Tag: ಯಕ
-

Kichcha Sudeepa: ಮ್ಯಾಂಗೋ ಪಚ್ಚ ಸಂಚಿತ್ ಕಟೌಟ್ ಯಾಕೆ ಹಾಕಿಲ್ಲ? ಕಿಚ್ಚ ಹೇಳಿದ ಆ ಫ್ಯಾಕ್ಟ್ ಏನು ಗೊತ್ತಾ? | | ACTPnews
ಕಟೌಟ್ ಯಾಕ್ ಇಲ್ಲ… ಮ್ಯಾಂಗೋ ಪಚ್ಚ ಚಿತ್ರದ ಮೂಲಕ ಸಂಜಿತ್ ಸಂಜೀವ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಈ ಚಿತ್ರದ ಪ್ರಚಾರ ಕೂಡ ಚೆನ್ನಾಗಿಯೇ ಆಗಿದೆ. ಸುದೀಪ್ ಫ್ಯಾನ್ಸ್ ಅಂತ ತುಂಬಾನೆ ಚೆನ್ನಾಗಿಯೇ ವೆಲ್ ಕಮ್ ಮಾಡಿದ್ದಾರೆ. ಕಟೌಟ್ ಯಾಕ್ ಇಲ್ಲ… (ಚಿತ್ರ ಕೃಪೆ: ಸಿನಿ ಜರ್ನಿ ಇನ್ಸ್ಟಾಗ್ರಾಮ್) ಈ ಚಿತ್ರದ ಇನ್ನೂ ಒಂದು ವಿಚಾರ ಗಮನಿಸಬಹುದು. ಹೌದು, ಈ ಚಿತ್ರ ಎಲ್ಲಿ ರಿಲೀಸ್ ಆಗಿದಿಯೋ ಅಲ್ಲಿ ಎಲ್ಲೂ ಕಟೌಟ್ ಇಲ್ಲ. ಅದರ ಬದಲು ಕನ್ನಡ ಇಂಡಸ್ಟ್ರಿಯ ಎಲ್ಲ ಕಲಾವಿದರು…
-

Kichcha Sudeepa: ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ? ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! | | ACTPnews
Last Updated:Jun 06, 2026 9:39 PM IST ನೆಪೋಟಿಸಂ ಅನ್ನೋದು ನಮ್ಮ ಕನ್ನಡರಿಗೆ ಅರ್ಥ ಆಗೋದಿಲ್ಲ. ಇಲ್ಲಿಯ ಜನಕ್ಕೆ ಕಲೆ ಒಂದೇ ಅರ್ಥ ಆಗುತ್ತದೆ. ಈ ಪ್ರಶ್ನೆಯನ್ನ ಶಿವರಾಜ್ಕುಮಾರ್ ಅವರಿಗೆ ಯಾಕೆ ಕೇಳಲಿಲ್ಲ ಅಂತ ಸುದೀಪ್ ಕೇಳಿದ್ದಾರೆ. ಇದನ್ನ ಯಾಕೆ ಕೇಳಿದರು ಅನ್ನೋದು ಇಲ್ಲಿದೆ ಓದಿ. ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ; ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಮೂಲಕ ಕಿಚ್ಚ ಸುದೀಪ್ (Kichcha Sudeepa)…
-

Priya Sudeep: ಮ್ಯಾಂಗೋ ಪಚ್ಚ ಸಂಚಿತ್ ಪೋಸ್ಟರ್ ಸುದೀಪ್ ತರ ಕಾಣೋದು ಯಾಕೆ? ಸೀಕ್ರೆಟ್ ರಿವೀಲ್ ಮಾಡಿದ ಪ್ರಿಯಾ ಸುದೀಪ್! | | ACTPnews
Last Updated:Jun 02, 2026 3:00 PM IST ಕಿಚ್ಚ ಸುದೀಪ್ ಅವರಿಗೆ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಸ್ಪೆಷಲ್ ಗಿಫ್ಟ್ ಇದೆ. ಈ ಗಿಫ್ಟ್ ಐಡಿಯಾ ಬೇರೆ ಯಾರದ್ದೋ ಅಲ್ಲ. ಪ್ರಿಯಾ ಸುದೀಪ್ ಅವರೇ ಈ ಪ್ಲಾನ್ ಮಾಡಿದ್ದಾರೆ. ಅದೇನು ಅನ್ನೋದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಮ್ಯಾಂಗೋ ಪಚ್ಚ ಸಂಚಿತ್ ಪೋಸ್ಟರ್ ಸುದೀಪ್ ತರ ಕಾಣೋದು ಯಾಕೆ? ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಪೋಸ್ಟರ್ ನೋಡಿದರೆ ಸುದೀಪ್ ಅವರನ್ನ ನೋಡಿದ್ಹಾಗೆ ಆಗುತ್ತದೆ. ಸಿನಿಮಾದ…
-

Dowry Harassment: ಕಿರುಕುಳ ಕೊಡಬೇಕು ಅಂದ್ರೆ ಮದುವೆ ಯಾಕೆ ಆಗ್ತೀರಾ? ವರದಕ್ಷಿಣೆ ಕಿರುಕುಳದ ಬಗ್ಗೆ ಸುಪ್ರೀಂಕೋರ್ಟ್ ಕಳವಳ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 29, 2026 8:46 PM IST Dowry Harassment: ನಮ್ಮ ಸಮಾಜ ನಿಜಕ್ಕೂ ವಿಚಿತ್ರ. ಯಾಕೆಂದರೆ, ನಾವು ಕಾನೂನುಗಳನ್ನು ಮಾಡುವುದರಲ್ಲಿ ಬಹಳ ಮುಂದಿದ್ದೇವೆ, ಆದರೆ ಅವುಗಳನ್ನು ಪಾಲಿಸುವುದರಲ್ಲಿ ಅಷ್ಟೇ ಹಿಂದೆ ಇದ್ದೇವೆ. ಅದಕ್ಕೆ ಅತ್ಯುತ್ತಮ ಉದಾಹರಣೆ ವರದಕ್ಷಿಣೆ. ವರದಕ್ಷಿಣೆ ಕಿರುಕುಳದ ಬಗ್ಗೆ ಸುಪ್ರೀಂಕೋರ್ಟ್ ಕಳವಳ ನವದೆಹಲಿ: ನಮ್ಮ ಸಮಾಜ (Society) ನಿಜಕ್ಕೂ ವಿಚಿತ್ರ. ಯಾಕೆಂದರೆ, ನಾವು ಕಾನೂನುಗಳನ್ನು (Law) ಮಾಡುವುದರಲ್ಲಿ ಬಹಳ ಮುಂದಿದ್ದೇವೆ, ಆದರೆ ಅವುಗಳನ್ನು ಪಾಲಿಸುವುದರಲ್ಲಿ ಅಷ್ಟೇ ಹಿಂದೆ ಇದ್ದೇವೆ. ಅದಕ್ಕೆ ಅತ್ಯುತ್ತಮ…
-

Suman Nagarkar: ಬೆಳದಿಂಗಳ ಬಾಲೆಯಲ್ಲಿ ಚಿನ್ನವೂ ಇಲ್ಲ, ಬೆಳ್ಳಿಯೂ ಇಲ್ಲ! ಯಾಕೆ? | | ACTPnews
Last Updated:May 28, 2026 7:03 AM IST ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಅವರಿಗೆ ಚಿನ್ನಾಭರಣದ ಕ್ರೇಜ್ ಏನೂ ಇಲ್ಲ. ಬೆಳ್ಳಿ ಬಂಗಾರದ ಆಭರಣಗಳ ಯಾವ ಕಲೆಕ್ಷನ್ ಕೂಡ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಸಿಂಪಲ್ ಆಗಿಯೇ ಇರ್ತಾರೆ. ಅದನ್ನ ಸುಮನ್ ನಗರ್ಕರ್ ಅವರೇ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ. ಬೆಳದಿಂಗಳ ಬಾಲೆ ಹತ್ರ ಚಿನ್ನ ಬೆಳ್ಳಿ ಕಲೆಕ್ಷನೆ ಇಲ್ಲ ನೋಡಿ! ಬೆಳದಿಗಳ ಬಾಲೆ ಚಿತ್ರ (Beladingala Baale Movie) ಖ್ಯಾತಿಯ…
-

ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು? | | ACTPnews
Last Updated:May 26, 2020 4:49 PM IST ಚೀನಾದವರ ಆಕ್ರಮಣಕಾರಿ ವರ್ತನೆ ಭಾರತದ ಮೇಲಷ್ಟೇ ಅಲ್ಲ ವಿಶ್ವದ ಇತರ ದೇಶಗಳ ಮೇಲೂ ಇದೆ ಎಂಬುದನ್ನು ಎಸ್.ಎಲ್. ನರಸಿಂಹನ್ ಎತ್ತಿತೋರಿಸುತ್ತಾರೆ. ನವದೆಹಲಿ(ಮೇ 26): ಕೆಲ ದಿನಗಳ ಹಿಂದೆ ಲಡಾಕ್ನಲ ಪ್ಯಾಂಗೋಂಗ್ ಟ್ಸೋ ಸರೋವರ ಬಳಿ ಗಡಿರೇಖೆ (LAC) ಪಹರೆ ಮಾಡುವ ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿದ್ದರು. ಚೀನೀ ಸೈನಿಕರು ಉಗ್ರ ವರ್ತನೆ ತೋರಿದ್ದು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಕೋಪಕ್ಕೆ ಕಾರಣವಾಗಿದೆ. ಪಶ್ಚಿಮ ಭಾಗದಲ್ಲಿ ಪಾಕಿಸ್ತಾನೀಯರದ್ದು…
-

Ramesh Aravind: ನಟ ರಮೇಶ್ ಅವರಿಗೆ ‘ಅರವಿಂದ್’ ಅಂತ ಹೆಸರು ಯಾಕೆ ಬಂತು ಗೊತ್ತಾ? ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ | | ACTPnews
Last Updated:May 16, 2026 3:33 PM IST ರಮೇಶ್ ಅರವಿಂದ್ ಅವರಿಗೆ ‘ಅರವಿಂದ್’ ಅನ್ನೋದು ಯಾಕೆ ಬಂತು.? ಕಮಲ್ ಹಾಸನ್ ಮತ್ತು ರಮೇಶ್ ಅರವಿಂದ್ ದೋಸ್ತಿ ಸೀಕ್ರೇಟ್ ಏನು? ರಮೇಶ್ ಅವರ ಮುಂದಿನ ಪ್ಲಾನ್ ಏನು? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ರಮೇಶ್ ಅರವಿಂದ್ ಅವರಿಗೆ ‘ಅರವಿಂದ್’ ಅಂತ ಹೆಸರು ಯಾಕ್ ಬಂತು ಗೊತ್ತಾ? ರಮೇಶ್ ಅರವಿಂದ್ (Ramesh Aravind) ಅವರು ಮಲ್ಟಿಟ್ಯಾಲೆಂಟೆಡ್ ಅನ್ನುವುದು ಗೊತ್ತೇ ಇದೆ. ನಿರ್ದೇಶನ ಮಾಡ್ತಾರೆ. ನಟನೆ ಕೂಡ…
-

Actor: ಸ್ಟಾರ್ ನಟನ ಕಪಾಳಕ್ಕೆ ಬಾರಿಸಿದ್ರಂತೆ ಬಾಲಿವುಡ್ನ್ ಈ ಫೇಮಸ್ ವಿಲನ್, ಯಾಕೆ ಗೊತ್ತಾ? | Bollywood top paid villain Amrish Puri slapped Govinda | | ACTPnews
Last Updated:Jan 14, 2025 5:26 PM IST Bollywood: ಬಾಲಿವುಡ್ನಲ್ಲಿ ಖಳನಾಯಕರ ಬಗ್ಗೆ ಮಾತನಾಡುವಾಗ, ಬಿ-ಟೌನ್ನಲ್ಲಿ ಗುಲ್ಶನ್ ಗ್ರೋವರ್, ಡ್ಯಾನಿ ಡೆನ್ಜಾಂಗ್ಪಾ ಮತ್ತು ಪ್ರೇಮ್ ಚೋಪ್ರಾ ಅವರಂತಹ ಕೆಲವು ಹೆಸರುಗಳು ಮಾತ್ರ ಸಾರ್ವಕಾಲಿಕ ಅತ್ಯುತ್ತಮ ಖಳನಾಯಕರಾಗಿ ಕಂಡು ಬರುತ್ತವೆ. News18 ಒಂದು ಚಲನಚಿತ್ರಕ್ಕೆ ನಾಯಕ ನಟ (Hero) ಎಷ್ಟು ಮುಖ್ಯವಾಗುತ್ತಿರುತ್ತಾರೋ, ಖಳನಾಯಕ (Villion) ಸಹ ಅಷ್ಟೇ ಮುಖ್ಯವಾಗಿರುತ್ತಾರೆ. ಎಷ್ಟೋ ಚಿತ್ರಗಳಲ್ಲಿ ನಟರಿಗಿಂತಲೂ ಖಳನಾಯಕನ ಪಾತ್ರದಲ್ಲಿ ನಟಿಸಿದ ನಟರುಗಳು ಹೆಚ್ಚು ಪ್ರಭಾವ ಬೀರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ, ವಿಲನ್…
-

Actor Darshan: ಜೈಲಿನಲ್ಲಿ ವಿಜಯಲಕ್ಷ್ಮಿ ಬಳಿ ದರ್ಶನ್ ಕೇಳಿದ್ದು ಇದೊಂದೇ ಪ್ರಶ್ನೆ! ಸಿಟ್ಟಾಗಿದ್ದು ಯಾಕೆ ದಾಸ? | | ACTPnews
Last Updated:May 20, 2026 6:56 AM IST ಇಬ್ಬರನ್ನ ತಬ್ಬಿ ಕಣ್ಣೀರು ಹಾಕಿದ್ದಾರೆ. ಬಳಿಕ ತಾನೇ ಸಮಾಧಾನಗೊಂಡು ವಿಜಯಲಕ್ಷ್ಮಿ ಬಳಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. News18 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಟಾರ್ ನಟ ದರ್ಶನ್ ತೂಗುದೀಪ (Darshan Thoogudeep) ಅವರನ್ನ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಭೇಟಿ ನೀಡಿದ್ರು. ಬಹುದಿನಗಳ ಬಳಿಕ ಹೆಂಡ್ತಿ-ಮಗನನ್ನ ಹತ್ತಿರದಿಂದ ಕಂಡು ದರ್ಶನ್ ಭಾವುಕರಾಗಿದ್ದಾರೆ. ಇಬ್ಬರನ್ನ…
-

Unlucky Number: 13 ಸಂಖ್ಯೆಯ ಕಾರ್ ಕಂಡ್ರೆ ಕೇರಳದ ಸಚಿವರೆಲ್ಲಾ ಹೆದರೋದು ಯಾಕೆ? ವಿದ್ಯಾವಂತರ ನಾಡಲ್ಲಿ ಇದೆಂಥಾ ಮೂಢನಂಬಿಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 20, 2026 4:22 PM IST ಕೇರಳದಲ್ಲಿ ಯಾವುದೇ ನೂತನ ಸರ್ಕಾರ ಆಡಳಿತಕ್ಕೆ ಬಂದಾಗ ರಾಜಕಾರಣಿಗಳಿಂದ ಹಿಡಿದು ಜನಸಾಮಾನ್ಯರ ತನಕ ಪ್ರಶ್ನೆಯೊಂದು ಕಾಡುತ್ತೆ. ಈ ಬಾರಿ 13 ನಂಬರ್ನ ಗಾಡಿಯನ್ನು ಯಾವ ಸಚಿವರು ಬಳಸಬಹುದು ಅಂತಾ. News18 ತಿರುವನಂತಪುರಂ: ಕೇರಳ (Kerala Govt) ಅಂದ್ರೆ ಹೊರ ರಾಜ್ಯಗಳ ಜನರಿಗೆ ಥಟ್ ಅಂತಾ ನೆನಪಾಗೋದು ಒಂದು ದೇವರ ನಾಡು ಅನ್ನೋ ಹೆಸರು. ಇನ್ನೊಂದು ದೇಶದಲ್ಲೇ ಅತೀ ಹೆಚ್ಚು ವಿದ್ಯಾವಂತರು ಇರುವ ರಾಜ್ಯ ಕೇರಳ ಅನ್ನೋದು. ಆದರೆ…
Latest News
Search the Archives
Access over the years of investigative journalism and breaking reports
You May Have Missed












