾಂಗ್ಲಾದೇಶಿಯರು ಅತಿಥಿ ಕೆಲಸಗಾರರ ಸೋಗಿನಲ್ಲಿ ಕೇರಳಕ್ಕೆ ನುಸುಳಿದ್ದರು. ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನಿರ್ಮಾಣ ಹಂತದಲ್ಲಿರುವ ಯುಕೆ ಹಡಗಿನ ಮೇಲೆ ‘ಐ ಲವ್ ಪಾಕಿಸ್ತಾನ್’ ಎಂದು ಬರೆದಿರುವ ಘಟನೆಯ ನಂತರ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸಲಾಗಿತ್ತು. ಕೇಸ್ ಎರ್ನಾಕುಳಂ: ನಕಲಿ ದಾಖಲೆಗಳೊಂದಿಗೆ ಕೇರಳದ (Bangladeshi Citizen) ಕೊಚ್ಚಿಯಲ್ಲಿ ತಂಗಿದ್ದ ಆರು ಬಾಂಗ್ಲಾದೇಶಿ ಪ್ರಜೆಗಳನ್ನು ರಾಜ್ಯದ ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ. ಕೊಚ್ಚಿಯಲ್ಲಿ ನಕಲಿ ದಾಖಲೆಗಳೊಂದಿಗೆ ಆರು ಬಾಂಗ್ಲಾದೇಶಿ…
-

Rashmika Mandanna: ಮತ್ತೆ ಒಂದಾಗಲಿದ್ದಾರೆ ಪುಷ್ಪರಾಜ್ -ಶ್ರೀವಲ್ಲಿ! ‘ರಾಕ’ದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟನೆ? | | ACTPnews
Last Updated:Jun 27, 2026 6:57 PM IST ಪುಷ್ಪರಾಜ್ ಮತ್ತು ಶ್ರೀವಲ್ಲಿ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಈ ಜೋಡಿ, ಈಗ ನಿರ್ದೇಶಕ ಅಟ್ಲಿ ಅವರ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ರಾಕ’ ಮೂಲಕ ಮತ್ತೆ ಬೆಳ್ಳಿತೆರೆಗೆ ಬರಲಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿವೆ. ಅರ್ಜುನ್-ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿ ಮತ್ತೊಮ್ಮೆ ಒಂದಾಗಲಿದ್ದಾರೆ ಎಂಬ ಸುದ್ದಿ…
-

Newly Married: ಕೋತಿಗಳ ಭಯ, ದೇವಸ್ಥಾನದ ಬೆಟ್ಟದ ಮೇಲಿಂದ ಕಂದಕ್ಕೆ ಬಿದ್ದು ಕೊನೆಯುಸಿರೆಳೆದ ನವವಧು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 6:28 PM IST Newlywed Bride: ಹೊಸದಾಗಿ ಮದುವೆಯಾಗಿತ್ತು. ಪತಿ-ಪತ್ನಿ ಇಬ್ಬರೂ ಜೊತೆಯಾಗಿ ದೇವಾಲಯಕ್ಕೆ ಆಗಮಿಸಿದ್ದರು. ಆದರೆ ಅಲ್ಲಿ ಇದ್ದ ಕೋತಿಗಳಿಗೆ ಆಹಾರ ನೀಡಲು ಹಣ್ಣುಗಳನ್ನು ತಂದಿದ್ದರು. ದೇವಸ್ಥಾನದಲ್ಲಿ ಪ್ರತ್ಯೇಕ ಪೂಜೆಗಳನ್ನು ಏರ್ಪಡಿಸಿದ್ದರು. ಈ ಸಮಯದಲ್ಲಿ ದುರಂತ ಸಂಭವಿಸಿದೆ. ಅನಿತಾ, ಮೃತ ದುರ್ದೈವಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ (Tamil Nadu) ಶನಿವಾರ ದುರಂತದ ಘಟನೆ ನಡೆದಿದ್ದು, ದೇವರ ದರ್ಶನಕ್ಕೆ (Temple) ಪತಿಯೊಂದಿಗೆ (Husband and Wife) ಬಂದಿದ್ದ ಯುವತಿ ಕಾಲು ಜಾರಿ…
Latest News
Search the Archives
Access over the years of investigative journalism and breaking reports
You May Have Missed












