Tag: ಹರಗ
-

Guru Randhawa: ಜಿಮ್ ಹೊರಗೆ ಗುಂಡಿನ ದಾಳಿ, ಸಲ್ಮಾನ್ ಜೊತೆ ಕ್ಲೋಸ್ ಆಗಿದ್ದು ಆ ಖ್ಯಾತ ಗಾಯಕನಿಗೆ ತೊಂದರೆ ಆಯ್ತಾ? | Firing outside gym | | ACTPnews
Last Updated:Jun 11, 2026 6:15 PM IST Guru Randhawa: ದೆಹಲಿಯ ಜಿಮ್ ಹೊರಗೆ ಗುಂಡಿನ ದಾಳಿಯಾಗಿದ್ದು ಇದು ಖ್ಯಾತ ಗಾಯಕ ಗುರು ರಾಂಧವ ಅವರಿಗೆ ಸೇರಿದ್ದಾಗಿದೆ ಎನ್ನಲಾಗಿದೆ. ಗುರು ರಾಂಧವ ಬಾಲಿವುಡ್ನ (Bollywood) ಖ್ಯಾತ ಗಾಯಕ, ನಟ ಗುರು ರಾಂಧವ ಅವರ ಒಡೆತನದ ಜಿಮ್ (Gym) ಮುಂದೆ ಗುಂಡಿನ ದಾಳಿ ನಡೆದಿದೆ. ದೆಹಲಿಯ (Delhi) ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ’24 HRS ಫಿಟ್ನೆಸ್’ ಜಿಮ್ನಲ್ಲಿ ಗುರುವಾರ ಮುಂಜಾನೆ ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು…
-

Ram Charan: ನನಗಿಂತ ಬಾಡಿಗಾರ್ಡ್ ಫುಲ್ ಫೇಮಸ್! ಹೊರಗೆ ಬರಲೇ ಬೇಡ ಎಂದ ನಟ ರಾಮ್ ಚರಣ್ | | ACTPnews
Last Updated:Jun 03, 2026 5:14 PM IST Ram Charan: ಪೆದ್ದಿ ಚಿತ್ರದ ಪ್ರಚಾರದ ವೇಳೆ ಗಮನ ಸೆಳೆದಿರುವುದು ರಾಮ್ ಚರಣ್ ಮಾತ್ರವಲ್ಲ. ಅವರೊಂದಿಗೆ ಸದಾ ಕಾಣಿಸಿಕೊಳ್ಳುವ ವೈಯಕ್ತಿಕ ಅಂಗರಕ್ಷಕ ಕೆವಿನ್ ಕುಂಟಾ (Kevin Kunta) ಕೂಡ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೇವಿನ್ ಕುಂಟಾ ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅವರ ಬಹುನಿರೀಕ್ಷಿತ ಪೆದ್ದಿ ಸಿನಿಮಾ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಕುರಿತು ಪ್ರತಿಯೊಂದು ಅಪ್ಡೇಟ್…
-

BAN vs PAK: ಎರಡನೇ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಅಪಘಾತ! ಪಾಕ್ ಸ್ಟಾರ್ ವೇಗಿಗೆ ಗಂಭೀರ ಗಾಯ, ಸ್ಟ್ರೆಚರ್ ಮೇಲೆ ಹೊರಗೆ! | ಕ್ರೀಡಾ ಸುದ್ದಿ | ACTPnews
Last Updated:May 16, 2026 7:37 PM IST ಸಿಲ್ಹೆಟ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಸ್ಟಾರ್ ವೇಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಅವರು ಪಿಚ್ ಮೇಲೆ ಬಿದ್ದು ತಲೆಗೆ ಬಲವಾಗಿ ಪೆಟ್ಟು ಮಾಡಿಕೊಂಡಿದ್ದಾರೆ/ hasan ali taken off the field on a stretcher after nasty fall in ban vs pak test match ಬಾಂಗ್ಲಾದೇಶ vs ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಪಾಕಿಸ್ತಾನ (Bangladesh vs…
-

Important Update: 5 ತಾಸು ಓಡಾಟ ಬಂದ್, 7 ಕಿಲೋಮೀಟರ್ ಸುತ್ತಾಟ ಹೆಚ್ಚಳ; ಈ ದಿನ ಹೊರಗೆ ಹೋಗೋ ಮುನ್ನ ಜೋಪಾನ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 26, 2026 3:19 PM IST ಮೇ 28ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಿಲ್ಲರ್ಸ್ ರಸ್ತೆ ಸುತ್ತ ವಾಹನ ಸಂಚಾರ, ಪಾರ್ಕಿಂಗ್ ತಾತ್ಕಾಲಿಕ ನಿಷೇಧ, ಪರ್ಯಾಯ ಮಾರ್ಗ ಬಳಕೆಗಾಗಿ ಸಾಹಿಲ್ ಬಾಗ್ಲಾ ಸಾರ್ವಜನಿಕರಿಗೆ ಮನವಿ ಟ್ರಾಫಿಕ್ ಸಮಸ್ಯೆ ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ವಾಹನ (Vehicle) ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಸೂಚನೆಯೊಂದನ್ನು (Important Notice) ನೀಡಿದ್ದಾರೆ. ನಗರದ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆಯಲ್ಲಿರುವ…
-

America-White House: ಡೊನಾಲ್ಡ್ ಟ್ರಂಪ್ ಇದ್ದಾಗಲೇ ಶ್ವೇತಭವನದ ಹೊರಗೆ ಶೂಟೌಟ್, 30 ಸುತ್ತಿನ ಭೀಕರ ಗುಂಡಿನ ದಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 7:21 AM IST ಶ್ವೇತಭವನದ ಪಶ್ಚಿಮ ಭಾಗದಲ್ಲಿರುವ ಗೇಟ್ 17ರ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಮೂರು ಸುತ್ತು ಗುಂಡು ಹಾರಿಸಿದ್ದಾನೆ. 30ಕ್ಕೂ ಹೆಚ್ಚು ಗುಂಡು ಹಾರಿಸಿದ ಅಪರಿಚಿತ, ಸೀಕ್ರೆಟ್ ಸರ್ವಿಸ್ ಏಜೆಂಟ್ಗಳ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗ್ತಿದೆ. News18 ಅಮೆರಿಕಾ (ಮೇ 24): ಅಮೆರಿಕದ (America) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿರುವ ಅತ್ಯಂತ ಭದ್ರತೆಯ ಶ್ವೇತಭವನದ (White House) ಕಾಂಪೌಂಡ್ನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು…
-

Vijayalakshmi Darshan: ‘ಅಣ್ಣ ಹೊರಗೆ ಬಂದೇ ಬರ್ತಾರೆ’ ಕಣ್ಣೀರಿಟ್ಟ ಅಭಿಮಾನಿಗಳ ನೋಡಿ ಭಾವುಕರಾದ್ರು ವಿಜಯಲಕ್ಷ್ಮಿ | Vijayalakshmi Darshan meets fans after meeting | | ACTPnews
Last Updated:May 20, 2026 12:41 PM IST Darshan: ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ ನಂತರ ವಿಜಯಲಕ್ಷ್ಮಿ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಕಣ್ಣೀರಿಡುತ್ತಿದ್ದ ಸೆಲೆಬ್ರಿಟಿಸ್ಗೆ ಅವರು ಧೈರ್ಯ ತುಂಬಿದ್ದಾರೆ. ದರ್ಶನ್-ವಿಜಯಲಕ್ಷ್ಮಿ ವಿಜಯಲಕ್ಷ್ಮಿ (Vijayalakshmi) ಅವರು ವಿವಾಹ ವಾರ್ಷಿಕೋತ್ಸವವನ್ನು (Wedding Anniversary) ಗಂಡನ ಜೊತೆ ಸಂಭ್ರಮದಲ್ಲಿ ಆಚರಿಸಬೇಕಾಗಿತ್ತು. ಆದರೆ ವಿಧಿ ಬೇರೆಯೇ. ಅವರು ಡಿಜಿಪಿಯನ್ನು (DGP) ಭೇಟಿಯಾಗಿ ಅನುಮತಿ ಪಡೆದು ಮಗನ ಜೊತೆ ಹೋಗಿ ಪರಪ್ಪನ ಅಗ್ರಹಾರದಲ್ಲಿ ಗಂಡನನ್ನು ಭೇಟಿಯಾಗಬೇಕಾಗಿ ಬಂತು. ಆ್ಯನಿವರ್ಸರಿ ಎಂದರೆ…
Latest News
Search the Archives
Access over the years of investigative journalism and breaking reports
You May Have Missed












