Tag: ಹಳದದ
-

Ramayana Trailer: ರಾಮಾಯಣ ಟ್ರೈಲರ್ನಲ್ಲಿ ಅಬ್ಬರಿಸಿದ ಯಶ್! ರಾಕಿಂಗ್ಸ್ಟಾರ್ ಬಗ್ಗೆ ಡಿವೈನ್ ಸ್ಟಾರ್ ಹೇಳಿದ್ದು ಇದೊಂದೇ ಮಾತು | Ramayana Movie rishab shetty praises | | ACTPnews
Last Updated:Jul 30, 2026 10:02 PM IST Ramayana: ರಾಮಾಯಣ ಸಿನಿಮಾ ಟ್ರೈಲರ್ ನೋಡಿದ ರಿಷಬ್ ಶೆಟ್ಟಿ ಏನಂದ್ರು? ಯಶ್ ಬಗ್ಗೆ ಡಿವೈನ್ ಸ್ಟಾರ್ ಹೇಳಿದ ಮಾತೇನು ಗೊತ್ತಾ? ರಾಮಾಯಣ – ಯಶ್- ರಿಷಬ್ ಶೆಟ್ಟಿ ನಿತೇಶ್ ತಿವಾರಿ ಅವರ ‘ರಾಮಾಯಣ’ (Ramayana) ಮಹಾಕಾವ್ಯದ ರೂಪಾಂತರವಾದ ‘ ರಾಮಾಯಣ’ದ ಅಧಿಕೃತ ಟ್ರೇಲರ್ ಅನ್ನು (Trailer) ಇಂದು ಬೆಳಿಗ್ಗೆ 4:15 ಕ್ಕೆ ಬ್ರಹ್ಮ ಮುಹೂರ್ತದ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಈ ಟ್ರೇಲರ್ ಪೌರಾಣಿಕ ಮಹಾಕಾವ್ಯ ರಾಮಾಯಣವನ್ನು ಪ್ರಪಂಚಕ್ಕೆ ಭವ್ಯವಾಗಿ…
-

Darshan-Dhanveer: ದರ್ಶನ್ ಭೇಟಿ ಬಳಿಕ ಧನ್ವೀರ್ ರಿಯಾಕ್ಷನ್! ಹೇಳಿದ್ದು ಇದೊಂದೇ ಮಾತು! | | ACTPnews
ಧನ್ವೀರ್ ಮೊದಲ ರಿಯಾಕ್ಷನ್ ಧನ್ವೀರ್ ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್ ಮೀಟ್ ಆಗಿಯೇ ಬಂದಿದ್ದಾರೆ. ಏನ್ ಮಾತನಾಡಿ ಬಂದಿದ್ದಾರೆ ಅನ್ನುವ ಕುತೂಹಲ ಸಹಜವಾಗಿಯೇ ಇದ್ದೇ ಇರುತ್ತದೆ. ದರ್ಶನ್ ಭೇಟಿ ಬಳಿಕ ಧನ್ವೀರ್ ಕೊಟ್ಟ ರಿಯಾಕ್ಷನ್ ಏನು? ಆದರೆ, ಇಲ್ಲಿವರೆಗೂ ಏನ್ ಮಾತನಾಡಿದ್ದೇವೆ ಅಂತ ಧನ್ವೀರ್ ಹೆಚ್ಚಾಗಿ ಏನೂ ಹೇಳಿಕೊಂಡಿಲ್ಲ. ಈಗಲೂ ಅಷ್ಟೆನೆ ನೋಡಿ, ದರ್ಶನ್ ಬಗ್ಗೆ ಹೇಳಿದ್ದೇನು ದರ್ಶನ್ರನ್ನ ಧನ್ವೀರ್ ಗೌಡ ಮೀಟ್ ಆಗಿಯೇ ಬಂದಿದ್ದಾರೆ. ಮಾತನಾಡಿಯೂ ಬಂದಿದ್ದಾರೆ. ಅವರ ಆರೋಗ್ಯವನ್ನು ವಿಚಾರಸಿದ್ದಾರೆ. ಆದರೆ, ಹಿಂದೆ ಹಿಂದೆ ಕ್ಯಾಮರಾ…
-

Sonam Wangchuk: ಸೋನಮ್ ವಾಂಗ್ಚುಕ್ ಫಸ್ಟ್ ರಿಯಾಕ್ಷನ್; ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಗ್ಗೆ ಹೇಳಿದ್ದು ಇದೊಂದೇ ಮಾತು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 25, 2026 4:49 PM IST ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಸೋನಂ ವಾಂಗ್ಚುಕ್ ರಿಯಾಕ್ಟ್ ಮಾಡಿದ್ದಾರೆ. ಧಮೇಂದ್ರ ಪ್ರಧಾನ್ – ಸೋನಂ ವಾಂಗ್ಚುಕ್ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET Exam Paper Leak) ಖಂಡಿಸಿ ವಿದ್ಯಾರ್ಥಿಗಳ ನಿರಂತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಕೊನೆಗೂ ಮಣಿದಿದ್ದು, ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನ ಪ್ರಧಾನ…
-

Mother Promise: ‘ಮದರ್ ಪ್ರಾಮಿಸ್’ ಪ್ರಾಮಿಸಿಂಗ್ ಆಗಿದೆ; ಹೀಗೆ ಹೇಳಿದ್ದು ಡಾಲಿ ಅಲ್ವೆ ಅಲ್ಲ! ಮತ್ಯಾರು ಗೊತ್ತಾ? | | ACTPnews
Last Updated:Jul 07, 2026 8:53 PM IST ಮದರ್ ಪ್ರಾಮಿಸ್ ಚಿತ್ರ ಪ್ರೀಮಿಯರ್ ಶೋದಲ್ಲಿಯೇ ಸಿಕ್ಕಾಪಟ್ಟೆ ನಗಿಸಿದೆ. ನೋಡಿದವರು ಬಿದ್ದು ಬಿದ್ದು ನಕ್ಕಿದ್ದಾರೆ. ರಾಜ್ ಬಿ ಶೆಟ್ರು ಈ ಸಿನಿಮಾ ಚೆನ್ನಾಗಿದೆ ಅನ್ನೋ ಮಾತನ್ನ ಹೇಳಿದ್ದಾರೆ. ಈ ಎಲ್ಲದರ ಒಂದಷ್ಟು ವಿವರ ಇಲ್ಲಿದೆ ಓದಿ. ‘ಮದರ್ ಪ್ರಾಮಿಸ್’ ಪ್ರಾಮಿಸಿಂಗ್ ಆಗಿದೆ; ಹೀಗೆ ಹೇಳಿದ್ದು ಡಾಲಿ ಅಲ್ವೆ ಅಲ್ಲ! ಮದರ್ ಪ್ರಾಮಿಸ್ ಚಿತ್ರದ (Mother Promise) ಪ್ರೀಮಿಯರ್ ಶೋ ನಡೆದಿದೆ. ಬೆಂಗಳೂರಿನಲ್ಲಿಯೇ ಜುಲೈ-6 ರಂದು ಈ ಚಿತ್ರವನ್ನ…
-

Krishi Thapanda: ವೈಶಾಖ್ ಸಾಯ್ತೀನಿ ಎಂದಾಗ ನಟಿ ಹೇಳಿದ್ದು ಇದೊಂದೇ ಮಾತು! ಕೃಷಿ ತಾಪಂಡಗೆ ಲಾಸ್ಟ್ ಕಾಲ್ | | ACTPnews
Last Updated:Jun 25, 2026 12:30 PM IST Krishi Thapanda: ಖ್ಯಾತ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರೀ ಸುದ್ದಿಯಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳೋ ಮೊದಲೇ ವೈಶಾಖ್ ಕೃಷಿ ತಾಪಂಡಗೆ ಕಾಲ್ ಮಾಡಿದ್ದರು ಎನ್ನಲಾಗಿದೆ.ನ ಕೃಷಿ ತಾಪಂಡ ಸ್ಯಾಂಡಲ್ವುಡ್ (Sandalwood) ನಟಿ ಕೃಷಿ ತಾಪಂಡ (Krishi Thapanda) ಹಾಗೂ ಅವರ ಲವ್ ರಿಲೇಷನ್ಶಿಪ್ (Relationship) ಸಂಬಂಧ ಇತ್ತೀಚೆಗೆ ಸುದ್ದಿಯಾದ ನಂತರ ಈಗ ಅವರಿಗೆ ವೈಶಾಖ್ (Vaishakh) ಎನ್ನುವ ಉದ್ಯಮಿ ಜೊತೆ…
-

Ketan Siya Case: ಕೇತನ್ ಸಾವಿನ ಕೇಸ್ನಲ್ಲಿ ಹೊಸ ಟ್ವಿಸ್ಟ್, ನಾನು ಮೊದಲೇ ಹೇಳಿದ್ದೆ! ಅಚ್ಚರಿ ಹೇಳಿಕೆ ಕೊಟ್ಟ ಸಿಯಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 11:27 AM IST ಕೇತನ್ ಭಾವಿ ಪತ್ನಿ ಸಿಯಾ, ಪೊಲೀಸ್ ವಿಚಾರಣೆಯ ಸಮಯದಲ್ಲಿ ಹಲವಾರು ಆಘಾತಕಾರಿ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕೇತನ್ ತನ್ನ ಮತ್ತು ಚೇತನ್ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಎಂದು ಆಘಾತಕಾರಿ ವಿಚಾರ ಬಾಯಿಬಿಟ್ಟಿದ್ದಾಳೆ. ತನಿಖೆ ವೇಳೆ ಅಚ್ಚರಿ ಹೇಳಿಕೆ ನೀಡಿದ ಸಿಯಾ! ಪುಣೆಯ ಪ್ರಸಿದ್ಧ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಅವರ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿ (Police Custody)…
-

Pavana Gowda: ‘ನನ್ನವನಿಗೆ’ ಅಂತ ಕವನ ಬರೆದ ಪಾವನಾ! ನಟಿ ಹೇಳಿದ್ದು ಯಾರ ಬಗ್ಗೆ ಗೊತ್ತಾ? | | ACTPnews
ಅವನಿಗೆ ಅವಳು ಬೇಕಿತ್ತು.. ಪಾವನಾ ಗೌಡ ಬರೆದ ಕವಿತೆ ಚೆನ್ನಾಗಿದೆ. ನಾಲ್ಕೈದು ಸಾಲಿನ ಈ ಕವಿತೆ ಖುಷಿಕೊಡುತ್ತದೆ. ಹುಡುಗಿಯೊಬ್ಬಳ ಮನದ ಆಳವನ್ನ ಇದು ಹೇಳುತ್ತದೆ. ತನ್ನಿಂದ ಆ ಹುಡುಗ ಏನು ನಿರೀಕ್ಷೆ ಮಾಡ್ತಿದ್ದಾನೆ ಅನ್ನೋದನ್ನು ಈ ಕವಿತೆ ಹೇಳುತ್ತದೆ. ಇವಳಿಗಾದರು ಏನು ಗೊತ್ತಿತ್ತು…(ಚಿತ್ರ ಕೃಪೆ: ಪಾವನಾ ಗೌಡ ಇನ್ಸ್ಟಾಗ್ರಾಮ್) ಅವನಿಗೆ ಹುಬ್ಬೇರಿಸುವಂತೆ ಕಾಣುವ ಅವಳು ಬೇಕಿತ್ತು ಅನ್ನುವ ಲೈನ್ ಕೂಡ ಬರುತ್ತದೆ. ಇದು ಅವನ ಮನದಾಳದ ಒಟ್ಟು ಚಿತ್ರಣವನ್ನ ಕಟ್ಟಿಕೊಡುವಂತೆ ಇದೆ. ಈ ಕವಿತೆ ಹೀಗೆ ಸಾಗುತ್ತದೆ.…
Latest News
Search the Archives
Access over the years of investigative journalism and breaking reports
You May Have Missed













