Author: Sanga
-

News18 China Sentimeter: ಚೀನಾ ಬಗ್ಗೆ ಭಾರತೀಯರ ಅಭಿಪ್ರಾಯವೇನು?; ಇಲ್ಲಿದೆ ನ್ಯೂಸ್18 ಸಮೀಕ್ಷೆಯ ವರದಿ | | ACTPnews
Last Updated:Jun 05, 2020 8:46 PM IST ಚೀನಾ ವಿಷಯದಲ್ಲಿ ಜನರ ಅಭಿಪ್ರಾಯ ಯಾವ ರೀತಿ ಬದಲಾಗಿದೆ? ಚೀನಾ ವಸ್ತುಗಳನ್ನು ಬಳಸುವುದು ತಪ್ಪೇ? ಎಂಬ ಬಗ್ಗೆ ಭಾರತೀಯರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಉತ್ತರ ಇಲ್ಲಿದೆ. ಬೆಂಗಳೂರು (ಜೂ. 5): ಭಾರತದ ಗಡಿಯಲ್ಲಿ ತಕರಾರು ತೆಗೆದಿರುವ ಚೀನಾ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕಿದ್ದಾರೆ. ಲಡಾಕ್ ಗಡಿಯಲ್ಲಿ ತಂಟೆ ಶುರು ಮಾಡಿರುವ ಚೀನಾದ ವಸ್ತುಗಳನ್ನು ಬಳಸದಂತೆ ಮತ್ತು ಕೊಳ್ಳದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಅಭಿಯಾನಗಳು ಶುರುವಾಗಿವೆ. ಹಾಗಿದ್ದರೆ…
-

Kunal Kapoor: ಕನ್ನಡಕ್ಕೆ ಬಂದ ಕುನಾಲ್ ಕಪೂರ್; ಸಿಂಪಲ್ ಸುನಿ ಡೈರೆಕ್ಟರ್; ಚಿತ್ರದ ಹೀರೋ ಯಾರ್ ಗೊತ್ತಾ? | | ACTPnews
Last Updated:May 27, 2026 4:03 PM IST ರಂಗ್ ದೇ ಬಸಂತಿ ಚಿತ್ರ ಖ್ಯಾತಿಯ ನಟ ಕುನಾಲ್ ಕಪೂರ್ ಕನ್ನಡಕ್ಕೆ ಬಂದಿದ್ದಾರೆ. ಲಂಬೋದರ 2.0 ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ. ಆದರೆ ಈ ಚಿತ್ರದ ಹೀರೋ ಬೇರೆ ಇದ್ದಾರೆ. ಸಿಂಪಲ್ ಸುನಿ ಈ ಸಿನಿಮಾವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಕುನಾಲ್ ಕಪೂರ್ ಆದರೆ ಹೀರೋ ಅಲ್ಲ.! ಕುನಾಲ್ ಕಪೂರ್ (Kunal Kapoor) ಕನ್ನಡಕ್ಕೆ ಬಂದಿದ್ದಾರೆ.…
-

IPL 2026: ಐದನೇ ಬಾರಿಗೆ ಫೈನಲ್ಗೆ ಎಂಟ್ರಿ ಕೊಟ್ಟು ಇತಿಹಾಸ ಸೃಷ್ಟಿಸಿದ ಆರ್ಸಿಬಿ! ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಯಾವುದು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 27, 2026 3:15 PM IST ಗುಜರಾತ್ ಟೈಟಾನ್ಸ್ ತಂಡವನ್ನು ಆರ್ಸಿಬಿ 92 ರನ್ಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್ ತಲುಪಿತು. ಈ ಅದ್ಭುತ ಗೆಲುವಿನೊಂದಿಗೆ, ಆರ್ಸಿಬಿ ತಂಡವು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್ ತಲುಪಿದ ತಂಡಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದು ಇತಿಹಾಸ ಸೃಷ್ಟಿಸಿದೆ. ಆರ್ಸಿಬಿ ಐಪಿಎಲ್ (IPL) 2026 ಸೀಸನ್ (Season) ಅಂತಿಮ ಘಟ್ಟ ತಲುಪಿದೆ. ಮಂಗಳವಾರ (Tuesday) ರಾತ್ರಿ ಧರ್ಮಶಾಲಾ (Dharamshala)…
-

ಲಡಾಖ್ ಗಡಿಬಿಕ್ಕಟ್ಟು: ಶಾಂತಿಯುತ ಪರಿಹಾರಕ್ಕೆ ಭಾರತ, ಚೀನಾ ಸೇನಾಧಿಕಾರಿಗಳ ನಿರ್ಧಾರ | | ACTPnews
Last Updated:Jun 07, 2020 4:42 PM IST ಎರಡೂ ಕಡೆಯವರು ಒಂದು ಪರಿಹಾರ ಕಂಡುಕೊಳ್ಳುವವರೆಗೂ ಸೇನಾ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳನ್ನ ಮುಂದುವರಿಸುತ್ತಾರೆ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನವದೆಹಲಿ(ಜೂನ್ 07): ತಿಂಗಳ ಕಾಲ ಭಾರತ ಮತ್ತು ಚೀನಾ ಮಧ್ಯೆ ಯುದ್ಧದ ಕಾರ್ಮೋಡದ ಸೂಚನೆಗಳನ್ನು ನೀಡುತ್ತಿರುವ ಲಡಾಖ್ ಗಡಿಬಿಕ್ಕಟ್ಟು ಶೀಘ್ರವೇ ಪರಿಹಾರವಾಗುವ ಸಾಧ್ಯತೆ ಕಾಣುತ್ತಿದೆ. ನಿನ್ನೆಯಿಂದಲೇ ಎರಡೂ ದೇಶಗಳ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳು ಫಲಪ್ರದವಾಗುವ ನಿರೀಕ್ಷೆ ಇದೆ. ದ್ವಿಪಕ್ಷೀಯ ಒಪ್ಪಂದದನ್ವಯ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ…
-

Upendra: ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್ಗೆ ಹೋದಾಗ ಏನ್ ಆಯ್ತು ಗೊತ್ತಾ? ಉಪ್ಪಿ ರಿವೀಲ್ ಮಾಡಿದ ಸಂಗತಿ ಏನು? | | ACTPnews
Last Updated:May 27, 2026 5:10 PM IST ರಿಯಲ್ ಸ್ಟಾರ್ ಉಪೇಂದ್ರ ಅವರ ಸೋಲೋ ಟ್ರಿಪ್ ಕತೆ ಇಂಟ್ರಸ್ಟಿಂಗ್ ಆಗಿದೆ. ಒಬ್ಬರೇ ಹೋದಾಗ ಏನೆಲ್ಲ ಆಯಿತು ಅಂತಲೂ ಹೇಳಿಕೊಂಡಿದ್ದಾರೆ. ಐಫಿಲ್ ಟವರ್ ಮುಂದೆ ನಿಂತಾಗ ಏನೆಲ್ಲ ಆಯಿತು ಅನ್ನೋದನ್ನು ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್ಗೆ ಹೋದಾಗ ಏನ್ ಆಯ್ತು ಗೊತ್ತಾ? ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರಿಗೆ ಒಮ್ಮೆ ಒಂದು…
-

Rishab Shetty: ಮ್ಯಾಂಗೋ ಪಚ್ಚ ಟ್ರೈಲರ್ ಮೆಚ್ಚಿದ ಡಿವೈನ್ ಸ್ಟಾರ್; ಸಂಚಿತ್ ಕಂಡು ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತಾ? | | ACTPnews
ಸಂಚಿತ್ ಬಗ್ಗೆ ಶೆಟ್ರು ಹೇಳಿದ್ದೇನು ಸಂಚಿತ್ ಸಂಜೀವ್ ಬಗ್ಗೆ ಶೆಟ್ರು ಒಳ್ಳೆ ಮಾತುಗಳನ್ನೆ ಬರೆದಿದ್ದಾರೆ. ಸಂಚಿತ್ ಸಂಜೀವ್ ಚೆನ್ನಾಗಿಯೇ ಕಾಣಿಸುತ್ತಾರೆ. ಅಷ್ಟೆ ಉತ್ತಮವಾಗಿಯೇ ಅಭಿನಯಿಸಿದ್ದಾರೆ. ಸಂಚಿತ್ ಬಗ್ಗೆ ಶೆಟ್ರು ಹೇಳಿದ್ದೇನು (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್) ಇವರ ಈ ಒಂದು ಹೊಸ ಜರ್ನಿಗೆ ಒಳ್ಳೆಯದಾಗಲಿ ಅಂತಲೇ ರಿಷಬ್ ಶೆಟ್ರು ಹೇಳಿದ್ದಾರೆ. ಇವರಿಗೆ ಚಿತ್ರದ ಟ್ರೈಲರ್ ಕೂಡ ಇಷ್ಟ ಆಗಿದೆ. ಟ್ರೈಲರ್ ಅಲ್ಲಿಯೇ ಸಂಚಿತ್ ಸಂಜೀವ್ ಅಭಿನಯ ಕಂಡಂತೆ ಇದೆ. ಸ್ಕ್ರೀನ್ ಪ್ರಸೆನ್ಸ್ ಕೂಡ ತುಂಬಾನೆ ಇಷ್ಟ…
-

Vijay Meets Modi: 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! 25 ನಿಮಿಷಗಳ ಕಾಲ ಚರ್ಚಿಸಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:47 PM IST Modi-Vijay Meet: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ, ಸರ್ಕಾರ ರಚಿಸಿದ ನಂತರ ನಟ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ, ಸತತ 12 ವರ್ಷಗಳ ತರುವಾಯ ಭೇಟಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ. 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! ನವದೆಹಲಿ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu…
-

RCB vs GT: ಆ ಒಂದು ತಪ್ಪು ಮಾಡದಿದ್ದರೆ ನಮಗೆ ಗೆಲ್ಲುವ ಅವಕಾಶವಿತ್ತು! ಆರ್ಸಿಬಿ ವಿರುದ್ಧ ಹೀನಾಯ ಸೋಲಿಗೆ ಗಿಲ್ ಕೊಟ್ಟ ಕಾರಣವಿದು | ಕ್ರೀಡಾ ಸುದ್ದಿ | ACTPnews
Last Updated:May 27, 2026 5:04 PM IST ಟಾಸ್ ಗೆದ್ದಿದ್ದ ಗುಜರಾತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. 12 ಅಥವಾ 13ನೇ ಓವರ್ ವರೆಗೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿತ್ತು. ಆರ್ಸಿಬಿಯನ್ನ 200ರೊಳಗೆ ಕಟ್ಟಿ ಹಾಕುವ ಅವಕಾಶವೂ ಇತ್ತು. ಆದರೆ ಫೀಲ್ಡರ್ ಮಾಡಿದ ತಪ್ಪಿನಿಂದ 250ರ ಗಡಿ ದಾಟುವಂತೆ ಮಾಡಿತು. ಶುಭ್ಮನ್ ಗಿಲ್ ಐಪಿಎಲ್ 2026ರ (IPL) ಕ್ವಾಲಿಫೈಯರ್ 1 (Qualifiers) ಪಂದ್ಯದಲ್ಲಿ ಆರ್ಸಿಬಿ 92 ರನ್ಗಳ ಭಾರೀ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಈ…
-

ಚೀನಾ ಗಡಿಭಾಗದಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ: ಸೇನಾ ಮುಖ್ಯಸ್ಥರ ಸ್ಪಷ್ಟನೆ | | ACTPnews
Last Updated:Jun 13, 2020 4:13 PM IST ಐಎಂಎಯಲ್ಲಿ ಅತ್ಯುಚ್ಚ ಮಿಲಿಟರಿ ತರಬೇತಿ ಪಡೆದ ಜೆಂಟಲ್ಮನ್ ಕೆಡೆಟ್ಗಳ ಪೆರೇಡ್ ನಡೆಯಿತು. ನಿನ್ನೆಯವರೆಗೂ ಇವರು ನಿಮ್ಮ ಮಕ್ಕಳು. ನಾಳೆಯಿಂದ ಇವರು ನಮ್ಮವರು ಎಂದು ಸೇನಾ ಮುಖ್ಯಸ್ಥರು ಈ ಕೆಡೆಟ್ಗಳ ಪಾಲಕರಿಗೆ ಸಂದೇಶ ರವಾನಿಸಿದ್ಧಾರೆ. ನವದೆಹಲಿ(ಜೂನ್13): ಭಾರತ ಮತ್ತು ಚೀನಾ ನಡುವಿನ ಗಡಿಬಿಕ್ಕಟ್ಟು ಒಂದು ತಹಬದಿಗೆ ಬರುತ್ತಿದೆ. ಎರಡೂ ದೇಶಗಳು ವಿವಿಧ ಹಂತಗಳಲ್ಲಿ ಮಾತುಕತೆಗಳನ್ನ ನಡೆಸುತ್ತಿವೆ. ಪರಿಸ್ಥಿತಿ ಶಾಂತವಾಗಿದೆ ಎಂದು ಸೇನಾ ಮುಖ್ಯಸ್ಥ (ಸಿಎಎಸ್) ಎಂಎಂ ನರವಣೆ ಸ್ಪಷ್ಟಪಡಿಸಿದ್ದಾರೆ.…
Latest News
Search the Archives
Access over the years of investigative journalism and breaking reports
You May Have Missed













