Author: Sanga
-

IPL 2026: ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 200 ಪೋಸ್ಟ್ ಡಿಲೀಟ್ ಮಾಡಿದ ಸ್ಟಾರ್ ಆಟಗಾರ! ವಿರಾಟ್ ಜೊತೆಗಿನ ರೀಲ್ಸ್ ಕೂಡ ಮಾಯ! | ಕ್ರೀಡಾ ಸುದ್ದಿ | ACTPnews
Last Updated:May 26, 2026 1:23 PM IST IPL 2026: ಐಪಿಎಲ್ ಮೈದಾನದಲ್ಲಿ ಬೌಲಿಂಗ್ಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಸದ್ದು ಮಾಡಿದ ಭಾರತದ ಸ್ಟಾರ್ ವೇಗಿ ಅರ್ಶದೀಪ್ ಸಿಂಗ್ ಈಗ ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಬರೋಬ್ಬರಿ 200ಕ್ಕೂ ಹೆಚ್ಚು ಪೋಸ್ಟ್ಗಳನ್ನು ಡಿಲೀಟ್ ಮಾಡಿ, ಫ್ಯಾನ್ಸ್ಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ! News18 ಐಪಿಎಲ್ 2026ರ ಸೀಸನ್ ಮುಗಿಯುತ್ತಿದ್ದಂತೆ, ಪಂಜಾಬ್ ಕಿಂಗ್ಸ್ (Punjab Kings) ತಂಡದ ಸ್ಟಾರ್ ಬೌಲರ್ ಅರ್ಶದೀಪ್ ಸಿಂಗ್ ತಮ್ಮ ಅಧಿಕೃತ…
-

Namma Metro: ಬೆಂಗಳೂರಿಂದ ತುಮಕೂರು 1 ತಾಸಿನ ಹಾದಿ, ಮೆಟ್ರೋ ಮಾರ್ಗಕ್ಕೆ ಇನ್ನೂ 2 ಹೆಜ್ಜೆ ಬಾಕಿ; 1.26 ಕೋಟಿಯ ಡಿಪಿಆರ್ನಲ್ಲಿ ಇರೋದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದೇಶದ ಬಹು ಆಶಾದಾಯಕ ಪ್ರಾಜೆಕ್ಟ್ ಇದು ಕರ್ನಾಟಕದ ಮೊದಲ ಅಂತರ್-ಜಿಲ್ಲಾ ಮೆಟ್ರೋ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಈ ಯೋಜನೆಯು ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರಲಿದೆ. ಹಾಗಾದರೆ, ಈ ಮೆಟ್ರೋ ಎಲ್ಲೆಲ್ಲಿ ಹಾದುಹೋಗಲಿದೆ? ಎಷ್ಟು ನಿಲ್ದಾಣಗಳಿರಲಿವೆ? ವೆಚ್ಚವೆಷ್ಟು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ರೂಟ್ ಮ್ಯಾಪ್ ಮತ್ತು ಪ್ರಯಾಣದ ಸಮಯ ಹೇಗಿರಲಿದೆ? ಮೆಟ್ರೋ ಮಾರ್ಗ: ಪ್ರಸ್ತುತ ಇರುವ ‘ನಮ್ಮ ಮೆಟ್ರೋ’ ಹಸಿರು ಮಾರ್ಗವನ್ನು (Green Line) ಬೆಂಗಳೂರಿನ ಮಾದಾವರದಿಂದ (BIEC) ತುಮಕೂರುವರೆಗೆ ವಿಸ್ತರಿಸಲಾಗುತ್ತದೆ.…
-

Niranjan Sudhindra: ಉಪ್ಪಿ ಮನೆಯಲ್ಲಿ ಮದುವೆ ಸಂಭ್ರಮ, ನಿರಂಜನ್ ನಿಶ್ಚಿತಾರ್ಥ | | ACTPnews
Last Updated:May 26, 2026 10:21 AM IST ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯ ಮಂದಿಯೆಲ್ಲ ಈ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಆದರೆ, ಇದು ಅಷ್ಟೆ ಸರಳವಾಗಿಯ ನಡೆದಿದೆ. ಹಾಗೆ ನಿರಂಜನ್ ಸುಧೀಂದ್ರ ಅವರು ಎಂಗೇಜ್ ಆದ ಹುಡುಗಿ ಯಾರು ಅನ್ನೋದು ಸೇರಿದಂತೆ ಇತರ ಮಾಹಿತಿ ಇಲ್ಲಿದೆ ಓದಿ. ಉಪ್ಪಿ ಮನೆಯಲ್ಲಿ ಮದುವೆ ಸಂಭ್ರಮ; ನಿರಂಜನ್ ಎಂಗೇಜ್; ಹುಡುಗಿ ಡಾಕ್ಟರ್ ನೋಡಿ! ರಿಯಲ್ ಸ್ಟಾರ್ ಉಪೇಂದ್ರ (Real…
-

Crime News: ತೂತುಕುಡಿ ಸಾಮೂಹಿಕ ಅತ್ಯಾಚಾರ ಪ್ರಕರಣದ; ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಮೂವರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 12:47 PM IST ಆರೋಪಿಗಳನ್ನು ಫಾತಿಮಾ ನಗರದ ಮೋಹಿತ್ (25), ನಜರೀನ್ ಅವರ ಮಗ ರಿತೀಶ್ (19) ಮತ್ತು ಜಯಕುಮಾರ್ ಅವರ ಮಗ ದಿಲೋತ್ ಬರ್ಲಿನ್ (21) ಎಂದು ಗುರುತಿಸಲಾಗಿದೆ. ಸದ್ಯ ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. News18 ತೂತುಕುಡಿ: ತಮಿಳುನಾಡಿನ ತೂತುಕುಡಿ ಮೀನುಗಾರಿಕಾ ಬಂದರಿನ ಬಳಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ (Crime News) ದೂರು ನೀಡಿದ…
-

Pregnancy Symptoms: ಗರ್ಭಿಣಿಯಾದ್ರೆ ಕಾಣಿಸಿಕೊಳ್ಳುತ್ತೆ ಈ ಲಕ್ಷಣಗಳು; ನಿಮಗೂ ಹೀಗೇ ಆಗ್ತಿದ್ಯಾ? | What are 10 common signs of pregnancy | ಲೈಫ್ಸ್ಟೈಲ್ | ACTPnews
Last Updated:Nov 26, 2024 1:14 PM IST Pregnancy Symptoms: ಮಗು (Baby) ಜನಿಸಲಿದೆ ಅಂತ ತಿಳಿದ ತಕ್ಷಣ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಒಂದು ವೇಳೆ ನೀವು ಸಹ ಗರ್ಭಿಣಿಯಾಗಿದ್ದರೆ ಈ ನಿಮ್ಮ ದೇಹದಲ್ಲಾಗುವ ಈ ಕೆಳಗೆ ನೀಡಲಾದ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಬಹುದು. ಹಾಗಾದ್ರೆ ಗರ್ಭಧಾರಣೆಯ 10 ಆರಂಭಿಕ ಚಿಹ್ನೆಗಳು ಯಾವುವು ಅಂತ ತಿಳಿಯೋಣ ಬನ್ನಿ. News18 ಸಾಮಾನ್ಯವಾಗಿ ಗರ್ಭಿಣಿಯಾಗಿರುವುದನ್ನು (Pregnancy) ಅರ್ಥ ಮಾಡಿಕೊಳ್ಳಲು ಗರ್ಭಧಾರಣೆ ಪರೀಕ್ಷೆಯನ್ನು (Pregnancy Test) ಮಾಡಿಸಿಕೊಳ್ಳುವುದು…
-

Actors Life: 90 ಪ್ಯಾಕೆಟ್ ಎದೆಹಾಲು ದಾನ ಮಾಡಿದ ಖ್ಯಾತ ಸೀರಿಯಲ್ ನಟನ ಪತ್ನಿ! ದಿನವಿಡೀ ಅಳುತ್ತಿದ್ದೆ ಎಂದ ಜಾನಕಿ | | ACTPnews
ಇದನ್ನು ತಮ್ಮ “ದಾನ ಪ್ರಯಾಣದ ಆರಂಭ” ಎಂದು ಕರೆದ ಜಾನಕಿ, ಕಳೆದ ಹಲವಾರು ತಿಂಗಳುಗಳಿಂದ ಎಚ್ಚರಿಕೆಯಿಂದ ಸಂಗ್ರಹಿಸಿದ ಹಾಲನ್ನು ದಾನ ಮಾಡುವಾಗ ತಮಗಾದ ಅಗಾಧ ಭಾವನೆಗಳನ್ನು ವಿವರಿಸುವ ಹೃದಯಸ್ಪರ್ಶಿ ಪೋಸ್ಟ್ ಬರೆದಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಜಾನಕಿ ಫೋಟೊ ಸಹಿತ ಪೋಸ್ಟ್ ಹಾಕಿದ್ದಾರೆ. ನಿನ್ನೆ, ನಾನು ನನ್ನ ಸಂಗ್ರಹಿಸಿದ ಎದೆ ಹಾಲಿನ 90 ಪ್ಯಾಕೆಟ್ಗಳನ್ನು ಮಿಲ್ಕ್ ಬ್ಯಾಂಕ್ಗೆ ನನ್ನ ಮೊದಲ ದಾನವಾಗಿ ನೀಡಿದ್ದೇನೆ, ಮತ್ತು ಅದು ನನಗೆ ಇಷ್ಟು ಭಾವನಾತ್ಮಕವಾಗಿರುತ್ತದೆ ಎಂದು ನಾನು ನಿಜವಾಗಿಯೂ ಊಹಿಸಿರಲಿಲ್ಲ…
-

Network18 Public Sentimeter Poll: ಭಾರತದ ಯೋಧರನ್ನು ಮೋಸದಿಂದ ಕೊಂದ ಚೀನಾದ ಬಗ್ಗೆ ನಿಮ್ಮ ಅಭಿಪ್ರಾಯ ದಾಖಲಿಸಿ | | ACTPnews
Last Updated:Jun 19, 2020 2:03 PM IST ಹೀಗಾಗಿಯೇ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್)ಗೆ ಇನ್ಮುಂದೆ 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಸೂಚನೆ ನೀಡಿದೆ. ಆದ್ದರಿಂದ ಟೆಲಿಕಾಮ್ ಇಲಾಖೆ ಚೀನಾ ವಸ್ತುಗಳ ಬಹಿಷ್ಕಾರ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ನವದೆಹಲಿ(ಜೂ.19): ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದ ಮೇಲೆ ಚೀನಾ ನಡೆಸಿದ ಹಿಂಸಾತ್ಮಕ ದಾಳಿಯಲ್ಲಿ ದೇಶದ 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಸುಮಾರು ಐದು…
-

RCB vs PBKS: ಅಬ್ಬರಿಸಿದ ಕೊಹ್ಲಿ, ವೆಂಕಿ ಬೆಂಕಿ ಆಟ! ಪಂಜಾಬ್ ವಿರುದ್ಧ ಬೃಹತ್ ಮೊತ್ತ ದಾಖಲಿಸಿದ ಆರ್ಸಿಬಿ | ಕ್ರೀಡಾ ಸುದ್ದಿ | ACTPnews
Last Updated:May 17, 2026 5:16 PM IST ಧರ್ಮಶಾಲಾ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿರುವ ಆರ್ಸಿಬಿ ಕಳಪೆ ಆರಂಭ ಪಡೆದರೂ, ಕೊಹ್ಲಿ, ವೆಂಕಟೇಶ್ ಅಯ್ಯರ್ ಅರ್ಧಶತಕಗಳ ನೆರವಿನಿಂದ ಆರ್ಸಿಬಿ ಪಂಜಾನ್ ತಂಡಕ್ಕೆ 223 ರನ್ಗಳ ಕಠಿಣ ಸವಾಲು ನಿಗದಿ ಮಾಡಿದೆ. ದೇವದತ್ ಪಡಿಕ್ಕಲ್- ವಿರಾಟ್ ಕೊಹ್ಲಿ 2026ರ ಐಪಿಎಲ್ನ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Punjab Kings vs Royal Challengers Bengaluru) ತಂಡಗಳು ಮುಖಾಮುಖಿಯಾಗಿವೆ. ಧರ್ಮಶಾಲಾ ಮೈದಾನದಲ್ಲಿ…
-

Namma Metro: ಬೆಂಗಳೂರಿಗರೇ ರೆಡಿಯಾಗಿ, ನಗರದ ಅತಿ ಉದ್ದದ ಮೆಟ್ರೋ ಮಾರ್ಗಕ್ಕೆ ಮುಹೂರ್ತ ಫಿಕ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 10:26 AM IST ಬೆಂಗಳೂರು BMRCL 73 ಕಿಮೀ ಹೊಸ Metro ಕಾರಿಡಾರ್ ಯೋಜನೆ ಪೂರ್ಣ ಅಧ್ಯಯನ, ಕಲೇನ ಅಗ್ರಹಾರದಿಂದ ಕಾಡುಗೋಡಿ Tree Park, ಜಿಗಣಿ Spur ಮೂಲಕ ಕ್ರಿಕೆಟ್ ಕ್ರೀಡಾಂಗಣಕ್ಕೂ ಸಂಪರ್ಕ. ಬೆಂಗಳೂರು ಮೆಟ್ರೋ ವಿಸ್ತರಣೆ ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ನಲ್ಲಿ (Traffic) ಸಿಲುಕಿ ಬೇಸತ್ತಿರುವ ಜನರಿಗೆ ನಮ್ಮ ಮೆಟ್ರೋ (Metro) ಒಂದು ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನ (Bengaluru) ಇತಿಹಾಸದಲ್ಲೇ ಅತಿ ಉದ್ದದ ಸಿಂಗಲ್ ಕಾರಿಡಾರ್ ನಿರ್ಮಾಣಕ್ಕೆ ಬಿಎಂಆರ್ಸಿಎಲ್…
Latest News
Search the Archives
Access over the years of investigative journalism and breaking reports
You May Have Missed













