Tag: ಮದ
-

Ram Charan: ರಾಮ್ ಚರಣ್ ಬಳಿ ‘ಪೆದ್ದಿ’ ಸಿನಿಮಾ ಬಗ್ಗೆ ವಿಚಾರಿಸಿದ ನರೇಂದ್ರ ಮೋದಿ! ಹೇಳಿದ್ದೇನು ಗೊತ್ತಾ? | | ACTPnews
Last Updated:May 29, 2026 9:56 AM IST Ram Charan: ಈ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮ್ ಚರಣ್, ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ನಡೆದ ಒಂದು ಕುತೂಹಲಕಾರಿ ಘಟನೆಯನ್ನು ಹಂಚಿಕೊಂಡರು. ರಾಮ್ ಚರಣ್ ರಾಮ್ ಚರಣ್ (Ram Charan) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’ (Peddi) ರಿಲೀಸ್ಗೆ ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ಚಿತ್ರದ ಪ್ರಚಾರ ಕಾರ್ಯವು ಭರದಿಂದ ಸಾಗುತ್ತಿದೆ. ಜೊತೆಗೆ ಈ ಚಿತ್ರವನ್ನು ಉಪ್ಪೇನ ಖ್ಯಾತಿಯ ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿದ್ದಾರೆ. 300…
-

Bus Accident: 42 ಮಂದಿ ಪ್ರಯಾಣಿಕರಿದ್ದ ಬಸ್ ಟ್ರಕ್ಗೆ ಡಿಕ್ಕಿ; ಚಾಲಕ ಸಾವು, 15 ಜನರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 4:19 PM IST ಸಿರ್ಹಿಂದ್ನ ಪತಾರ್ಸಿ ಕಲನ್ ಗ್ರಾಮದ ಬಳಿಯ ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಜ್ಪುರ ಕ್ರಾಸಿಂಗ್ನಲ್ಲಿ ಈ ಅಪಘಾತ ಸಂಭವಿಸಿದೆ. ಮಾತಾ ವೈಷ್ಣೋ ದೇವಿಯ ದರ್ಶನಕ್ಕಾಗಿ ದೆಹಲಿಯಿಂದ ಕತ್ರಾ (ಜಮ್ಮು) ಗೆ ವೇಗವಾಗಿ ಚಲಿಸುತ್ತಿದ್ದ ವೋಲ್ವೋ ಬಸ್ ಅತಿ ವೇಗದಲ್ಲಿ ಟ್ರೇಲರ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. News18 ಫತೇಘರ್ ಸಾಹಿಬ್: ಮಾತಾ ವೈಷ್ಣೋದೇವಿ ದರ್ಶನಕ್ಕಾಗಿ ದೆಹಲಿಯಿಂದ ಜಮ್ಮುವಿನ ಕತ್ರಾಗೆ ತೆರಳುತ್ತಿದ್ದ ಯಾತ್ರಿಕರ ಬಸ್ ಗುರುವಾರ ಬೆಳಗಿನ ಜಾವ ಫತೇಘರ್ ಸಾಹಿಬ್ನಲ್ಲಿ…
-

PM Modi: ಪಿಎಂ ಮೋದಿ ಮೂಲಕ ಜಗತ್ತು ತಲುಪಿದ ಶತಮಾನಗಳಷ್ಟು ಹಳೆಯ ಕಲೆ, ಈ ಕಠಾರಿ ಯಾಕಷ್ಟು ವಿಶೇಷ ಗೊತ್ತಾ? | | ACTPnews
ಭಾರತದ ಸಾಂಪ್ರದಾಯಿಕ ಕಲೆ ಮತ್ತು ಮೇವಾರ್ನ ಸಾಂಸ್ಕೃತಿಕ ಪರಂಪರೆ ಮತ್ತೊಮ್ಮೆ ಜಾಗತಿಕ ಮನ್ನಣೆ ಗಳಿಸಿದೆ. ಇತ್ತೀಚೆಗೆ, ಯುಎಇ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ I ಅವರನ್ನು ಭೇಟಿಯಾದರು. ಈ ವಿಶೇಷ ಸಭೆಯಲ್ಲಿ, ಪ್ರಧಾನಿ ಮೋದಿ ಅವರಿಗೆ ಉದಯಪುರದಲ್ಲಿ ರಚಿಸಲಾದ ಕೈಯಿಂದ ಮಾಡಿದ ಚಿನ್ನದ ಕೋಫ್ಟ್ಗಿರಿ ಕಠಾರಿಯನ್ನು ಉಡುಗೊರೆಯಾಗಿ ನೀಡಿದರು. ಈ ಕಠಾರಿ ಕೇವಲ ಉಡುಗೊರೆಯಲ್ಲ, ಆದರೆ ಮೇವಾರ್ನ ಶತಮಾನಗಳಷ್ಟು ಹಳೆಯ ಕಲೆ, ರಾಜಸ್ಥಾನದ ಸಂಸ್ಕೃತಿ ಮತ್ತು ಭಾರತೀಯ…
-

Allu Arjun: ಮೋದಿ ಕರೆ ಬೆನ್ನಲ್ಲೇ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ ಪುಷ್ಪ ಸ್ಟಾರ್! | | ACTPnews
Last Updated:May 28, 2026 12:52 PM IST Allu Arjun: ನೂರಾರು ಕೋಟಿ ಆಸ್ತಿಯ ಒಡೆಯ ಅಲ್ಲು ಅರ್ಜುನ್ ಲಕ್ಷುರಿ ಪ್ರೈವೆಟ್ ಜೆಟ್ ಬಿಟ್ಟು ಕಮರ್ಷಿಯಲ್ ಫ್ಲೈಟ್ ಹತ್ತಿದ್ದಾರೆ. ಕಮಲ್ ಹಾಸನ್ ಬೆನ್ನಲ್ಲೇ ಮತ್ತೊಬ್ಬ ನಟ ಮೋದಿ ಕರೆಯ ಬೆನ್ನಲ್ಲೇ ಲಕ್ಷುರಿ ಬದಿಗೊತ್ತಿದ್ದಾರೆ. ಅಲ್ಲು ಅರ್ಜುನ್ ಸಾಮಾನ್ಯವಾಗಿ ದೊಡ್ಡ ಸ್ಟಾರ್ ನಟ- ನಟಿಯಾರಾಗಲಿ, ಆಟಗಾರರಾಗಲಿ, ರಾಜಕಾರಣಿಗಳು ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳಬೇಕು ಎಂದರೆ ಖಾಸಗಿ ಜೆಟ್ (Private Jet) ಅಥವಾ ಖಾಸಗಿ ಹೆಲಿಕಾಪ್ಟರ್ನಲ್ಲಿ ಹೋಗುತ್ತಾರೆ.…
-

ಭಾರತ- ಚೀನಾ ಗಡಿ ಬಿಕ್ಕಟ್ಟು; ಮೂರು ಸೇನಾ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಸಭೆ | | ACTPnews
Last Updated:May 26, 2020 9:01 PM IST ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥರ ಜೊತೆಗೆ ಚೀನಾ ಸಮಸ್ಯೆಯ ಬಗ್ಗೆ ಸುದೀರ್ಘ ಕಾಲ ಸಭೆ ನಡೆಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಸಭೆ ನಡೆಸಿದ್ದಾರೆ. ನವದೆಹಲಿ (ಮೇ 26): ಭಾರತದೊಂದಿಗೆ ಸದಾ ಒಂದಿಲ್ಲೊಂದು ತಗಾದೆ ತೆಗೆಯುವ ನೆರೆಯ ರಾಷ್ಟ್ರ ಚೀನಾ ಇದೀಗ ಲಡಾಕ್ನಲ್ಲಿ ಮತ್ತೊಂದು ಸಮಸ್ಯೆ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ…
-

ಚೀನಾ ಬಗ್ಗೆ ಮೋದಿ ಒಳ್ಳೆಯ ಮೂಡಲಿಲ್ಲ; ಮಧ್ಯಸ್ಥಿಕೆ ವಹಿಸಲು ನಾವ್ ಸಿದ್ಧ: ಟ್ರಂಪ್ | | ACTPnews
Last Updated:May 29, 2020 11:32 AM IST PM Modi: ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ. ಅಮೆರಿಕದ ಮಾಧ್ಯಮಗಳಿಗಿಂತ ನನ್ನನ್ನು ಅಲ್ಲಿನವರು ಇಷ್ಟಪಡುತ್ತಾರೆ. ನನಗೆ ಮೋದಿ ಕಂಡರೆ ಇಷ್ಟ. ನಿನ್ನ ಪ್ರಧಾನಿ ಒಬ್ಬ ಒಳ್ಳೆಯ ಜೆಂಟಲ್ಮನ್ ಎಂದು ಟ್ರಂಪ್ ಹೇಳಿದ್ದಾರೆ. ನವದೆಹಲಿ(ಮೇ 29): ಗಡಿಬಿಕ್ಕಟ್ಟಿನಲ್ಲಿ ಭಾರತ ಮತ್ತು ಚೀನಾ ಮಧ್ಯೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದರು. ವಾಷಿಂಗ್ಟನ್ನಲ್ಲಿರುವ ತಮ್ಮ ಗೃಹ ಕಚೇರಿ ಶ್ವೇತ ಭವನದ ಓವಲ್ ಆಫೀಸ್ನಲ್ಲಿ ಪತ್ರಕರ್ತರೊಂದಿಗೆ…
-

ಏ. 4ರ ನಂತರ ಟ್ರಂಪ್ ಜೊತೆ ಮೋದಿ ಮಾತನಾಡಿದ್ದಿಲ್ಲ: ಸರ್ಕಾರದ ಮೂಲಗಳ ಸ್ಪಷ್ಟನೆ | | ACTPnews
Last Updated:May 29, 2020 11:48 AM IST ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆಯಿಂದಾಗಲೀ, ಪ್ರಧಾನಿ ಕಚೇರಿಯಿಂದಾಗಲೀ ಅಧಿಕೃತ ಸ್ಪಷ್ಟನೆ ಬಂದಿಲ್ಲ. ನ್ಯೂಸ್18ಗೆ ಮೂಲಗಳಿಂದ ಮಾತ್ರ ಮಾಹಿತಿ ಸಿಕ್ಕಿದೆ. ನವದೆಹಲಿ(ಮೇ 29): ಭಾರತ ಮತ್ತು ಚೀನಾ ಮಧ್ಯೆಯ ಗಡಿಸಮಸ್ಯೆ ಇತ್ಯರ್ಥಕ್ಕೆ ತಾನು ಮಧ್ಯಪ್ರವೇಶ ಮಾಡಲು ಸಿದ್ಧವಿದ್ದು, ಪ್ರಧಾನಿ ಮೋದಿ ಜೊತೆಯೂ ಮಾತನಾಡಿದ್ಧೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯನ್ನ ಕೇಂದ್ರ ಸರ್ಕಾರದ ಮೂಲಗಳು ತಳ್ಳಿಹಾಕಿವೆ. ಏಪ್ರಿಲ್ 4ರಂದು ಮೋದಿ…
-

Vijay Meets Modi: 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! 25 ನಿಮಿಷಗಳ ಕಾಲ ಚರ್ಚಿಸಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 27, 2026 5:47 PM IST Modi-Vijay Meet: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿ, ಸರ್ಕಾರ ರಚಿಸಿದ ನಂತರ ನಟ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ, ಸತತ 12 ವರ್ಷಗಳ ತರುವಾಯ ಭೇಟಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ. 12 ವರ್ಷಗಳ ಬಳಿಕ ಮೋದಿ ಭೇಟಿಯಾದ ವಿಜಯ್! ನವದೆಹಲಿ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu…
-

Chess Battle:152ಕ್ಕೂ ಹೆಚ್ಚು ಮಂದಿಯ ಚತುರ ನಡೆಗಳು, 80ರ ಹಿರಿಯರ ಮುಂದೆ ಬೆಚ್ಚಿಬಿದ್ದ ಯುವ ಆಟಗಾರರು! | ಹುಬ್ಬಳ್ಳಿ-ಧಾರವಾಡ ನ್ಯೂಸ್ (Hubballi Dharwad News) | ACTPnews
Last Updated:May 27, 2026 9:28 AM IST ಧಾರವಾಡದ ಕಾಸ್ಮಸ್ ಕ್ಲಬ್ ಅಂಗಳದಲ್ಲಿ ಅಭಿಜಿತ್ ಬೆಂಗೇರಿ ಫೌಂಡೇಶನ್ ಜೊತೆ ಬೃಹತ್ ಮುಕ್ತ ರಾಪಿಡ್ ಚೆಸ್ ಟೂರ್ನಮೆಂಟ್, 152ಕ್ಕೂ ಹೆಚ್ಚು ಆಟಗಾರರು, 70-80ರ ಹಿರಿಯರ ಪ್ರದರ್ಶನ ಗಮನಸೆಳೆದಿತು. ಚೆಸ್ ಪಂದ್ಯಾವಳಿ ಧಾರವಾಡದ (Dharwad) ಕೋರ್ಟ್ ಸರ್ಕಲ್ ಸಮೀಪವಿರುವ ನೂರು ವರ್ಷಗಳ ಇತಿಹಾಸ ಹೊಂದಿರುವ ಕಾಸ್ಮಸ್ ಕ್ಲಬ್ (Cosmos Club) ಅಂಗಳದಲ್ಲಿ ಈ ಬಾರಿ ಚೆಸ್ (Chess) ಕಾಯಿಗಳ ಸದ್ದು ಜೋರಾಗಿತ್ತು. ಕಾಸ್ಮಸ್ ಕ್ಲಬ್ ಹಾಗೂ ಅಭಿಜಿತ್ ಬೆಂಗೇರಿ…
-

ಭಾರತ-ಚೀನಾ ಗಡಿ ಸಂಘರ್ಷ: ಜೂ.19ಕ್ಕೆ ಸರ್ವಪಕ್ಷಗಳ ಸಭೆ ಕರೆದ ಪ್ರಧಾನಿ ಮೋದಿ | | ACTPnews
Last Updated:Jun 17, 2020 1:54 PM IST ಈ ಸಂಬಂಧ ಈಗಾಗಲೇ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಭಾರತೀಯ ಸೇನೆಯ ಮುಖ್ಯಸ್ಥ ಎಂಎಂ ನರವಣೆ ಮಹತ್ವದ ಸಭೆ ನಡೆಸಿದ್ದರು. ಇಲ್ಲಿ ದೇಶದ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಬೇಕೆಂದು ನಿರ್ಧಾರ ಮಾಡಲಾಗಿತ್ತು ಎನ್ನಲಾಗಿದೆ. ನವದೆಹಲಿ(ಜೂ.17): ಪೂರ್ವ ಲಡಾಕ್ನ ಗಾಲ್ವಾನ್…
Latest News
Search the Archives
Access over the years of investigative journalism and breaking reports
You May Have Missed












