Author: Sanga
-

Daali Dhananjaya: ನಗುವಿನ ಹಬ್ಬದೂಟದ ‘ಮದರ್ ಪ್ರಾಮಿಸ್’ ಮಾಡಿರೋ ಡಾಲಿ ಧನಂಜಯ್ ! | | ACTPnews
Last Updated:Jun 28, 2026 9:07 PM IST ಮದರ್ ಪ್ರಾಮಸ್ ನಮ್ಮ ಚಿತ್ರ ನಿಮಗೆ ಮಜಾ ಕೊಡುತ್ತದೆ. ಟ್ರೈಲರ್ ನೋಡಿ ಇದೊಂದು ರೌಡಿಸಂ ಚಿತ್ರ ಅನ್ಕೋಬೇಡಿ. ಇಲ್ಲಿ ಬೇರೇನೆ ಇದೆ ಅಂತ ಡಾಲಿ ಧನಂಜಯ್ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ನಗುವಿನ ಹಬ್ಬದೂಟದ ‘ಮದರ್ ಪ್ರಾಮಿಸ್’ ಮಾಡಿರೋ ಡಾಲಿ ಧನಂಜಯ್ ! ಡಾಲಿ ಧನಂಜಯ್ (Daali Dhananjaya) ಒಂದು ಭರವಸೆ ಕೊಟ್ಟಿದ್ದಾರೆ. ಅದು ನಗುವಿನ ಭರವಸೆನೆ ಆಗಿದೆ. ಈ ಹಿಂದಿನ ಚಿತ್ರಗಳನ್ನ…
-

Prabhas: ಪ್ರಭಾಸ್ ಹೊಸ ಸಿನಿಮಾ ರಿಲೀಸ್ ಡೇಟ್ ಫಿಕ್ಸ್! ಡಾರ್ಲಿಂಗ್ ಫ್ಯಾನ್ಸ್ಗೆ ಹಬ್ಬವೋ ಹಬ್ಬ | | ACTPnews
Last Updated:Jun 28, 2026 10:19 PM IST ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಫೌಜಿ (Fauzi) ಕೂಡ ಒಂದು. ನಿರ್ದೇಶಕ ಹನು ರಾಘವಪುಡಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಆರಂಭದಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದೀಗ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿರುವ ಹಿನ್ನೆಲೆಯಲ್ಲಿ ಬಿಡುಗಡೆಯ ದಿನಾಂಕದ ಕುರಿತ ಚರ್ಚೆಗಳು ಜೋರಾಗಿವೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಫೌಜಿ…
-

Krishi Thapanda: ಗೆಳೆಯ ವೈಶಾಕ್ ಸಾವಿನ ಬಳಿಕ ಕೃಷಿ ತಾಪಂಡ ಫಸ್ಟ್ ರಿಯಾಕ್ಷನ್! ಆ ಒಂದು ಘಟನೆ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 28, 2026 11:10 PM IST ಉದ್ಯಮಿ ವೈಶಾಖ್ ಸಾವಿನ ಪ್ರಕರಣದ ತನಿಖೆ ವಿವಿಧ ಆಯಾಮಗಳಲ್ಲಿ ಸಾಗುತ್ತಿರುವ ಬೆನ್ನಲ್ಲೇ, ಈ ಪ್ರಕರಣದಲ್ಲಿ ಕೃಷಿ ತಾಪಂಡ ಹೆಸರು ಕೂಡ ಪ್ರಸ್ತಾಪವಾಗಿತ್ತು. ಇದೀಗ ಈ ಎಲ್ಲಾ ವಿಚಾರವಾಗಿ ನಟಿ ರಿಯಾಕ್ಷನ್ ನೀಡಿದ್ದಾರೆ. ಕೃಷಿ ತಾಪಂಡ ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿ ಕೃಷಿ ತಾಪಂಡ (Krishi Thapanda) ವಾಸವಿದ್ದ ಅಪಾರ್ಟ್ಮೆಂಟ್ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಸಂಜೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.…
-

Operation Sindoor: ಆಪರೇಷನ್ ಸಿಂಧೂರ್ನಲ್ಲಿ ಹುತಾತ್ಮರಾದ ಆರು ವೀರ ಸೈನಿಕರ ಹೆಸರು ಬಿಡುಗಡೆ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಸೇರ್ಪಡೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 9:56 AM IST ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳು 2025 ರ ಮೇ 6-7 ರ ಮಧ್ಯರಾತ್ರಿ ನಡೆಸಿದ ಐತಿಹಾಸಿಕ ಮತ್ತು ರಹಸ್ಯ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ಸೈನಿಕರು ಹುತಾತ್ಮರಾಗಿದ್ದರು. ಆಪರೇಷನ್ ಸಿಂದೂರ್ ನವದೆಹಲಿ(ಜೂ.26): ಆಪರೇಷನ್ ಸಿಂಧೂರ್ನಲ್ಲಿ ಮಡಿದ ವೀರ ಸೈನಿಕರ ಹೆಸರುಗಳನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದೆ. ಈ ವೀರ ಯೋಧರ ಹೆಸರು ಈಗ ದೆಹಲಿಯ ಇಂಡಿಯಾ ಗೇಟ್…
-

Gramayana Movie: ರಿಲೀಸ್ ಆಯ್ತು ‘ಗ್ರಾಮಾಯಣ’ ಟ್ರೈಲರ್! ಹೊಸ ಭರವಸೆ ಮೂಡಿಸಿದ ಅಣ್ಣಾವ್ರ ಮೊಮ್ಮಗ | | ACTPnews
ಮೊದಲ ದೃಶ್ಯವೇ ಅದ್ಭುತ ಗ್ರಾಮಾಯಣ ಚಿತ್ರದ ಟ್ರೈಲರ್ನ ಮೊದಲ ದೃಶ್ಯವೆ ಸೆಳೆದು ಬಿಡುತ್ತದೆ. ವಾವ್ಹ್ ಅನ್ನು ಉದ್ಗಾರ ಹೊರಡುವಂತೆ ಮಾಡುತ್ತದೆ. ಈ ದೃಶ್ಯದ ಮೂಲಕ ಡೈರೆಕ್ಟರ್ ದೇವನೂರು ಚಂದ್ರು ಸಾಕಷ್ಟು ವಿಷಯ ಕನ್ವೆ ಮಾಡಿದ್ದಾರೆ ಅನಿಸುತ್ತದೆ. ಮೊದಲ ದೃಶ್ಯವೇ ಅದ್ಭುತ ಸರಿಯಾದ ದಾರಿ ಬಿಟ್ಟು ಅಡ್ಡದಾರಿ ಹಿಡಿದರೆ ಸಾವು ಪಕ್ಕ ಅನ್ನೋದು ಇಲ್ಲಿಯೇ ತಿಳಿದು ಬಿಡುತ್ತದೆ. ಇಲ್ಲಿಂದ ಇಡೀ ಕತೆಯ ಸಂಕ್ಷಿಪ್ತ ಚಿತ್ರಣ ತೆರೆದುಕೊಳ್ಳುತ್ತದೆ. 2 ನಿಮಿಷ 28 ಸೆಕೆಂಡ್ನ ಈ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ವಿಲನ್…
-

Ketan Case Update: ಕಸ್ಟಡಿಯಲ್ಲಿ ಸಿಯಾ- ಚೇತನ್ ಮನಸ್ತಾಪ! ಪೊಲೀಸರ ಮುಂದೆ ಸ್ಪೆಷಲ್ ಡಿಮ್ಯಾಂಡ್, ಅಧಿಕಾರಿಗಳು ಶಾಕ್ / Ketan Case Update: Sia–Chetan Clash in Custo | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 7:44 AM IST ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಪೊಲೀಸ್ ಕಸ್ಟಡಿಯಲ್ಲಿ ಪರಸ್ಪರ ಕೊಲೆ ಆರೋಪ ಹೊರಿಸುತ್ತಿದ್ದಾರೆ. ಅಲ್ಲದೇ ಪೊಲೀಸರ ಮುಂದೆ ಸಿಯಾ ಇಟ್ಟ ಡಿಮ್ಯಾಂಡ್ ಕೇಳಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಪೊಲೀಸರ ಮುಂದೆ ಸ್ಪೆಷಲ್ ಡಿಮ್ಯಾಂಡ್, ಅಧಿಕಾರಿಗಳು ಶಾಕ್ ಮಹಾರಾಷ್ಟ್ರದ ಪ್ರಸಿದ್ಧ ಲೋಹಗಡ್ ಕೋಟೆಯಲ್ಲಿ ನಡೆದ ಭಯಾನಕ ಕೇತನ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣ…
-

IND W vs AUS W: ಭಾರತದ ವಿಶ್ವಕಪ್ ಗೆಲ್ಲುವ ಕನಸು ಭಗ್ನ! ಆಸ್ಟ್ರೇಲಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ವನಿತೆಯರ ಟೀಂ! | | ACTPnews
Last Updated:Jun 28, 2026 11:02 PM IST ಸೆಮಿಫೈನಲ್ಗೆ ತಲುಪಲು ಭಾರತ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬತಾಗಿತ್ತು. ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು, ಆದರೆ ಹರ್ಮನ್ಪ್ರೀತ್ ಕೌರ್ ನೇತೃತ್ವದ ತಂಡ ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದೆ. ಭಾರತದ ವಿಶ್ವಕಪ್ ಗೆಲ್ಲುವ ಕನಸು ಭಗ್ನ! ಭಾರತ ಮಹಿಳಾ ಕ್ರಿಕೆಟ್ ತಂಡದ (India Women’s Cricket Team) ಟಿ20 ವಿಶ್ವಕಪ್ ಗೆಲ್ಲುವ ಕನಸು ಮತ್ತೆ ಭಗ್ನಗೊಂಡಿದೆ. ಇಂದು ನಡೆದ ಐಸಿಸಿ ಮಹಿಳಾ ಟಿ20…
-

Ayogya-2: ಅಯೋಗ್ಯ-2 ಸಿನಿಮಾ ರಿಲೀಸ್ ಡೇಟ್ ಚೇಂಜ್! ಯಾವಾಗ? ಕಾರಣವೇನು ಗೊತ್ತಾ? | | ACTPnews
Last Updated:Jun 28, 2026 11:23 PM IST ಅಯೋಗ್ಯ-2 ಚಿತ್ರದ ರಿಲೀಸ್ ಡೇಟ್ ಚೇಂಜ್ ಆಗಿದೆ. ಹೊಸ ರಿಲೀಸ್ ಡೇಟ್ ವಿಷಯವನ್ನ ಸ್ವತಃ ಸತೀಶ್ ಹೇಳಿಕೊಂಡಿದ್ದಾರೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ. ಸತೀಶ್ ನೀನಾಸಂ “ಅಯೋಗ್ಯ-2” ಚಿತ್ರದ ರಿಲೀಸ್ ಡೇಟ್ ಚೇಂಜ್; ಯಾಕ್ ಗೊತ್ತಾ? ಅಯೋಗ್ಯ-2 ಚಿತ್ರದ (Ayogya-2 Movie) ಪ್ರೆಸ್ ಮೀಟ್ ವಿವಾದ ಏನು ಅನ್ನೋದು ಗೊತ್ತೇ ಇದೆ. ಸತೀಶ್ (Sathish) ತಾವು ಮಾತನಾಡಿರೋದಕ್ಕೆ ಕ್ಷಮೆನೂ ಕೇಳಿದ್ದಾರೆ. ನೇರವಾಗಿ ನಿರ್ಮಾಪಕರಿಗೂ ಹೋಗಿಯೇ ಸಾರಿ…
-

Earthquake: 2 ದಿನಗಳಲ್ಲಿ ಮೂರನೇ ಪ್ರಬಲ ಭೂಕಂಪಕ್ಕೆ ತತ್ತರಿಸಿದ ವೆನೆಜುವೆಲಾ! ಸಾವಿನ ಸಂಖ್ಯೆ 920ಕ್ಕೆ ಏರಿಕೆ, ಕಟ್ಟಡಗಳು ನೆಲಸಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 8:22 AM IST ಶುಕ್ರವಾರ, ಸತತ 2 ಭೂಕಂಪಗಳಲ್ಲಿ ಕನಿಷ್ಠ 920 ಜನರು ಸಾವನ್ನಪ್ಪಿದ್ದಾರೆ ಮತ್ತು 3,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ದುರ್ಘಟನೆಯಿಂದ ತೀವ್ರ ಆತಂಕಕ್ಕೆ ಒಳಗಾದ ಜನರು ಕಾಣೆಯಾದ ಸಂಬಂಧಿಕರ ಹುಡುಕಾಟಕ್ಕೆ ಪರದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. News18 ಕ್ಯಾರಕಾಸ್: ವೆನೆಜುವೆಲಾದ (Venezuela Earthquake) ಉತ್ತರ ಕರಾವಳಿಯಲ್ಲಿ 4.9 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ಈಗಾಗಲೇ ಭಾರಿ ವಿಪತ್ತಿನಿಂದ ತತ್ತರಿಸಿರುವ ಆ ಪ್ರದೇಶದಲ್ಲಿ ಹೊಸ…
-

IND vs IRL: 155 ರನ್ ಚೇಸ್ ಮಾಡಲಾಗದೆ ಸೋತ ಟೀಮ್ ಇಂಡಿಯಾ! ವಿಶ್ವಚಾಂಪಿಯನ್ ಭಾರತದ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿ ಚರಿತ್ರೆ ಸೃಷ್ಟಿಸಿದ ಐರ್ಲೆಂಡ್ | ಕ್ರೀಡಾ ಸುದ್ದಿ | ACTPnews
Last Updated:Jun 28, 2026 10:54 PM IST 20 ವರ್ಷಗಳಿಂದ ಭಾರತದ ಎದುರು ಒಂದೇ ಒಂದು ಪಂದ್ಯ ಗೆಲ್ಲದ ಐರ್ಲೆಂಡ್ ಇದೀಗ ಬ್ಯಾಕ್ ಟು ಬ್ಯಾಕ್ ಪಂದ್ಯ ಸೋತು ಸರಣಿಯಲ್ಲೇ ವೈಟ್ ವಾಶ್ ಮುಖಭಂಗ ಅನಿಭವಿಸಿದೆ. ಭಾರತಕ್ಕೆ ಸರಣಿ ಸೋಲಿನ ಮುಖಭಂಗ ಭಾರತ ಮತ್ತು ಐರ್ಲೆಂಡ್ (India vs Ireland) ನಡುವಿನ ಎರಡನೇ ಟಿ20 ಪಂದ್ಯದಲ್ಲೂ ಭಾರತ ಹೀನಾಯ ಸೋಲು ಕಂಡಿದೆ. ಬೆಲ್ ಫಾಸ್ಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಿಮ್ ಇಂಡಿಯಾ ಐರ್ಲೆಂಡ್ ನೀಡಿದ್ದ ಕೇವಲ…
Latest News
Search the Archives
Access over the years of investigative journalism and breaking reports
You May Have Missed












