Author: Sanga
-

Mount Everest: ಎವರೆಸ್ಟ್ನಲ್ಲಿ ಪರ್ವತಾರೋಹಿ ಸಾವು! ಮೃತದೇಹವನ್ನು ಅಲ್ಲೇ ಬಿಡಲು ಕುಟುಂಬ ನಿರ್ಧಾರ; ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:01 PM IST ಹೈದರಾಬಾದ್ ನಿವಾಸಿ ಅರುಣ್ ಕುಮಾರ್ ತಿವಾರಿ ಅವರು ಮೌಂಟ್ ಎವರೆಸ್ಟ್ ಅನ್ನು ಏರಿದರು. ಅವರು ಮೇ 21, 2026 ರಂದು ಮೌಂಟ್ ಎವರೆಸ್ಟ್ ನಿಂದ ಇಳಿಯುವಾಗ ನಿಧನರಾದರು. ಈಗ ಅವರ ಕುಟುಂಬಸ್ಥರು ಅರುಣ್ ಮೃತದೇಹವನ್ನು ಎವರೆಸ್ಟ್ನಲ್ಲಿಯೇ ಬಿಡಲು ನಿರ್ಧರಿಸಿದೆ. ಅರುಣ್ ಕುಮಾರ್ ತಿವಾರಿ ವಿಶ್ವ (World) ದ ಅತಿ ಎತ್ತರದ ಮೌಂಟ್ ಎವರೆಸ್ಟ್ (Mount Everest) ಶಿಖರವನ್ನು ಹತ್ತುವುದು ಪರ್ವತಾರೋಹಿಗಳ (Mountaineers) ಬಹುಕಾಲದ ಕನಸಾಗಿರುತ್ತದೆ. ಹೈದರಾಬಾದ್ (Hyderabad)…
-

SRH vs RR: ODI ವಿಶ್ವಕಪ್, WTC ಟೂರ್ನಿ ಗೆದ್ದ ಕಮಿನ್ಸ್ಗೆ ಭೀತಿ ಹುಟ್ಟಿಸಿದ್ದಾನೆ ಯುವ ಆಟಗಾರ! ಎಲಿಮಿನೇಟರ್ಗೂ ಮುನ್ನ SRH ನಾಯಕ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 27, 2026 4:37 PM IST ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹಾಗಾಗಿ ಪ್ರತೀ ತಂಡವೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡುವಾಗ ಈತನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಯುವ ಆಟಗಾರರನ್ನ ನಿಯಂತ್ರಿಸಲು ಹೈದರಾಬಾದ್ ತಂಡವು ಒಂದೇ ತಂತ್ರವಲ್ಲ, ಪ್ಲಾನ್ ಬಿ ಮತ್ತು ಪ್ಲಾನ್ ಸಿ ಯೊಂದಿಗೆ ಸಿದ್ಧವಾಗಿದೆ. ಯಶಸ್ವಿ ಜೈಸ್ವಾಲ್-ವೈಭವ್ ಸೂರ್ಯವಂಶಿ 2026ರ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2026 ಎಲಿಮಿನೇಟರ್…
-

ಗಾಲ್ವನ್ ಕಣಿವೆಯ ಘಟನೆ ಕಳವಳಕಾರಿ; ಪ್ರಧಾನಿ, ರಕ್ಷಣಾ ಸಚಿವರು ಸ್ಪಷ್ಟನೆ ನೀಡಲಿ: ದೇವೇಗೌಡ | | ACTPnews
Last Updated:Jun 16, 2020 3:46 PM IST ಪರಿಸ್ಥಿತಿ ತಿಳಿಗೊಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಸೈನಿಕರ ಜೀವ ಯಾಕೆ ಹೋಗುವಂತಾಯಿತು? ರಾಷ್ಟ್ರದ ಹಿತಾಸಕ್ತಿಯಿಂದ ಪ್ರಧಾನಿ ಮತ್ತು ರಕ್ಷಣಾ ಮಂತ್ರಿಗಳು ಚೀನಾದೊಂದಿಗೆ ಗಡಿ ವಿವಾದದ ಬಗ್ಗೆ ಸ್ಪಷ್ಟ ಚಿತ್ರಣವನ್ನು ದೇಶದ ಮುಂದಿಡಲಿ ಎಂದು ಗೌಡರು ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರು(ಜೂನ್ 16): ಲಡಾಖ್ ಗಡಿಭಾಗದ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದು ಹಲವು ಜೀವ ಬಲಿಗಳಾಗಿವೆ. ಚೀನಾ ಪದೇ ಪದೇ ತಂಟೆತನ ತೋರುತ್ತಲೇ…
-

Krishi Thapanda: ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಕನ್ನಡದ ಆ ಹೀರೋ ಯಾರು; ಕೃಷಿ ಸಿನಿಮಾರಂಗಕ್ಕೆ ಬಂದಿರೋದು ಹೇಗೆ? | | ACTPnews
Last Updated:May 27, 2026 4:32 PM IST ಕೃಷಿ ತಾಪಂಡ ಫಸ್ಟ್ ಸಿನಿಮಾ ಯಾವುದು? ಸಿನಿಮಾರಂಗಕ್ಕೆ ಕೃಷಿ ಬಂದಿರೋದು ಹೇಗೆ? ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಆ ಹೀರೋ ಯಾರು? ಇತರ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ. ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಕನ್ನಡದ ಆ ಹೀರೋ ಯಾರು? ಕೃಷಿ ತಾಪಂಡ (krishi thapanda) ಫ್ಯಾಮಿಲಿಯಲ್ಲಿ ಯಾರು ಸಿನಿಮಾದಲ್ಲಿ ಇಲ್ವೇ ಇಲ್ಲ. ಆದರೆ, 2014 ರಲ್ಲಿ ಕೃಷಿ ತಾಪಂಡ ಮಿಸ್ ಕರ್ನಾಟಕ ಆದರು.…
-

Peddi Movie: ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ! | | ACTPnews
Last Updated:May 27, 2026 4:04 PM IST ತೆಲುಗು ಪೆದ್ದ ಚಿತ್ರಕ್ಕೆ ಜಾನ್ವಿ ಕಪೂರ್ ಮೊದಲ ಆಯ್ಕೆ ಅಲ್ವೇ ಅಲ್ಲ. ಈ ಜಾಗದಲ್ಲಿ ಮತ್ತೊಬ್ಬ ನಾಯಕಿಯ ಆಯ್ಕೆ ಆಗಿತ್ತು. ಚರ್ಚೆ ಕೂಡ ನಡೆದಿದ್ದವು. ಅದ್ಯಾರು ಹಾಗೂ ಜಾನ್ವಿ ಕಪೂರ್ ಆಯ್ಕೆ ಆಗಿರೋದು ಹೇಗೆ ಅನ್ನೋದು ಇಲ್ಲಿದೆ ಓದಿ. ತಂಗಿ ನೋಡಿ ಅಕ್ಕನ ಸೆಲೆಕ್ಟ್ ಮಾಡಿರೋ ಕತೆ; ಪೆದ್ದಿ ಚಿತ್ರಕ್ಕೆ ಜಾನ್ವಿ ಮೊದಲ ಆಯ್ಕೆ ಅಲ್ವೇ ಅಲ್ಲ! ಪೆದ್ದಿ ಚಿತ್ರದ (Peddi Movie) ಒಂದು ವಿಷಯ ಹೆಚ್ಚು…
-

SSC Exam: 46 ಲಕ್ಷ ಯುವಮನಸುಗಳ ಕನಸಿಗೆ ಕೊಳ್ಳಿ ಇಟ್ಟಿತಾ ಪೇಪರ್ ಲೀಕ್ ದಂಧೆ? ಸೋರಿಕೆ ಆಗಿತ್ತಾ SSC GD ಕಾನ್ಸ್ಟೆಬಲ್ ಪೇಪರ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 3:48 PM IST SSC GD Exam: ಹತ್ತಾರು ಕಷ್ಟಗಳ ನಡುವೆಯೂ ಮುಂಜಾನೆ ಎದ್ದು ಓಡುತ್ತಾ, ಬೆವರು ಸುರಿಸಿ ಸಿದ್ಧರಾಗಿದ್ದ ಆ ಕಡುಬಡವರ ಕನಸಿನ ಕೋಟೆ ಕೇವಲ ಕೆಲವು ಆಮಿಷಗಳಿಗಾಗಿ ನುಚ್ಚುನೂರಾಯಿತೇ? ಸೋರಿಕೆಯಾಯಿತೇ SSC GD ಕಾನ್ಸ್ಟೆಬಲ್ ಪರೀಕ್ಷೆಯ ಪೇಪರ್? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಇದು ಕೇವಲ 46 ಲಕ್ಷ ಅಭ್ಯರ್ಥಿಗಳು (Aspirents) ಬರೆದ ಒಂದು ಸಾಮಾನ್ಯ ಪರೀಕ್ಷೆಯಲ್ಲ(Exam). ಇದು ದೇಶ ಕಾಯುವ ಯೂನಿಫಾರ್ಮ್ ಧರಿಸಿ…
-

IPL 2027: 94 ಲೀಗ್ ಪಂದ್ಯ, ಪ್ರತಿ ತಂಡಕ್ಕೆ 18 ಮ್ಯಾಚ್! ಮುಂದಿನ ವರ್ಷದಿಂದ ಎರಡು ಹಂತದಲ್ಲಿ ಐಪಿಎಲ್! ಇಲ್ಲಿದೆ ಸಂಪೂರ್ಣ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:May 27, 2026 3:52 PM IST ಐಪಿಎಲ್ 2026 ಟೂರ್ನಮೆಂಟ್ನಲ್ಲಿ ಕೇವಲ ಮೂರು ಪಂದ್ಯಗಳು ಉಳಿದಿವೆ. ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್ ಐಪಿಎಲ್ನ ಕೊನೆಯ ಹಂತಗಳಾಗಿವೆ. ಆದರೆ ಟೂರ್ನಮೆಂಟ್ ಮುಗಿಯುವ ಮೊದಲೇ ಮುಂದಿನ ಆವೃತ್ತಿ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ (IPL) 2026 ಟೂರ್ನಮೆಂಟ್ (Tournament) ಬಹುತೇಕ ಮುಗಿದಿದೆ. ಈ ಟೂರ್ನಮೆಂಟ್ನ ಫೈನಲ್ (Final) ಪಂದ್ಯ ಮೇ 31 ರಂದು ನಡೆಯಲಿದೆ. ಐಪಿಎಲ್ 2026 ಟೂರ್ನಮೆಂಟ್ ಮಾರ್ಚ್…
-

ನಾವು ದುರ್ಬಲಗೊಂಡಷ್ಟೂ ಚೀನಾ ಆಕ್ರಮಣಕಾರಿ: ತಿರುಗೇಟು ನೀಡುವ ಕಾಲ ಬಂದಿದೆ: ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ | | ACTPnews
Last Updated:Jun 16, 2020 4:21 PM IST ಭಾರತೀಯ ಸೈನಿಕರು ಅಧರ್ಮ ಯುದ್ಧ ಎದುರಿಸುತ್ತಿದ್ಧಾರೆ. ಗಡಿ ಭಾಗವನ್ನು ರಕ್ಷಿಸಿಕೊಳ್ಳುವ ಕೆಲಸದಲ್ಲಿ ನಮ್ಮ ಸೈನಿಕರು ಆಗಾಗ್ಗೆ ಜೀವ ಕಳೆದುಕೊಳ್ಳುತ್ತಿದ್ಧಾರೆ ಎಂದು ಮಾಜಿ ಸೇನಾಧಿಕಾರಿಯೂ ಆದ ಪಂಜಾಬ್ ಸಿಎಂ ಬೇಸರ ವ್ಯಕ್ತಪಡಿಸಿದ್ಧಾರೆ. ನವದೆಹಲಿ(ಜೂನ್ 16): ಲಡಾಖ್ ಗಡಿಭಾಗದಲ್ಲಿ ಭಾರತೀಯ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿ ಮೂವರನ್ನು ಬಲಿ ಪಡೆದ ಚೀನೀ ಸೈನಿಕರ ಕೃತ್ಯವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಲವಾಗಿ ಖಂಡಿಸಿದ್ದಾರೆ. ಗಾಲ್ವನ್ ಕಣಿವೆಯಲ್ಲಿ ನಡೆಯುತ್ತಿರುವ…
-

Anushka Sharma: ಆರ್ಸಿಬಿಗಾಗಿ ದೇವರಲ್ಲಿ ಪ್ರಾರ್ಥಿಸಿದ ಅನುಷ್ಕಾ ಶರ್ಮಾ! ಕೈಯಲ್ಲಿದ್ಧ ನೀಲಿ ಬಣ್ಣದ ಉಂಗುರದ ವಿಶೇಷತೆ ಏನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 27, 2026 2:59 PM IST Anushka Sharma: ನಟಿ ಅನುಷ್ಕಾ ಶರ್ಮಾ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಆರ್ಸಿಬಿ ಗೆಲುವಿನ ಹಿಂದಿನ ನಿಜವಾದ ಅದೃಷ್ಟ ಅನುಷ್ಕಾ ಶರ್ಮಾ ಅವರ ನಿರಂತರ ಪ್ರಾರ್ಥನೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ನಿನ್ನೆಯಷ್ಟೇ ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ RCB vs GT ಕ್ವಾಲಿಫೈಯರ್ ಪಂದ್ಯ (Qualifier Match) ನಡೆಯಿತು. ಜೊತೆಗೆ ಆರ್ಸಿಬಿ ಪಂದ್ಯವನ್ನು ಗೆದ್ದು ಫೈನಲ್ಗೆ ಪ್ರವೇಶಿಸಿದೆ.…
-

Pakistan: ಭಾರತಕ್ಕೆಂದು ತೋಡಿದ ಗುಂಡಿಗೆ ತಾನೇ ಬಿದ್ದ ಪಾಕಿಸ್ತಾನ, ಭಯಾನಕ ಬಲೆಗೆ ಸಿಲುಕಿದ ನೆರೆ ರಾಷ್ಟ್ರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಪಾಕಿಸ್ತಾನ ಆರಂಭದಲ್ಲಿ ಟ್ರಂಪ್ ಆಡಳಿತವನ್ನು ಹೊಗಳಿತು. ಇರಾನ್ ಯುದ್ಧದ ಸಮಯದಲ್ಲಿ, ಇಸ್ಲಾಮಾಬಾದ್ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ಗೆ ಆತಿಥ್ಯ ವಹಿಸಿತು, ಮಧ್ಯಸ್ಥಿಕೆಗೆ ಮನ್ನಣೆ ಪಡೆಯಲು ಪ್ರಯತ್ನಿಸಿತು ಮತ್ತು ಟ್ರಂಪ್ ಅಸಿಮ್ ಮುನೀರ್ ಅವರನ್ನು “ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್” ಎಂದು ಹೊಗಳುವಂತೆ ಮಾಡಿತು. ಪರಿಸ್ಥಿತಿ ಮುಂದುವರೆದಂತೆ, ಪಾಕಿಸ್ತಾನದ ನಿಜವಾದ ಬಣ್ಣ ಹೊರಬರಲು ಪ್ರಾರಂಭಿಸಿತು. ಅಮೆರಿಕಾ-ಇರಾನ್ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಪಾಕಿಸ್ತಾನವು ತನ್ನನ್ನು ಶಾಂತಿ ದಲ್ಲಾಳಿ ಎಂದು ಬಿಂಬಿಸಿಕೊಳ್ಳುತ್ತಿದ್ದಾಗ, ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯಲ್ಲಿ ಇರಾನಿನ ಮಿಲಿಟರಿ…
Latest News
Search the Archives
Access over the years of investigative journalism and breaking reports
You May Have Missed












