Tag: ಸದದ
-

Marco Rubio Statement: ಜಾಗತಿಕ ತೈಲ ಬಿಕ್ಕಟ್ಟಿನ ಕುರಿತು ಶಾಕಿಂಗ್ ಭವಿಷ್ಯ ನೀಡಿದ ರೂಬಿಯೊ! ಮಹತ್ವದ ನಿರ್ಧಾರಕ್ಕೆ ಮುಂದಾಯ್ತಾ ಅಮೆರಿಕಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:52 PM IST Marco Rubio Statement: ಇರಾನ್ನ ಅಪಾಯಕಾರಿ ನಡೆಗಳಿಂದ ಜಾಗತಿಕ ತೈಲ ಮಾರುಕಟ್ಟೆಗೆ ಭೀಕರ ಸಂಕಷ್ಟ ಎದುರಾಗಲಿದೆಯೇ? ಹಾರ್ಮುಜ್ ಜಲಸಂಧಿಯ ರಹಸ್ಯ ಬಿಚ್ಚಿಟ್ಟ ಅಮೆರಿಕ ಸಂಸದ ಮಾರ್ಕೊ ರೂಬಿಯೊ ನೀಡಿದ ಆ ಶಾಕಿಂಗ್ ಹೇಳಿಕೆ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್! ಮಾರ್ಕೊ ರುಬಿಯೊ! ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರ ಹಿಂದೆ ಇರಾನ್ ದೇಶದ ಕಾನೂನುಬಾಹಿರ ಮತ್ತು ಕ್ರಿಮಿನಲ್ ನಡವಳಿಕೆಗಳು ಕಾರಣ ಎಂದು ಅಮೆರಿಕದ (America)…
-

ICC Women’s T20 World Cup: 22 ದಿನಗಳಲ್ಲಿ ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯ! ಐಪಿಎಲ್ ಮುಗಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ! | ಕ್ರೀಡಾ ಸುದ್ದಿ | ACTPnews
ಪಾಕಿಸ್ತಾನ ವಿರುದ್ಧ ಭಾರತ ಅಭಿಯಾನ ಆರಂಭ 2026ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಹನ್ನೆರಡು ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತವು ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾಗಳೊಂದಿಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ ಬಿ ನಲ್ಲಿ ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಸ್ಕಾಟ್ಲೆಂಡ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳಿವೆ. ಟೀಮ್ ಇಂಡಿಯಾ ಜೂನ್ 14 ರಂದು ಎಡ್ಜ್ಬಾಸ್ಟನ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಅವರು…
-

Big Chance: ನೀವು ಉದ್ಯಮಿಗಳೇ? ಸರ್ಕಾರದಿಂದ ಸಿಗಲಿದೆ 50 ಲಕ್ಷ; 4 ಸ್ಕೀಮ್, ನೂರಾರು ಉಪಯೋಗ! ಇಂದೇ ಅರ್ಜಿ ಸಲ್ಲಿಸಿ | ವ್ಯಾಪಾರ ಸುದ್ದಿ | ACTPnews
Last Updated:May 23, 2026 7:28 PM IST ಕರ್ನಾಟಕ ಸರ್ಕಾರದ ELEVATE 2026 ಯೋಜನೆ ಅಡಿಯಲ್ಲಿ ಆಯ್ಕೆಯಾದ ಸ್ಟಾರ್ಟಪ್ಗಳಿಗೆ 50 ಲಕ್ಷ ಗ್ರಾಂಟ್, ನಾಲ್ಕು ಟ್ರ್ಯಾಕ್ಗಳು, ಅರ್ಜಿ ಜೂನ್ 21 2026ರವರೆಗೆ ಆನ್ಲೈನ್ನಲ್ಲಿ ಸಲ್ಲಿಕೆ ಅವಕಾಶ! ಬೆಂಗಳೂರು: ನೀವೇನಾದರೂ ವಿಭಿನ್ನವಾದ ಹೊಸ ಬ್ಯುಸಿನೆಸ್ ಅಥವಾ ಸ್ಟಾರ್ಟಪ್ (Startup) ಶುರು ಮಾಡುವ ಕನಸು ಕಾಣುತ್ತಿದ್ದೀರಾ? ನಿಮ್ಮ ಬಳಿ ಅದ್ಭುತವಾದ ಐಡಿಯಾ (Idea) ಇದ್ದು, ಬಂಡವಾಳದ ಕೊರತೆಯಿಂದ ಪರದಾಡುತ್ತಿದ್ದೀರಾ? ಹಾಗಾದರೆ ನಿಮಗೆ ರಾಜ್ಯ ಸರ್ಕಾರದಿಂದ (State Government) ಭರ್ಜರಿ…
-

Mango: ಕಲ್ಲಂಗಡಿ ಆಯ್ತು, ಈಗ ಮ್ಯಾಂಗೋ ಶಾಕ್! ವಿಷವಾದ ಮಾವು, ಒಂದೇ ಕುಟುಂಬದ 7 ಮಂದಿ ಆಸ್ಪತ್ರೆಗೆ ದಾಖಲು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 6:32 PM IST Summer Fruit Safety: ಬೇಸಿಗೆಯ ಬಿಸಿಲಿಗೆ ತಂಪು ನೀಡಬೇಕಿದ್ದ ಕಲ್ಲಂಗಡಿ ಹಣ್ಣು ತಂದಿಟ್ಟ ಗಂಡಾಂತರ ಮಾಸುವ ಮುನ್ನವೇ, ಈಗ ‘ಮ್ಯಾಂಗೋ ಶಾಕ್’ ಎದುರಾಗಿದೆ. ಮಾವಿನ ಸೀಕರಣೆ ಸವಿದ ಒಂದೇ ಕುಟುಂಬದ ಏಳು ಮಂದಿ ತೀವ್ರ ಅಸ್ವಸ್ಥಗೊಂಡು ನೇರವಾಗಿ ಆಸ್ಪತ್ರೆ ಮೆಟ್ಟಿಲೇರಿದ್ದಾರೆ. ಮಾವಿನ ರಸ ಏಕಾಏಕಿ ವಿಷಪ್ರಾಯವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ. ಸಾಂಕೇತಿಕ ಚಿತ್ರ! ಬೇಸಿಗೆಯ ಬಿಸಿಲಿಗೆ ತಂಪು ನೀಡಬೇಕಿದ್ದ ಕಲ್ಲಂಗಡಿ ಹಣ್ಣು(Watermelon) ತಂದಿಟ್ಟ ಗಂಡಾಂತರ ಮಾಸುವ…
-

Vijay: 10 ವರ್ಷದ ಬಾಲಕಿ ಕೊಲೆಗೆ ವಿಜಯ್ ಖಂಡನೆ; ಮಹತ್ವದ ಆದೇಶ ಹೊರಡಿಸಿದ ತಮಿಳುನಾಡು ಸಿಎಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 6:38 PM IST Vijay: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯನ್ನು ಅಮಾನವೀಯ ಮತ್ತು ಕ್ಷಮಿಸಲಾಗದ ಅಪರಾಧ ಎಂದು ಕರೆದಿದ್ದಾರೆ. ಜೊತೆಗೆ ಅಂತಹ ಅಪರಾಧಗಳನ್ನು ಸಮಾಜ ಎಂದಿಗೂ ಸಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಜಯ್ ತಮಿಳುನಾಡಿನ (Tamil Nadu) ಕೊಯಮತ್ತೂರಿನ (Coimbatore) ಸುಲೂರು ಪ್ರದೇಶದ ಕಣ್ಣಂಪಾಳಯಂ ಸರೋವರದ ಬಳಿ ನಡೆದ 10 ವರ್ಷದ ಬಾಲಕಿ ಕಿಡ್ನಾಪ್ ಹಾಗೂ ಕೊಲೆ ಘಟನೆ ಎಲ್ಲೆಡೆ…
-

IPL 2026: ಆರ್ಸಿಬಿ ಸೋತು ಗೆದ್ದಿದೆ, ಟ್ರೋಫಿನೂ ಗೆಲ್ಲುತ್ತೆ! SRH ವಿರುದ್ಧದ ಪಂದ್ಯದ ಬಳಿಕ ಲೆಜೆಂಡರಿ ಕ್ರಿಕೆಟರ್ ಭವಿಷ್ಯ | ಕ್ರೀಡಾ ಸುದ್ದಿ | ACTPnews
Last Updated:May 23, 2026 6:18 PM IST ಸನ್ರೈಸರ್ಸ್ ಹೈದರಾಬಾದ್ ನಿಗದಿಪಡಿಸಿದ 256 ರನ್ಗಳ ಗುರಿಯನ್ನು ಬೆನ್ನಟ್ಟಿದ RCB ವಾಸ್ತವವಾಗಿ ಗುರಿಯನ್ನು ಬೆನ್ನಟ್ಟುವುದಕ್ಕಿಂತ ತಮ್ಮ ನೆಟ್ ರನ್ ರೇಟ್ ದರವನ್ನು ಕಾಯ್ದುಕೊಳ್ಳಲು ಆದ್ಯತೆ ನೀಡಿತು. ಆರ್ಸಿಬಿ 2026 ರ ಐಪಿಎಲ್ (IPL 2026) ಋತುವಿನಲ್ಲಿ, ಹಾಲಿ ಚಾಂಪಿಯನ್ ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪೂರ್ಣಗೊಳಿಸಿದೆ. 14 ಪಂದ್ಯಗಳಲ್ಲಿ 9 ಗೆಲುವು 5 ಸೋಲುಗಳೊಂದಿಗೆ ಕ್ವಾಲಿಫೈಯರ್ 1 ಆಡಲು ಅರ್ಹತೆ ಪಡೆದುಕೊಂಡಿದೆ. ಬೆಂಗಳೂರು ತಂಡ ತಮ್ಮ…
-

China Political System: ಚೀನಾದಲ್ಲಿ ಚುನಾವಣೆಯೇ ನಡೆಯಲ್ಲ! ಆದ್ರೆ ಡ್ರ್ಯಾಗನ್ ರಾಷ್ಟ್ರದ ಅಧ್ಯಕ್ಷ-ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವುದು ಹೇಗೆ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 5:45 PM IST ಚೀನಾವನ್ನು ಇಂದು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಆದರೆ, ಪ್ರಜಾಪ್ರಭುತ್ವವಿಲ್ಲದ ಈ ದೇಶದಲ್ಲಿ ರಾಜಕೀಯ ವ್ಯವಸ್ಥೆ ಹೇಗಿದೆ ಗೊತ್ತಾ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಚೀನಾ ರಾಜಕೀಯ ವ್ಯವಸ್ಥೆ ಚೀನಾ (China) ವನ್ನು ಇಂದು ವಿಶ್ವ (World) ದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಪ್ರಜಾಪ್ರಭುತ್ವ (Democracy) ರಾಷ್ಟ್ರಗಳಿಗಿಂತ ಭಿನ್ನವಾಗಿ, ಇಲ್ಲಿ ಬಹು-ಪಕ್ಷ ಚುನಾವಣೆಗಳು (Elections) ನಡೆಯುವುದಿಲ್ಲ. ಆದರೆ, ಅಧ್ಯಕ್ಷ…
-

CJP: ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನದ ಭಾಗವೇ ‘ಕಾಕ್ರೋಚ್ ಪಾರ್ಟಿ’ – ರಾಜೀವ್ ಚಂದ್ರಶೇಖರ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 4:20 PM IST ಮೋದಿ ನಾಯಕತ್ವದಲ್ಲಿ ಭಾರತದ ಬೆಳವಣಿಗೆ ಮತ್ತು ಆಧುನೀಕರಣವು ಹಲವಾರು ದೇಶಗಳು ಮತ್ತು ಸ್ವಾರ್ಥ ಹಿತಾಸಕ್ತಿಗಳಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. News18 ತಿರುವನಂತಪುರಂ: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯಾದ ‘ಕಾಕ್ರೋಚ್ ಪಾರ್ಟಿ’ ಭಾರತವನ್ನು ಅಸ್ಥಿರಗೊಳಿಸುವ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಗುರಿಯಾಗಿಸುವ ಗುರಿಯನ್ನು ಹೊಂದಿರುವ ಗಡಿಯಾಚೆಗಿನ ‘ಪ್ರಭಾವ ಕಾರ್ಯಾಚರಣೆ’ಯ ಭಾಗವಾಗಿದೆ ಎಂದು ಕೇರಳ ಬಿಜೆಪಿ ಅಧ್ಯಕ್ಷ…
-

Wall Collapses: ಶಾಲೆಯ ಬಳಿ ಕಾಂಪೌಂಡ್ ಕುಸಿದು 12 ಮಂದಿ ಮಕ್ಕಳಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 4:07 PM IST Heartbreaking! ಈ ಘಟನೆಯು ಶಾಲೆಯಲ್ಲಿ ಭೀತಿ ಮತ್ತು ಯಾತನೆಯನ್ನು ಉಂಟುಮಾಡಿತು, ಮಕ್ಕಳು, ಪೋಷಕರು ಮತ್ತು ಶಿಕ್ಷಕರು ತಮ್ಮ ಮಕ್ಕಳನ್ನು ನೋಡಲು ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಕಿರುಚುತ್ತಾ ಅಳುತ್ತಿದ್ದರು. ಸಾಂದರ್ಭಿಕ ಚಿತ್ರ ಫರಿದಾಬಾದ್: ಹರಿಯಾಣದ ಭಾರತ್ ಕಾಲೋನಿ ಪ್ರದೇಶದ ಹ್ಯಾನ್ಸ್ ಮೆಮೋರಿಯಲ್ ಪಬ್ಲಿಕ್ ಶಾಲೆಯ ಬಳಿ ಶನಿವಾರ ನಿರ್ಮಾಣ ಹಂತದ ಮನೆಯ (Wall Collapses) ಗೋಡೆ ಕುಸಿದು ಕನಿಷ್ಠ 12 ಮಕ್ಕಳು ಗಾಯಗೊಂಡಿದ್ದು, ಅವರಲ್ಲಿ (Sad News)…
-

SRH vs RCB: ಕೃನಾಲ್ ಪಾಂಡ್ಯ ಬೌಲಿಂಗ್ ನೋಡಿ ಕಾವ್ಯಾ ಮಾರನ್ ಶಾಕ್! ಬೌನ್ಸರ್ ನೋಡಿ ಅಸಹನೆ ಹೊರ ಹಾಕಿದ ಎಸ್ಆರ್ಹೆಚ್ ಮಾಲಕಿ | ಕ್ರೀಡಾ ಸುದ್ದಿ | ACTPnews
Last Updated:May 23, 2026 3:50 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಿನ್ನರ್ ಕೃನಾಲ್ ಪಾಂಡ್ಯ ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕೃನಾಲ್ ಪಾಂಡ್ಯ ಬೌಲಿಂಗ್ ಅನ್ನು ಲೈವ್ ಆಗಿ ವೀಕ್ಷಿಸಿದ ಕಾವ್ಯ ಮಾರನ್ ಆಘಾತಕ್ಕೊಳಗಾಗಿದ್ದಾರೆ. ಕಾವ್ಯ ಮಾರನ್- ಕೃನಾಲ್ ಪಾಂಡ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಮುಗಿದಿದ್ದರೂ, ಅದಕ್ಕೆ ಸಂಬಂಧಿಸಿದ ವಿವಾದಗಳು ಕಡಿಮೆಯಾಗುತ್ತಿಲ್ಲ. ಪಂದ್ಯದಲ್ಲಿ ಆರ್ಸಿಬಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರ ಬೌಲಿಂಗ್ ಶೈಲಿಯ ಬಗ್ಗೆ…
Latest News
Search the Archives
Access over the years of investigative journalism and breaking reports
You May Have Missed












