Tag: ಹಳದದನ
-

Krishi Thapanda: ಗೆಳೆಯ ವೈಶಾಕ್ ಸಾವಿನ ಬಳಿಕ ಕೃಷಿ ತಾಪಂಡ ಫಸ್ಟ್ ರಿಯಾಕ್ಷನ್! ಆ ಒಂದು ಘಟನೆ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 28, 2026 11:10 PM IST ಉದ್ಯಮಿ ವೈಶಾಖ್ ಸಾವಿನ ಪ್ರಕರಣದ ತನಿಖೆ ವಿವಿಧ ಆಯಾಮಗಳಲ್ಲಿ ಸಾಗುತ್ತಿರುವ ಬೆನ್ನಲ್ಲೇ, ಈ ಪ್ರಕರಣದಲ್ಲಿ ಕೃಷಿ ತಾಪಂಡ ಹೆಸರು ಕೂಡ ಪ್ರಸ್ತಾಪವಾಗಿತ್ತು. ಇದೀಗ ಈ ಎಲ್ಲಾ ವಿಚಾರವಾಗಿ ನಟಿ ರಿಯಾಕ್ಷನ್ ನೀಡಿದ್ದಾರೆ. ಕೃಷಿ ತಾಪಂಡ ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿ ಕೃಷಿ ತಾಪಂಡ (Krishi Thapanda) ವಾಸವಿದ್ದ ಅಪಾರ್ಟ್ಮೆಂಟ್ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಸಂಜೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.…
-

Farah Khan: ‘ರೊಮ್ಯಾನ್ಸ್ ಮುಗಿಯುತ್ತೆ’ 22 ವರ್ಷದ ದಾಂಪತ್ಯ ಜೀವನದ ನಂತರ ಖ್ಯಾತ ನಿರ್ದೇಶಕಿ ಹೇಳಿದ್ದೇನು? | Farah khan speaks about 22 years of marriage | | ACTPnews
Last Updated:Jun 27, 2026 9:50 AM IST Farah Khan: ಖ್ಯಾತ ನಿರ್ದೇಶಕಿ ಫರಾಹ್ ಖಾನ್ ತಮ್ಮ ಗಂಡನ ಬಗ್ಗೆ ಹೇಳಿದ್ದೇನು? 22 ವರ್ಷಗಳ ದಾಂಪತ್ಯ ಜೀವನಕ್ಕೆ ಏನಾಯ್ತು? ಫರಾ ಖಾನ್ ದಂಪತಿ ಫರಾ ಖಾನ್ (Farah Khan) ಮತ್ತು ಶಿರೀಶ್ ಕುಂದರ್ ಮದುವೆಯಾಗಿ 22 ವರ್ಷಗಳಾಗಿವೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಎರಡು ದಶಕಗಳ ದಾಂಪತ್ಯದ ನಂತರ, ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ (Director) ತಮ್ಮ ಸಂತೋಷದ ದಾಂಪತ್ಯ ಜೀವನದ ರಹಸ್ಯವನ್ನು ಹಂಚಿಕೊಂಡರು. ದಂಪತಿಗಳ ನಡುವಿನ ಪ್ರೀತಿ…
-

Siya-Ketan: ಸಿಯಾಗೆ ಇತ್ತಾ ಕುಡಿತದ ಚಟ? ನಮ್ಮನೆಯಲ್ಲಿ ಡ್ರಿಂಕ್ಸ್ ಮಾಡ್ಬಾರ್ದು ಎಂದಿದ್ದರಾ ಭಾವೀ ಅತ್ತೆ? ಕೇತನ್ ಅಮ್ಮ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 3:37 PM IST Siya-Ketan: ನಮ್ಮ ಮನೆಯಲ್ಲಿ ಮದ್ಯ ಸೇವಿಸೋ ಹಾಗಿಲ್ಲ ಎಂದು ಹೇಳಿದ್ದರಾ ಕೇತನ್ ಅಮ್ಮ? ಎಣ್ಣೆ ಪಾರ್ಟಿ, ಕ್ಲಬ್ ಅಂತ ಓಡಾಡುತ್ತಿದ್ದಳಾ ಸಿಯಾ? ಕೇತನ್ – ಸಿಯಾ ನಿಶ್ಚಿತಾರ್ಥವಾಗಿದ್ದ ನಿಶ್ಚಿತ ವರನನ್ನು ಕೊಲೆ ಮಾಡಿದ ಕೇಸ್ ಈಗ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮದುವೆ ಇಷ್ಟ ಇಲ್ಲ ಅಂತ ಒಂದು ಮಾತು ಹೇಳಿದ್ದರೆ ಮುಗಿಯುತ್ತಿದ್ದ ಸಂಗತಿ ಈಗ 26 ವರ್ಷದ ಜೀವವನ್ನೇ ಬಲಿ ತೆಗೆದುಕೊಂಡಿದೆ. ಈ ಘಟನೆ ದೇಶಾದ್ಯಂತ ಚರ್ಚೆ…
-

Nabha Natesh: ಮತ್ತೆ ಬಂದ ವಜ್ರಕಾಯದ ‘ಪಟಾಕ’! 10 ವರ್ಷಗಳ ಬಳಿಕ ಕನ್ನಡ ಮೀಡಿಯಾ ಮುಂದೆ ನಭಾ ಹೇಳಿದ್ದೇನು? | | ACTPnews
ಪಟಾಕ ಪಾರ್ವತಿ.. ವಜ್ರಕಾಯ ಚಿತ್ರದಲ್ಲಿ ನಭಾ ನಟೇಶ್ ನಿಜಕ್ಕೂ ಅದ್ಭುತವಾಗಿ ನಟಿಸಿದ್ದರು. ಎರಡನೇ ಚಿತ್ರದಲ್ಲಿಯೇ ಶಿವಣ್ಣನ ಎದುರು ಅಬ್ಬರಿಸಿದ್ದರು. ಪಟಾಕ ಪಾರ್ವತಿ.. (ಚಿತ್ರ ಕೃಪೆ: ನಭಾ ನಟೇಶ್ ಇನ್ಸ್ಟಾಗ್ರಾಮ್) ಪ್ರತಿಭೆಯಿಂದಲೇ ಶಿವಣ್ಣನಿಂದಲೂ ಭೇಷ್ ಎನಿಸಿಕೊಂಡಿದ್ದರು. ಈ ಚಿತ್ರ ನೋಡಿದ ಜನರ ಕೂಡ ಈ ಪಾತ್ರವನ್ನ ಮೆಚ್ಚಿಕೊಂಡಿದ್ದರು. ಆದರೆ, ಈ ಚಿತ್ರ ಆದ್ಮೇಲೆ ನಭಾ ನಟೇಶ್ ತೆಲುಗು ಚಿತ್ರರಂಗದತ್ತ ಹೋದ್ರು. ಅಲ್ಲಿಯೇ ಸಿನಿಮಾ ಮಾಡಿದರು. ರೂಪವೇ ಬದಲು ನಭಾ ನಟೇಶ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಅಪಘಾತವಾದ ಕಾರಣ ಇವರ…
-

Niveditha Gowda: ಕಿಶನ್ ಬೆನ್ನಲ್ಲೇ ಕ್ಷಮೆ ಯಾಚಿಸಿದ ನಿವೇದಿತಾ ಗೌಡ! ಹೇಳಿದ್ದೇನು? | | ACTPnews
Last Updated:Jun 24, 2026 3:08 PM IST ಬೆಳಗ್ಗೆ ಕಿಶನ್ ಬಿಳಗಲಿ ಕ್ಷಮೆ ಕೇಳಿದರು. ಮಧ್ಯಾಹ್ನ ನಿವೇದಿತಾ ಗೌಡ Sorry ಹೇಳಿದರು. ಬಾಡಿಗೆಗೆ ನವಿಲು ಗರಿ ಪಡೆದು ಬಳಸುವುದು ತಪ್ಪು ಅಂತ ಗೊತ್ತಿರಲಿಲ್ಲ. ಆದರೆ, ಈಗ ಅರ್ಥ ಆಗಿದೆ. ನಮ್ಮನ್ನ ಕ್ಷಮಿಸಿ ಅಂತಲೇ ಹೇಳಿದ್ದಾರೆ. ನಿವೇದಿತಾ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಕಿಶನ್ ಆಯಿತು ಈಗ ನಿವೇದಿತಾನು ಕ್ಷಮೆ ಕೇಳಿಯೇ ಬಿಟ್ಟರು! ಬೆಳಗ್ಗೆ ಕಿಶನ್ ಬಿಳಗಲಿ (Kishen Bilagali) ಕ್ಷಮೆ ಕೇಳಿದರು. ಮಧ್ಯಾಹ್ನದ…
-

Kishen Bilagali: ಪಿಕಾಕ್ ಡ್ಯಾನ್ಸ್ ವಿಡಿಯೋ ಡಿಲೀಟ್! ‘ನಾನು ತಪ್ಪು ಮಾಡಿದ್ದೇನೆ’ ಕಿಶನ್ ಹೇಳಿದ್ದೇನು? | | ACTPnews
ಪಿಕಾಕ್ ಡ್ಯಾನ್ಸ್ ಚರ್ಚೆ ನಾನು ಚಿಕ್ಕ ವಯಸ್ಸಿನಿಂದಲೂ ನೋಡಿದ್ದೇನೆ. ಫ್ಯಾನ್ಸಿ ಡ್ಯಾನ್ಸ್, ಕೃಷ್ಣ ಜನ್ಮಾಷ್ಟಮಿ ದಿನವೂ ನೋಡಿದ್ದೇನೆ. ದರ್ಗಾದಲ್ಲೂ ನವಿಲು ಗರಿಯಿಂದ ಆಶೀರ್ವಾದ ಮಾಡೋದನ್ನ ನೊಡಿದ್ದೇನೆ. ಇನ್ಮುಂದೆ ಈ ರೀತಿ ಆಗೋದಿಲ್ಲ (ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್ಸ್ಟಾಗ್ರಾಮ್) ಇದನ್ನೆಲ್ಲ ನೋಡಿಯೇ ನಾನು ಈ ಕಾನ್ಸೆಪ್ಟ್ ಮಾಡಿದ್ದೇನೆ. ಆದರೆ, ಈ ಒಂದು ವಿಡಿಯೋ ಹಿಂದೆ ಸಾಕಷ್ಟು ಟೀಮ್ ಇರುತ್ತವೆ. ಹಾಗಾಗಿಯೇ ನವಿಲು ಗರಿಯನ್ನ ಬಾಡಿಗೆಗೆ ತಂದಿದ್ದೇವೆ. ಆದರೆ, ನವಿಲು ಗರಿಯನ್ನ ಬಾಡಿಗೆಗೂ ತರುವುದು ತಪ್ಪಾಗುತ್ತದೆ. 1972 ರ…
-

Sathish Ninasam: ನಿರ್ಮಾಪಕರಲ್ಲಿ ಮತ್ತೆ ಕ್ಷಮೆ ಕೇಳಿದ ಸತೀಶ್ ನೀನಾಸಂ! ಆ ಮೇಲೆ ಹೇಳಿದ್ದೇನು ಗೊತ್ತಾ? | | ACTPnews
ಮತ್ತೆ ಕ್ಷಮೆ ಕೇಳಿದ ಸತೀಶ್ ನೀನಾಸಂ ಸತೀಶ್ ನೀನಾಸಂ ತಾವು ಬೇರೆ ಅರ್ಥದಲ್ಲಿ ಏನೂ ಹೇಳಿಲ್ಲ. ಸಿನಿಮಾ ಜ್ಞಾನದ ಬಗ್ಗೆ ಹೇಳಿದ್ದೇನೆ. ಇದು ತಿಳಿದುಕೊಳ್ಳದೆ ಸಿನಿಮಾ ಮಾಡ್ತಾರೆ. ಸೋತು ಹೋದ್ಮೇಲೆ ಅಷ್ಟು ಹೋಗ್ತದೆ. ಇಷ್ಟು ಹೋಯಿತು ಅಂತ ಹೇಳ್ತಾರೆ. ನಾವೆಲ್ಲ ಒಟ್ಟಾಗಿ ಹೋಗೋಣ (ಚಿತ್ರ ಕೃಪೆ: ಸತೀಶ್ ನೀನಾಸಂ ಇನ್ಸ್ಟಾಗ್ರಾಮ್) ಇದರಿಂದ ನಮಗೂ ಬೇಸರ ಆಗುತ್ತದೆ. ಸಿನಿಮಾ ಸೋತು ಹೋಯಿತಲ್ಲ ಅಂತಲೇ ನೋವಾಗುತ್ತದೆ. ಅದು ಬಿಟ್ಟರೆ, ನಾನು ಬೇರೆ ಉದ್ದೇಶದಿಂದ ಏನೂ ಹೇಳಿಲ್ಲ ಅಂತ ಇಲ್ಲಿ ಹೇಳಿಕೊಂಡಿದ್ದಾರೆ.…
-

Shashi Tharoor: ಮೋದಿ ಹೊಗಳಿದ ಶಶಿ ತರೂರ್ ವಿರುದ್ಧ ಮತ್ತೆ ಕೆರಳಿ ಕೆಂಡವಾದ ಕಾಂಗ್ರೆಸ್! ಬಿಜೆಪಿ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 12:24 PM IST ಶಶಿ ತರೂರ್ ಹೇಳಿಕೆಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ತರೂರ್ ಅವರ ಮೆಚ್ಚುಗೆ ಈಗ ಮೋದಿ ಹೇಳದ ವಿಷಯಗಳನ್ನು ಕೇಳುವ ಮಟ್ಟಕ್ಕೆ ಬೆಳೆದಿದೆ ಎಂದು ಪವನ್ ಖೇರಾ ವ್ಯಂಗ್ಯವಾಡಿದ್ದಾರೆ. News18 ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಬಗ್ಗೆ ಅವರಿರುವ ಕಾಂಗ್ರೆಸ್ ಪಕ್ಷವು ಕೆಲವು ಸಮಯದಿಂದ ಹಲವಾರು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಶಶಿ…
-

Gilli Nata Movie: ಪಳಾರ್ ಚಿತ್ರಕ್ಕೆ ಹೀರೋಯಿನ್ ಯಾರು? ಕಾವ್ಯನಾ -ಶ್ರೀಲೀಲಾನಾ? ಗಿಲ್ಲಿ ಹೇಳಿದ್ದೇನು? | | ACTPnews
Last Updated:Jun 21, 2026 2:15 PM IST ಗಿಲ್ಲಿ ನಟನ ಪಳಾರ್ ಚಿತ್ರಕ್ಕೆ ಯಾರು ನಾಯಕಿ? ಕಾವ್ಯ ಶೈವನಾ? ಶ್ರೀಲೀಲಾನಾ? ಈ ಪ್ರಶ್ನೆಗೆ ಗಿಲ್ಲಿ ನಟ ಉತ್ತರ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಪಳಾರ್ ಚಿತ್ರಕ್ಕೆ ನಾಯಕಿ ಯಾರು; ಕಾವ್ಯನಾ -ಶ್ರೀಲೀಲಾನಾ? ಗಿಲ್ಲಿ ನಟ ಹೇಳಿದ್ದೇನು? ಗಿಲ್ಲಿ ನಟನ ಪಳಾರ್ (Palar Movie) ಟೈಟಲ್ನ ಅರ್ಥ ಏನು? ಇದನ್ನ ಕೊಟ್ಟವರು ಯಾರು? ಗಿಲ್ಲಿ ನಟ ಹೇಳೋದು ಏನು? ಈ ಚಿತ್ರದ ನಾಯಕಿ ಯಾರು? ಕಾವ್ಯ…
-

NEET Re-Exam: ಪ್ರಶ್ನೆ ಪತ್ರಿಕೆ ಹೆಸರಲ್ಲಿ ದುಡ್ಡು ಮಾಡೋಕೆ ಇಳಿದ ಖದೀಮರು! ವೈರಲ್ ವಿಡಿಯೋ ಬಗ್ಗೆ ಎನ್ಟಿಎ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 20, 2026 3:43 PM IST ನಾಳೆ ನಡೆಯಲಿರುವ ನೀಟ್ ಮರು ಪರೀಕ್ಷೆಯನ್ನು ಬಂಡವಾಳ ಮಾಡಿಕೊಳ್ಳಲು ಲೀಕಾಸುರರು, ನೀಟ್ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬೇಕಾದರೆ ದುಡ್ಡು ಕೊಡಿ ಅಂತಾ ಸುಳ್ಳು ಮೆಸೇಜ್ಗಳನ್ನು ಕಳುಹಿಸಿ ವಿದ್ಯಾರ್ಥಿಗಳಿಗೆ ಪಂಗನಾಮ ಹಾಕಲು ಮುಂದಾಗಿದ್ದಾರೆ. ಸಾಂಕೇತಿಕ ಚಿತ್ರ ಬೆಂಗಳೂರು: ನಾಳೆ ದೇಶಾದ್ಯಂತ ನೀಟ್ ಮರು ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆ ಆಯೋಜನೆ ಮಾಡಿದೆ. ರೀ…
Latest News
Search the Archives
Access over the years of investigative journalism and breaking reports
You May Have Missed













