Author: Sanga
-

Vijayalakshmi: ನನ್ನ ಹೃದಯಕ್ಕೆ ಹತ್ತಿರ ‘ಕಂಬದ ಮ್ಯಾಲಿನ ಗೊಂಬಿಯೇ’ ಹಾಡು; ಕಾರಣ ಹೇಳಿಯೇ ಬಿಟ್ಟರು ವಿಜಯಲಕ್ಷ್ಮಿ! | | ACTPnews
Last Updated:Jun 28, 2026 10:29 PM IST ನಾಗಮಂಡಲ ಚಿತ್ರದ ಕಂಬದ ಮ್ಯಾಲಿನ ಗೊಂಬಿಯೇ ಹಾಡು ಚಿತ್ರದ ನಾಯಕಿ ವಿಜಯಲಕ್ಷ್ಮಿ ಅವರ ಹೃದಯಕ್ಕೆ ಹತ್ತಿರವಾಗಿದೆ. “ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ” ಅನ್ನುವ ಸಾಲಿನಂತೇನೆ ಜೀವನ ಇದೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಇನ್ನು ಸುಮಾರು ವಿಚಾರ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ನನ್ನ ಹೃದಯಕ್ಕೆ ಹತ್ತಿರ ‘ಕಂಬದ ಮ್ಯಾಲಿನ ಗೊಂಬಿಯೇ’ ಹಾಡು; ಕಾರಣ ಹೇಳಿಯೇ ಬಿಟ್ಟರು ವಿಜಯಲಕ್ಷ್ಮಿ! ನಾಗಮಂಡಲ ಚಿತ್ರದಲ್ಲಿ (Nagamandala Movie) ಉತ್ತರ ಕರ್ನಾಕಟದ ಕತೆ…
-

Saudi Arabia: ಸೌದಿ ಅರೇಬಿಯಾದಲ್ಲಿ ಹೆಲಿಕಾಪ್ಟರ್ ಪತನ, 14 ಮಂದಿ ದುರ್ಮರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 28, 2026 10:02 PM IST ಸೌದಿ ಅರೇಬಿಯಾದ ತೈಲ ದೈತ್ಯ ಅರಾಮ್ಕೊಗೆ ಸೇರಿದ ಹೆಲಿಕಾಪ್ಟರ್ ಭಾನುವಾರ ರಾಸ್ ತನುರಾದಲ್ಲಿ ಪತನಗೊಂಡು ಅದರಲ್ಲಿದ್ದ 14 ಜನರು ಸಾವನ್ನಪ್ಪಿದ್ದಾರೆ ಎಂದು ಸೌದಿ ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹೆಲಿಕಾಪ್ಟರ್ ಪತನ ಸೌದಿ ಅರೇಬಿಯಾದ ತೈಲ ದೈತ್ಯ ಅರಾಮ್ಕೊಗೆ ಸೇರಿದ ಹೆಲಿಕಾಪ್ಟರ್ ಭಾನುವಾರ ರಾಸ್ ತನುರಾದಲ್ಲಿ ಪತನಗೊಂಡು ಅದರಲ್ಲಿದ್ದ 14 ಜನರು ಸಾವನ್ನಪ್ಪಿದ್ದಾರೆ ಎಂದು ಸೌದಿ ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಲಿಯಾದ 14…
-

Ben Stokes: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬೆನ್ ಸ್ಟೋಕ್ಸ್ ಗುಡ್ ಬೈ! ಟೆಸ್ಟ್ ಪಂದ್ಯದ ಮಧ್ಯದಲ್ಲೇ ಕ್ಯಾಪ್ಟನ್ ಅಚ್ಚರಿ ನಿರ್ಧಾರ! | | ACTPnews
Last Updated:Jun 28, 2026 9:41 PM IST ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಬೆನ್ ಸ್ಟೋಕ್ಸ್ ನಿವೃತ್ತಿ ಹೊಂದುತ್ತಿದ್ದಾರೆ ಎಂದು ಘೋಷಣೆ ಮಾಡಿದೆ. ಬೆನ್ ಸ್ಟೊಕ್ಸ್ ಇಂಗ್ಲೆಂಡ್ ಕ್ರಿಕೆಟ್ ಟೆಸ್ಟ್ ತಂಡದ ಬೆನ್ ಸ್ಟೋಕ್ಸ್ ನಿವೃತ್ತಿ ಘೋಷಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬೆನ್ ಸ್ಟೋಕ್ಸ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು ತಮ್ಮ 15 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಸ್ಟೋಕ್ಸ್ ಈಗಾಗಲೇ ಏಕದಿನ ಮತ್ತು ಟಿ20 ಕ್ರಿಕೆಟ್ನಿಂದ ನಿವೃತ್ತರಾಗಿದ್ದರು, ಇದೀಗ…
-

Celebrities: ಅಪರೂಪದ ಕಾಯಿಲೆಯಿಂದ ಬಳಲಿದ ಸೆಲೆಬ್ರೆಟಿಗಳಿವರು! ಸವಾಲುಗಳನ್ನು ಮೀರಿ ಕಮ್ಬ್ಯಾಕ್ ಮಾಡಿದ್ದು ಹೇಗೆ ? | | ACTPnews
ಇದೀಗ ತಮಿಳು ನಟ ವಿಷ್ಣು ವಿಶಾಲ್ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ವಿಚಾರವೊಂದನ್ನು ಇತ್ತೀಚಿಗೆ ಬಹಿರಂಗಪಡಿಸಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ನಾನು ದೀರ್ಘಕಾಲದ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ನಟ ವಿಷ್ಣು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ. ವಿಷ್ಣು ವಿಶಾಲ್ ಅನುಭವಿಸುತ್ತಿರುವ ಯಾವುದೇ ದೈಹಿಕ ಬದಲಾವಣೆಗಳು ಮತ್ತು ಸಮಸ್ಯೆಗಳು ವಾಸ್ತವವಾಗಿ ಅವರು ತೆಗೆದುಕೊಳ್ಳುತ್ತಿರುವ ಭಾರೀ ಔಷಧಿಗಳ ಅಡ್ಡಪರಿಣಾಮಗಳಾಗಿವೆ ಎಂದು ಹೇಳಲಾಗಿತ್ತು. ಇನ್ನು ವೆನ್ನಿಲಾ ಕಬಡ್ಡಿ ಕುಝು (Vanilla Kabaddi Kuzu) ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣು…
-

Iran-US War: ಇರಾನ್ ಮೇಲೆ ಅಮೆರಿಕಾ ಮತ್ತೆ ದಾಳಿ, ಟೆಹ್ರಾನ್ನಿಂದ ಪ್ರತೀಕಾರ: ಹಾರ್ಮುಜ್ನಲ್ಲಿ ಮತ್ತೆ ಯುದ್ಧಾತಂಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 27, 2026 8:36 AM IST ಎರಡೂ ದೇಶಗಳ ಇತ್ತೀಚಿನ ದಾಳಿಗಳು ಕದನ ವಿರಾಮದ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಆದಾಗ್ಯೂ, ಅಮೆರಿಕದ ಈ ದಾಳಿಯು ಆಶ್ಚರ್ಯಕರವಲ್ಲ. ಗುರುವಾರ ಮುಂಚೆ, ಇರಾನ್ ಎವರ್ ಲವ್ಲಿ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿತು. ಅಮೆರಿಕಾ-ಇರಾನ್ ಮತ್ತೆ ಯುದ್ಧ ಭೀತಿ ಟೆಹ್ರಾನ್(ಜೂ.27): ಇತ್ತೀಚಿನ ಕದನ ವಿರಾಮದ ನಂತರ ಅಂತ್ಯಗೊಂಡಿದೆ ಎಂದು ಪರಿಗಣಿಸಲಾಗಿದ್ದ ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧವು ಮತ್ತೆ ಭುಗಿಲೆದ್ದಿದೆ. ಶುಕ್ರವಾರ, ಅಮೆರಿಕ ಸೇನೆಯು…
-

OTT: ದೇಸಿ ಒಟಿಟಿ ಪ್ರೇಕ್ಷಕರ ಮೋಸ್ಟ್ ಫೇವರಿಟ್ ಆ್ಯಕ್ಷನ್ ಥ್ರಿಲ್ಲರ್ ಸಿರೀಸ್! ಫ್ಯಾಮಿಲಿ ಮ್ಯಾನ್ 4 ಬಿಗ್ ಅಪ್ಡೇಟ್ | raj and dk The family man 4 big update ott latest | | ACTPnews
ಇದಲ್ಲದೆ, ಸೀಸನ್ 3 ಮತ್ತು ಸೀಸನ್ 4 ಅನ್ನು ಆರಂಭದಿಂದಲೂ ಒಂದೇ ದೊಡ್ಡ ಕಥೆಯ ಭಾಗಗಳಾಗಿ ಯೋಜಿಸಲಾಗಿತ್ತು ಎಂದು ಅವರು ಬಹಿರಂಗಪಡಿಸಿದರು. ವೆರೈಟಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಾಜ್ ನಿಧಿಮೋರು, “ನಾವು ‘ದಿ ಫ್ಯಾಮಿಲಿ ಮ್ಯಾನ್’ ಸೀಸನ್ 3 ಮತ್ತು ಸೀಸನ್ 4 ಅನ್ನು ಮೊದಲಿನಿಂದಲೂ ಒಂದೇ ಕಥೆಯ ಎರಡು ಭಾಗಗಳೆಂದು ಪರಿಗಣಿಸಿದ್ದೇವೆ. ಕೆಲವು ವೀಕ್ಷಕರು ಸೀಸನ್ 3 ಮಧ್ಯದಲ್ಲಿ ಕೊನೆಗೊಂಡಿದೆ ಎಂದು ಭಾವಿಸಿರಬಹುದು. ಆದರೆ ನಮ್ಮ ದೃಷ್ಟಿಯಲ್ಲಿ, ಮುಖ್ಯ ಕಥೆ ಕಂಟಿನ್ಯೂ ಆಗುವ ಹಂತಕ್ಕೆ ಬಂದಿದೆ…
-

Kamya Mishra: ರಾಜಕೀಯಕ್ಕೆ ಬರುತ್ತಾರಾ ‘ಲೇಡಿ ಸಿಂಗಂ’? ರೌಡಿಗಳನ್ನ ನಡುಗಿಸಿದ್ದವರು ರಾಜೀನಾಮೆ ನೀಡಿದ್ಯಾಕೆ? | | ACTPnews
Last Updated:Jun 28, 2026 7:38 PM IST Kamya Mishra: 22ನೇ ವಯಸ್ಸಿನಲ್ಲಿಯೇ ಯುಪಿಎಸ್ಸಿ (UPSC) ಕ್ಲಿಯರ್ ಮಾಡಿ, ಬಳಿಕ ಐಪಿಎಸ್ (IPS) ಆದ ಅತ್ಯಂತ ಕಿರಿಯ ಮಹಿಳಾ ಅಧಿಕಾರಿಗಳಲ್ಲಿ ಒಬ್ಬರಾಗಿ ಖ್ಯಾತಿ ಪಡೆದಿದ್ದರು. ಇದೀಗ ತಮ್ಮ 28ನೇ ವಯಸ್ಸಿನಲ್ಲಿಯೇ ವೈಯಕ್ತಿಕ ಕಾರಣಗಳಿಗಾಗಿ ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ಅವರು ರಾಜಕೀಯಕ್ಕೆ (Politics) ಬರುತ್ತಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಕಾಮ್ಯಾ ಮಿಶ್ರಾ ಕಾಮ್ಯಾ ಮಿಶ್ರಾ (Kamyaa Misra) ಒಬ್ಬ ಮಾಜಿ ಐಪಿಎಸ್…
-

Ullas: ಉಲ್ಲಾಸ್ ಗೌಡ ಅಂತ್ಯಕ್ರಿಯೆ ಮುಕ್ತಾಯ! ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ಭಾಮಾ ಹರೀಶ್ | | ACTPnews
Last Updated:Jun 28, 2026 5:10 PM IST ಅಂತಿಮ ದರ್ಶನದ ಬಳಿಕ ಉಲ್ಲಾಸ್ ಗೌಡ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಸುಮನಹಳ್ಳಿ ಚಿತಾಗಾರಕ್ಕೆ ಕರೆದೊಯ್ಯಲಾಯಿತು. ಕುಟುಂಬದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಉಲ್ಲಾಸ್ ನಿರ್ಮಾಪಕ ಹಾಗೂ ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಭಾಮಾ ಹರೀಶ್ (Ba Ma Harish) ಅವರ ಪುತ್ರ ಉಲ್ಲಾಸ್ ನಿನ್ನೆ ನಿಧನ ಹೊಂದಿದ್ದರು . ಕೊಡಚಾದ್ರಿಗೆ ಟ್ರೆಕ್ಕಿಂಗ್ ಗೆ ಹೋಗಿದ್ದಾಗ ಅವರಿಗೆ ಹೃದಯಾಘಾತ ಆಗಿದೆ ಎನ್ನಲಾಗಿದೆ. ಇದೀಗ ಸುಮನಹಳ್ಳಿ ಚಿತಾಗಾರದಲ್ಲಿ…
-

Fireworks Siezed: 35 ಕೋಟಿ ಮೌಲ್ಯದ ಚೀನಾ ಮೂಲದ ಪಟಾಕಿಗಳನ್ನು ವಶಪಡಿಸಿಕೊಂಡ ಡಿಆರ್ಐ; 12 ಜನರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಈ ಕಾರ್ಯಾಚರಣೆಯಲ್ಲಿ, ಡಿಆರ್ಐ ಅಧಿಕಾರಿಗಳು ಚೀನಾದಿಂದ ಬಂದ ಎರಡು 40 ಅಡಿ ಉದ್ದದ ಕಂಟೇನರ್ಗಳನ್ನು ತಡೆದರು, ಇವುಗಳನ್ನು ‘ಟ್ರಾಲಿ ಬ್ಯಾಗ್ಗಳು’ ಮತ್ತು ‘ಸ್ಪ್ರೇಯರ್ಗಳು’ ಹೊತ್ತೊಯ್ಯುತ್ತಿವೆ ಎಂದು ತಪ್ಪಾಗಿ ಘೋಷಿಸಲಾಗಿತ್ತು. ವಿವರವಾದ ಪರೀಕ್ಷೆಯ ನಂತರ, ಕಂಟೇನರ್ಗಳು ಸುಮಾರು 46,000 ಪಟಾಕಿಗಳನ್ನು ಮುಚ್ಚಿಟ್ಟಿರುವುದು ಕಂಡುಬಂದಿದೆ, ಇವುಗಳನ್ನು ಕವರ್ ಕಾರ್ಗೋ ಹಿಂದೆ ಜಾಣ್ಮೆಯಿಂದ ಮರೆಮಾಡಲಾಗಿರುವುದು ಕಂಡು ಬಂದಿದೆ. ಡಿಆರ್ಐ ಅಭಿವೃದ್ಧಿಪಡಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ದಾಖಲಿಸಲಾದ ಮತ್ತೊಂದು ಪ್ರಕರಣದಲ್ಲಿ, ಚೆನ್ನೈ ಕಸ್ಟಮ್ಸ್ 18.7 ಮೆಟ್ರಿಕ್ ಟನ್ ಚೀನೀ ಮೂಲದ ಪಟಾಕಿಗಳನ್ನು…
-

R. Madhavan: ಲೈಫಿನಲ್ಲಿ ಸಿಲುಕಿ ಹಾಕಿಕೊಂಡಿರುವ ಭಾವನೆ ಬರ್ತಿದಿಯಾ? ನಟ ಮಾಧವನ್ ನೀಡುವ ಈ ಸಲಹೆಗಳನ್ನು ಒಮ್ಮೆ ಪಾಲಿಸಿ ನೋಡಿ! | | ACTPnews
ಹೀಗೆ ಲೈಫಿನಲ್ಲಿ ಸಿಲುಕಿ ಹಾಕಿಕೊಂಡಿರುವ ಭಾವನೆ ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿದ್ದರೆ, ನೀವು ಈ ನಟ ಹೇಳುವ ಕೆಲವು ಅಭ್ಯಾಸಗಳನ್ನು ಇಂದೇ ಬದಲಾಯಿಸಿಕೊಳ್ಳಬೇಕಾಗಿ ಬರಬಹುದು. ನಟ ಆರ್ ಮಾಧವನ್ (R. Madhavan) ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಸ್ಫೂರ್ತಿದಾಯಕ ಸಂದೇಶಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೀಗೆ ಹಂಚಿಕೊಂಡ ಸ್ಪೂರ್ತಿದಾಯಕವಾದ ಪೋಸ್ಟ್ಗಳು ಅವರ ಫಾಲೋವರ್ಸ್ ಗಳನ್ನು ಸಹ ಪ್ರೇರೇಪಿಸುತ್ತದೆ. ವಿಕೆಂಡ್ ಅಭ್ಯಾಸಗಳನ್ನ ಬದಲಾಯಿಸಿಕೊಂಡ್ರೆ ಲೈಫು ಫಾಸ್ಟ್ ಆಗುತ್ತಂತೆ ಇತ್ತೀಚೆಗೆ, ಧುರಂಧರ್ ಚಿತ್ರದಲ್ಲಿ ನಟಿಸಿದ ನಟ ಜೀವನದಲ್ಲಿ ನಿಶ್ಚಲತೆಯನ್ನು ಅನುಭವಿಸುವವರಿಗೆ ಸರಳವಾದ…
Latest News
Search the Archives
Access over the years of investigative journalism and breaking reports
You May Have Missed












