Tag: ನಡಬಕ
-

Supreme Court: ಶಾಲೆಗಳಲ್ಲಿ ಹುಡುಗಿಯರಿಗೆ ಫ್ರೀ ಸ್ಯಾನಿಟರಿ ಪ್ಯಾಡ್, ಪ್ರತ್ಯೇಕ ಶೌಚಾಲಯ ನೀಡಬೇಕು; ಸುಪ್ರೀಂ ಕೋರ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 12:39 PM IST ಸರ್ಕಾರಿ, ಸರ್ಕಾರಿ ಅನುದಾನಿತ ಅಥವಾ ಖಾಸಗಿ ಶಾಲೆಗಳಲ್ಲಿ ಈ ಸೌಲಭ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಲು ನ್ಯಾಯಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಲವಾರು ನಿರ್ದೇಶನಗಳನ್ನು ನೀಡಿತು. ಸುಪ್ರೀಂ ಕೋರ್ಟ್ ನವದೆಹಲಿ: ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ಗಳು ಮತ್ತು ಸರಿಯಾಗಿ ಕಾರ್ಯನಿರ್ವಹಿಸುವ ಮಹಿಳಾ ಶೌಚಾಲಯಗಳಿಲ್ಲ ಎಂಬ ಕಾರಣಕ್ಕೆ ಹುಡುಗಿಯರು ಶಾಲೆಯಿಂದ ಹೊರಗುಳಿಯುವಂತೆ ಆಗಬಾರದು ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಜೊತೆಗೆ, ಕೇಂದ್ರ ಸರ್ಕಾರವು ತನ್ನ ನಿರ್ದೇಶನಗಳನ್ನು ಅಕ್ಷರಶಃ…
-

Travel Plan: ಹಂಪಿ ನೋಡ್ಬೇಕು ಅನ್ಕೊಂಡಿದೀರಾ? KSRTCಯ ಐಶಾರಾಮಿ ಬಸ್ನಲ್ಲಿ ಹತ್ತಿ; ಅಗ್ಗದ ಪ್ರಯಾಣ, 500ರೂ. ಉಳಿತಾಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 10, 2026 4:48 PM IST ಕೆಎಸ್ಆರ್ಟಿಸಿ ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಆರಂಭಿಸಿದೆ, ಪ್ರತಿದಿನ ರಾತ್ರಿ ಮಜೆಸ್ಟಿಕ್ ನಿಂದ ಹೊರಟು ಬೆಳಗ್ಗೆ ಹಂಪಿ ತಲುಪುವ ಈ ಸೇವೆಯ ಟಿಕೆಟ್ ದರ 832 ರಿಂದ 902 ರೂಪಾಯಿ ಹಂಪಿ ಪ್ರವಾಸ ಬೆಂಗಳೂರು: ಹಂಪಿ ನೋಡಬೇಕು ಅನ್ನೋ ಆಸೆ ಇದೆಯಾ? ಆದರೆ ಪ್ರೈವೇಟ್ ಬಸ್ (Private Bus) ಖರ್ಚು ನೋಡಿ ಹಿಂದೆ ಸರಿಯುತ್ತಿದ್ದೀರಾ? ಇನ್ನು ಚಿಂತೆ ಬೇಡ. ಕೆಎಸ್ಆರ್ಟಿಸಿ (KSRTC)…
-

Bengaluru: ಹೋಲ್ಸೇಲ್ ಖರೀದಿ ಹೆಸರಲ್ಲಿ ಟೋಪಿ! ಡಿಸೈನ್ ನೋಡ್ಬೇಕು ಅಂದರು, 3 ಕೋಟಿ ಮೌಲ್ಯದ ಚಿನ್ನ ಕದ್ದು ಓಡಿದರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 12:20 PM IST ಹೋಲ್ಸೇಲ್ ಚಿನ್ನ ಖರೀದಿಸ್ತೀವಿ ಅಂತಾ ಬಣ್ಣ ಬಣ್ಣದ ಕಥೆ ಕಟ್ಟಿದವರು ಕೋಟಿ ಕೋಟಿ ಬೆಲೆಯ ಚಿನ್ನ ಕದ್ದು ಹೋಗಿದ್ದಾರೆ. ತಾವಿದ್ದ ಜಾಗಕ್ಕೇ 3 ಕೋಟಿ ರೂಪಾಯಿ ಬೆಲೆಯ ಚಿನ್ನ ತರಿಸಿಕೊಂಡು ಉಂಡೆನಾಮ ಉಜ್ಜಿದ್ದಾರೆ. ಚಿನ್ನದ ಮೂಟೆಯೊಂದಿಗೆ ಖದೀಮರು ಎಸ್ಕೇಪ್ ಬೆಂಗಳೂರು: ಇದ್ಕೇ ಹೇಳೋದು. ಕೊಟ್ಟೋನು ಕೋಡಂಗಿ ಈಸ್ಕೊಂಡೋನು ಈರಭದ್ರ ಅಂತಾ. ಕೆಲವೊಂದು ಘಟನೆಗಳನ್ನ ನೋಡ್ತಿದ್ರೆ ಜನ ಇಷ್ಟು ದಡ್ಡರಾ (Bengaluru) ಅನಿಸಿಬಿಡುತ್ತೆ. ಯಾಕಂದ್ರೆ, ಹೋಲ್ಸೇಲ್ ಚಿನ್ನ ಖರೀದಿ…
-

Darshan: ‘ಹೆಂಡತಿ, ಮಗನನ್ನು ನೋಡ್ಬೇಕು’ ದರ್ಶನ್ ಪತ್ರದ ರಹಸ್ಯ | darshan family meet letter secret know complete details | | ACTPnews
Last Updated:May 19, 2026 9:38 AM IST ಪತಿ ಪತ್ನಿ ಇಬ್ಬರು ಕೂಡ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರ (Letter) ಬರೆದು ಮನವಿ ಮಾಡಿದ್ದಾರೆ. ಹಾಗಾದ್ರೆ ದರ್ಶನ್ ಪತ್ರದ ಅಸಲಿ ಗುಟ್ಟೇನು? ದರ್ಶನ್ ಜೈಲಿನಲ್ಲಿ ಕುಟುಂಬದವರ ಭೇಟಿಗೆ ಪರಿತಪಿಸುತ್ತಿರುವ ನಟ ದರ್ಶನ್ (Darshan) ಇದೀಗ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ (Supreme Court) ಜಾಮೀನು ಅರ್ಜಿ (Bail Plea) ಇತ್ಯರ್ಥವಾಗ್ತಿದ್ದಂತೆ, ಪತಿ ಪತ್ನಿ ಇಬ್ಬರು ಕೂಡ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರ (Letter) ಬರೆದು…
Latest News
Search the Archives
Access over the years of investigative journalism and breaking reports
You May Have Missed












