Author: Sanga
-

Kamal Haasan: ಪ್ರಧಾನಿ ಮೋದಿಯ ಮನವಿಗೆ ಕಮಲ್ ಹಾಸನ್ ಸಾಥ್! ಹೇಳಿದ್ದೇನು ಗೊತ್ತಾ? | | ACTPnews
Last Updated:May 22, 2026 11:17 PM IST ರಾಜ್ಯ ಮತ್ತು ಕೇಂದ್ರ ಸರ್ಕಾರ ಬಸ್, ಮೆಟ್ರೋ, ರೈಲ್ವೆ ಪ್ರಯಾಣ ದರ ಕಡಿಮೆ ಮಾಡಬೇಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ನಂತಹ ರಾಜ್ಯ ತೆರಿಗೆ ಕಡಿಮೆ ಮಾಡಬೇಕಿದೆ. ಇದರಿಂದ ಸದ್ಯದ ಪರಿಸ್ಥಿತಿಯಲ್ಲಿ ಇಂಧನ ಉಳಿತಾಯ ಆಗುತ್ತದೆ ಅಂತ ಕಮಲ್ ಹಾಸನ್ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಇಂಧನ ಉಳಿಸಿ, ದೇಶ ಬಲಪಡಿಸಿ; ಪ್ರತಿ ಹನಿಯೂ ಬಡ ಭಾರತೀಯನನ್ನ ಉಳಿಸುತ್ತದೆ; ಕಮಲ್ ಹಾಸನ್!…
-

NEET: ಕೊನೆಗೂ ಎಚ್ಚೆತ್ತುಕೊಂಡ NTA; ವಿದ್ಯಾರ್ಥಿಗಳ ಖಾತೆ ಸೇರಲಿದೆ ಅಂದಾಜು 360 ಕೋಟಿ! ಮರು ಪರೀಕ್ಷೆ ಬಗ್ಗೆ ಮಹತ್ವದ ಅಪ್ಡೇಟ್ | | ACTPnews
Last Updated:May 13, 2026 3:41 PM IST NEET UG 2026 ಮರುಪರೀಕ್ಷೆಗೆ ಹೊಸ ನೋಂದಣಿ ಬೇಡ, ಹಳೆಯ ಅರ್ಜಿ ಮಾನ್ಯ, ಪ್ರವೇಶ ಪತ್ರ ಮಾತ್ರ ಹೊಸದು, ಹೆಚ್ಚುವರಿ ಶುಲ್ಕ ಇಲ್ಲ, ಹಳೆಯ ಶುಲ್ಕ ರಿಫಂಡ್, ದಿನಾಂಕವನ್ನು NTA ನಂತರ ತಿಳಿಸಲಿದೆ ನೀಟ್ ಬೆಂಗಳೂರು: ಮೇ 3, 2026ರಂದು ನಡೆದ NEET UG 2026 ಪರೀಕ್ಷೆ (Exam) ರದ್ದುಗೊಂಡ ಬಳಿಕ ದೇಶಾದ್ಯಂತ ಪರೀಕ್ಷೆ ಕಟ್ಟಿದ್ದ 22.79 ಲಕ್ಷ ವೈದ್ಯಕೀಯ ಆಕಾಂಕ್ಷಿಗಳ (Medical Aspirants) ಎದೆ ಝಲ್…
-

SRH vs RCB,IPL 2026: ಹೈದರಾಬಾದ್ ವಿರುದ್ಧ ಆರ್ಸಿಬಿಗೆ ಸೋಲಿನ ನಿರಾಶೆ! ಆದ್ರೂ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 22, 2026 11:34 PM IST ತವರಿನ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್ಗಳ ಬೃಹತ್ ಮೊತ್ತ ದಾಖಲಿಸಿತು. 256 ರನ್ಗಳ ಗುರಿಯನ್ನ ಬೆನ್ನಟ್ಟಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಆರ್ಸಿಬಿ ಐಪಿಎಲ್ 2026ರ 67ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್ಗಳ…
-

ಚೀನೀ ಸೇನೆಯಿಂದ ಐವರು ಯುವಕರ ಅಪಹರಣದ ಆರೋಪ; ರಕ್ಷಿಸಿ ಎಂದ ಕುಟುಂಬ ಸದಸ್ಯರು | | ACTPnews
Last Updated:Sep 05, 2020 12:27 PM IST ಚೀನಾ ಗಡಿಭಾಗದಿಂದ 50-100 ಕಿಮೀ ಒಳಗಿರುವ ಸೆರಾ-7 ಪ್ರದೇಶದಿಂದ ಐವರು ಅರುಣಾಚಲಿ ಯುವಕರು ನಾಪತ್ತೆಯಾಗಿದ್ಧಾರೆ. ಅವರನ್ನು ಚೀನೀ ಸೇನೆ ಅಪಹರಿಸಿದೆ ಎಂದು ಅವರ ಒಬ್ಬ ಕುಟುಂಬ ಸದಸ್ಯರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅರುಣಾಚಲ ಪ್ರದೇಶ(ಸೆ. 05): ಚೀನಾದ ಗಡಿಭಾಗದಲ್ಲಿ ಅರುಣಾಚಲ ಪ್ರದೇಶದ ಐವರು ಯುವಕರು ನಾಪತ್ತೆಯಾಗಿದ್ದಾರೆ. ಚೀನಾದ ಪಿಎಲ್ಎ ಸೇನೆ ಈ ಐವರನ್ನು ಅಪಹರಣ ಮಾಡಿರುವ ಆರೋಪ ಇದೆ. ಗಡಿಭಾಗದ ಸೆರಾ 7 ಪ್ರದೇಶದಿಂದ ಇವರ ಕಿಡ್ನಾಪ್…
-

ರಾಮ್ ಚರಣ್ ಜೊತೆ ಐಟಂ ಸಾಂಗ್ಗೆ ಹೆಜ್ಜೆ ಹಾಕಿದ ಶ್ರುತಿ ಹಾಸನ್! ʻಪೆದ್ದಿʼ ಸಿನಿಮಾದ ‘ಹೆಲ್ಲಲ್ಲಲೋ’ ಸ್ಪೆಷಲ್ ಸಾಂಗ್ | | ACTPnews
ಹೆಲ್ಲಲ್ಲಲ್ಲೋ ಅಬ್ಬರ ಪೆದ್ದಿ ಚಿತ್ರದ ಈ ಹಾಡು ಇಂಟ್ರಸ್ಟಿಂಗ್ ಆಗಿದೆ. ಮ್ಯೂಸಿಕ್ ಗಮನ ಸೆಳೆಯುತ್ತಿದೆ. ಕೋರಿಯೋಗ್ರಾಫಿ ಕೂಡ ಜೋಡಿ ಮೋಡಿ ಮಾಡುವಂತೆ ಇವೆ. ಕನ್ನಡದಲ್ಲಿ ಬರೆದವರು ಯಾರು ಅಂದ್ರೆ, ಈ ಹಾಡಿನಲ್ಲಿ ಶ್ರುತಿ ಹಾಸನ್ ಇದ್ದಾರೆ. ರಾಮ್ ಚರಣ್ ಮಸ್ತ್ ಹೆಜ್ಜೆ ಹಾಕಿದ್ದಾರೆ. ಹಾಗಾಗಿಯೇ ಜೋಡಿಯಲ್ಲಿ ರೀಲ್ಸ್ ಮಾಡೋರಿಗೆ ಇದು ಹೊಸ ಸ್ಪೂರ್ತಿ ಆಗುತ್ತದೆ. ಕನ್ನಡದಲ್ಲಿ ಬರೆದವರು ಯಾರು ಪೆದ್ದಿ ಚಿತ್ರ ಮೂಲತಃ ತೆಲುಗು ಚಿತ್ರವೇ ಆಗಿದೆ. ಆದರೆ, ಇದು ಕನ್ನಡ, ತಮಿಳು , ಹಿಂದಿ ಹೀಗೆ…
-

Special Discount: ಅಂಗೈಗೆ ಬಂತು ಅಂಚೆ ಇಲಾಖೆ; ಒಂದೇ ಕ್ಲಿಕ್ಕಲ್ಲಿ ಎಲ್ಲಾ ಕೆಲಸ, ಭಾರೀ ರಿಯಾಯಿತಿ, ಓಡಾಟಕ್ಕೆ ವಿದಾಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 4:25 PM IST ಭಾರತೀಯ ಅಂಚೆ ಇಲಾಖೆ ವಿದ್ಯಾರ್ಥಿಗಳಿಗೆ ಸ್ಪೀಡ್ ಪೋಸ್ಟ್ ಮತ್ತು ಕೊರಿಯರ್ ಮೇಲೆ ಶೇ.10 ರಿಯಾಯಿತಿ ಘೋಷಿಸಿದೆ, ವಿದ್ಯಾರ್ಥಿ ಐಡಿ ತೋರಿಸಿದರೆ ಸಿಗಲಿದೆ, ಡಾಕ್ ಅಪ್ಲಿಕೇಶನ್ ಮೂಲಕ ಮನೆಯಿಂದಲೇ ಸೇವೆ ಲಭ್ಯ ಅಂಚೆ ಇಲಾಖೆ ಧಾರವಾಡ: ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು (Students) ತಮ್ಮ ಪುಸ್ತಕಗಳು, ದಾಖಲಾತಿಗಳು ಮತ್ತು ಪಾರ್ಸೆಲ್ಗಳನ್ನು ಕಳುಹಿಸಲು ಕೊರಿಯರ್ ಸಂಸ್ಥೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ. ಆದರೆ ಭಾರತೀಯ ಅಂಚೆ ಇಲಾಖೆ (India Post)…
-

Mamata Banerjee: ಮಮತಾಗೆ ಮಹಾಘಾತ; ದುರ್ಗೆಯ ನಾಡಲ್ಲಿ ಹೇಳಲು ಹೆಸರಿಲ್ಲದಂತಾಗುತ್ತಾ ಟಿಎಂಸಿ ಕಥೆ? ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 10:39 PM IST Mamata Banerjee: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸಾಲು ಸಾಲು ಆಘಾತಗಳು ಎದುರಾಗುತ್ತಿವೆ. ಆ ಒಂದು ನಡೆ ದುರ್ಗೆಯ ನಾಡಲ್ಲಿ ಟಿಎಂಸಿ ಅಸ್ತಿತ್ವವೇ ಇಲ್ಲದಂತಾಗುತ್ತಾ ಎಂಬ ಪ್ರಶ್ನೆ ಮೂಡುತ್ತಿದ್ದು, ಬಂಗಾಳ ರಾಜಕೀಯ ಕಣದಲ್ಲಿ ದಿಢೀರ್ ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ. ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ…
-

Darshan: 9 ತಿಂಗಳಲ್ಲಿ ದರ್ಶನ್ ನೋಡೋಕೆ ಜೈಲಿಗೆ ಬಂದವರೆಷ್ಟು ಮಂದಿ ಗೊತ್ತಾ? ಪಕ್ಕಾ ನಂಬರ್ ಡೀಟೇಲ್ಸ್ ಇಲ್ಲಿದೆ! | | ACTPnews
Last Updated:May 17, 2026 9:04 AM IST Darshan: ನಿಯಮ ಮೀರಿ ತನ್ನನ್ನು ಕ್ವಾರಂಟೈನ್ ಸೆಲ್ನಲ್ಲಿಡಲಾಗಿದೆ ಹೀಗೆ ಹಲವು ವಿಚಾರಗಳನ್ನು ಉಲ್ಲೇಖಿಸಿ ದರ್ಶನ್ ಅಳಲು ತೋಡಿಕೊಂಡಿದ್ದರು. ಇದೀಗ ದರ್ಶನ್ ಮಾಡಿರುವ ಎಲ್ಲಾ ಆರೋಪಗಳಿಗೆ ಜೈಲಾಧಿಕಾರಿಗಳು ಅಧಿಕೃತವಾಗಿ ಉತ್ತರ ನೀಡಿದ್ದು, ಸುಪ್ರೀಂಕೋರ್ಟ್ಗೆ ಸಲ್ಲಿಕೆ ಆಗಿರುವ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್ ಕುರಿತ ಎಕ್ಸ್ಕ್ಲೂಸಿವ್ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)…
-

ಅಂಗಡಿಗಳಿಂದ ಬೇಡ, ಮನೆಯಲ್ಲೇ ತಯಾರಿಸಿ ಪ್ರೊಟೀನ್ ಪೌಡರ್! ಹೆಲ್ದಿ ಮತ್ತು ಟೇಸ್ಟಿ ವಿಧಾನ ಇಲ್ಲಿದೆ | Simple Homemade Protein Powder for fitness and health | ಲೈಫ್ಸ್ಟೈಲ್ | ACTPnews
Last Updated:Jan 15, 2025 3:50 PM IST ಪೌಷ್ಟಿಕಾಂಶ ತಜ್ಞರು ನಮ್ಮ ದೈನಂದಿನ ಆಹಾರದಲ್ಲಿ ಇಂತಿಷ್ಟೇ ಪ್ರೊಟೀನ್ ತೆಗೆದುಕೊಳ್ಳಬೇಕೆಂದು ಸೂಚಿಸುತ್ತಾರೆ. ಪ್ರೊಟೀನ್ ಮೂಲಗಳಿಂದ ಕೂಡ ನಮ್ಮ ಪ್ರೊಟೀನ್ ಅಗತ್ಯಗಳನ್ನು ನೆರವೇರಿಸಿಕೊಳ್ಳಬಹುದು. ಸಾಂದರ್ಭಿಕ ಚಿತ್ರ ಪ್ರೊಟೀನ್ ಪೌಡರ್ (Protein Powder) ಅನ್ನು ನಮ್ಮ ಡಯೆಟ್ನಲ್ಲಿ (Diet) ಸೇರಿಸಿಕೊಳ್ಳುವುದು ದೈನಂದಿನ ಪ್ರೊಟೀನ್ ಗುರಿಯನ್ನು ಸಫಲಗೊಳಿಸಲು ಸಹಾಯ ಮಾಡುತ್ತದೆ. ಪ್ರೊಟೀನ್ ಪೌಡರ್ ಅನ್ನು ಶಾಪ್ಗಳಲ್ಲೇ ಖರೀದಿ ಮಾಡಬೇಕೆಂದಿಲ್ಲ ಮನೆಯಲ್ಲೇ ಶುಚಿಯಾಗಿ ಆರೋಗ್ಯಭರಿತವಾಗಿ (Healthy) ಪ್ರೊಟೀನ್ ಪೌಡರ್ ಅನ್ನು ತಯಾರಿಸಬಹುದಾಗಿದೆ. ಪೌಷ್ಟಿಕಾಂಶ…
-

SRH vs RCB: ಆರ್ಸಿಬಿ ಇಷ್ಟು ರನ್ ಗಳಿಸಿದರೆ ಮೊದಲ ಸ್ಥಾನ ಸೇಫ್! ಎಸ್ಆರ್ಹೆಚ್ ವಿರುದ್ಧ ಚರಿತ್ರೆ ಸೃಷ್ಟಿಸುತ್ತಾ ಹಾಲಿ ಚಾಂಪಿಯನ್? | ಕ್ರೀಡಾ ಸುದ್ದಿ | ACTPnews
Last Updated:May 22, 2026 9:40 PM IST ಆರ್ಸಿಬಿ ಮತ್ತು ಎಸ್ಆರ್ಹೆಚ್ ತಂಡಗಳು ಲೀಗ್ ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡುತ್ತಿವೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಹೆಚ್ ತಂಡ ಆರ್ಸಿಬಿಗೆ 256 ರನ್ಗಳನ್ನ ಟಾರ್ಗೆಟ್ ನೀಡಿದೆ. ಇದರ ನಡುವೆ ಆರ್ಸಿಬಿ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಎಷ್ಟು ರನ್ ಗಳಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಎಸ್ಆರ್ಹೆಚ್ vs ಆರ್ಸಿಬಿ ಐಪಿಎಲ್ (IPL) 2026 ರ 67ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ರಾಯಲ್…
Latest News
Search the Archives
Access over the years of investigative journalism and breaking reports
You May Have Missed












