Author: Sanga
-

ಚೀನಾ ಬಗ್ಗೆ ಮೋದಿ ಒಳ್ಳೆಯ ಮೂಡಲಿಲ್ಲ; ಮಧ್ಯಸ್ಥಿಕೆ ವಹಿಸಲು ನಾವ್ ಸಿದ್ಧ: ಟ್ರಂಪ್ | | ACTPnews
Last Updated:May 29, 2020 11:32 AM IST PM Modi: ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ. ಅಮೆರಿಕದ ಮಾಧ್ಯಮಗಳಿಗಿಂತ ನನ್ನನ್ನು ಅಲ್ಲಿನವರು ಇಷ್ಟಪಡುತ್ತಾರೆ. ನನಗೆ ಮೋದಿ ಕಂಡರೆ ಇಷ್ಟ. ನಿನ್ನ ಪ್ರಧಾನಿ ಒಬ್ಬ ಒಳ್ಳೆಯ ಜೆಂಟಲ್ಮನ್ ಎಂದು ಟ್ರಂಪ್ ಹೇಳಿದ್ದಾರೆ. ನವದೆಹಲಿ(ಮೇ 29): ಗಡಿಬಿಕ್ಕಟ್ಟಿನಲ್ಲಿ ಭಾರತ ಮತ್ತು ಚೀನಾ ಮಧ್ಯೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದರು. ವಾಷಿಂಗ್ಟನ್ನಲ್ಲಿರುವ ತಮ್ಮ ಗೃಹ ಕಚೇರಿ ಶ್ವೇತ ಭವನದ ಓವಲ್ ಆಫೀಸ್ನಲ್ಲಿ ಪತ್ರಕರ್ತರೊಂದಿಗೆ…
-

Serum Institute Ebola Vaccine: ಕೊರೊನಾ ಆಯ್ತು, ಈಗ ಎಬೋಲಾದಿಂದ ಜಗತ್ತನ್ನು ರಕ್ಷಿಸಲಿದೆ ಸೀರಮ್ ಇನ್ಸ್ಟಿಟ್ಯೂಟ್: ಲಸಿಕೆ ಬಗ್ಗೆ ಮಹತ್ವದ ಅಪ್ಡೇಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 3:39 PM IST ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ಜಾಗತಿಕ ಪಾಲುದಾರರ ಸಹಯೋಗದೊಂದಿಗೆ, ಸೀರಮ್ ಇನ್ಸ್ಟಿಟ್ಯೂಟ್ ಎಬೋಲಾ ವೈರಸ್ನ ಹೊಸ ಮತ್ತು ಮಾರಕ ತಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಲಸಿಕೆಯ ಆರಂಭಿಕ ಅಭಿವೃದ್ಧಿ ವೇಗವಾಗಿ ಪ್ರಗತಿಯಲ್ಲಿದೆ ಎಂದು ಹೇಳುತ್ತಾರೆ. News18 COVID-19 ಸಾಂಕ್ರಾಮಿಕ ಸಮಯದಲ್ಲಿ ಕೋವಿಶೀಲ್ಡ್ ತಯಾರಿಸುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಿದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಈಗ ಜಗತ್ತು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಬೆದರಿಕೆಯನ್ನು…
-

IPL 2026: ಬೇಸರದಲ್ಲಿರುವ ಸಿಎಸ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ! ಎಂಎಸ್ ಧೋನಿಗೆ ಚೆನ್ನೈ ಸೂಪರ್ ಕಿಂಗ್ಸ್ ಹೊಸ ಜವಾಬ್ದಾರಿ? | ಕ್ರೀಡಾ ಸುದ್ದಿ | ACTPnews
Last Updated:May 27, 2026 7:03 PM IST ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಈ ವರ್ಷ ಮೈದಾನಕ್ಕೆ ಇಳಿಯಲಿಲ್ಲ. ಈಗ ಎಂಎಸ್ ಧೋನಿ ಅವರ ಭವಿಷ್ಯದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಪ್ರಮುಖ ತಂಡ (Team) ಗಳಲ್ಲಿ ಒಂದಾಗಿದೆ. ಚೆನ್ನೈ ತಂಡವು ಐದು ಬಾರಿ ಚಾಂಪಿಯನ್ (Champion) ಆಗಿದೆ. ಇಲ್ಲಿ, ಸಿಎಸ್ಕೆ ತಂಡದ…
-

ಏ. 4ರ ನಂತರ ಟ್ರಂಪ್ ಜೊತೆ ಮೋದಿ ಮಾತನಾಡಿದ್ದಿಲ್ಲ: ಸರ್ಕಾರದ ಮೂಲಗಳ ಸ್ಪಷ್ಟನೆ | | ACTPnews
Last Updated:May 29, 2020 11:48 AM IST ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆಯಿಂದಾಗಲೀ, ಪ್ರಧಾನಿ ಕಚೇರಿಯಿಂದಾಗಲೀ ಅಧಿಕೃತ ಸ್ಪಷ್ಟನೆ ಬಂದಿಲ್ಲ. ನ್ಯೂಸ್18ಗೆ ಮೂಲಗಳಿಂದ ಮಾತ್ರ ಮಾಹಿತಿ ಸಿಕ್ಕಿದೆ. ನವದೆಹಲಿ(ಮೇ 29): ಭಾರತ ಮತ್ತು ಚೀನಾ ಮಧ್ಯೆಯ ಗಡಿಸಮಸ್ಯೆ ಇತ್ಯರ್ಥಕ್ಕೆ ತಾನು ಮಧ್ಯಪ್ರವೇಶ ಮಾಡಲು ಸಿದ್ಧವಿದ್ದು, ಪ್ರಧಾನಿ ಮೋದಿ ಜೊತೆಯೂ ಮಾತನಾಡಿದ್ಧೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯನ್ನ ಕೇಂದ್ರ ಸರ್ಕಾರದ ಮೂಲಗಳು ತಳ್ಳಿಹಾಕಿವೆ. ಏಪ್ರಿಲ್ 4ರಂದು ಮೋದಿ…
-

Iran Freed 10 Indians from Jail: ಹಾರ್ಮುಜ್ ಬಿಕ್ಕಟ್ಟಿನ ಮಧ್ಯೆ, ಭಾರತಕ್ಕೆ ಸಿಹಿಸುದ್ದಿ ಕೊಟ್ಟ ಇರಾನ್: ಜೈಶಂಕರ್ ರಾಜತಾಂತ್ರಿಕ ನಡೆ ಸಫಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 4:14 PM IST ಈ ಘಟನೆಯು ಜುಲೈ 2025 ರ ಹಿಂದಿನದು, ಇರಾನಿನ ಜಾಸ್ಕ್ ಬಂದರಿನ ಬಳಿ ಹಡಗನ್ನು ತಡೆಹಿಡಿದ ನಂತರ ನಾವಿಕರನ್ನು ಬಂಧಿಸಲಾಯಿತು. ನೌಕಾಯಾನ ನಿರ್ದೇಶನಾಲಯವು ಹೇಳಿಕೆಯನ್ನು ನೀಡಿದ್ದು, ನಾವಿಕರನ್ನು ಈಗ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಮತ್ತು ಅವರನ್ನು ಭಾರತಕ್ಕೆ ಮರಳಿ ಕರೆತರಲು ಸಿದ್ಧತೆಗಳು ನಡೆಯುತ್ತಿವೆ. ಇರಾನ್- ಭಾರತ ಮಾತುಕತೆ ಟೆಹ್ರಾನ್(ಮೇ.27): ಇರಾನ್ನಲ್ಲಿ ಹಾರ್ಮುಜ್ ಬಿಕ್ಕಟ್ಟಿನ ನಡುವೆ, ಭಾರತಕ್ಕೆ ಸಂತೋಷ ತರುವ ಸುದ್ದಿ ಬಂದಿದೆ. ಇರಾನ್ನಲ್ಲಿ ಬಂಧನಕ್ಕೊಳಗಾದ ಹತ್ತು ಭಾರತೀಯ…
-

Maa Inti Bangaaram Movie: ಸಮಂತಾ ಜಬರ್ದಸ್ತ್ ಆ್ಯಕ್ಷನ್; ‘ಮಾ ಇಂಟಿ ಬಂಗಾರಂ’ ಟ್ರೈಲರ್ ಔಟ್ | | ACTPnews
ಮಾ ಇಂಟಿ ಬಂಗಾರಂ… ಸಮಂತಾ ರುತ್ ಪ್ರಭು ಇಲ್ಲಿ ಭೂಗತ ಲೋಕದ ಲೇಡಿ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ, ಇದೆಲ್ಲ ಹಳೆ ಕತೆ ಬಿಡಿ. ಹೊಸ ಕತೆ ಏನೂ ಅಂದರೆ, ಈ ಸಿನಿಮಾದಲ್ಲಿ ಸಮಂತಾ ಒಬ್ಬ ಸಾಮಾನ್ಯ ಮಹಿಳೆನೇ ಆಗಿದ್ದಾರೆ. ಚಿತ್ರದ ರಿಲೀಸ್ ಮುಂದಕ್ಕೆ (ಚಿತ್ರ ಕೃಪೆ: ಸಮಂತಾ ರುತ್ ಪ್ರಭು ಇನ್ಸ್ಟಾಗ್ರಾಮ್) ದೂದ್ ಪೇಡ ದಿಗಂತ್ ಅವರನ್ನ ಮದುವೆ ಆಗಿರುತ್ತಾರೆ. ಮದುವೆ ಆಗಿಯೇ ಸಂಪ್ರದಾಯಸ್ತರ ದೊಡ್ಡ ಕುಟುಂಬಕ್ಕು ಕಾಲಿಡುತ್ತಾರೆ. ಆದರೆ, ಇವರಿಗೆ ಏನಂದ್ರೆ ಏನೂ ಗೊತ್ತಿರೋದಿಲ್ಲ. ಮಹಿಳೆಯರು…
-

SRH vs RR, IPL 2026: ಎಲಿಮಿನೇಟರ್ನಲ್ಲಿ ವಿಧ್ವಂಸ ಸೃಷ್ಟಿಸಿದ ವೈಭವ್! ಹೈದರಾಬಾದ್ಗೆ ದಾಖಲೆಯ 244 ರನ್ಗಳ ಗುರಿ ನೀಡಿದ ರಾಜಸ್ಥಾನ್ ರಾಯಲ್ಸ್ | ಕ್ರೀಡಾ ಸುದ್ದಿ | ACTPnews
Last Updated:May 27, 2026 9:28 PM IST ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. ರಾಜಸ್ಥಾನ್ ರಾಯಲ್ಸ್ ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ (IPL 2026) ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ (Rajasthan Royals) ತಂಡಗಳು ಮುಖಾಮುಖಿಯಾಗಿವೆ. ಟಾಸ್ ಸೋತು ಬ್ಯಾಟಿಂಗ್…
-

ಕಾಶ್ಮೀರದಿಂದ ಲಡಾಕ್ನತ್ತ ಭಾರತೀಯ ತುಕಡಿಗಳು; ಚೀನಾದಿಂದ ಮುಂದುವರಿದಿದೆ ಒತ್ತಡ ತಂತ್ರ | | ACTPnews
Last Updated:Jun 01, 2020 12:50 PM IST ಲಡಾಕ್ನ ಡರ್ಬಕ್ ಗ್ರಾಮದ ಜನರು ಕೆಲ ಪ್ರತ್ಯಕ್ಷ ಮಾಹಿತಿ ನೀಡಿದ್ಧಾರೆ. ಅವರ ಪ್ರಕಾರ ಪ್ರತೀ ರಾತ್ರಿ ಅವರ ಗ್ರಾಮದ ಬಳಿಯಿಂದ 80-90 ಟ್ರಕ್ಗಳು ಹಾದುಹೋಗುತ್ತಿವೆ. ನವದೆಹಲಿ(ಜೂ. 01): ಲಡಾಖ್ನ ಭಾರತ ಮತ್ತು ಚೀನೀ ಗಡಿಬಿಕ್ಕಟ್ಟು 26ನೇ ದಿನವೂ ಮುಂದುವರಿದಿದೆ. ಗಡಿಭಾಗದಲ್ಲಿ ಬಹಳ ಆಕ್ರಮಣಕಾರಿ ವರ್ತನೆ ತೋರುತ್ತಿರುವ ಚೀನೀ ಸೈನಿಕರ ಮೇಲೆ ಒತ್ತಡ ಹಾಕಲು ಭಾರತೀಯ ಸೇನೆ ಹೆಚ್ಚೆಚ್ಚು ತುಕಡಿಗಳನ್ನ ಸ್ಥಳಕ್ಕೆ ಜಮಾಯಿಸುತ್ತಿದೆ. ಸೈನಿಕರು, ಮದ್ದು ಗುಂಡುಗಳು ಇರುವ…
-

Air India Flight: ತಪ್ಪಿದ ಮತ್ತೊಂದು ಮಹಾದುರಂತ! 8 ಗಂಟೆ ಆಕಾಶದಲ್ಲೇ ಹಾರಾಡಿದ ಏರ್ ಇಂಡಿಯಾ! ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 4:39 PM IST ಪ್ರಯಾಣಿಕರಿಗಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ ಏರ್ ಇಂಡಿಯಾ, ಸಾಧ್ಯವಾದಷ್ಟು ಬೇಗ ಅವರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಹೇಳಿದೆ. ಏರ್ ಇಂಡಿಯಾ ವಿಮಾನ ಸಂಗ್ರಹ ಚಿತ್ರ ನವದೆಹಲಿ: ಸುಮಾರು 230 ಪ್ರಯಾಣಿಕರನ್ನು ಹೊತ್ತ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ (Air India Flight) ಎಂಟು ಗಂಟೆಗಳಿಗೂ ಹೆಚ್ಚು ಕಾಲ ಆಕಾಶದಲ್ಲೇ ಹಾರಾಟ ನಡೆಸಿದ್ದು, ನಂತರ ಬುಧವಾರ ಬೆಳಿಗ್ಗೆ…
-

SRH vs RR: 3 ರನ್ಗಳಿಂದ ಐಪಿಎಲ್ ವೇಗದ ಶತಕ ಜಸ್ಟ್ ಮಿಸ್! ಆದ್ರೂ ಹೈದರಾಬಾದ್ಗೆ ನಡುಕ ಹುಟ್ಟಿಸಿ ವಿಶ್ವದಾಖಲೆ ಬರೆದ ವೈಭವ್ | ಕ್ರೀಡಾ ಸುದ್ದಿ | ACTPnews
Last Updated:May 27, 2026 8:39 PM IST ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡದ ಸ್ಪೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಇತಿಹಾಸ ನಿರ್ಮಿಸಿದರು. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಹಲವು ದಾಖಲೆಗಳನ್ನು ಮುರಿದು ಹಾಕಿದರು. ವೈಭವ್ ಸೂರ್ಯವಂಶಿ ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್ 2026 ಎಲಿಮಿನೇಟರ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿವೆ.…
Latest News
Search the Archives
Access over the years of investigative journalism and breaking reports
You May Have Missed












