Tag: ಹಳಕ
-

Sunny Deol: ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ ಎಂದ ಸನ್ನಿ ಡಿಯೋಲ್! ಹೇಳಿಕೆ ಬೆನ್ನಲ್ಲೇ ವೈರಲ್ ಆಯ್ತು ಹಳೆಯ ಆ್ಯಡ್ ವಿಡಿಯೋ | | ACTPnews
Last Updated:Aug 18, 2026 10:13 PM IST ಇತ್ತೀಚಿನ ಸಂದರ್ಶನವೊಂದರಲ್ಲಿ ತಾನು ಪಾನ್ ಮಸಾಲಾ ಜಾಹೀರಾತಿನಲ್ಲಿ ಎಂದಿಗೂ ನಟಿಸಿಲ್ಲ ಮತ್ತು ಮುಂದೆಯೂ ಅಂತಹ ಜಾಹೀರಾತುಗಳನ್ನು ಮಾಡುವುದಿಲ್ಲ ಎಂದು ಸನ್ನಿ ಡಿಯೋಲ್ ಹೇಳಿದ್ದರು. ಆದರೆ ಈ ಹೇಳಿಕೆಯ ಬೆನ್ನಲ್ಲೇ ಸನ್ನಿ ಡಿಯೋಲ್ ನಟಿಸಿರುವ ಹಳೆಯ ಪಾನ್ ಮಸಾಲಾ ಜಾಹೀರಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಬಾಲಿವುಡ್ ನಟ ಸನ್ನಿ ಡಿಯೋಲ್ (Sunny Deol) ಇದೀಗ ಪಾನ್ ಮಸಾಲಾ ಜಾಹೀರಾತಿನ ವಿಚಾರವಾಗಿ…
-

Isha Koppikar: ‘ನಾನು ಹೆಮ್ಮೆಯ ಅಂಧಭಕ್ತೆ’ ಎಂದ ‘ಸೂರ್ಯವಂಶ’ದ ನಟಿ! ಇಶಾ ಕೊಪ್ಪಿಕರ್ ಹೇಳಿಕೆ ಫುಲ್ ವೈರಲ್ | | ACTPnews
Last Updated:Aug 18, 2026 10:59 PM IST ಬಾಲಿವುಡ್ ನಟಿ ಇಶಾ ಕೊಪ್ಪಿಕರ್ (Isha Koppikar) ಇದೀಗ ತಮ್ಮ ಹೇಳಿಕೆಯೊಂದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ನಟಿ ಇಶಾ ಕೊಪ್ಪಿಕರ್ ಸೂರ್ಯವಂಶ ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ಅಭಿನಯಿಸಿ ಕನ್ನಡಿಗರಿಗೂ ಪರಿಚಿತರಾಗಿರುವ ಬಾಲಿವುಡ್ ನಟಿ ಇಶಾ ಕೊಪ್ಪಿಕರ್ (Isha Koppikar) ಇದೀಗ ತಮ್ಮ ಹೇಳಿಕೆಯೊಂದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ತಾವು ಹೆಮ್ಮೆಯ ಅಂಧಭಕ್ತೆ ಎಂದು…
-

CJP ಮುಖ್ಯಸ್ಥ ಅಭಿಜಿತ್ ದೀಪ್ಕೆ ಎಎಪಿ ಕಾರ್ಯಕರ್ತನಾ? ರಿಜಿಜು ಸ್ಫೋಟಕ ಹೇಳಿಕೆ! ಈತ ವಿದ್ಯಾರ್ಥಿಯಾಗಿದ್ದು ಹೇಗೆ? / Abhijit Deepke Row: Is the CJP Chief an AAP Activis | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 1:20 PM IST ಜಿರಳೆ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ, ವಿದ್ಯಾರ್ಥಿಗಳು ಮತ್ತು ಯುವಕರು ನೀಟ್-ಯುಜಿ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ದೆಹಲಿಯ ಐತಿಹಾಸಿಕ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಗಳು ಹಲವಾರು ಬೇಡಿಕೆಗಳನ್ನು ಮುಂದಿಟ್ಟರು. ಆದರೆ ಈಗ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆಮ್ ಆದ್ಮಿ ಪಕ್ಷದೊಂದಿಗಿನ ಸಂಬಂಧದಿಂದ ಸುದ್ದಿಯಲ್ಲಿದ್ದಾರೆ. CJP ಮುಖ್ಯಸ್ಥ ಅಭಿಜಿತ್ ದೀಪ್ಕೆ ಎಎಪಿ ಕಾರ್ಯಕರ್ತನಾ? ಕೇಂದ್ರ ಸಚಿವ ಕಿರಣ್ ರಿಜಿಜು ಜಿರಳೆ ಜನತಾ…
-

Darshan: ನಾಳೆಯೂ ದರ್ಶನ್ಗೆ ಕಾದಿದ್ಯಾ ಸಂಕಷ್ಟ? ಮಹತ್ವದ ಹೇಳಿಕೆ ಕೊಡ್ತಾನಾ ಪ್ರದೋಷ್? | | ACTPnews
Last Updated:Aug 17, 2026 6:00 PM IST ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ14 ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ದಾಖಲಿಸಲಿದ್ದಾರೆ. ಇದು ಪ್ರಕರಣದ ವಿಚಾರಣೆಯಲ್ಲಿ ಮಹತ್ವ ಪಡೆಯಲಿದೆ. News18 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನಟ ದರ್ಶನ್ಗೆ (Darshan) ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ ಎ14 ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ, ಇದೀಗ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನೇ…
-

Ravindra Jadeja: ಅಂದು ಮ್ಯಾನೇಜ್ಮೆಂಟ್ ನನ್ನನ್ನು ನಂಬಲಿಲ್ಲ! ದಶಕದ ಬಳಿಕ ರವೀಂದ್ರ ಜಡೇಜಾ ಶಾಕಿಂಗ್ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Aug 16, 2026 8:12 PM IST ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಮಳೆ ವಿಳಂಬದ ಸಮಯದಲ್ಲಿ ಪ್ರಸಾರಕರೊಂದಿಗೆ ಮಾತನಾಡುತ್ತಾ, ಅವರು ತಮ್ಮ ಬ್ಯಾಟಿಂಗ್ ಸ್ಥಾನ ಮತ್ತು ಎದುರಿಸಿದ ನಿರಾಶೆಯ ಬಗ್ಗೆ ಪ್ರಾಮಾಣಿಕ ವಿವರಗಳನ್ನು ಹಂಚಿಕೊಂಡರು. ರವೀಂದ್ರ ಜಡೇಜಾ ರವೀಂದ್ರ ಜಡೇಜಾ (Ravindra Jadeja) ಟೀಮ್ ಇಂಡಿಯಾದ ದಂತಕಥೆ ಆಲ್ರೌಂಡರ್ಗಳಲ್ಲಿ ಒಬ್ಬರು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಅವರ ಅಸಾಧಾರಣ ಪ್ರದರ್ಶನದಿಂದಾಗಿ ಅವರು ತಂಡದ ವಿಜಯಗಳಲ್ಲಿ, ವಿಶೇಷವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ಪ್ರಮುಖ…
-

IPL 2027: ಸಿಎಸ್ಕೆ ಹೆಡ್ ಕೋಚ್ ಸ್ಥಾನಕ್ಕೆ ವಿಶ್ವಕಪ್ ವಿಜೇತ ನಾಯಕ! ಕುತೂಹಲ ಕೆರಳಿಸಿದ ಮಾಜಿ ಚೆನ್ನೈ ಪ್ಲೇಯರ್ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Aug 13, 2026 11:29 PM IST ಇಯಾನ್ ಮಾರ್ಗನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಆಗಿ ಇನ್ನೂ ಅಧಿಕೃತವಾಗಿ ನೇಮಿಸಲಾಗಿಲ್ಲ. ಆದರೆ ಸ್ಟೀಫನ್ ಫ್ಲೆಮಿಂಗ್ ನಿರ್ಗಮನದ ಬಳಿಕ ಇಂಗ್ಲೆಂಡ್ನ ಮಾಜಿ ನಾಯಕನ ಹೆಸರು ಸಿಎಸ್ಕೆ ಕೋಚ್ ಹುಂಡಿಗೆ ಬಲವಾಗಿ ಕೇಳಿಬರುತ್ತಿದೆ. ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ ಸಿಎಸ್ಕೆ ಸ್ಟೀಫನ್ ಫ್ಲೆಮಿಂಗ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಳ ಹೆಡ್ ಕೋಚ್…
-

Shanti Kranti ರೀ-ರಿಲೀಸ್ಗೆ ಪ್ರಯತ್ನ ಶುರುವಾಗಿದೆ, ಆದ್ರೆ..! ಸಿನಿಮಾ ಬಗ್ಗೆ ರವಿಚಂದ್ರನ್ ಸಹೋದರ ಶಾಕಿಂಗ್ ಹೇಳಿಕೆ | | ACTPnews
Last Updated:Aug 13, 2026 8:39 PM IST ಶಾಂತಿ ಕ್ರಾಂತಿ ಚಿತ್ರ ಮತ್ತೆ ರಿಲೀಸ್ ಆಗುತ್ತೆ ಅನ್ನೋ ಸುದ್ದಿ ಸಾಕಷ್ಟು ಸದ್ದು ಮಾಡ್ತಿದೆ. ಈ ಹಿನ್ನೆಲೆ ಬಾಲಾಜಿ ವೀರಸ್ವಾಮಿ ಅವರು ರೀ- ರಿಲೀಸ್ ಬಗ್ಗೆ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಶಾಂತಿ ಕ್ರಾಂತಿ ರೀ-ರಿಲೀಸ್ ಆಗುತ್ತಾ, ಇಲ್ವಾ? ಶಾಂತಿ ಕ್ರಾಂತಿ ರೀ-ರಿಲೀಸ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ. ಸ್ಯಾಂಡಲ್ವುಡ್ನ ಕನಸುಗಾರ ವಿ. ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರವನ್ನು ಮತ್ತೆ ರಿಲೀಸ್ ಮಾಡಿ ಎಂಬ ಕೂಗು…
-

Imran Khan: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸತ್ತಿದ್ದಾರೆಯೇ? ಭಾರೀ ಸಂಚಲನವನ್ನೇ ಸೃಷ್ಟಿಸಿದ ಹಿರಿಯ ಪತ್ರಕರ್ತನ ಹೇಳಿಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 12, 2026 3:57 PM IST Is Imran Khan dead? ಇಮ್ರಾನ್ ಖಾನ್ ಅವರ ಸದ್ಯದ ಸ್ಥಿತಿಯನ್ನು ದೃಢೀಕರಿಸುವ ಅಥವಾ ಅವರ ಸಾವಿನ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ಅಧಿಕೃತ ಹೇಳಿಕೆ ಪಾಕಿಸ್ತಾನ ಸರ್ಕಾರದಿಂದ ಈವರೆಗೆ ಬಂದಿಲ್ಲ. ಈ ಆರೋಪವನ್ನು ಸಹ ಇನ್ನೂ ಪರಿಶೀಲಿಸಲಾಗಿಲ್ಲ News18 ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ (Pakistan Former Prime Minister) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಜೈಲಿನೊಳಗೆ ಸತ್ತಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತ ವಜಾಹತ್…
-

Trisha Krishnan: ತ್ರಿಶಾ ಕೃಷ್ಣನ್ ಖಡಕ್ ತಿರುಗೇಟು? ಡಬಲ್ ಮೀನಿಂಗ್ ಹೇಳಿಕೆ ವಿವಾದದ ನಡುವೆ ನಟಿಯ ನಿಗೂಢ ಪೋಸ್ಟ್ ವೈರಲ್ | | ACTPnews
Last Updated:Aug 11, 2026 6:25 PM IST ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್ (Trisha Krishnan) ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ವಿವಾದದ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. News18 ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿ ತ್ರಿಶಾ ಕೃಷ್ಣನ್ (Trisha Krishnan) ಇತ್ತೀಚಿನ ದಿನಗಳಲ್ಲಿ ರಾಜಕೀಯ ಮತ್ತು ಸಿನಿಮಾ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ವಿವಾದದ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಡಿಎಂಕೆ ನಾಯಕ ಹಾಗೂ ನಟ-ನಿರ್ಮಾಪಕ ಉದಯನಿಧಿ ಸ್ಟಾಲಿನ್ (Udayanidhi…
-

Darshan Case: ಪ್ರದೋಷ್ ಹೇಳಿಕೆ ದಾಖಲಿಸಲು ಇಂದೇ ದಿನಾಂಕ ಫಿಕ್ಸ್? ದರ್ಶನ್ಗೆ ದೊಡ್ಡ ಹಿನ್ನಡೆ | Renukaswamy darshan case date to be set today to record pradosh | | ACTPnews
Last Updated:Aug 11, 2026 12:03 PM IST Renukaswamy: ಪ್ರದೋಷ್ ಹೇಳಿಕೆ ದಾಖಲಿಕೆಗೆ ಇಂದೇ ಡೇಟ್ ಫಿಕ್ಸ್ ಆಗುತ್ತಾ? ದರ್ಶನ್ಗೆ ಒಂದರ ಮೇಲೊಂದು ಹಿನ್ನಡೆ. ದರ್ಶನ್-ಪ್ರದೋಷ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ಇಂದು ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ (Approver) ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದೇಶಕ್ಕೂ ಮುನ್ನ ವಾದಕ್ಕೆ ಮನವಿ ಮಾಡಿರೋ ದರ್ಶನ್ (Darshan) ಪರ ವಕೀಲರು ವಾದ ಮಂಡಿಸಲು ಸಿದ್ಧತೆ ಕೂಡಾ ನಡಿಸಿದ್ದಾರೆ. ಪ್ರದೋಷ್ ಮಾಫಿ ಸಾಕ್ಷಿಯ ಪ್ರಕ್ರಿಯೆ…
Latest News
Search the Archives
Access over the years of investigative journalism and breaking reports
You May Have Missed













