Author: Sanga
-

Indo-China Crisis: ಮಾತುಕತೆ ಬೆನ್ನಲ್ಲೇ ಕ್ಯಾತೆ ತೆಗೆದ ಚೀನಾ; ಗಡಿ ವಿವಾದಕ್ಕೆ ಭಾರತವೇ ಕಾರಣ ಎಂದ ಡ್ರ್ಯಾಗನ್ | | ACTPnews
Last Updated:Sep 05, 2020 1:08 PM IST ಮಾಸ್ಕೋದಲ್ಲಿ ರಾಜನಾಥ್ ಸಿಂಗ್ ಹಾಗೂ ವೀ ಫೆಂಗಿ ಮಾತುಕತೆ ನಡೆಸಿದ್ದರು. ಈ ವೇಳೆ ಚೀನಾದ ಜೊತೆಗಿನ ಗಡಿ ಸಮಸ್ಯೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಚೀನಾ ಹೊಸ ಕ್ಯಾತೆ ತೆಗೆದಿದೆ. ನವದೆಹಲಿ (ಸೆಪ್ಟೆಂಬರ್ 5): ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಮೂಡಲು ಭಾರತ ನೇರ ಕಾರಣ. ಲಡಾಕ್ನಲ್ಲಿ ಉಂಟಾಗಿರುವ ಸಮಸ್ಯೆಯ ಹೊಣೆಯನ್ನು ಭಾರತವೇ ಹೊತ್ತುಕೊಳ್ಳಬೇಕು. ನಮಗೆ ಸೇರಿದ ಒಂದೇ ಒಂದು ಇಂಚು ಭೂಮಿಯನ್ನು ನಾವು…
-

Actress: ಚಿಕಿತ್ಸೆಗೂ ಹಣವಿಲ್ಲ! ಒಂದು ಕಾಲದ ಬಹುಬೇಡಿಕೆಯ ನಟಿ ರಸ್ತೆ ಬದಿ ದಯನೀಯ ಸ್ಥಿತಿಯಲ್ಲಿ ಪತ್ತೆ! | | ACTPnews
Last Updated:May 17, 2026 10:45 AM IST Actress: ಈ ಪ್ರಸಿದ್ಧ ನಟಿ ಒಂದು ಕಾಲದಲ್ಲಿ ತಮ್ಮ ನಟನೆಯ ಮೂಲಕ ಚಿತ್ರರಂಗವನ್ನು ಆಳಿದರು. ದಶಕಗಳ ಕಾಲ, ಅವರು ತಮ್ಮ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್ ನಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಹಾಗೆಯೇ ಅವರು ಪ್ರಮುಖ ಚಲನಚಿತ್ರ ನಿರ್ಮಾಪಕರ ನೆಚ್ಚಿನ ನಟಿಯಾಗಿದ್ದರು. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ಉನ್ನತ ಪೋಷಕ ನಟಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಆದರೆ ಈಗ, ಕ್ಯಾಮೆರಾದ ಹೊಳಪಿನಿಂದ ದೂರವಾಗಿ, ಈ ಹಿರಿಯ ನಟಿ ಆರೋಗ್ಯ ಸಮಸ್ಯೆಯಿಂದ…
-

Cancer: ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಬರುತ್ತೆ ಗರ್ಭಕಂಠದ ಕ್ಯಾನ್ಸರ್! ಏನಿದರ ಲಕ್ಷಣ? ಇದಕ್ಕೆ ಔಷಧಿಯೇನು? | Cancer: Not only for women, but also for men Cervical cancer: But you must get medicine! Do you know the reason? | ಲೈಫ್ಸ್ಟೈಲ್ | ACTPnews
Last Updated:Jan 16, 2025 11:06 PM IST ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕು ಎಲ್ಲ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ. ಗರ್ಭಕಂಠದ ಕ್ಯಾನ್ಸರ್ ಗರ್ಭಕಂಠದ ಮೇಲೆ ಪರಿಣಾಮ ಬೀರುತ್ತದೆ. ಇದು ಸಾಮಾನ್ಯವಾಗಿ ಕೆಲವು ರೀತಿಯ ಹ್ಯೂಮನ್ ಪ್ಯಾಪಿಲೋಮ ವೈರಸ್ (HPV) ನಿಂದ ಉಂಟಾಗುತ್ತದೆ ಎನ್ನಲಾಗಿದ್ದು, ಇದು ಕಾಲಾನಂತರದಲ್ಲಿ ಕ್ಯಾನ್ಸರ್ಗೆ ಕಾರಣವಾಗಬಹುದು ಎನ್ನಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ಗಿದೆ ಔಷಧಿ ಪುರುಷರು (Men) ಮತ್ತು ಮಹಿಳೆಯರನ್ನು (Women) ಬಾಧಿಸುವ ನೂರಾರು ವಿಧದ ಕ್ಯಾನ್ಸರ್ಗಳಿವೆ (Hundreds of Cancer Types).…
-

Pulwama Terror Attack: ಉಗ್ರ ಹಮ್ಜಾ ಬುರ್ಹಾನ್ ಅಂತ್ಯಕ್ರಿಯೆಯಲ್ಲಿ ಆ ದೃಶ್ಯ ಫುಲ್ ವೈರಲ್; ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾದ ಪಾಕ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 9:36 PM IST Pulwama Terror Attack: ಪುಲ್ವಾಮಾ ಭೀಕರ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಗಾರರಲ್ಲಿ ಒಬ್ಬನಾದ, ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ಹಮ್ಜಾ ಬುರ್ಹಾನ್ ಅಲಿಯಾಸ್ ಅರ್ಜುಮಂದ್ ಗುಲ್ಜಾರ್ ದಾರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹತನಾಗಿದ್ದಾನೆ. ಈ ನಿಟ್ಟಿನಲ್ಲಿ ಅವನ ಅಂತ್ಯಕ್ರಿಯೆ ಅಲ್ಲಿ ನಡೆದ ಆ ದೃಷ್ಯ ವೈರಲ್ ಆಗಿದೆ. ಇದರಿಂದ ಸ್ವತಃ ಪಾಕ್ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ…
-

Priyanka Upendra: ಫ್ರಾನ್ಸ್ ಸಮುದ್ರ ತೀರದಲ್ಲಿ ಉಪ್ಪಿ ಹೆಂಡ್ತಿ! ಕೆಂಪು ಬಣ್ಣದ ಗೌನ್ ಅಲ್ಲಿ ಮಿಂಚಿದ ಪ್ರಿಯಾಂಕ ಉಪೇಂದ್ರ | | ACTPnews
Last Updated:May 17, 2026 11:29 AM IST ಪ್ರಿಯಾಂಕಾ ಉಪೇಂದ್ರ ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ. ಕಾನ್ಸ್ನ ಸಮುದ್ರ ತೀರದಲ್ಲಿ ತೆಗೆದುಕೊಂಡ ಈ ಫೋಟೋಗಳು ಚೆನ್ನಾಗಿ ಬಂದಿವೆ. ಕೆಂಪು ಗೌನ್ ತೊಟ್ಟ ಇವರ ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ. ಫ್ರಾನ್ಸ್ ಸಮುದ್ರ ತೀರದಲ್ಲಿ ಉಪ್ಪಿ ಹೆಂಡ್ತಿ; ಕೆಂಪು ಬಣ್ಣದ ಗೌನ್ ಅಲ್ಲಿ ಮಸ್ತ್ ಮಿಂಚಿಂಗ್! ಪ್ರಿಯಾಂಕಾ ಉಪೇಂದ್ರ ಸದ್ಯ ಫ್ರಾನ್ಸ್ ಅಲ್ಲಿದ್ದಾರೆ. ಇಲ್ಲಿಯ ಕರಾವಳಿ ತೀರ ಫ್ರೆಂಚ್ ರಿವೇರಿಯಾ ಪ್ರದೇಶದಲ್ಲಿಯೇ ಇದ್ದಾರೆ. ಮೊನ್ನೆಯಿಂದಲೇ…
-

ಖರ್ಗೆ ವಾರ್ನಿಂಗ್ಗೂ ಡೋಂಟ್ ಕೇರ್! ಸಿದ್ದರಾಮಯ್ಯ ಪರ ಈಶ್ವರ್ ಖಂಡ್ರೆ ಬ್ಯಾಟಿಂಗ್! | Don’t care about Kharge’s warning! Ishwar Khandre batting for Siddaramaiah! | | ACTPnews
Last Updated:Jan 19, 2025 4:29 PM IST ಖರ್ಗೆ ಅವರು ಆ ರೀತಿ ಖಡಕ್ ವಾರ್ನಿಂಗ್ ಕೊಟ್ಟ ಬಳಿಕವೂ ಸಚಿವ ಈಶ್ವರ್ ಖಂಡ್ರೆ ಮತ್ತೆ ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ವಾರ್ನಿಂಗ್ಗೂ ಡೊಂಟ್ ಕೇರ್ ಎಂದ್ರಾ ಸಚಿವ ಈಶ್ವರ್ ಖಂಡ್ರೆ? ಎನ್ನುವ ಪ್ರಶ್ನೆ ಮೂಡಿದೆ. News18 ಚಾಮರಾಜನಗರ: ಸಿಎಂ (CM) ಹಾಗೂ ಡಿಸಿಎಂ (DCM) ಬದಲಾವಣೆ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಾನು, ರಾಹುಲ್…
-

IPL 2026: ಪ್ಲೇಆಫ್ ನಿರೀಕ್ಷೆಯಲ್ಲಿರುವ ಕೆಕೆಆರ್ ತಂಡಕ್ಕೆ ಭಾರೀ ಹಿನ್ನಡೆ! ಲೀಗ್ನಿಂದಲ್ಲೇ ಹೊರಬಿದ್ದ ಸ್ಟಾರ್ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:May 22, 2026 9:11 PM IST ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 2026 ರಲ್ಲಿ ಪ್ಲೇಆಫ್ ತಲುಪುವ ರೇಸ್ನಲ್ಲಿ ಇನ್ನೂ ಇದೆ. ಮೇ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ ನಿರ್ಣಾಯಕ ಪಂದ್ಯವನ್ನು ಆಡಬೇಕಾಗಿದೆ. ಆದರೆ ಅದಕ್ಕೂ ಮೊದಲು ಕೆಕೆಆರ್ ತಂಡಕ್ಕೆ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2026 ರ ಪ್ಲೇಆಫ್ಗೆ ಮೂರು ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ. ಆದರೆ ನಾಲ್ಕು ತಂಡಗಳು ಇನ್ನೂ ಒಂದು ಸ್ಥಾನಕ್ಕಾಗಿ…
-

India China Standoff – ಗಡಿ ನಿಯಮ ಮೀರಿ ಭಾರತೀಯ ಸೈನಿಕರಿಂದ ಫೈರಿಂಗ್: ಚೀನಾ ಆರೋಪ | | ACTPnews
Last Updated:Sep 08, 2020 9:17 AM IST ಗುಂಡಿನ ದಾಳಿ ಮಾಡಬಾರದು ಎಂಬ ನಿಯಮ ಇದ್ದರೂ ಚೀನೀ ಸೈನಿಕರು ಮುಖಾಮುಖಿಯಾದಾಗ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರೆಂದು ಚೀನಾ ಆಪಾದನೆ ಮಾಡಿದೆ. ಪ್ಯಾಂಗೋಂಗ್ ಸರೋವರದ ಬಳಿಯ ಗಡಿಯಲ್ಲಿ ಈ ಘಟನೆ ನಡೆದಿದೆ. ನವದೆಹಲಿ(ಸೆ. 08): ಲಡಾಖ್ ಬಳಿಕ ಗಡಿಭಾಗದಲ್ಲಿ ಆತಂಕ ಮುಂದುವರಿದಿದೆ. ಪ್ಯಾಂಗೋಂಗ್ ಸರೋವರದ ಶೆನ್ ಪಾವೊ ಪರ್ವತಗಳ ಬಳಿ ಇರುವ ಗಡಿಭಾಗದಲ್ಲಿ ತಮ್ಮ ಸೈನಿಕರೊಂದಿಗೆ ಮುಖಾಮುಖಿಯಾದ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ಇದು…
-

Ganga Water Treaty: ಬಾಂಗ್ಲಾಗೆ ಶಾಕ್ ಕೊಡುತ್ತಾ ಭಾರತ? 2026ಕ್ಕೆ 30 ವರ್ಷದ ಗಂಗಾ ಜಲ ಒಪ್ಪಂದ ಅಂತ್ಯ; ಏನ್ ಮಾಡುತ್ತೆ ಮೋದಿ ಸರ್ಕಾರ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 8:35 PM IST ಭಾರತ ಮತ್ತು ಬಾಂಗ್ಲಾದೇಶ ನಡುವಿನ ದಶಕಗಳಷ್ಟು ಹಳೆಯದಾದ ಗಂಗಾ ಜಲ ಒಪ್ಪಂದವು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಈ ಒಪ್ಪಂದದ ಅವಧಿ ಮುಗಿಯುವ ಗಡುವು ಸಮೀಪಿಸುತ್ತಿದ್ದಂತೆ, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಗಳು ಹೆಚ್ಚುತ್ತಿವೆ. ಗಂಗಾ ಜಲ ಒಪ್ಪಂದ ಗಂಗಾ ಜಲ ಒಪ್ಪಂದ (Ganga Water Treaty) ವು ಭಾರತ (India) ಮತ್ತು ಬಾಂಗ್ಲಾದೇಶ (Bangladesh) ದ ನಡುವಿನ ಗಂಗಾ ನದಿ (River) ಯ ನೀರನ್ನು ಹಂಚಿಕೊಳ್ಳುವ ಪ್ರಮುಖ ಒಪ್ಪಂದವಾಗಿದೆ.…
-

Rachita Ram: ಕೊರಗಜ್ಜನ ಸನ್ನಿಧಾನದಲ್ಲಿ ರಚಿತಾ ರಾಮ್ ; ಹರಕೆ ತೀರಿಸಿದ ಡಿಂಪಲ್ ಕ್ವೀನ್! | | ACTPnews
Last Updated:May 17, 2026 1:40 PM IST ಬುಲ್ ಬುಲ್ ರಚಿತಾ ರಾಮ್ ಹರಕೆಯ ಕೋಲ ಸೇವೆ ಮಾಡಿದ್ದಾರೆ. ಬಂಟ್ವಾಳದ ಬೆಂಜನಪದವು ಅಲ್ಲಿರೋ ಕೊರಗಜ್ಜನ ಸನ್ನಿಧಾನದಲ್ಲಿ ಈ ಸೇವೆ ಸಲ್ಲಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಕೊರಗಜ್ಜನ ಸನ್ನಿಧಾನದಲ್ಲಿ ರಚಿತಾ ರಾಮ್; ಹರಕೆ ತೀರಿಸಿದ ಡಿಂಪಲ್ ಕ್ವೀನ್! ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಇಂಡಸ್ಟ್ರಿಗೆ ಬಂದು 14 ವರ್ಷ ಆಗಿದೆ. ಇವರ ಮೊದಲ ಬುಲ್ ಬುಲ್ ಚಿತ್ರ (Bulbul Movie)…
Latest News
Search the Archives
Access over the years of investigative journalism and breaking reports
You May Have Missed












