Tag: ನಗರ
-

Auto Shopping: ಆಟೋ ಅಂದ್ರೆ ಬರೀ ಪ್ರಯಾಣವಷ್ಟೇ ಅಲ್ಲ, ಶಾಪಿಂಗ್ ಕೂಡ; ಅಚ್ಚರಿ ಮೂಡಿಸಿದ ಚಾಲಕನ ಐಡಿಯಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 4:40 PM IST ಬೆಂಗಳೂರು ಆಟೋ ಚಾಲಕ ತನ್ನ ಆಟೋವನ್ನು ಮಿನಿ ಶಾಪಿಂಗ್ ಮಾಲ್ ಆಗಿ ರೂಪಿಸಿ ಆಭರಣ ಮಾರಾಟ ಆರಂಭಿಸಿದ್ದಾರೆ, ಫೋಟೋ ವಿಡಿಯೋ ವೈರಲ್, ನೆಟಿಜನ್ಗಳು ಇದನ್ನು Peak Bengaluru Moment ಎನ್ನುತ್ತಿದ್ದಾರೆ (ಫೋಟೋ ಕ್ರೆಡಿಟ್- bangalore_pulse ಇನ್ಸ್ಟಾಗ್ರಾಮ್) ಬೆಂಗಳೂರು (Bengaluru) ಎಂದಾಕ್ಷಣ ನೆನಪಿಗೆ ಬರುವುದು ಟ್ರಾಫಿಕ್ (Traffic) ಜಾಮ್. ಆಟೋದಲ್ಲಿ (Auto) ಕುಳಿತು ಟ್ರಾಫಿಕ್ಗೆ ಬೈಯುತ್ತಾ ಸಮಯ ಕಳೆಯುವವರಿಗೆ ಇಲ್ಲಿದೆ ಒಂದು ಅಚ್ಚರಿಯ ಸುದ್ದಿ. ಇನ್ಮುಂದೆ ನೀವು ಟ್ರಾಫಿಕ್ನಲ್ಲಿ…
-

Traffic Jam: ಇಂದಿನಿಂದ 7 ದಿನದವರೆಗೆ ಬೆಂಗಳೂರಿನ ಸಂಚಾರದಲ್ಲಿ ಭಾರೀ ವ್ಯತ್ಯಯ; ಈ ವಾಹನಗಳಿಗೆ ಪ್ರವೇಶ ನಿಷೇಧ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 3:44 PM IST ಬಿಎಲ್ಆರ್ ಏರ್ಪೋರ್ಟ್ ಟ್ರಂಪೆಟ್ ರಸ್ತೆ ಬಳಿ ಜೂನ್ 7ರವರೆಗೆ ಟ್ರಾಫಿಕ್ ಡೈವರ್ಷನ್, ಇಂದು ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ಮಾರತ್ತಹಳ್ಳಿ ಬ್ರಿಡ್ಜ್ ಬಳಿ ಹೆಚ್ಜಿವಿ ಸಂಚಾರ ನಿಷೇಧ ಸಂಚಾರ ನಿಷೇಧ ಬೆಂಗಳೂರು: ಟ್ರಾಫಿಕ್ ಸಮಸ್ಯೆಯಿಂದ (Traffic Problem) ಹೈರಾಣಾಗಿರುವ ಸಿಲಿಕಾನ್ ಸಿಟಿ ಜನತೆಗೆ ಮತ್ತೊಂದು ಶಾಕ್! ನೀವು ವಿಮಾನ ನಿಲ್ದಾಣಕ್ಕೆ ಹೋಗುವ ಪ್ಲಾನ್ (Plan) ಮಾಡುತ್ತಿದ್ದೀರಾ? ಅಥವಾ ಇಂದು ರಾತ್ರಿ ಮಾರತ್ತಹಳ್ಳಿ ಕಡೆ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಾದರೆ…
-

Good News: ಇನ್ಮೇಲೆ ಬೆಂಗಳೂರಿಂದ ಮಂಗಳೂರು ಕೇವಲ 5 ತಾಸಿನ ಹಾದಿ; ಇನ್ನೂ 2 ದಿನದಲ್ಲಿ ಅತ್ಯಂತ ವೇಗದ ರೈಲಿಗೆ ಹಸಿರು ನಿಶಾನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 1:47 PM IST ಜೂನ್ 1 ರಿಂದ ಬೆಂಗಳೂರು ಮಂಗಳೂರು ವಂದೇ ಭಾರತ್ ಟೆಸ್ಟಿಂಗ್ ಶುರು, ಸಕಲೇಶಪುರ ಸುಬ್ರಹ್ಮಣ್ಯ ಘಾಟ್ ವಿದ್ಯುದ್ದೀಕರಣಕ್ಕೆ ₹729 ಕೋಟಿ, 120 ಕಿ.ಮೀ ವೇಗ, ಪ್ರಯಾಣ 5 ಗಂಟೆಗೆ ಇಳಿಕೆ ವಂದೇ ಭಾರತ್ ಬೆಂಗಳೂರು: ಶಿರಾಡಿ ಘಾಟ್ ಟ್ರಾಫಿಕ್, ಬಸ್ಸುಗಳ (Bus) 8-10 ಗಂಟೆಗಳ ಸುದೀರ್ಘ ಹಾಗೂ ಆಯಾಸದ ಪ್ರಯಾಣ, ಇವೆಲ್ಲದಕ್ಕೂ ಗುಡ್ ಬೈ ಹೇಳುವ ಟೈಂ ಬಂದೇ ಬಿಡ್ತು! ಹೌದು, ಕರಾವಳಿ (Coastal) ಹಾಗೂ ಬೆಂಗಳೂರು…
-

Bengaluru: ಬೆಂಗಳೂರಿನ ಮಾಯಾಬಜಾರು; ತಿಂಡಿದೇ ಕಾರುಬಾರು, ವೀಕೆಂಡ್ ಓಡಾಟಕ್ಕಂತೂ ಸೂಪರ್ರೋ ಸೂಪರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 1:20 PM IST ಭಾನುವಾರ ಈ ರಸ್ತೆಯೊಳಗೆ ವಾಹನಗಳಿಗೆ ನೋ ಎಂಟ್ರಿ. ಅದಕ್ಕೇ ಜನ ಅಷ್ಟು ಆರಾಮಾಗಿ ರಿಲ್ಯಾಕ್ಸ್ ಮೂಡಲ್ಲಿ ಇಡೀ ರಸ್ತೆಯುದ್ದಕ್ಕೂ ಓಡಾಡ್ಕೊಂಡಿರ್ತಾರೆ. ನಡುನಡುವೆ ಬಾಯಿರುಚಿ ತಣಿಸೋ ಬಗೆಬಗೆಯ ಸ್ನಾಕ್ಸ್ ಅಂಗಡಿಗಳಂತೂ ಜನ್ರನ್ನ ಮತ್ತಷ್ಟು ಅಟ್ರಾಕ್ಟ್ ಮಾಡ್ತವೆ. + News18 ಬೆಂಗ್ಳೂರಲ್ಲಿ ಎಲ್ಲಾ ಏರಿಯಾಗಳದ್ದು (Bengaluru News) ಒಂದು ತೂಕವಾದ್ರೆ, ಚರ್ಚ್ ಸ್ಟ್ರೀಟ್ನದ್ದೇ ಒಂದು (Church Street ) ತೂಕ. ಲೋಕಲ್ ಚುರುಮುರಿಯಿಂದ ಹಿಡಿದು ವರ್ಲ್ಡ್ ಫೇಮಸ್ ರೆಸ್ಟೊರೆಂಟ್ ತನಕ,…
-

KSRTC: ಪ್ರಕೃತಿಯ ನಡುವೆ ಚಿಲ್ಲಿಂಗ್ ಪಯಣ, ಬೆಳಿಗ್ಗೆ ಮಂಜುನಾಥನ ದರ್ಶನ; ರಾಜ್ಯದ ಅತ್ಯಂತ ಮನೋಹರ ರಸ್ತೆ ಮಾರ್ಗದಲ್ಲಿ ನೂತನ ಬಸ್ ಸೇವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 12:23 PM IST ಕೆಎಸ್ಆರ್ಟಿಸಿ ಪುತ್ತೂರು ವಿಭಾಗವು ಬೆಂಗಳೂರು ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಮಾರ್ಗಕ್ಕೆ ಮೈಸೂರು ಕೊಡಗು ಬಿಸಿಲೆ ಘಾಟ್ ಮೂಲಕ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದೆ, ಆನ್ಲೈನ್ ಬುಕ್ಕಿಂಗ್ ಲಭ್ಯ ನೂತನ ಬಸ್ ಸೇವೆ ಬೆಂಗಳೂರು: ನೀವೂ ಬೆಂಗಳೂರಿನಿಂದ ಧರ್ಮಸ್ಥಳ ಅಥವಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ನಿಮಗೆ ಕೆಎಸ್ಆರ್ಟಿಸಿ (KSRTC) ಕಡೆಯಿಂದ ಸಿಕ್ಕಾಪಟ್ಟೆ ಖುಷಿ ಕೊಡುವ ಸುದ್ದಿಯೊಂದು (News) ಇಲ್ಲಿದೆ. ಹೌದು, ಭಕ್ತರು…
-

DK Shivakumar: ಮೊಮ್ಮಗಳ ಕಾಲ್ಗುಣ, ಒಲಿದು ಬಂದ ಅದೃಷ್ಟ! ಡಿಕೆಶಿ ಪಟ್ಟಾಭಿಷೇಕಕ್ಕೆ ಕೌಂಟ್ಡೌನ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 12:23 PM IST ಡಿಕೆಶಿ ಸಿಎಂ ಆಗೋ ಕಾಲ ಸನಿಹವಾಗ್ತಿದೆ. ಪಟ್ಟದಿಂದ ಸಿದ್ದು ಕೆಳಗೆ ಇಳೀತಿದ್ದಂತೆ ಡಿಕೆಶಿಯ ಕನಸಿಗೆ ಇನ್ನೊಂದೇ ಮೆಟ್ಟಿಲು ಬಾಕಿ ಇರೋದು. ಮೂರ್ನಾಲ್ಕು ದಿನದಲ್ಲಿ ಪಟ್ಟಕ್ಕೇರಲಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಧಿಕಾರ ಸ್ವೀಕರಿಸಲಿದ್ದಾರೆ. ಕೊನೆಗೂ ಕನಸು ನನಸು, ಡಿಕೆ ಪರ್ವ ಶುರು! ಬೆಂಗಳೂರು: ಕಂಡಿದ್ದ ಕನಸು ಕೈಗೂಡ್ತಿದೆ (Dream Come True). ಸಿಎಂ ಪಟ್ಟ (Karnataka CM) ಅನ್ನೋದು ಹೊಸ್ತಿಲು ದಾಟಿ ಬಂದಿದೆ. ಇನ್ನೇನು ಮುಹೂರ್ತ ಇಡೋದೊಂದೇ ಬಾಕಿ.…
-

Fresh Fruits/Vegetables: ಮನೆಗೆ ತೋಟದಿಂದ ನೇರವಾಗಿ ಬರುತ್ತೆ ಹಣ್ಣು-ತರಕಾರಿ; ಅದು ಕೂಡ 4 ಕ್ಲಿಕ್ಕಲ್ಲಿ, ತಾಜಾ ಮಾವಿಗಂತೂ ಇದೇ ಬೆಸ್ಟ್ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 10:47 AM IST ಬೆಂಗಳೂರುದಲ್ಲಿ HOPCOMS ಮತ್ತು ಭಾರತೀಯ ಅಂಚೆ ಇಲಾಖೆ ಸೇರಿ ರೈತರ ಅಂಚೆ ಯೋಜನೆ ಆರಂಭ, ವೆಬ್ಸೈಟ್ ಮೂಲಕ ಆರ್ಡರ್ ಮಾಡಿದ ಮಾವು ಮತ್ತು ಇತರೆ ಹಣ್ಣು ತರಕಾರಿಗಳನ್ನು 24 ಗಂಟೆಯಲ್ಲಿ ಮನೆಗೆ ತಲುಪಿಸುತ್ತಾರೆ ಮಾವಿನ ಹಣ್ಣು ಮನೆ ಬಾಗಿಲಿಗೆ! ಬೆಂಗಳೂರು; ಟ್ರಾಫಿಕ್ನಲ್ಲಿ ಸಿಲುಕಿ ಮಾವಿನಹಣ್ಣು (Mango) ತರಲು ಬೇಸರವೇ? ನಿಮ್ಮ ಬಡಾವಣೆಯಲ್ಲಿ ಹಾಪ್ಕಾಮ್ಸ್ ಮಳಿಗೆ ಇಲ್ವಾ? ಹಾಗಾದ್ರೆ ಈ ಸುದ್ದಿ (News) ಮಿಸ್ ಮಾಡ್ದೆ ಓದಿ! ಕೇವಲ…
-

Rain Warning: ರಾಜ್ಯದ 17 ಜಿಲ್ಲೆಗಳಿಗೆ ಇಂದು ರಾತ್ರಿ ಮಳೆ; ಈ ಊರುಗಳಲ್ಲಿ ಪ್ರಬಲ ವರ್ಷಧಾರೆ ಖಂಡಿತ, ಬೆಂಗಳೂರಿನ ಸ್ಥಿತಿ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 6:15 PM IST KSNDMC ಎಚ್ಚರಿಕೆ, ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆ, ಹಾಸನ, ತುಮಕೂರು, ಮೈಸೂರು ಸೇರಿ ಕೆಲವು ಕಡೆ ಭಾರಿ ಮಳೆ, ಬೆಂಗಳೂರಿನಲ್ಲಿ ಮಾತ್ರ ಸಾಧಾರಣ ಮಳೆ ಮಳೆಯ ಎಚ್ಚರಿಕೆ ಬೆಂಗಳೂರು: ರಾಜ್ಯದಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ (People) ವರುಣದೇವ ತಣ್ಣನೆಯ, ಆದರೆ ತುಸು ಅಪಾಯಕಾರಿಯಾದ ಸುದ್ದಿಯೊಂದನ್ನು (Dangerous News) ತಂದಿದ್ದಾನೆ! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ಇಂದು ದಕ್ಷಿಣ ಒಳನಾಡಿನ ಕಡೆಗಳಲ್ಲಿ…
-

BMTC: ನಿಮ್ಮ ಮನೆಗೇ ಬರುತ್ತೆ BMTC, 7 ಕಿಲೋಮೀಟರ್ ಓಡಾಟ ತಪ್ಪಿತು; 11 ನಿಲ್ದಾಣ, 14 ಏರಿಯಾ ಜನರಿಗೆ ಅನುಕೂಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 10:58 AM IST ಬಿಡಿಎ ಕಮ್ಮಿನಿಕೆ ಅಪಾರ್ಟ್ಮೆಂಟ್ಸ್ ನಿವಾಸಿಗಳ ಸರ್ವೆ, ಫಾಲೋ ಅಪ್ ಬಳಿಕ BMTC ಮೇ 18ರಿಂದ ಹೊಸ ಬಸ್ ಆರಂಭಿಸಿದೆ, 45 ದಿನ ಟ್ರಯಲ್, ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ಸೇವೆ ರದ್ದಾಗುವ ಸಂಭವ BMTC ಬೆಂಗಳೂರು: ಮೆಟ್ರೋ, ಬಸ್ಸಿಗಾಗಿ (Bus) ಪರದಾಡುವುದು ಬೆಂಗಳೂರಿಗರಿಗೆ (Bengaluru) ಕಾಮನ್. ನೂರಾರು ಬಾರಿ ಬಿಎಂಟಿಸಿಗೆ (BMTC) ದೂರು ನೀಡಿದರೂ ಅಧಿಕಾರಿಗಳು (Officers) ಕ್ಯಾರೇ ಎನ್ನುವುದಿಲ್ಲ ಎಂಬುದು ಹಲವರ ಗೋಳು. ಆದರೆ, ಇಲ್ಲೊಂದು…
-

Karnataka Rain: ಕೆಲವೇ ಗಂಟೆಗಳಲ್ಲಿ 40 ಕಿಲೋಮೀಟರ್ ವೇಗದ ಬಿರುಗಾಳಿ ಜೊತೆ ಗುಡುಗು-ಸಿಡಿಲಿನ ಮಳೆ; ಈ 4 ಜಿಲ್ಲೆಗಳಿಗೆ ಹೈ ಅಲರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 27, 2026 12:51 PM IST IMD ಮೇ 27 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನಕ್ಕೆ ಬಿರುಮಳೆ, ಬಿರುಗಾಳಿ ಎಚ್ಚರಿಕೆ, ಜೂನ್ 5 ರಂದು ಮುಂಗಾರು ಕರ್ನಾಟಕ ಪ್ರವೇಶಿಸಲಿದೆ ಮಳೆ ಬೆಂಗಳೂರು: ನೀವು ಕರಾವಳಿ (Coastal) ಅಥವಾ ಮಲೆನಾಡಿನ ಭಾಗದವರಾ? ಹಾಗಾದರೆ ತಕ್ಷಣ ಈ ಸುದ್ದಿಯನ್ನು ಓದಿ! ಹವಾಮಾನ ಇಲಾಖೆಯು (IMD) ಮುಂದಿನ 3 ಗಂಟೆಗಳ ಕಾಲ ಅತ್ಯಂತ ಜಾಗರೂಕರಾಗಿರಲು ರಾಜ್ಯದ ಪ್ರಮುಖ 4 ಜಿಲ್ಲೆಗಳಿಗೆ ಬಿಗ್ ಅಲರ್ಟ್ ಘೋಷಿಸಿದೆ.…
Latest News
Search the Archives
Access over the years of investigative journalism and breaking reports
You May Have Missed












