Author: Sanga
-

Rakshit Shetty Birthday: ರಕ್ಷಿತ್ ಶೆಟ್ಟಿಗೆ ಬರ್ತ್ಡೇ ಸಂಭ್ರಮ! ಶೆಟ್ರಿಗೆ ಎಷ್ಟು ವರ್ಷ ಆಯ್ತು? | | ACTPnews
Last Updated:Jun 06, 2026 10:41 AM IST ರಕ್ಷಿತ್ ಶೆಟ್ರು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಜನ್ಮ ದಿನಕ್ಕೆ ಏನಾದ್ರೂ ಹೊಸ ವಿಷಯ ಹೊರಗೆ ಬರುತ್ತಾ ಅನ್ನುವ ಪ್ರಶ್ನೆನೂ ಇದೆ. ಇದರ ನಡುವೆ ಶೆಟ್ರ ಹಿಂದಿನ ಸಿನಿಮಾಗಳು ಸೇರಿದಂತೆ ಈಗೀನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ರಕ್ಷಿತ್ ಶೆಟ್ರಿಗೆ ಹುಟ್ಟಿದ ಹಬ್ಬ ಇವತ್ತು; ಹೊಸ ಚಿತ್ರ ಅನೌನ್ಸ್ ಆಗುತ್ತಾ ನೋಡ್ಬೇಕು! ರಕ್ಷಿತ್ ಶೆಟ್ರ (Rakshit Shetty) ಮನೆ ಮುಂದೆ ಆಗೆಲ್ಲ ಅಭಿಮಾನಿಗಳು (Fans) ನಿಲ್ತಾ ಇದ್ದರು.…
-

Operation Delta Hunt: ಗುಜರಾತ್ನಲ್ಲಿ ಅಕ್ರಮವಾಗಿ ನೆಲೆಸಿದ್ದ 568 ಬಾಂಗ್ಲಾದೇಶಿ ಪ್ರಜೆಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 06, 2026 11:41 AM IST ಎಲ್ಲಾ ಜಿಲ್ಲೆಗಳಾದ್ಯಂತ ಪೊಲೀಸ್ ತಂಡಗಳು ಅಕ್ರಮ ವಲಸಿಗರು ವಾಸಿಸುತ್ತಿರುವ ಶಂಕಿತ ಪ್ರದೇಶಗಳಲ್ಲಿ ನಿರಂತರ ಶೋಧ ಮತ್ತು ದಾಖಲೆ ಪರಿಶೀಲನಾ ಡ್ರೈವ್ಗಳನ್ನು ನಡೆಸುತ್ತಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹೆಚ್ಚುವರಿಯಾಗಿ, ಅವರು ಭಾರತಕ್ಕೆ ಪ್ರವೇಶಿಸಲು, ಅವರ ವಸಾಹತು ಅಥವಾ ಅವರ ಉದ್ಯೋಗಕ್ಕೆ ಅನುಕೂಲ ಮಾಡಿಕೊಟ್ಟಿರಬಹುದಾದ ಜಾಲಗಳನ್ನು ಗುರುತಿಸಲು ತನಿಖೆಗಳು ನಡೆಯುತ್ತಿವೆ. News18 ಅಹಮದಾಬಾದ್: ಆಪರೇಷನ್ ಡೆಲ್ಟಾ ಹಂಟ್ನ ಭಾಗವಾಗಿ, ಗುಜರಾತ್ ಪೊಲೀಸರು ಶುಕ್ರವಾರ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ…
-

IND vs AFG: ರೋಹಿತ್-ವಿರಾಟ್ಗೆ ಕಾಟ, ಈಗ ಟೀಮ್ ಇಂಡಿಯಾಗೆ ಎಂಟ್ರಿ! ಯಾರು ಆ ಮ್ಯಾಜಿಕ್ ಪ್ಲೇಯರ್? | ಕ್ರೀಡಾ ಸುದ್ದಿ | ACTPnews
Last Updated:Jun 06, 2026 10:48 AM IST ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯವು ನ್ಯೂ ಚಂಡೀಗಢದ ಮುಲ್ಲನ್ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಏಕೈಕ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಮ್ಯಾಜಿಕ್ ಪ್ಲೇಯರ್ ಎಂಟ್ರಿ ಕೊಟ್ಟಿದ್ದಾರೆ. ಟೀಮ್ ಇಂಡಿಯಾ ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಏಕೈಕ ಟೆಸ್ಟ್ (Test) ಪಂದ್ಯ ಆರಂಭವಾಗಿದೆ. ಭಾರತೀಯ ಕ್ರಿಕೆಟ್ (Cricket) ಅಭಿಮಾನಿಗಳಿಗೆ…
-

Chandan Shetty: ‘ತಪ್ಪು ಮಾಡಿ ಕ್ಷಮೆ ಕೇಳಿದ್ಮೇಲೂ ಬೇಡ ನೀನು ಅಂತ ರಿಜೆಕ್ಟ್ ಮಾಡಿದ್ರೆ ನೋವಾಗುತ್ತೆ’ ಚಂದನ್ ಮಾತು | Chandan shetty speaks about mistakes forgivenss | | ACTPnews
Last Updated:Jun 06, 2026 11:13 AM IST Chandan Shetty: ತಪ್ಪು, ಕ್ಷಮೆ, ಸ್ವೀಕಾರದ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು? ತಮ್ಮ ವೈವಾಹಿಕ ಜೀವನದ ಹಿನ್ನೆಲೆಯಲ್ಲೇ ಮಾತನಾಡಿದ್ರಾ ಚಂದನ್? ಚಂದನ್ ಶೆಟ್ಟಿ-ನಿವೇದಿತಾ ಬಿಗ್ಬಾಸ್ (Bigg Boss) ಮನೆಯಲ್ಲಿ ಭೇಟಿಯಾಗಿ ಪರಸ್ಪರ ಇಷ್ಟಪಟ್ಟು ಪ್ರೀತಿಸಿ (Love) ಮದುವೆಯಾದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda). ಪರಸ್ಪರ ಪ್ರೀತಿಸಿ ಮದುವೆಯಾಗಿ ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆದರೆ ಅವರ ದಾಂಪತ್ಯ ಜೀವನದ ಬಗ್ಗೆ ಆಗಾಗ…
-

Namma Metro: ಮುಂಬೈ ಹಿಂದಿಕ್ಕಲು ಸಜ್ಜಾದ ಬೆಂಗಳೂರು, ಆಗಸ್ಟ್ 15ರಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೋ ಓಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 10:16 AM IST BMRCL ಪಿಂಕ್ ಲೈನ್ ಗೆ RDSO ವೇಗ ಪ್ರಮಾಣಪತ್ರ, 90 ಕಿ.ಮೀ ವೇಗಕ್ಕೆ ಅನುಮತಿ, ಆಗಸ್ಟ್ 15ರೊಳಗೆ ಕಲೇನ ಅಗ್ರಹಾರ-ತಾವರೆಕೆರೆ ಮಾರ್ಗ ಆರಂಭ, ಬೆಂಗಳೂರು ಮೆಟ್ರೋ ಉದ್ದ 103.6 ಕಿ.ಮೀ. ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಬೆಂಗಳೂರು: ದಶಕಗಳ ಕಾಯುವಿಕೆ ಅಂತ್ಯವಾಗಲಿದೆಯೇ? ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆಯೇ? ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನೀಡಿರುವ ಇತ್ತೀಚಿನ ಅಪ್ಡೇಟ್ ಮೆಟ್ರೋ (Metro)…
-

Rajyasabha Election: ಇಬ್ಬರು ಕೇಂದ್ರ ಸಚಿವರಿಗೆ ರಾಜ್ಯಸಭಾ ಟಿಕೆಟ್ ಮಿಸ್! ಮೋದಿ ಸಂಪುಟ ಪುನರಚನೆಯಾಗುತ್ತಾ? / Rajya Sabha Elections: Two Union Ministers Miss | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 7:48 AM IST ಶೀಘ್ರದಲ್ಲೇ ಮೋದಿ ಸಂಪುಟ ಪುನರಚನೆಯಾಗುತ್ತಾ? ರಾಜ್ಯಸಭಾ ಚುನಾವಣೆಗೆ ಟಿಕೆಟ್ ಹಂಚಿಕೆಯಾದಾಗಿನಿಂದ ಇದು ಚರ್ಚೆಯ ವಿಷಯವಾಗಿದೆ. ಕಾರಣ ಬಿಜೆಪಿ ಇಬ್ಬರು ಕೇಂದ್ರ ಸಚಿವರಿಗೆ ರಾಜ್ಯಸಭಾ ಟಿಕೆಟ್ ನೀಡಿಲ್ಲ. ಇಬ್ಬರೂ ಸಚಿವರ ರಾಜ್ಯಸಭಾ ಸ್ಥಾನಗಳ ಅವಧಿ ಜೂನ್ 21 ರಂದು ಮುಕ್ತಾಯಗೊಳ್ಳಲಿದೆ. ಮೋದಿ ಸಂಪುಟ ಪುನರಚನೆಯಾಗುತ್ತಾ? ಇಬ್ಬರು ಕೇಂದ್ರ ಸಚಿವರಿಗೆ (Central Ministers) ರಾಜ್ಯಸಭಾ ಟಿಕೆಟ್ (Rajyasabha Ticket) ಇಲ್ಲ ಎಂದು ಹೇಳಲಾಗಿದೆ. ಈ ಬೆನ್ನಲ್ಲೇ ಮೋದಿ ಸರ್ಕಾರದ…
-

Annamalai: ‘ವಿ ದಿ ಲೀಡರ್ಸ್’ ಲಾಂಚ್ ಮಾಡಿದ ಅಣ್ಣಾಮಲೈ! ಮೋದಿ ರೀತಿ ಹವಾ ಎಬ್ಬಿಸ್ತಾರಾ ಮಾಜಿ ಪೊಲೀಸ್ ಅಧಿಕಾರಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 10:47 PM IST K. Annamalai: ವಿ ದಿ ಲೀಡರ್ಸ್ ಲಾಂಚ್ ಮಾಡಿದ ಅಣ್ಣಾಮಲೈ; ಪ್ರಧಾನಿ ಮೋದಿಯ ಪ್ರಧಾನ ಸೇವಕನ ಮಾದರಿಯಲ್ಲಿ ತಮಿಳುನಾಡು ರಾಜಕೀಯಕ್ಕೆ ಹೊಸ ಕ್ರಾಂತಿ ಮಾಡಲು ಮುಂದಾದ ಸಿಂಗಂ! ಯುವ ನಾಯಕತ್ವ ಬೆಳೆಸಲು ಹೊಸ ಸಂಘಟನೆ ಶುರು. News18 ಚೆನ್ನೈ (ತಮಿಳುನಾಡು): ತಮಿಳುನಾಡು ರಾಜಕೀಯದಲ್ಲಿ (Tamil Nadu Politics) ಅತಿ ದೊಡ್ಡ ಸಂಚಲನವೊಂದು ಸೃಷ್ಟಿಯಾಗಿದೆ. ಇಷ್ಟು ದಿನ ರಾಜಕೀಯ ಪಕ್ಷದ ಚೌಕಟ್ಟಿನಲ್ಲಿ ಗುರುತಿಸಿಕೊಂಡಿದ್ದ ತಮಿಳುನಾಡು (Tamil Nadu) ಬಿಜೆಪಿ…
-

Annamalai: ರಜನಿ ಆಫರ್ಗೆ ನೋ ಅಂದಿದ್ಯಾಕೆ ಅಣ್ಣಾಮಲೈ? ಬಿಜೆಪಿಗೆ ರಾಜೀನಾಮೆ ಬೆನ್ನಲ್ಲೇ ಸಿಂಗಂ ಸ್ಫೋಟಕ ಮಾಹಿತಿ ರಿವೀಲ್! | ACTPnews
Annamalai – Rajinikanth: ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆ. ಅಣ್ಣಾಮಲೈ ಅವರ ಸ್ಫೋಟಕ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಬಂದಾಗ ನೀಡಿದ್ದ ಆಫರ್ ಅನ್ನು ತಾನು ತಿರಸ್ಕರಿಸಿದ್ದೆ ಎಂದು ಅಣ್ಣಾಮಲೈ ಸ್ವತಃ ಬಹಿರಂಗಪಡಿಸಿದ್ದಾರೆ. ರಜನಿ ಅವರ ಜೊತೆ ಸೇರಿ ರಾಜಕೀಯ ಮಾಡುವ ಅವಕಾಶವಿದ್ದರೂ ತನ್ನದೇ ಆದ ಹಾದಿ ಹಿಡಿಯಲು ನಿರ್ಧರಿಸಿದ್ದಾಗಿ ಸಿಂಗಂ ಖ್ಯಾತಿಯ ಅಣ್ಣಾಮಲೈ ಹೇಳಿದ್ದಾರೆ. ಪಕ್ಷದ ಚೌಕಟ್ಟು ಮೀರಿ ವಿ ದಿ ಲೀಡರ್ಸ್ ಮೂಲಕ ಜನಸೇವೆ…
-

Troll Video: ಟ್ರೋಲ್ ವಿಡಿಯೋಗೆ ಹೋಯ್ತು ಪ್ರಾಣ! ಕಾಮೆಂಟ್ ಸಹಿಸಲಾಗದೇ ಗುಂಡು ಹಾರಿಸಿಕೊಂಡ ವಿದ್ಯಾರ್ಥಿ! | Crime News | ACTPnews
Last Updated:Jun 05, 2026 10:18 PM IST Troll Video: 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯೆಗೆ ಕಾರಣವೆಂದರೆ ಆತ ರಸ್ತೆಬದಿಯಲ್ಲಿ ಕಸ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು! ಸಾಂಕೇತಿಕ ಚಿತ್ರ ಗೋವಾ: ಟ್ರೋಲ್ (Troll) ಮಾಡೋದು, ಅದನ್ನು ನೋಡಿ ಖುಷಿ ಪಡೋದು ಸುಲಭ. ಆದರೆ ಟ್ರೋಲ್ಗೆ ಒಳಗಾದ ವ್ಯಕ್ತಿಯ ಮನಸ್ಸಿಗೆ ಎಷ್ಟು ನೋವು, ಎಷ್ಟು ಮುಜುಗರ ಆಗಬಹುದು, ಡಿಜಿಟಲ್ ಬೆದರಿಕೆ ಜೀವಕ್ಕೆ ಎಷ್ಟು ಮಾರಕವಾಗಬಹುದು…
-

Anu Prabhakar: ಅಪ್ಪನ ಸಾವಿನ ಕನಸು ಇವರಿಗೆ ಮೊದಲೇ ಬಿದ್ದಿತ್ತು! ಅನು ಪ್ರಭಾಕರ್ ಹೇಳಿದ ಆ ಸತ್ಯಗಳು | | ACTPnews
ಒಂದೇ ಉಸಿರಂತೆ… ಅನು ಪ್ರಭಾಕರ್ ಅವರು ಸ್ನೇಹಲೋಕ ಚಿತ್ರ ಮಾಡಿದರು. ಇಂದಿಗೂ ಈ ಚಿತ್ರ “ಒಂದೇ ಉಸಿರಂತೆ” ಹಾಡನ್ನ ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಒಂದು ಹಾಡಿನಿಂದಲೂ ಅನು ಪ್ರಭಾಕರ್ ಅವರನ್ನ ಗುರುತಿಸುತ್ತಾರೆ. ನಾನು ಪ್ರಭಾಕರ್ ಮಗಳಲ್ಲ… (ಚಿತ್ರ ಕೃಪೆ: ಅನು ಪ್ರಭಾಕರ್ ಇನ್ಸ್ಟಾಗ್ರಾಮ್) ಸ್ನೇಹಲೋಕ ಚಿತ್ರದ ಒಂದೇ ಉಸಿರಂತೆ ಹಾಡನ್ನ ಕಲಿತುಕೊಳ್ಳಲು ಟೇಪ್ ರೆಕಾರ್ಡ್ ಕೊಟ್ಟಿದ್ದರು. ಇದನ್ನ ಕೇಳಿಯೇ ಅನು ಪ್ರಭಾಕರ್ ಗಾಬರಿ ಆಗಿದ್ದರು. ಒಂದೇ ಉಸಿರಿನಲ್ಲಿರೋ ಈ ಹಾಡನ್ನ ಕಲಿಯೋದು ಹೇಗೆ ಅನ್ನೋದು ಟೆನ್ಷನ್…
Latest News
Search the Archives
Access over the years of investigative journalism and breaking reports
You May Have Missed












