Tag: ಹಳಕ
-

‘ಕುಟುಂಬದವರು ಕರೆದಿರಲಿಲ್ಲ, ಹಾಗಾದರೆ ಮಮತಾ ಹಲೀಶಹರ್ಗೆ ಹೋಗಿದ್ದೇಕೆ?’ ಶೂ-ಚಪ್ಪಲಿ- ಕೆಸರಿನ ದಾಳಿ ಬಳಿಕ ಸುವೇಂದು ಮಹತ್ವದ ಹೇಳಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 10, 2026 1:00 PM IST ಈ ಘಟನೆಯ ಕುರಿತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಈಗ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೃತರ ಕುಟುಂಬವು ಅವರನ್ನು ಆಹ್ವಾನಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ. ಪರಿಣಾಮವಾಗಿ, ಹಲೀಶಹರ್ಗೆ ಅವರ ಭೇಟಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮಮತಾ ಬ್ಯಾನರ್ಜಿ ಕೋಲ್ಕತ್ತಾ(ಆ.10): ಪಶ್ಚಿಮ ಬಂಗಾಳದ ಹಲೀಶಹರ್ಗೆ ಮಮತಾ ಬ್ಯಾನರ್ಜಿ ಭೇಟಿ ನೀಡಿರುವುದು ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮೃತ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಮನೆಯಲ್ಲಿ ಸ್ಥಳೀಯ…
-

Actress: 1 ಕೋಟಿ ರೂ ಸಾಲ ತೀರಿಸಲು ನನ್ನ ಆತ್ಮವನ್ನೇ ಮಾರಿಕೊಂಡೆ! ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಟಿ | | ACTPnews
Last Updated:Aug 07, 2026 8:52 PM IST ಬಾಲಿವುಡ್ನ ಹಿರಿಯ ನಟಿ ಸುಶ್ಮಿತಾ ಮುಖರ್ಜಿ ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಹಲವು ಜನಪ್ರಿಯ ಸಿನಿಮಾಗಳು ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ಅವರು, ಒಂದು ಹಂತದಲ್ಲಿ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ತಮಗೆ ಇಷ್ಟವಿಲ್ಲದ ಕೆಲವು ಸಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಹೇಳಿದ್ದಾರೆ. ನಟಿ ಸುಶ್ಮಿತಾ ಮುಖರ್ಜಿ ಬಾಲಿವುಡ್ನ ಹಿರಿಯ ನಟಿ ಸುಶ್ಮಿತಾ ಮುಖರ್ಜಿ (Sushmita Mukherjee) ತಮ್ಮ ಜೀವನದ…
-

Mohan Bhagwat: ದೇಶದ್ರೋಹಿಗಳಲ್ಲ, ಅವರ ಮಾತುಗಳಿಗೆ ಕಿವಿಗೊಡಲಿಲ್ಲ: ತಮ್ಮ ಹೇಳಿಕೆ ಮೂಲಕ ಯಾರಿಗೆ ಸಂದೇಶ ಕೊಟ್ರು ಮೋಹನ್ ಭಾಗವತ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 07, 2026 12:24 PM IST ಮೋಹನ್ ಭಾಗವತ್ ಅವರು Gen-Z ಯುವಕರನ್ನು ನೇರವಾಗಿ ಉದ್ದೇಶಿಸಿ, ಯುವ ಪ್ರತಿಭಟನಾಕಾರರು ರಾಷ್ಟ್ರವಿರೋಧಿಗಳಲ್ಲ, ಬದಲಿಗೆ ಅವರ ಮಾತುಗಳಿಗೆ ಯಾರೂ ಕಿವಿಗೊಡಲಿಲ್ಲ. ಈ ಯುವಕರ ಪ್ರತಿಭಟನೆಗಳು ಸಮರ್ಥನೀಯ ಎಂದು ಅವರು ಹೇಳಿದರು. ಅವು ದಂಗೆಯಲ್ಲ, ಬದಲಾಗಿ ದೇಶದಲ್ಲಿನ ಪ್ರಜಾಪ್ರಭುತ್ವ ಪದ್ಧತಿಗಳ ವಿಸ್ತರಣೆಯಾಗಿದೆ ಎಂದು ಹೇಳಿದ್ದಾರೆ. ಮೋಹನ್ ಭಾಗವತ್ ನವದೆಹಲಿ(ಆ.07): ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ Gen-Z ಪ್ರತಿಭಟನೆಯ ನಂತರ, ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ಕಾಳಜಿಯ ವಾತಾವರಣ…
-

Darshan Case: ‘ದರ್ಶನ್ ಸೇಫ್ ಆಗ್ಬೇಕು ಅಂದ್ರೆ ವಕೀಲರು ಇದೊಂದು ಕೆಲಸ ಮಾಡ್ಬೇಕು!’ ಮಾಫಿ ಸಾಕ್ಷಿ ಬಗ್ಗೆ ಎಸ್ಕೆ ಉಮೇಶ್ ಸ್ಫೋಟಕ ಹೇಳಿಕೆ | | ACTPnews
Last Updated:Aug 06, 2026 7:07 PM IST ಜೊತೆಗೇ ಕೂತ್ಕೊಂಡು ಪಾರ್ಟಿ ಮಾಡಿದವ್ರೇ ಈಗ ಕಂಟಕವಾಗೋ ಸೂಚನೆ ಕೊಡ್ತಿದ್ದಾರೆ. ಇಷ್ಟು ದಿನ ಆರೋಪಿಯಾಗಿದ್ದ ಮೂವರು, ಮಾಫಿ ಸಾಕ್ಷಿಯಾಗೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ದರ್ಶನ್ ಪಾಲಿಗೀಗ ತನ್ನ ಜೊತೆಗಿದ್ದವ್ರೇ ಶತ್ರುಗಳಂತೆ ಕಾಣೋದಕ್ಕೆ ಶುರುವಾಗಿದ್ದಾರೆ. ಎಸ್ಕೆ ಉಮೇಶ್ – ದರ್ಶನ್ ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಮಹತ್ವದ ಬೆಳವಣಿಗೆ ಕಂಡುಬಂದಿದೆ. ಆರೋಪಿ ದರ್ಶನ್ಗೆ ಒಂದರ ಮೇಲೊಂದರಂತೆ ಗಂಡಾಂತರ ಎದುರಾಗ್ತಾನೇ ಇದ್ದು, ಇದೀಗ ದರ್ಶನ್ (Darshan)…
-

Jos Buttler: ಯಾರೂ ಮಾಡದ ದಾಖಲೆ ನಿರ್ಮಿಸಿ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಹೇಳಿಕ ಕೊಟ್ಟ ಜೋಸ್ ಬಟ್ಲರ್! | ಕ್ರೀಡಾ ಸುದ್ದಿ | ACTPnews
ಜೋಸ್ ಬಟ್ಲರ್ ವೆಸ್ಟ್ ಇಂಡೀಸ್ನ ಆಕ್ರಮಣಕಾರಿ ಆಲ್ರೌಂಡರ್ ಕೀರನ್ ಪೊಲಾರ್ಡ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಈ ಐತಿಹಾಸಿಕ ಸಾಧನೆಯನ್ನು ಸಾಧಿಸಿದ ನಂತರ, ಬಟ್ಲರ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಲ್ಲದೆ, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯಗಳನ್ನು ಗೆದ್ದ ಮಹತ್ವದ ಹೇಳಿಕೆಯನ್ನು ನೀಡಿದರು. ‘ವೈಭವ್ ಸೂರ್ಯವಂಶಿ ನನ್ನ ದಾಖಲೆಯನ್ನು ಮುರಿಯುತ್ತಾರೆ’ ಪಂದ್ಯದ ನಂತರ ಬಟ್ಲರ್ ಅವರು ತಮ್ಮ ಈ ಮಹಾನ್ ಸಾಧನೆಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ‘ಟಿ 20 ಕ್ರಿಕೆಟ್ನಲ್ಲಿ ಅತಿ…
-

Vande Mataram: ‘ಆಕಾಶವೇನೂ ಕಳಚಿ ಬೀಳೋದಿಲ್ಲ’, ಮದರಸಾದಲ್ಲಿ ವಂದೇ ಮಾತರಂ ಹಾಡದಿರುವ ಬಗ್ಗೆ ಹೈಕೋರ್ಟ್ ಮಹತ್ವದ ಹೇಳಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 05, 2026 1:24 PM IST ಹಿರಿಯ ವಕೀಲ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರು ವಾದಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ತಪಬ್ರತ ಚಕ್ರವರ್ತಿ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರಿದ್ದ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. News18 ಕೊಲ್ಕತ್ತಾ: ಮದರಸಗಳಲ್ಲಿ ವಂದೇ ಮಾತರಂ (Vande Mataram in Madrasa) ಹಾಡಿನ ಸಾಲುಗಳನ್ನು ಹಾಡಿದರೆ ಸ್ವರ್ಗವೇನೂ ಕೆಳಗೆ ಬೀಳೋದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ರಾಷ್ಟ್ರೀಯ…
-

Jyothika: ‘ಸೂರ್ಯನಿಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದೆ’, ಇಂಟರ್ನೆಟ್ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ನಟಿ ಜ್ಯೋತಿಕಾ ಹೇಳಿಕೆ | | ACTPnews
Last Updated:Aug 05, 2026 12:29 PM IST ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಜ್ಯೋತಿಕಾ, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳು, ಸೂರ್ಯ ಅವರ ಸಿನಿ ಪಯಣ ಹಾಗೂ ದಾಂಪತ್ಯ ಜೀವನದ ಸಮಾನತೆಯ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಜ್ಯೋತಿಕಾ ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಆದರ್ಶ ಹಾಗೂ ಜನಪ್ರಿಯ ದಂಪತಿಗಳಲ್ಲಿ ಸೂರ್ಯ (Suriya) ಮತ್ತು ಜ್ಯೋತಿಕಾ (Jyothika) ಪ್ರಮುಖರು. ಸುಮಾರು ಎರಡು ದಶಕಗಳ ದಾಂಪತ್ಯ ಜೀವನದ ಬಳಿಕವೂ ಈ ಜೋಡಿ ಪರಸ್ಪರ ಪ್ರೀತಿ, ಗೌರವ ಮತ್ತು…
-

Vijay-Udhayanidhi Stalin: ತ್ರಿಶಾ ಕುರಿತು ವಿವಾದಾತ್ಮಕ ಹೇಳಿಕೆ ಕೇಸ್ನಲ್ಲಿ ಉದಯನಿಧಿಗೆ ಬಿಗ್ ರಿಲೀಫ್; ಬಂಧನವಾದ ಕೆಲವೇ ಗಂಟೆಗಳಲ್ಲಿ ಮಾಜಿ ಸಿಎಂ ಪುತ್ರ ರಿಲೀಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 04, 2026 7:14 PM IST ನಟಿ ತ್ರಿಶಾ ಕೃಷ್ಣನ್ (Trisha Krishnan) ಕುರಿತು ಕಾವೇರಿ ನೀರು ಹಂಚಿಕೆ ಪ್ರತಿಭಟನೆಯ ವೇಳೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ ಉದಯನಿಧಿ ಸ್ಟಾಲಿನ್ ಅವರಿಗೆ ಬಂಧನವಾದ ಕೆಲವೇ ಗಂಟೆಗಳಲ್ಲಿ ಜಾಮೀನು ದೊರೆತಿದೆ. ಉದಯನಿಧಿ ಸ್ಟಾಲಿನ್ ತಮಿಳುನಾಡಿನ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಬಂಧನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ನಟಿ ತ್ರಿಶಾ ಕೃಷ್ಣನ್ (Trisha Krishnan)…
-

Actor: ‘ಪ್ರಧಾನಿ ಮೋದಿ ವಿಷ್ಣುವಿನ ಅವತಾರ’! ಅವರ ಕಾಲು ತೊಳೆದು ನೀರು ಕುಡಿಯುತ್ತೇನೆ ಎಂದ ಖ್ಯಾತ ನಟನ ಹೇಳಿಕೆ ಫುಲ್ ವೈರಲ್ | | ACTPnews
Last Updated:Jul 31, 2026 4:56 PM IST ಬಾರ್ಡರ್ ಸಿನಿಮಾ ಖ್ಯಾತಿಯ ನಟ ಸುದೇಶ್ ಬೆರ್ರಿ (Actor Sudesh Berry) ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ನಟರು ಮತ್ತು ನಟಿಯರು ಸಿನಿಮಾ ವಿಚಾರಗಳಷ್ಟೇ ಅಲ್ಲ, ತಮ್ಮ ವೈಯಕ್ತಿಕ ಅಭಿಪ್ರಾಯಗಳಿಂದಲೂ ಆಗಾಗ ಸುದ್ದಿಯಾಗುತ್ತಾರೆ. ಈ ಬಾರಿ ಬಾರ್ಡರ್ ಸಿನಿಮಾ ಖ್ಯಾತಿಯ ನಟ ಸುದೇಶ್ ಬೆರ್ರಿ (Actor Sudesh Berry) ಪ್ರಧಾನಿ ನರೇಂದ್ರ…
-

Krishi Thapanda: ‘ನಾನು ಸಾಯೋದಕ್ಕೆ ಇಷ್ಟ ಇಲ್ಲ’; ಕೃಷಿ ತಾಪಂಡ ವಿಚಾರದಲ್ಲಿ ಅರವಿಂದ್ ರೆಡ್ಡಿ ಶಾಕಿಂಗ್ ಹೇಳಿಕೆ | | ACTPnews
Last Updated:Jul 30, 2026 11:45 AM IST ಪ್ರಕರಣದ ಬಗ್ಗೆ ಮೌನವಾಗಿದ್ದ ಅರವಿಂದ್ ರೆಡ್ಡಿ ಇದೀಗ ಮೊದಲ ಬಾರಿಗೆ ಈ ವಿಚಾರವಾಗಿ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಹಾಗೂ ನಟಿ ಕೃಷಿ ತಾಪಂಡ ಕುರಿತು ನಡೆಯುತ್ತಿರುವ ಚರ್ಚೆಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಕೃಷಿ ತಾಪಂಡ ಸ್ಯಾಂಡಲ್ವುಡ್ನಲ್ಲಿ (Sandalwood) ಇತ್ತೀಚೆಗೆ ಭಾರೀ ಚರ್ಚೆಗೆ ಕಾರಣವಾಗಿರುವ ಉದ್ಯಮಿ ವೈಶಾಖ್ (Vaishakh) ಸಾವಿನ ಪ್ರಕರಣದ ಬಳಿಕ ಹಲವು ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದವು.…
Latest News
Search the Archives
Access over the years of investigative journalism and breaking reports
You May Have Missed













