Author: Sanga
-

Ketan Murder: ಹೊಸ ಟ್ವಿಸ್ಟ್ ಕೊಟ್ಟ 640 ನಿಮಿಷ: ಚೇತನ್ ಜೊತೆ ಟ್ರಿಪ್ಗೆ ಹೋಗಿದ್ದೇಕೆ ಸಿಯಾ? ಅಮ್ಮನೇ ಕೊಟ್ರು ಅಚ್ಚರಿಯ ಉತ್ತರ, | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 1:31 PM IST ಈಗ, ಸಿಯಾಳ ತಾಯಿ ಪೂಜಾ ಗೋಯಲ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಸಿಯಾ ತನ್ನ ಸ್ನೇಹಿತನ ಮದುವೆಗೆ ಉದಯಪುರಕ್ಕೆ ಹೋಗಿದ್ದರು ಎಂದು ಅವರು ಹೇಳಿದ್ದಾರೆ. ಸಿಯಾ ಮತ್ತು ಚೇತನ್ ಒಟ್ಟಿಗೆ ಹೋಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಕೇತನ್ ಅಗರ್ವಾಲ್ ಕೇಸ್ ಪುಣೆ(ಜೂ.29): ಪುಣೆಯ ಅತ್ಯಂತ ವಿವಾದಾತ್ಮಕ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ದಿನೇ ದಿನೇ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಕೊಲೆಗೆ ಒಂದು ತಿಂಗಳ ಮೊದಲು, ಮೇ…
-

Prabhudeva: ಸ್ಟಾರ್ಗಿರಿ ಮರೆತು ಹಳ್ಳಿ ಹೈದನಾದ ಪ್ರಭುದೇವ! ಬಾಲ್ಯದ ಗೆಳೆಯರ ಜೊತೆ ಮಾಡಿದ ಕೆಲಸಕ್ಕೆ ಫ್ಯಾನ್ಸ್ ಫಿದಾ | | ACTPnews
Last Updated:Jun 29, 2026 10:12 AM IST ಸ್ಟಾರ್ ಆದರೂ ಹಳೆಯ ಸ್ನೇಹಿತರನ್ನು ಮರೆಯಲಿಲ್ಲ! ಹಳ್ಳಿಗೆ ತೆರಳಿ ಬಾಲ್ಯದ ಗೆಳೆಯರ ಜೊತೆ ಬೆರೆತ ಪ್ರಭುದೇವರ ಸರಳತೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಪ್ರಭುದೇವ ಮೈಸೂರು: ಸಿನೆಮಾ ರಂಗದಲ್ಲಿ (Film Industry) ಸ್ವಲ್ಪ ಹೆಸರು, ಕೀರ್ತಿ, ಹಣ ಬಂದ ತಕ್ಷಣ ತಮ್ಮ ಹಳೇ ಲೈಫ್ಸ್ಟೈಲ್ ಮರೆತು, ತಾವು ಬೆಳೆದು ಬಂದ ಹಾದಿ ಹಾಗೂ ಬಾಲ್ಯದ ಸ್ನೇಹಿತರೆಲ್ಲರನ್ನೂ (Childhood Friends) ಮರೆತು ಐಷಾರಾಮಿ ಜೀವನಕ್ಕೆ ಮಾರುಹೋಗುವವರೇ…
-

Tamil Nadu Shocker: ಯೂಟ್ಯೂಬ್ ನೋಡಿ ತನಗೆ ತಾನೇ ಹೆರಿಗೆ ಮಾಡಿಕೊಂಡ ಮಹಿಳೆ ಸಾವು | Woman did her baby delivery by watching youtube video dies later | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 1:07 PM IST Tamil Nadu Shocker: ಜನ ಗೊತ್ತಿದ್ದು ಮಾಡ್ತಾರೋ, ಗೊತ್ತಿಲ್ಲದೆ ಮಾಡ್ತಾರೋ, ಗೊತ್ತಿದ್ರೂ ಒಂದು ಕೈ ನೋಡೋಣ ಅಂತ ಮಾಡ್ತಾರೋ ಅಂತ ಪ್ರತಿಬಾರಿ ಅಚ್ಚರಿಯಾಗುತ್ತದೆ. ಈ ಘಟನೆ ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ. ಪ್ರಾತಿನಿಧಿಕ ಚಿತ್ರ ಇಂಥಹ ಕೆಲವೊಂದು ಘಟನೆ ನೋಡಿದರೆ ಜನ ಗೊತ್ತಿದ್ದು ಮಾಡ್ತಾರೋ, ಗೊತ್ತಿಲ್ಲದೆ ಮಾಡ್ತಾರೋ, ಗೊತ್ತಿದ್ರೂ ಒಂದು ಕೈ ನೋಡೋಣ ಅಂತ ಮಾಡ್ತಾರೋ ಅಂತ ಪ್ರತಿಬಾರಿ ಅಚ್ಚರಿಯಾಗುತ್ತದೆ. ನಾಲ್ಕೈದು ಜನ ಗೈನಕಾಲಜಿಸ್ಟ್ಗಳು, ಡಾಕ್ಟರ್ ಜೊತೆಗಿದ್ದರೇ ಈಗಿನ…
-

Gautam Gambhir: ಗೌತಮ್ ಗಂಭೀರ್ ಅಹಂಗೆ ಬಲಿ ಆಯ್ತಾ ಟೀಂ ಇಂಡಿಯಾ? ಅದೊಂದು ನಿರ್ಧಾರ ಫಲಿತಾಂಶವನ್ನೇ ಬದಲಾಯಿಸಬಹುದಿತ್ತು! | ಕ್ರೀಡಾ ಸುದ್ದಿ | ACTPnews
Last Updated:Jun 29, 2026 11:22 AM IST Gautam Gambhir’s Stubbornness Costs India?: ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಬಂದ ನಂತರ ತಂಡವನ್ನು ಹಾಳು ಮಾಡುತ್ತಿದ್ದಾರೆ ಎಂಬ ಆರೋಪಗಳು ತೀವ್ರವಾಗುತ್ತಿವೆ. ಪ್ರಬಲ ಪ್ರದರ್ಶನ ನೀಡುತ್ತಿರುವ, ಯಶಸ್ವಿ ಮತ್ತು ಉತ್ತಮ ಫಾರ್ಮ್ನಲ್ಲಿರುವ ಅನೇಕ ಆಟಗಾರರಿಗೆ ಅವಕಾಶ ನೀಡದೆ, ವೈಯಕ್ತಿಕ ಇಷ್ಟಾನಿಷ್ಟಗಳಿಗೆ ತಕ್ಕಂತೆ ತಂಡವನ್ನು ರಚಿಸುತ್ತಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ತುಂಬಾ ಸಿಟ್ಟಿಗೇಳುವಂತೆ ಮಾಡಿದೆ. News18 ನವದೆಹಲಿ: ಐರ್ಲೆಂಡ್ ವಿರುದ್ಧ ಭಾರತ ಕ್ರಿಕೆಟ್…
-

Vijayalakshmi Darshan: ದರ್ಶನ್ ಜೊತೆಗಿನ ಲವ್ಲೀ ಫೋಟೋ ಹಾಕಿ ‘ಮಾತಾಡು ನೀ’ ಎಂದ ವಿಜಯಲಕ್ಷ್ಮಿ | | ACTPnews
Last Updated:Jun 29, 2026 12:44 PM IST Vijayalakshmi Darshan: ದರ್ಶನ್ ಪತ್ನಿ ಗಂಡನನ್ನು ನೆನಪಿಸಿಕೊಂಡಿದ್ದಾರೆ. ಅವರು ಪತಿಯ ಜೊಗಿರುವ ಫೋಟೋ ಶೇರ್ ಮಾಡಿದ್ದಾರೆ. ದರ್ಶನ್-ವಿಜಯಲಕ್ಷ್ಮಿ ದರ್ಶನ್ (Darshan) ಜೈಲಿನಲ್ಲಿದ್ದಾರೆ. ಜಾಮೀನು (Bail) ಇಲ್ಲ. ಮನೆಮಂದಿಯನ್ನು ಭೇಟಿ ಮಾಡೋಕೂ ಆಗುತ್ತಿಲ್ಲ. ಈ ಹಿಂದೆ ಮದುವೆ ವಾರ್ಷಿಕೋತ್ಸವ ದಿನ ವಿಜಯಲಕ್ಷ್ಮಿ (Vijayalakshmi) ಅವರು ಮಗ ವಿನೀಶ್ (Vinish) ಜೊತೆ ಬಂದು ಗಂಡನನ್ನು ಭೇಟಿ ಮಾಡಿ ಹೋಗಿದ್ದರು. ಆದರೆ ವಿಜಯಲಕ್ಷ್ಮಿ ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಅವರು ಆಗಾಗ…
-

Bengaluru Green Drive: 12 ಗಂಟೆ, 15 ಲಕ್ಷ ಸಸಿಗಳು; ದೇಶಕ್ಕೆ ಬೆಂಗಳೂರೇ ಟಾಪರ್, ಒಲಿದು ಬಂದ ಗಿನ್ನಿಸ್, BDA ವಿಶ್ವ ದಾಖಲೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 29, 2026 8:55 AM IST ಕೇವಲ 12 ಗಂಟೆಗಳಲ್ಲಿ 15 ಲಕ್ಷ ಸಸಿಗಳು! ಬೆಂಗಳೂರಿನ ಈ ಬೃಹತ್ ಹಸಿರು ಅಭಿಯಾನ ದೇಶದ ಗಮನ ಸೆಳೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ? ಸಂಪೂರ್ಣ ವರದಿ ಓದಿ. ವಿಶ್ವ ದಾಖಲೆ ಬೆಂಗಳೂರು: ಸಿಲಿಕಾನ್ ಸಿಟಿ ಅಂದ್ರೆ ಬರೀ ಟ್ರಾಫಿಕ್, ಬಿಲ್ಡಿಂಗ್ಗಳು ಹಾಗೂ ಐಟಿ ಕಂಪನಿಗಳು ಮಾತ್ರ ಅಂದುಕೊಂಡಿದ್ದೀರಾ? ಹಾಗಿದ್ದರೆ ನೀವು ಈ ಸ್ಟೋರಿ ಓದಲೇಬೇಕು! ನಮ್ಮ ಬೆಂಗಳೂರು (Bengaluru) ಈಗ ಇಡೀ ವಿಶ್ವವೇ ಬೆರಗಾಗುವಂತಹ ಬೃಹತ್ ಗಿನ್ನೆಸ್…
-

Faridabad: ಮನೆ ಗುಡಿಸಿ, ಒರೆಸಿ, ಪಾತ್ರೆ ತೊಳೆಯುತ್ತೇನೆ, ಆದರೂ ಹೆಂಡತಿ ಹೊಡೆಯುತ್ತಾಳೆ: ಲೈವ್ ವಿಡಿಯೋ ಮಾಡಿ ಜೀವ ಬಿಟ್ಟ ಉದ್ಯಮಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 11:22 AM IST ಉದ್ಯಮಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಅವರು ತಮ್ಮ ಪತ್ನಿ ಮತ್ತು ಅತ್ತೆಯ ವಿರುದ್ಧ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಈ ವಿಷಯದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಮೃತ ಉದ್ಯಮಿ ಹಾಗೂ ಪತ್ನಿ ಫರಿದಾಬಾದ್(ಜೂ.29): ಹರಿಯಾಣದ ಫರಿದಾಬಾದ್ನ ಬಲ್ಲಭಗಢದ ಸೆಕ್ಟರ್ 3 ರಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ 28 ವರ್ಷದ ಉದ್ಯಮಿಯೊಬ್ಬರು ತಮ್ಮ…
-

IRE vs IND: ‘ನಾವು ಹಿಂದುಳಿದಿದ್ದು ಅಲ್ಲೇ’, ವೈಟ್ವಾಶ್! ಐರ್ಲೆಂಡ್ ವಿರುದ್ಧದ ಸೋಲಿಗೆ ಅಚ್ಚರಿ ಕಾರಣ ಕೊಟ್ಟ ಕ್ಯಾಪ್ಟನ್ ಶ್ರೇಯಸ್! | ಕ್ರೀಡಾ ಸುದ್ದಿ | ACTPnews
Last Updated:Jun 29, 2026 11:36 AM IST ಐರ್ಲೆಂಡ್, ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಯನ್ನು 2-0ರಿಂದ ಕ್ಲೀನ್ ಸ್ವೀಪ್ ಮಾಡಿದೆ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ವೈಫಲ್ಯ ಒಪ್ಪಿಕೊಂಡಿದ್ದಾರೆ, ತಿಲಕ್ ವರ್ಮಾ ಏಕಾಂಗಿ ಹೋರಾಟ ಫಲ ನೀಡಿಲ್ಲ. ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ವೈಫಲ್ಯವೇ (Batting) ನಮ್ಮ ಸೋಲಿಗೆ ಕಾರಣವಾಯ್ತು ಎಂದು ಟೀಂ ಇಂಡಿಯಾ (Team India) ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಹೇಳಿದ್ದಾರೆ. ಅಲ್ಲದೇ ಐರ್ಲೆಂಡ್ (Ireland) ತಮಗಿಂತ ಚೆನ್ನಾಗಿ…
-

Actresses: ಲಾಡ್ಜ್ನಲ್ಲಿ ಅನೈತಿಕ ಚಟುವಟಿಕೆ, 3 ನಟಿಯರನ್ನು ರಕ್ಷಿಸಿದ ಪೊಲೀಸ್ | | ACTPnews
Last Updated:Jun 29, 2026 11:44 AM IST ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ನಟಿಯರನ್ನು ರಕ್ಷಿಸಿದ್ದಾರೆ. ಅವರಲ್ಲಿ ಒಬ್ಬರು ಮರಾಠಿ ಚಲನಚಿತ್ರೋದ್ಯಮದ ಜನಪ್ರಿಯ ನಟಿಯಾಗಿದ್ದಾರೆ. ಪ್ರಾತಿನಿಧಿಕ ಚಿತ್ರ ಮನರಂಜನಾ ಉದ್ಯಮದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ ಘಟನೆ ನಡೆದಿದ್ದು ನಟಿಯರನ್ನು (Actresses) ವೇಶ್ಯಾವಾಟಿಗೆ ಬಳಿಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ನಂತರ ಪೊಲೀಸರು (Police) ದಿಢೀರ್ ದಾಳಿ ಮಾಡಿದ್ದಾರೆ. ಗಿರ್ಗಾಂವ್ ಪ್ರದೇಶದಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ವೇಶ್ಯಾವಾಟಿಕೆ ದಂಧೆಯನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ.…
-

Bengaluru Crime: ಬೆಂಗಳೂರಿನಲ್ಲಿ ಕಾರಿನಲ್ಲಿ ಬಂದ ಕಳ್ಳರ ಕೈಚಳಕ; ಮನೆ ಮುಂದಿಟ್ಟಿದ್ದ ಶೂಗಳು ಮಂಗಮಾಯ, ವೈರಲ್ ಆಯ್ತು ವಿಡಿಯೋ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 29, 2026 10:57 AM IST ಬೆಂಗಳೂರಿನಲ್ಲಿ ವಿಚಿತ್ರ ಕಳ್ಳತನ! ಕಾರಿನಲ್ಲಿ ಬಂದ ಖದೀಮರು ಅಂಗಡಿಯಿಂದ ಬ್ರ್ಯಾಂಡೆಡ್ ಶೂಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಈಗ ಭಾರೀ ಚರ್ಚೆಗೆ ಕಾರಣವಾಗಿದೆ ಶೂ ಕಳ್ಳತನ ಬೆಂಗಳೂರಿನಲ್ಲಿ ಕಳ್ಳರು ಎಷ್ಟೊಂದು ಅಡ್ವಾನ್ಸ್ (Advance) ಆಗಿದ್ದಾರೆ ಎಂದರೆ, ಈಗ ಚಿನ್ನ, ಬೆಳ್ಳಿ, ದುಡ್ಡಿನ ಬದಲು ಜನರ ಮನೆ ಮುಂದಿರುವ ಶೂಗಳ (Shoes) ಮೇಲೆಯೇ ಕಣ್ಣು ಹಾಕಲಾರಂಭಿಸಿದ್ದಾರೆ! ಹೌದು, ಸಿಲಿಕಾನ್ ಸಿಟಿಯ ಅಪಾರ್ಟ್ಮೆಂಟ್ವೊಂದರಲ್ಲಿ (Apartment) ನಡೆದಿರುವ…
Latest News
Search the Archives
Access over the years of investigative journalism and breaking reports
You May Have Missed












