Tag: ನಗರ
-

Bengaluru Traffic: ಇಂದಿನಿಂದ ಒಂದು ವಾರ ರಸ್ತೆ ಸಂಚಾರ ಕಷ್ಟ ಕಷ್ಟ; ನಿಮ್ಮ ಓಡಾಟ 4-6 ಕಿಲೋಮೀಟರ್ ಹೆಚ್ಚಾಗೋದು ಪಕ್ಕಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 11:10 AM IST ಕೆ.ಆರ್.ಪುರಂ ಐ.ಟಿ.ಐ ಬಿ.ಎಂ.ಟಿ.ಸಿ 24ನೇ ಡಿಪೋ ಲಾರಿ ಅಂಡರ್ ಪಾಸ್ ರಸ್ತೆ 7 ದಿನ ಬಂದ್, ರೈಲ್ವೆ ಬ್ರಿಡ್ಜ್ ಕಾಮಗಾರಿ, ಟ್ರಾಫಿಕ್ ಡೈವರ್ಷನ್, 2 ಕಿ.ಮೀ ಪ್ರಯಾಣಕ್ಕೆ 4-6 ಕಿ.ಮೀ ಓಡಾಟ ಹೆಚ್ಚಾಗುವ ಸಂಭವ ಸಂಚಾರ ಬದಲಾವಣೆ!! ಬೆಂಗಳೂರು: ನೀವು ಐ.ಟಿ.ಐ, ಕೆ.ಆರ್.ಪುರಂ (KR Puram) ಅಥವಾ ವೈಟ್ಫೀಲ್ಡ್ ಕಡೆಗೆ ಹೋಗುವವರಾ? ಹಾಗಾದರೆ ನಿಮ್ಮ ವಾಹನ ಸ್ಟಾರ್ಟ್ ಮಾಡುವ (Vehicle) ಮುನ್ನ ಈ ಸುದ್ದಿ (News) ನೀವು…
-

Bengaluru: ಒಂದು ಮಹತ್ವದ ಬದಲಾವಣೆ; ಉಳಿಯಿತು ₹169 ಕೋಟಿ ಜೊತೆ 600ಕ್ಕೂ ಹೆಚ್ಚು ಜನರ ಮನೆಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 6:07 PM IST ಬೆಂಗಳೂರು ಉಪನಗರ ರೈಲು ಮತ್ತು ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಸೇತುವೆ, 160 ಕೋಟಿ ಉಳಿತಾಯ, 600ಕ್ಕೂ ಹೆಚ್ಚು ನಿವಾಸಿಗಳಿಗೆ ನೆಮ್ಮದಿ, ದೇಶಕ್ಕೆ ಮಾದರಿ ಯೋಜನೆ. ಭಾರತದಲ್ಲೇ ಮೊದಲು, ಬೆಂಗಳೂರಿಗೆ ಹೆಗ್ಗಳಿಕೆ! ಬೆಂಗಳೂರು ಎಂದಾಕ್ಷಣ ಹಲವರಿಗೆ ನೆನಪಿಗೆ ಬರುವುದು ಇಲ್ಲಿನ ಟ್ರಾಫಿಕ್ ಸಮಸ್ಯೆ (Bengaluru Traffic). ಇಂದಿಗೂ ಪ್ರತಿದಿನ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಬೆಂಗಳೂರು ಟ್ರಾಫಿಕ್ ಬಗ್ಗೆ ಗೇಲಿ ಮಾಡುವಂತಹ ಒಂದು ಪೋಸ್ಟ್ ನಮಗೆ ಕಾಣುತ್ತದೆ.…
-

Direct Flights: ಬೆಂಗಳೂರು ಟು ಫುಕೆಟ್ಗೆ ನೇರ ವಿಮಾನಯಾನ ಆರಂಭ, ಸಮಯ ಮತ್ತು ಟಿಕೆಟ್ ದರದ ವಿವರ ಇಲ್ಲಿದೆ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 10:24 AM IST ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು ಫುಕೆಟ್ ನೇರ ವಿಮಾನ ಆರಂಭ, ವಾರಕ್ಕೆ ನಾಲ್ಕು ಸರ್ವಿಸ್, 3 ಗಂಟೆ 45 ನಿಮಿಷ ಪ್ರಯಾಣ, ಪುಣೆ ವಿಮಾನ I 9806 ರದ್ದು, ಪ್ರಯಾಣಿಕರಿಗೆ ತೊಂದರೆ ಫುಕೆಟ್ಗೆ ಹೋಗಲು ಇನ್ನು ಸುಲಭ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಥೈಲ್ಯಾಂಡ್ನ ಫುಕೆಟ್ಗೆ ಹೋಗಲು ಕಾಯುತ್ತಿದ್ದ ಪ್ರವಾಸಿಗರಿಗೆ (Tourist) ಇದೀಗ ಬಂಪರ್ ಸುದ್ದಿ ಸಿಕ್ಕಿದೆ. ಇತ್ತೀಚೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ (Air…
-

Karnataka Rain: ಇಂದು ರಾತ್ರಿಯಿಂದಲೇ ಬೆಂಗಳೂರು ಸೇರಿದಂತೆ 15 ಜಿಲ್ಲೆಗೆ ಮಳೆ; ಈ ಭಾಗಗಳಿಗಂತೂ 3 ದಿನ ಅಲರ್ಟ್, ಜೂನ್ 8 ರವರೆಗೆ ಬಿಡುವಿರದ ವರ್ಷಧಾರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 01, 2026 4:21 PM IST ಐಎಂಡಿ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ, ಜೂನ್ 1 ರಿಂದ 8 ರವರೆಗೆ ಭಾರಿ ಮಳೆ, ಬಿರುಗಾಳಿ, ಸಿಡಿಲು ಸಾಧ್ಯತೆ ಎಂದು ಎಚ್ಚರಿಕೆ ನೀಡಿದೆ ಮಳೆ ಬೆಂಗಳೂರು: ಕರ್ನಾಟಕದ ಹವಾಮಾನದಲ್ಲಿ (Karnataka Weather) ಮುಂದಿನ ಕೆಲವು ದಿನಗಳು ಭಾರಿ ಏರುಪೇರಾಗಲಿದ್ದು, ವರುಣದೇವ ಅಬ್ಬರಿಸಲು ಸಜ್ಜಾಗುತ್ತಿದ್ದಾನೆ! ಜೂನ್ 4 ರಿಂದಲೇ ಮುಂಗಾರು (Monsoon) ಮೋಡಗಳು ರಾಜ್ಯದ ಕರಾವಳಿಗೆ ಲಗ್ಗೆ ಇಡಲಿದ್ದು, ಜೂನ್ 8 ರಿಂದ ಅಸಲಿ…
-

Mango Mela: ಜೂನ್ 4 ರಿಂದ ಲಾಲ್ಬಾಗ್ನಲ್ಲಿ ಮಾವಿನಹಣ್ಣಿನ ಜಾತ್ರೆ, 200 ಸ್ಟಾಲ್ಗಳಲ್ಲಿ ಸಿಗಲಿದೆ ಬಗೆಬಗೆಯ ಹಣ್ಣುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 01, 2026 10:28 AM IST ಬೆಂಗಳೂರು ಲಾಲ್ಬಾಗ್ ಜೂನ್ 4-30ಕ್ಕೆ ಮಾವು ಹಲಸಿನ ಮೇಳ, 200 ಮಳಿಗೆಗಳಲ್ಲಿ ರೈತರಿಂದ ನೇರ ಮಾರಾಟ, ಪ್ರವೇಶ ವಯಸ್ಕರಿಗೆ 50, ಮಕ್ಕಳಿಗೆ 30 ರೂಪಾಯಿ, ದಿನಕ್ಕೆ 10 ಟನ್ ಮಾರಾಟ ಗುರಿ ಲಾಲ್ಬಾಗ್ ಮಾವು ಮೇಳ ಬೆಂಗಳೂರಿನ ಲಾಲ್ಬಾಗ್ (Lalbagh) ಮತ್ತೆ ತನ್ನ ಮಡಿಲಲ್ಲಿ ಸಿಹಿ ಹಣ್ಣಿನ ಜಾತ್ರೆಯನ್ನು ಆಯೋಜಿಸಲು ಸಜ್ಜಾಗಿದೆ. ಜೂನ್ 4 ರಿಂದ 30 ರವರೆಗೆ ನಡೆಯಲಿರುವ ಈ ಮಾವು ಮತ್ತು ಹಲಸಿನ ಮೇಳವು…
-

Mantralayam: ಮಂತ್ರಾಲಯ ಪ್ರಯಾಣಕ್ಕೆ ಮತ್ತೊಂದು ರೈಲಿನ ಕೊಡುಗೆ; 4 ರಾಜ್ಯದ 21 ನಗರಗಳಿಗೆ ಅನುಕೂಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಟಿಕೆಟ್ ಬುಕಿಂಗ್ ಇಂದಿನಿಂದಲೇ ಆರಂಭ! ಈ ವಿಶೇಷ ರೈಲುಗಳ ಮುಂಗಡ ಕಾಯ್ದಿರಿಸುವಿಕೆ (Advance Reservation) ಜೂನ್ 1, 2026 ರಂದು ಬೆಳಗ್ಗೆ 08:00 ಗಂಟೆಗೆ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಸದ್ಯ ಬುಕಿಂಗ್ ಚಾಲ್ತಿಯಲ್ಲಿದೆ. ಸೀಟುಗಳು ಬೇಗನೆ ಭರ್ತಿಯಾಗುತ್ತಿರುವುದರಿಂದ ಪ್ರಯಾಣಿಕರು ತಕ್ಷಣವೇ ಟಿಕೆಟ್ ಕಾಯ್ದಿರಿಸಲು ರೈಲ್ವೆ ಇಲಾಖೆ ಸೂಚಿಸಿದೆ. ಯಾವೆಲ್ಲಾ ದಿನಗಳಲ್ಲಿ ರೈಲು ಸಂಚಾರ? (ರೈಲುಗಳ ವೇಳಾಪಟ್ಟಿ) ರೈಲು ಸಂಖ್ಯೆ 07097: ಹೈದರಾಬಾದ್ ➔ ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ಸ್ಪೆಷಲ್ ಸಂಚರಿಸುವ ದಿನಗಳು: ಜೂನ್ 3, 10, 17 ಮತ್ತು…
-

Indian Railway: ಅತ್ಯಂತ ಕಮ್ಮಿ ಖರ್ಚಿನಲ್ಲಿ 7 ಜ್ಯೋತಿರ್ಲಿಂಗ ದರ್ಶನ; 3 ರಾಜ್ಯದ 15 ಪ್ರವಾಸಿ ತಾಣಗಳನ್ನು ನೋಡಬಹುದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಯಾವಾಗಲಿಂದ ಜರ್ನಿ ಸ್ಟಾರ್ಟ್? ಇಲ್ಲಿದೆ ಕಂಪ್ಲೀಟ್ ಟೈಮ್ ಟೇಬಲ್! *ಪ್ರಾರಂಭವಾಗುವ ದಿನಾಂಕ: ಈ ಮಹಾ ಯಾತ್ರೆಯು ಜೂನ್ 16, 2026 ರಂದು ಅಧಿಕೃತವಾಗಿ ಆರಂಭವಾಗಲಿದೆ. *ಯಾತ್ರೆಯ ಅವಧಿ: ಒಟ್ಟು 10 ರಾತ್ರಿ ಹಾಗೂ 11 ದಿನಗಳ ಕಾಲ ಈ ಸೌಭಾಗ್ಯದ ಪ್ರಯಾಣ ಇರಲಿದೆ. ತೆಲಂಗಾಣದ ಸಿಕಂದರಾಬಾದ್ನಿಂದ ರೈಲು ಹೊರಡಲಿದೆ. ಬೋರ್ಡಿಂಗ್ ಪಾಯಿಂಟ್ಗಳು: ದಕ್ಷಿಣ ಭಾರತದ ಪ್ರಯಾಣಿಕರ ಅನುಕೂಲಕ್ಕಾಗಿ ಸಿಕಂದರಾಬಾದ್, ಕಾಮರೆಡ್ಡಿ, ಮತ್ತು ನಿಜಾಮಾಬಾದ್ ಜಂಕ್ಷನ್ಗಳಲ್ಲಿ ರೈಲು ಹತ್ತಲು ಅವಕಾಶವಿದೆ. (ಕೆಲವು ಪ್ಯಾಕೇಜ್ಗಳಲ್ಲಿ ಧರ್ಮಾಬಾದ್, ಮುದ್ಖೇಡ್ ಜಂಕ್ಷನ್, ಹಜೂರ್…
-

Bengaluru Traffic: ಈ ರಸ್ತೆಯಲ್ಲಿ 6 ಗಂಟೆ ಸಂಚಾರ ನಿಷೇಧ; 3 ಕಿಲೋಮೀಟರ್ ಓಡಾಟ ಹೆಚ್ಚು, ಈ ರೋಡಲ್ಲಿ ಓಡಾಡಲೇಬೇಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 31, 2026 4:18 PM IST ಬೆಂಗಳೂರು ಐಪಿಎಲ್ ಫೈನಲ್ ಹಿನ್ನೆಲೆಯಲ್ಲಿ ಇಂದು ರಾತ್ರಿ 11ರಿಂದ ನಾಳೆ ಬೆಳಗ್ಗೆ 5ರವರೆಗೆ ಕಬ್ಬನ್ ರಸ್ತೆ ಸುತ್ತಮುತ್ತ ಡಿಕ್ಕನ್ಸನ್, ವೆಬ್ಸ್ ಗ್ರೌಂಡ್ ಫ್ಲೈಓವರ್ ಗಳಲ್ಲಿ ವಾಹನ ಸಂಚಾರ ಬಂದ್ ಸಂಚಾರ ರದ್ದು ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯೇ ಗಮನಿಸಿ! ನೀವು ಇಂದು ರಾತ್ರಿ (Night) ಅಥವಾ ನಾಳೆ ಮುಂಜಾನೆ ವಾಹನ ಹಿಡಿದು ಹೊರಗೆ ಹೊರಡಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಶಾಕಿಂಗ್ ಸುದ್ದಿ (Shocking News)…
-

Karnataka Politics: ಕೆಪಿಸಿಸಿ ಅಧ್ಯಕ್ಷಗಾದಿ ಯಾರಿಗೆ ಒಲಿಯುತ್ತೆ? ಸತೀಶ್ ಜಾರಕಿಹೊಳಿಗೆ ಕಾದಿದ್ಯಾ ಶಾಕ್? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
DK ಕ್ಯಾಬಿನೆಟ್ನಲ್ಲಿ ಯುವ ಪಡೆಗೆ ಮೊದಲ ಆದ್ಯತೆ ಕಾಂಗ್ರೆಸ್ನಲ್ಲಿ ಈ ಬಾರಿ ದೊಡ್ಡ ದೊಡ್ಡ ಹುದ್ದೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಸಿದ್ದು ಕೆಳಗಿಳೀತಿದ್ದಂತೆ ಡಿಸಿಎಂ ಆಸೆ ಬಹುತೇಕರಲ್ಲಿ ಚಿಗುರೊಡೆದಿದೆ. ಮೂರು ವರ್ಷದಿಂದ ಡಿಕೆ ಅಧಿಕಾರದಲ್ಲಿದ್ದ ಹುದ್ದೆಗೆ ಡಜನ್ ನಾಯಕರು ಬೇಡಿಕೆ ಇಟ್ಟಿದ್ದಾನೆ. ಉಪಮುಖ್ಯಮಂತ್ರಿ ಆಗೋದಕ್ಕೆ ಸರಥಿ ಸಾಲು ಹಚ್ಚಿದ್ದು, ಒಬ್ಬರ ಮೇಲೊಬ್ಬರಂತೆ ಮನದ ಮಾತನ್ನ ಬಿಚ್ಚಿಡ್ತಿದ್ದಾರೆ. ಸಿದ್ದು ಆಡಳಿತದಲ್ಲಿ ಸ್ಪೀಕರ್ ಆಗಿದ್ದ ಯುಟಿ ಖಾದರ್, ಈ ಬಾರಿ ದೊಡ್ಡ ಹುದ್ದೆ ಗಿಟ್ಟಿಸಿಕೊಳ್ಳೊ ಆಸೆಯಲ್ಲಿದ್ದಾರೆ. ಡಿಕೆಶಿ ಸಂಪುಟದಲ್ಲಿ ಮಂತ್ರಿ…
-

Karnataka Rains: ಇನ್ನೂ 2 ಗಂಟೆಯಲ್ಲಿ 40 ಕಿಲೋಮೀಟರ್ ವೇಗದ ಬಿರುಗಾಳಿ, 115 ಮಿಲಿಮೀಟರ್ವರೆಗೆ ಭಾರೀ ಮಳೆ; 7 ಜಿಲ್ಲೆಗೆ ಹೈ ಅಲರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 4:59 PM IST IMD ಮೇ 30, 31ಕ್ಕೆ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ, ಮುಂಗಾರು ಜೂನ್ 7ರ ಸುಮಾರಿಗೆ ದುರ್ಬಲವಾಗಿ ಆಗಮನ ನಿರೀಕ್ಷೆ ಮಳೆ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜನತೆ ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ರಣಭೀಕರ ಪರಿಸ್ಥಿತಿಯನ್ನು (Situation) ಎದುರಿಸಲಿದ್ದಾರಾ? ಹವಾಮಾನ ಇಲಾಖೆ ನೀಡಿರುವ ಲೇಟೆಸ್ಟ್ ಅಪ್ಡೇಟ್ ನೋಡಿದರೆ ಹೌದು…
Latest News
Search the Archives
Access over the years of investigative journalism and breaking reports
You May Have Missed












