Author: Sanga
-

TikTok Star Brooke George: ಖ್ಯಾತ ಟಿಕ್ಟಾಕ್ ಸ್ಟಾರ್ಗೆ ಮರಣದಂಡನೆ? ಗುಂಡು ಹೊಡೆದು ಸಾಯಿಸೋ ಆದೇಶ ಕೊಡುತ್ತಾ ಕೋರ್ಟ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 5:07 PM IST Tiktok Star Brooke George: ಬ್ರಿಟನ್ ಮೂಲದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಟಿಕ್ ಟಾಕ್ ತಾರೆ ಬ್ರೂಕ್ ಜಾರ್ಜ್ಗೆ ಮರಣ ದಂಡನೆ ವಿಧಿಸುವ ಸಾಧ್ಯತೆ ಇದೆ. ದುಬೈನ ನ್ಯಾಯಾಲಯ ಇಂಥದ್ದೊಂದು ಶಿಕ್ಷೆ ಪ್ರಕಟಿಸಲಿದೆ. ಗುಂಡಿನ ದಾಳಿ ನಡೆಸಿ, ಆಕೆಗೆ ಮರಣ ದಂಡನೆ ವಿಧಿಸಲಾಗುತ್ತದೆ ಅಂತ ಮೂಲಗಳು ತಿಳಿಸಿವೆ. ಸೋಶಿಯಲ್ ಮೀಡಿಯಾ ಸ್ಟಾರ್ ಬ್ರೂಕ್ ಜಾರ್ಜ್ ದುಬೈ: ಬ್ರಿಟನ್ ಮೂಲದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (social media influencer),…
-

Success Story: ಕೈತುಂಬಾ ಸಂಬಳವಿದ್ದ ಇಂಜಿನಿಯರಿಂಗ್ ಉದ್ಯೋಗ ಬಿಟ್ಟು ಕೃಷಿಗೆ ಬಂದ ಯುವಕ, ಇಂದು ವರ್ಷಕ್ಕೆ ಗಳಿಸ್ತಿದ್ದಾರೆ 15 ಲಕ್ಷ ರೂಪಾಯಿ! | ಮಂಗಳೂರು ನ್ಯೂಸ್ (Mangaluru News) | ACTPnews
Last Updated:Jun 29, 2026 4:14 PM IST ತಮ್ಮ ಪೂರ್ವಜರ 10 ಎಕರೆ ಜಮೀನಿನಲ್ಲಿ ಚೇತನ್ ಮಾಡಿದ ಪ್ರಯೋಗವೇ ‘ರಂಬೂಟನ್ ಮತ್ತು ಮ್ಯಾಂಗೋಸ್ಟಿನ್’ ಕೃಷಿ. ಆರಂಭದಲ್ಲಿ ನೂರಾರು ಸಸಿಗಳನ್ನು ನೆಟ್ಟು, ಹಗಲಿರುಳು ಬೆವರು ಸುರಿಸಿ ಬೆಳೆಸಿದರು. + ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ಇಂದಿನ ಯುವಕರಿಗೆ ನಗರದ ಲೈಫ್ಸ್ಟೈಲ್ ಅಂದರೆ ಇಷ್ಟ. ಕೈತುಂಬಾ ಸಂಬಳ (Salary), ಎಸಿ ಆಫೀಸ್, ಐಷಾರಾಮಿ ಜೀವನ – ಇದಕ್ಕಾಗಿಯೇ ಕಷ್ಟಪಟ್ಟು ಓದಿ, ಸಾಫ್ಟ್ ವೇರ್ ಅಥವಾ ಇಂಜಿನಿಯರಿಂಗ್ ಉದ್ಯೋಗದ…
-

Hombale Films: ಹೊಂಬಾಳೆ ಜೊತೆ ತಮಿಳು ಸೂಪರ್ ಸ್ಟಾರ್! ಹೊರಬಿತ್ತು ಬಿಗ್ ಬ್ರೇಕಿಂಗ್ ನ್ಯೂಸ್ | | ACTPnews
Last Updated:Jun 29, 2026 4:16 PM IST ಕೆಜಿಎಫ್ , ಕಾಂತಾರ ಮತ್ತು ಸಲಾರ್ನಂತಹ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿ ದೇಶಾದ್ಯಂತ ಖ್ಯಾತಿ ಗಳಿಸಿರುವ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ಕಾಲಿವುಡ್ ಸ್ಟಾರ್ ಸೂರ್ಯ ಅವರೊಂದಿಗೆ ಕೈಜೋಡಿಸಿದೆ. ನಟ ಸೂರ್ಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಕೆಜಿಎಫ್ (KGF), ಕಾಂತಾರ (Kantara) ಮತ್ತು ಸಲಾರ್ನಂತಹ (Salaar) ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿ ದೇಶಾದ್ಯಂತ ಖ್ಯಾತಿ ಗಳಿಸಿರುವ ಹೊಂಬಾಳೆ ಫಿಲ್ಮ್ಸ್…
-

Kiccha Sudeep: ಸುದೀಪ್ ಅವರ ಸಂಸ್ಥೆಯಲ್ಲಿ ಕೆಲಸ ಮಾಡೋ ಆಸೆ ಇದೆಯಾ? ಹಾಗಿದ್ದರೆ ಈ ನಂಬರ್ಗೆ ನಿಮ್ಮ ಕಥೆ ಕಳಿಸಿ ಸಾಕು! | | ACTPnews
Last Updated:Jun 29, 2026 4:16 PM IST ಪ್ರಿಯಾ ಸುದೀಪ್ ಅವರ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಸ್ಯಾಂಡಲ್ವುಡ್ಗೆ ಹೊಸ ಕಥೆಗಳು, ಯುವ ಸ್ಕ್ರಿಪ್ಟ್ ರೈಟರ್ಗಳಿಂದ ಕಂಟೆಂಟ್ ಡ್ರಿವನ್ ಸಿನಿಮಾಗಳಿಗಾಗಿ ಕಥೆಗಳನ್ನು ಆಹ್ವಾನಿಸಿದೆ ಅವಕಾಶ ಬೆಂಗಳೂರು: ಸಿನಿಮಾ ರಂಗದಲ್ಲಿ (Film Industry) ಏನಾದರೂ ಸಾಧಿಸಬೇಕು, ತಮ್ಮಲ್ಲಿರುವ ಅದ್ಭುತ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕು ಎಂದು ಕನಸು ಕಾಣುತ್ತಿರುವ ಯುವ ಪ್ರತಿಭೆಗಳಿಗೆ ಇಲ್ಲೊಂದು ಭರ್ಜರಿ ಗುಡ್ ನ್ಯೂಸ್ ಇದೆ! ಹೌದು, ಪ್ರಿಯಾ ಸುದೀಪ್ ಅವರು ತಮ್ಮ ‘ಸುಪ್ರಿಯಾನ್ವಿ ಪಿಕ್ಚರ್…
-

NEET UG 2026: ನೀಟ್-ಯುಜಿ ಶುಲ್ಕ ಮರುಪಾವತಿಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ 4 ಲಕ್ಷ ಅಭ್ಯರ್ಥಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೇ 3 ರಂದು ನಡೆದ ಆರಂಭಿಕ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ, ಎನ್ಟಿಎ ವಿದ್ಯಾರ್ಥಿಗಳಿಂದ ಪರೀಕ್ಷೆಗೆ ಸಂಗ್ರಹಿಸಿದ ಶುಲ್ಕವನ್ನು ಮರುಪಾವತಿಸುವುದಾಗಿ ಮತ್ತು ತನ್ನದೇ ಆದ ಖರ್ಚಿನಲ್ಲಿ ಮರು ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿತು. ಶುಲ್ಕ ಮರುಪಾವತಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ವಿದ್ಯಾರ್ಥಿಗಳಿಗೆ ತಮ್ಮ ಖಾತೆ ವಿವರಗಳನ್ನು ನವೀಕರಿಸಲು ಅವಕಾಶವನ್ನು ಒದಗಿಸಿದೆ. ಈ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿದ್ದರೂ, ಇನ್ನೂ 3.80 ಲಕ್ಷ ವಿದ್ಯಾರ್ಥಿಗಳು ತಮ್ಮ ಖಾತೆ ವಿವರಗಳನ್ನು ನವೀಕರಿಸಿಲ್ಲ. ಅಧಿಕೃತ ಮಾಹಿತಿಯ ಪ್ರಕಾರ,…
-

Long Jump: 22 ವರ್ಷದ ಆನ್ಸಿ ಸೋಜನ್, 26 ವರ್ಷದ ರಾಷ್ಟ್ರೀಯ ದಾಖಲೆ ಬ್ರೇಕ್! ಇಬ್ಬರು ಆಟೋ ಚಾಲಕರ ಕನಸಿನ ಗೆಲುವು | ಕ್ರೀಡಾ ಸುದ್ದಿ | ACTPnews
Last Updated:Jun 29, 2026 3:35 PM IST ಆನ್ಸಿ ಸೋಜನ್ 6.88 ಮೀ ಜಿಗಿದು ಅಂಜು ಬಾಬಿ ಜಾರ್ಜ್ 2004 ದಾಖಲೆ ಮುರಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ, ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನ ಗುರಿ, ಶೈಲಿ ಸಿಂಗ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. News18 ಕೇರಳದ (Kerala) ಲಾಂಗ್ ಜಂಪ್ ಕ್ರೀಡಾಪಟು (Long Jump) ಆನ್ಸಿ ಸೋಜನ್ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಭಾರತದ ಖ್ಯಾತ ಲಾಂಗ್ ಜಂಪ್ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಅವರ ದಾಖಲೆಯನ್ನು (National Record)…
-

Bigg Boss: ಬರ್ತ್ಡೇ ದಿನವೇ ಆಸ್ಪತ್ರೆ ಸೇರಿದ ಬಿಗ್ಬಾಸ್ ಮಾಜಿ ಸ್ಪರ್ಧಿ | | ACTPnews
Last Updated:Jun 29, 2026 3:08 PM IST Bigg Boss: ದುಬೈ (Dubai) ಪ್ರವಾಸದಲ್ಲಿದ್ದ ಖ್ಯಾತ ಕಿರುತೆರೆ ನಟಿ ಹಾಗೂ ಮಾಜಿ ಬಿಗ್ಬಾಸ್ ಸ್ಪರ್ಧಿ ಬರ್ತ್ಡೇ (Birthday) ಸೆಲೆಬ್ರೇಟ್ ಮಾಡುವ ಬದಲು ಆಸ್ಪತ್ರೆಗೆ ಸೇರುವ ಹಾಗಾಗಿದೆ. ಜಾಸ್ಮಿನ್-ಅಲಿ ಮಾಜಿ ಬಿಗ್ಬಾಸ್ (Bigg Boss) ಸ್ಫರ್ಧಿ ಬರ್ತ್ಡೇ ದಿನವೇ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ದುಬೈ (Dubai) ಪ್ರವಾಸದಲ್ಲಿದ್ದ ಖ್ಯಾತ ಕಿರುತೆರೆ ನಟಿ ಹಾಗೂ ಮಾಜಿ ಬಿಗ್ಬಾಸ್ ಸ್ಪರ್ಧಿ ಬರ್ತ್ಡೇ (Birthday) ಸೆಲೆಬ್ರೇಟ್ ಮಾಡುವ ಬದಲು ಆಸ್ಪತ್ರೆಗೆ…
-

Jaipur: ಜೈಪುರದ ಅರಾವಳಿ ಅರಮನೆಯಲ್ಲಿ ಕುಸಿದ ಗೋಡೆ: ಮೂವರು ಕಾರ್ಮಿಕರು ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 29, 2026 2:47 PM IST ನಿರ್ಮಾಣ ಹಂತದ ಗೋಡೆಯ ಕುಸಿತದ ನಂತರ, ರಾತ್ರಿಯಿಡೀ ನಡೆದ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಕಾರ್ಮಿಕರ ಶವಗಳನ್ನು ಅವಶೇಷಗಳ ಕೆಳಗೆ ಹೊರತೆಗೆಯಲಾಗಿದೆ. ಈ ಮೂಲಕ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಒಟ್ಟು ಕಾರ್ಮಿಕರ ಸಂಖ್ಯೆ ಮೂರಕ್ಕೆ ಏರಿದೆ. ಕುಸಿದು ಬಿದ್ದ ನಿರ್ಮಾಣ ಹಂತದ ಗೋಡೆ ಜೈಪುರ(ಜೂ.29): ಜೈಪುರ ಗ್ರಾಮೀಣ ಪ್ರದೇಶದ ಅಮೇರ್ ಪೊಲೀಸ್ ಠಾಣೆ ಪ್ರದೇಶದ ಅರಾವಳಿ ಅರಮನೆಯಲ್ಲಿ (ತಲಮೋಡ್) ನಡೆದ ದುರಂತವೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ನಿರ್ಮಾಣ ಹಂತದ…
-

Rishab Shetty: ರಿಷಬ್ ಮನೆಯಲ್ಲಿ ಭಕ್ತಿ ತರಂಗ! ಶೆಟ್ರ ಅಂಗಳದಲ್ಲಿ ರಾಮ ಭಜನೆ, ಯಕ್ಷಗಾನದ ಸುಂದರ ಸಂಜೆ |Bhakthi Taranga programme at Rishab shetty home yakshagana | | ACTPnews
Last Updated:Jun 29, 2026 9:47 AM IST Rishab Shetty: ನಟ ರಿಷಬ್ ಶೆಟ್ಟಿ ಅವರ ಮನೆಯಲ್ಲಿ ತುಳುನಾಡ ಆಚರಣೆಗಳನ್ನು ಹೈಲೈಟ್ ಮಾಡುವ ಭಕ್ತಿ ತರಂಗ ಎನ್ನುವ ಕಾರ್ಯಕ್ರಮ ನಡೆದಿದೆ. ಆ ಕಾರ್ಯಕ್ರಮ ಹೇಗಿತ್ತು? ರಿಷಬ್ ದಂಪತಿ ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಸಿನಿಮಾ ಆಗಲಿ, ವೈಯಕ್ತಿಕ ಬದುಕಾಗಲಿ ಅಭಿಮಾನಿಗಳ (Fans) ಜೊತೆ ಫಾಲೋವರ್ಸ್ ಜೊತೆ ತಮ್ಮ ಅಪ್ಡೇಟ್ಸ್ ಶೇರ್ ಮಾಡುತ್ತಲೇ ಇರುತ್ತಾರೆ. ನಟ ಇತ್ತೀಚೆಗೆ…
-

Load Shedding: ದಿನಕ್ಕೆ 25 ಸಾವಿರ ಮನೆಗಳಿಗೆ ವಿದ್ಯುತ್ ನೀಡುತ್ತಿದ್ದ ಘಟಕ ಬಂದ್; ಮುಂದಿನ 2 ತಿಂಗಳು ಏನಾಗಲಿದೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 29, 2026 2:27 PM IST ದಿನಕ್ಕೆ 25 ಸಾವಿರ ಮನೆಗಳಿಗೆ ವಿದ್ಯುತ್ ನೀಡುತ್ತಿದ್ದ ಪ್ರಮುಖ ಘಟಕ 2 ತಿಂಗಳ ಕಾಲ ಸ್ಥಗಿತಗೊಂಡಿದೆ. ಇದರ ಪರಿಣಾಮ ವಿದ್ಯುತ್ ಪೂರೈಕೆಯ ಮೇಲೆ ಬೀಳುತ್ತದೆಯೇ? ಸಂಪೂರ್ಣ ವರದಿ ಓದಿ ಲಿಂಗನಮಕ್ಕಿ ಶಿವಮೊಗ್ಗ: ಮುಂಗಾರು ಮಳೆಗಾಗಿ (Monsoon) ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕರ್ನಾಟಕದ ಜನತೆಗೆ ಇದೀಗ ಬರಸಿಡಿಲೆರಗಿದಂತಾಗಿದೆ! ಹೌದು, ಕಳೆದ ಒಂದು ವಾರದಿಂದ ಶರಾವತಿ (Sharavati) ಜಲಾನಯನ ಪ್ರದೇಶದಲ್ಲಿ ವರುಣ ದೇವ ಸಂಪೂರ್ಣವಾಗಿ ಕೈಕೊಟ್ಟಿದ್ದು, ಶಿವಮೊಗ್ಗ (Shivamogga) ಜಿಲ್ಲೆಯ…
Latest News
Search the Archives
Access over the years of investigative journalism and breaking reports
You May Have Missed












