Tag: ಹಳದ
-

Spider Man: ಥಿಯೇಟರ್ನಲ್ಲಿ ‘ಸ್ಪೈಡರ್ ಮ್ಯಾನ್’ ಕಥೆ ಹೇಳಿದ ಯುವಕನಿಗೆ ಪ್ರೇಕ್ಷಕರ ತರಾಟೆ; ವಿಡಿಯೋ ವೈರಲ್ | | ACTPnews
Last Updated:Aug 03, 2026 6:36 PM IST ಇತ್ತೀಚೆಗೆ ಬಿಡುಗಡೆಯಾದ ಸ್ಪೈಡರ್ ಮ್ಯಾನ್ ಬ್ರ್ಯಾಂಡ್ ನ್ಯೂ ಡೇ (Spider-Man: Brand New Day) ಚಿತ್ರದ ಪ್ರದರ್ಶನದ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸ್ಪೈಡರ್ ಮ್ಯಾನ್ ಸಿನಿಮಾ ಪ್ರಿಯರಿಗೆ ಚಿತ್ರಮಂದಿರದಲ್ಲಿ ಕುಳಿತು ಯಾವುದೇ ಅಡ್ಡಿಆತಂಕವಿಲ್ಲದೆ ಸಿನಿಮಾ ನೋಡುವ ಅನುಭವವೇ ವಿಶೇಷ. ಆದರೆ ಇತ್ತೀಚೆಗೆ ಬಿಡುಗಡೆಯಾದ ಸ್ಪೈಡರ್ ಮ್ಯಾನ್ ಬ್ರ್ಯಾಂಡ್ ನ್ಯೂ ಡೇ (Spider-Man: Brand New Day) ಚಿತ್ರದ ಪ್ರದರ್ಶನದ ವೇಳೆ…
-

Iran US War: ಇರಾನ್ ದಾಳಿಯಲ್ಲಿ ಭಾರತೀಯ ಮೂಲದ ಹೆಣ್ಮಗಳು ಬಲಿ, ‘ಹೀರೋ’ನಂತೆ ವಿದಾಯ ಹೇಳಿದ ಅಮೆರಿಕಾ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 01, 2026 11:46 AM IST ಏಂಜಲ್ ಸಾರಾ ಅವರ ತಾಯಿ ಕ್ಯಾರೊಲ್ ಅಸೆವೆಡೊ, “ನನ್ನ ಮಗಳು ನಿಜವಾದ ನಾಯಕಿ” ಎಂದು ಹೇಳಿದರು. ಸಾರಾ ಎರಡು ವರ್ಷದವಳಿದ್ದಾಗ ಟ್ರಿನಿಡಾಡ್ನಿಂದ ಅಮೆರಿಕಾಗೆ ಬಂದು ಅಲ್ಲಿಯೇ ಬೆಳೆದರು. ಕಳೆದ ತಿಂಗಳ ಅಂತ್ಯದಲ್ಲಿ ಜೋರ್ಡಾನ್ನಲ್ಲಿರುವ ಅಮೆರಿಕಾದ ಸೇನಾ ನೆಲೆಯ ಮೇಲೆ ಇರಾನಿನ ಕ್ಷಿಪಣಿ ದಾಳಿಯಲ್ಲಿ ಏಂಜಲ್ ಸಾರಾ ಸಾವನ್ನಪ್ಪಿದರು. ಏಂಜಲ್ ಸಾರಾ ವಾಷಿಂಗ್ಟಬ್(ಆ.01): ಇರಾನ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ-ಅಮೆರಿಕನ್ ಸೇನಾ ಸಾರ್ಜೆಂಟ್ ಏಂಜಲ್ ಸಾರಾ ರಾಂಪರ್ಸಾದ್ ಅವರ ಅಂತ್ಯಕ್ರಿಯೆಯಲ್ಲಿ…
-

Toxic Movie: ರಾಯ-ರೆಬೆಕ್ಕಾ ಲವ್ ಸ್ಟೋರಿ, ಹೇಳದೇ ಉಳಿದು ಹೋದ ಭಾವಗಳ ಆಳವಾದ ಪ್ರೀತಿಯ ಗಾಯನ! | | ACTPnews
Last Updated:Jul 21, 2026 5:55 PM IST ಟಾಕ್ಸಿಕ್ ಚಿತ್ರದಲ್ಲಿ ಒಂದು ಲವ್ ಸ್ಟೋರಿ ಇದೆ ಅನ್ನೋದು ಗೊತ್ತೇ ಇದೆ. ಆದರೆ, ಮನಮೋಹಕ ಹಾಡು ರಿಲೀಸ್ ಆದ್ಮೇಲೆ ಇನ್ನೂ ಒಂದು ಸತ್ಯ ಅರ್ಥ ಆಗಿದೆ. ಇಲ್ಲಿ ಲವ್ ಸ್ಟೋರಿಗಳೇ ಇವೆ ಅನ್ನೋದು ತಿಳಿದಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಹೇಳದೇ ಉಳಿದು ಹೋದ ಭಾವಗಳ ಆಳವಾದ ಪ್ರೀತಿಯ ಗಾಯನ! ಟಾಕ್ಸಿಕ್ ಚಿತ್ರದಲ್ಲಿ (Toxic Movie) ಸಾಲು ಸಾಲು ಲವ್ ಸ್ಟೋರಿ ಇವೆ ಅನಿಸುತ್ತಿದೆ. ಈ…
-

Namma Metro: ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ನ್ಯೂಸ್! ಆಗಸ್ಟ್ ವೇಳೆಗೆ ಸಂಪೂರ್ಣ ಕಾರ್ಯಾಚರಣೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 16, 2026 5:09 PM IST ಬೆಂಗಳೂರು ಮೆಟ್ರೋಗೆ 14ನೇ ರೈಲು ಆಗಮನ. ಹೆಬ್ಬಗೋಡಿ ಡಿಪೋಗೆ ತಲುಪಿದ ರೈಲು. ಹಳದಿ ಮಾರ್ಗಕ್ಕೆ ಇನ್ನೊಂದು ರೈಲು ಬರಬೇಕಿದೆ. ಆಗಸ್ಟ್ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದ ರೈಲು ಸಂಚಾರ. ಹಳದಿ ಮಾರ್ಗಕ್ಕೆ 14ನೇ ರೈಲು ಆಗಮನ ಬೆಂಗಳೂರು: ಹಲವು ಬಾರಿ ವಿಳಂಬವಾಗಿದ್ದ (Bengaluru) 14ನೇ ಮೆಟ್ರೋ ರೈಲು ಕೊನೆಗೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಕೈಸೇರಿದೆ. ಹೆಬ್ಬಗೋಡಿ ಡಿಪೋಗೆ 14ನೇ ರೈಲು ತಲುಪಿದ್ದು (Namma…
-

US-Iran Crisis: ಅಮೆರಿಕಾ- ಇರಾನ್ ಯುದ್ಧ, ಆಸ್ಟ್ರೇಲಿಯಾದಿಂದಲೇ ಉಭಯ ರಾಷ್ಟ್ರಗಳಿಗೆ ಕಿವಿಮಾತು ಹೇಳಿದ ಪ್ರಧಾನಿ ಮೋದಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 09, 2026 3:32 PM IST ಎರಡೂ ಕಡೆಯವರು ಸಂಯಮದಿಂದ ವರ್ತಿಸುವಂತೆ ಸಲಹೆ ನೀಡಿದರು. ಮುರಿದ ಕದನ ವಿರಾಮ ಮತ್ತು ಎರಡೂ ದೇಶಗಳ ನಡುವೆ ನಡೆಯುತ್ತಿರುವ ದಾಳಿಗಳ ಬಗ್ಗೆ, ಪ್ರಧಾನಿ ಮೋದಿ ಎಲ್ಲಾ ಪಕ್ಷಗಳಿಗೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು, ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಇಂಧನ ಸರಬರಾಜು ಮತ್ತು ವ್ಯಾಪಾರದ ಅಡೆತಡೆಯಿಲ್ಲದ ಹರಿವನ್ನು ಕಾಪಾಡಿಕೊಳ್ಳಲು ಮನವಿ ಮಾಡಿದರು. ಪ್ರಧಾನಿ ಮೋದಿ ಸಿಡ್ನಿ(ಜು.09): ಆಸ್ಟ್ರೇಲಿಯಾದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಮತ್ತು ಅಮೆರಿಕಾಗೆ…
-

Nagamandala Movie: ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ! | | ACTPnews
Last Updated:Jun 30, 2026 6:12 PM IST ನಾಗಮಂಡಲದ ಆ ಮನೆಯ ಈಗ ಮುಳುಗಿ ಹೋಗಿದೆ. ಕೃಷ್ಣ ನದಿ ಡ್ಯಾಮ್ ಓಪನ್ ಮಾಡಿದಾಗಲೇ ಈ ಮನೆ ಮುಳುಗಿ ಹೋಗಿದೆ. ಈ ಮನೆ ಮುಳುಗುವ ಮುನ್ನ ವಿಜಯಲಕ್ಷ್ಮಿ ಆ್ಯಂಡ್ ಟೀಮ್ ಏನ್ ಮಾಡಿದರು ಅನ್ನೋದು ಇಲ್ಲಿದೆ ಓದಿ. ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ! ಆ ಮನೆಯಲ್ಲಿ ಸುಮಾರು ದಿನ ಶೂಟಿಂಗ್ (Shooting) ಆಗಿತ್ತು. ಎಮೋಷನಲ್ ಕನೆಕ್ಷನ್ (Emotional Connection)…
-

Hemanth Rao: ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್, ಭಗವಾನ್ ಹೇಳಿದ ಆ ಕತೆ ಹೇಗಿತ್ತು? | | ACTPnews
Last Updated:Jun 27, 2026 3:49 PM IST ಡೈರೆಕ್ಟರ್ ಹೇಮಂತ್ ರಾವ್ ಅವರು ಕನ್ನಡದ ಬಾಂಡ್ ಸಿನಿಮಾ ಡೈರೆಕ್ಟರ್ ಭಗವಾನ್ ಅವರನ್ನ ಮೀಟ್ ಆಗಿದ್ದರು. ರಾಜ್ಗಾಗಿಯೇ ಮಾಡಿದ್ದ ಆ ಒಂದು ಕತೆಯನ್ನು ಕೇಳಿದ್ದರು. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ. ಕನ್ನಡದ ಬಾಂಡ್ ಡೈರೆಕ್ಟರ್ ಮೀಟ್ ಆಗಿದ್ದ ಹೇಮಂತ್ ರಾವ್! ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಅವರಿಗೆ ಬಾಂಡ್ ಸಿನಿಮಾಗಳು ಅಂದ್ರೆ ತುಂಬಾನೆ ಇಷ್ಟ ಆಗುತ್ತವೆ. ಬಾಂಡ್ ರೂಪದಲ್ಲಿ ಇವರು ಮೊದಲು ರಾಜಕುಮಾರ್ (Rajkumar) ಅವರನ್ನೆ…
-

NEET Aspirants Tragedy: ಪರೀಕ್ಷೆಗೆ ಕೆಲವೇ ಗಂಟೆಗಳು ಬಾಕಿ ಇರೋವಾಗ ಬದುಕಿಗೆ ಅಂತ್ಯ ಹೇಳಿದ 3 ಮಂದಿ ನೀಟ್ ಅಭ್ಯರ್ಥಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 21, 2026 1:08 PM IST NEET Aspirants Tragedy: ನೀಟ್ ಪರೀಕ್ಷೆಗೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ದೇಶದ ವಿವಿಧ ಭಾಗಗಳಲ್ಲಿ ಮೂರು ಮಂದಿ ಅಭ್ಯರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುಡುಕಿನ ನಿರ್ಧಾರಕ್ಕೆ ಕಾರಣವೇನು? ಈ ಸುದ್ದಿ ಓದಿ. ಸಾಂದರ್ಭಿಕ ಚಿತ್ರ ಹೈದರಾಬಾದ್: ಇನ್ನೇನು ನೀಟ್ ಪರೀಕ್ಷೆಗೆ (NEET UGC) ಕೆಲವೇ ಗಂಟೆಗಳು ಬಾಕಿ ಇರೋವಾಗ ದೇಶದ ಹಲವೆಡೆ ಮೂರು ಮಂದಿ ನೀಟ್ ಅಭ್ಯರ್ಥಿಗಳು ಬದುಕಿನ ಪಯಣ ನಿಲ್ಲಿಸಿದ್ದು, ಆ ಪೈಕಿ 19…
-

Mutton Stall Scam: 1,200 ಕೆಜಿ ಹಾಳಾದ ಮಟನ್, ಇಂಜೆಕ್ಷನ್! ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್ ಶಾಕ್ / Mutton Stall Scam: 1,200 Kg Spoiled Meat Seized | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 18, 2026 10:40 AM IST ಕಳೆದ 30 ವರ್ಷಗಳಿಂದ ಬಹಳ ಪ್ರಸಿದ್ಧವಾದ ಮಾಂಸದ ಅಂಗಡಿಯಲ್ಲಿ ಅತೀ ದೊಡ್ಡ ಹಗರಣ ಕಂಡುಬಂದಿದೆ. ಹೋಟೆಲ್, ಮದುವೆ, ಸಮಾರಂಭಗಳಿಗೆ ಮಾಂಸ ಸಪ್ಲೈ ಮಾಡುತ್ತಿದ್ದ ಅಂಗಡಿಯಲ್ಲಿ ಕೆಜಿ ಗಟ್ಟಲೇ ಹಾಳಾದ ಮಾಂಸ ಪತ್ತೆಯಾಗಿದ್ದು, ರೇಡ್ ಮಾಡಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಂಗಡಿಗೆ ಹೋದ ಅಧಿಕಾರಿಗಳಿಗೆ ಕಾದಿತ್ತು ಬಿಗ್ ಶಾಕ್! ಸುಮಾರು 30 ವರ್ಷಗಳಿಂದ ನಡೆಸುತ್ತಿದ್ದ ಮಾಂಸದ ಅಂಗಡಿಯಲ್ಲಿ (Non veg Shop) ಅತೀ ದೊಡ್ಡ ಸ್ಕ್ಯಾಮ್ (Scam)…
-

Mamata Banerjee: ಮಮತಾರನ್ನು ಮುಸಲ್ಮಾನರೇ ಸೋಲಿಸಿದರು: ಏನಿದು ಓವೈಸಿ ಹೇಳಿದ 5 ಲಕ್ಷದ ಗೇಮ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 17, 2026 10:42 AM IST ಎಎನ್ಐಗೆ ನೀಡಿದ ಸಂದರ್ಶನದಲ್ಲಿ, ಬಂಗಾಳದಲ್ಲಿ ಟಿಎಂಸಿಯ ಹೀನಾಯ ಸೋಲು ಒಂದೇ ಒಂದು ಅಂಶದಿಂದಲ್ಲ, ಬದಲಾಗಿ ಸಾರ್ವಜನಿಕರ, ವಿಶೇಷವಾಗಿ ಮುಸ್ಲಿಂ ಸಮುದಾಯದ ವ್ಯಾಪಕ ಕೋಪದಿಂದ ಉಂಟಾಗಿದೆ ಎಂದು ಓವೈಸಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಕೋಲ್ಕತ್ತಾ(ಜೂ.17): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕೋಲಾಹಲಕ್ಕೆ ಕಾರಣವಾಗಿದೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಎನ್ಐಗೆ…
Latest News
Search the Archives
Access over the years of investigative journalism and breaking reports
You May Have Missed













