Tag: ಇದ
-

Bhavantara Movie: ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ! | | ACTPnews
Last Updated:Jun 01, 2026 5:12 PM IST ಕನ್ನಡದಲ್ಲಿ ಭಾವಾಂತರ ಅನ್ನುವ ಸಿನಿಮಾ ರೆಡಿ ಆಗಿದೆ. ಈ ಚಿತ್ರದ ಟೀಸರೇ ನಿಮಗೆ ವಿಭಿನ್ನ ಅನುಭವ ಕೊಡುತ್ತದೆ. ಇದರಲ್ಲಿರೋ ವಿಷಯ ಕಾಲ್ಪನಿಕ ಅಲ್ವೇ ಅಲ್ಲ. ಇದು ನೈಜ ಘಟನೆಯನ್ನ ಆಧರಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ! ನಾನು ಮಾಧವ..ಇವಳು ರಾಧಾ.. ನನಗೆ ರಾಧಾ ಅಂದ್ರೆ ತುಂಬಾ ಇಷ್ಟ. ಆದರೆ, ನಂದು ಪ್ರೀತಿ…
-

Karnataka Rain: ಇಂದು ರಾತ್ರಿಯಿಂದಲೇ ಬೆಂಗಳೂರು ಸೇರಿದಂತೆ 15 ಜಿಲ್ಲೆಗೆ ಮಳೆ; ಈ ಭಾಗಗಳಿಗಂತೂ 3 ದಿನ ಅಲರ್ಟ್, ಜೂನ್ 8 ರವರೆಗೆ ಬಿಡುವಿರದ ವರ್ಷಧಾರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 01, 2026 4:21 PM IST ಐಎಂಡಿ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ, ಜೂನ್ 1 ರಿಂದ 8 ರವರೆಗೆ ಭಾರಿ ಮಳೆ, ಬಿರುಗಾಳಿ, ಸಿಡಿಲು ಸಾಧ್ಯತೆ ಎಂದು ಎಚ್ಚರಿಕೆ ನೀಡಿದೆ ಮಳೆ ಬೆಂಗಳೂರು: ಕರ್ನಾಟಕದ ಹವಾಮಾನದಲ್ಲಿ (Karnataka Weather) ಮುಂದಿನ ಕೆಲವು ದಿನಗಳು ಭಾರಿ ಏರುಪೇರಾಗಲಿದ್ದು, ವರುಣದೇವ ಅಬ್ಬರಿಸಲು ಸಜ್ಜಾಗುತ್ತಿದ್ದಾನೆ! ಜೂನ್ 4 ರಿಂದಲೇ ಮುಂಗಾರು (Monsoon) ಮೋಡಗಳು ರಾಜ್ಯದ ಕರಾವಳಿಗೆ ಲಗ್ಗೆ ಇಡಲಿದ್ದು, ಜೂನ್ 8 ರಿಂದ ಅಸಲಿ…
-

RCB vs GT, IPL 2026 Final: ಫೈನಲ್ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ! ಇಂದೂ ಸಾಲ್ಟ್ ಇಲ್ಲದೆ ಕಣಕ್ಕಿಳಿದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 31, 2026 7:08 PM IST ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ 2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರ್ಸಿಬಿ vs ಜಿಟಿ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ 2026ರ ಐಪಿಎಲ್ ಫೈನಲ್…
-

IPL 2026: ಆರ್ಸಿಬಿ vs ಜಿಟಿ ಫೈನಲ್ ಮ್ಯಾಚ್ ಇಂದು ನಡೆಯೋದು ಡೌಟ್? ಹವಾಮಾನ ಇಲಾಖೆಯ ವರದಿ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
Last Updated:May 31, 2026 4:24 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್ನಲ್ಲಿ ಹವಾಮಾನದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ. ನರೇಂದ್ರ ಮೋದಿ ಕ್ರೀಡಾಂಗಣ ಐಪಿಎಲ್ (IPL) 2026 ರ ಫೈನಲ್ (Final) ಗಾಗಿ ಲಕ್ಷಾಂತರ ಕ್ರಿಕೆಟ್ (Cricket) ಅಭಿಮಾನಿಗಳು (Fans) ಕಾಯುತ್ತಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್…
-

Nepal Politics: ನೇಪಾಳದಲ್ಲಿ ಮತ್ತೊಂದು ಕ್ರಾಂತಿ, ಜನಸಾಮಾನ್ಯರಿಗೆ ಬಿಗ್ ಗಿಫ್ಟ್! ಇದು ಪ್ರಧಾನಿ ಬಾಲೆನ್ ಶಾ ಮಾಸ್ಟರ್ ಪ್ಲಾನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 31, 2026 4:20 PM IST Nepal: ನೇಪಾಳದಲ್ಲಿ ಮತ್ತೊಂದು ಮಹಾ ಕ್ರಾಂತಿ. ಜನಸಾಮಾನ್ಯರ ಭಾಗ್ಯ ಬದಲಾಯಿಸಲು ಪ್ರಧಾನಿ ಬಾಲೆನ್ ಶಾ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ವಲಯವನ್ನೇ ನಡುಗಿಸಿರುವ ಆ ರಹಸ್ಯ ಫಾರ್ಮುಲಾ ಏನು? ಸಾಮಾನ್ಯ ಜನರಿಗೆ ಸಿಗಲಿರುವ ಆ ಬಂಪರ್ ಆಫರ್ ತಿಳಿಯಲು ಈ ವರದಿ ಓದಿ. ಬಾಲೆನ್ ಶಾ! ನೇಪಾಳದ ರಾಜಕೀಯ (Nepal Politics) ಮತ್ತು ರಾಜತಾಂತ್ರಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯೊಂದು ನಡೆಯುತ್ತಿದೆ. ಇದುವರೆಗೆ…
-

Peddi Movie: ಆಗ ಚಿರಂಜೀವಿ- ರಾಜ್ಕುಮಾರ್, ಇಂದು ರಾಮ್ ಚರಣ್-ಶಿವಣ್ಣ; 21 ವರ್ಷಗಳ ಹಿಂದಿನ ಫೋಟೋ ಸೀಕ್ರೆಟ್ ರಿವೀಲ್! | | ACTPnews
Last Updated:May 30, 2026 5:05 PM IST ರಾಜ್ ಕುಮಾರ್ ಅವರು 1974ರಲ್ಲಿ ನಟಿಸಿದ್ದ ಭಕ್ತ ಕುಂಬಾರ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ತಾಯಿ ಶ್ರೀದೇವಿ ಅವರು ಬಾಲ ಕಲಾವಿದರಾಗಿ ನಟಿಸಿದ್ದರು. ಈಗ ಶಿವರಾಜ್ ಕುಮಾರ್, ರಾಮ್ ಚರಣ್, ಜಾನ್ವಿ ಕಪೂರ್ ಅವರೊಂದಿಗೆ ಸೇರಿ ಪೆದ್ದಿ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷ ಸಂಗತಿ. News18 ಮೋಸ್ಟ್ ಅವೈಟೆಡ್ ಪ್ಯಾನ್ ಇಂಡಿಯಾ (Pan India Movie) ಸಿನಿಮಾ ‘ಪೆದ್ದಿ’ ಬಿಡುಗಡೆಗೆ ಸಿದ್ಧವಾಗಿದೆ (Peddi Movie Promotion). ನಿರ್ದೇಶಕ ಬುಚ್ಚಿಬಾಬು…
-

GT vs RR: ಗುಜರಾತ್ ಟೈಟನ್ಸ್ 214 ರನ್ ಚೇಸ್ ಮಾಡಲು ಇದೇ ಕಾರಣ! ವಿವಾದ ಹುಟ್ಟು ಹಾಕಿದ ರಾಜಸ್ಥಾನ ನಾಯಕನ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 30, 2026 4:41 PM IST ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಗುಜರಾತ್ ಟೈಟಾನ್ಸ್ 7 ವಿಕೆಟ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಫೈನಲ್ ತಲುಪಿದ ಎರಡನೇ ತಂಡವಾಯಿತು. ಕ್ವಾಲಿಫೈಯರ್ ಸೋಲಿನ ನಂತರ ರಾಜಸ್ಥಾನ ನಾಯಕ ರಿಯಾನ್ ಪರಾಗ್ ನೀಡಿರುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ರಾಜಸ್ಥಾನ ನಾಯಕ ರಿಯಾನ್ ಪರಾಗ್ ಐಪಿಎಲ್ (IPL) 2026 ರ ಎರಡು ಫೈನಲಿಸ್ಟ್ (Finalist) ತಂಡಗಳನ್ನು ನಿರ್ಧರಿಸಲಾಗಿದೆ. ಎರಡನೇ ಕ್ವಾಲಿಫೈಯರ್ (Qualifier)…
-

Ravichandran: ಕ್ರೇಜಿ ಸ್ಟಾರ್ ಜನ್ಮ ದಿನಕ್ಕೆ ಕ್ರೇಜಿ ಪಯಣ ರಿಲೀಸ್! ಇದು ಹಾಡಲ್ಲ, ರವಿಚಂದ್ರನ್ ಬದುಕಿನ ಸಂಗೀತಮಯ ಚಿತ್ರಣ | | ACTPnews
ಕ್ರೇಜಿ ಪಯಣ, ಕ್ರೇಜಿ ಗಾನ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಜನ್ಮ ದಿನಕ್ಕೆ ತಾವೇ ಒಂದು ಹಾಡನ್ನ ರಿಲೀಸ್ ಮಾಡಿದ್ದಾರೆ. ಇದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಕೇಳ್ತಾ ಹೋದರೆ ಇಷ್ಟ ಆಗುತ್ತದೆ. ವಿಡಿಯೋ ಅಲ್ಲ ಆಡಿಯೋ ಆದರೆ, ಇದನ್ನ ಆರಂಭದಲ್ಲಿ ಕೇಳಿದರೆ ಸಡನ್ ಆಗಿ ಇಷ್ಟ ಆಗುವುದಿಲ್ಲ. ಕೇಳ್ತಾ ಹೋದಂತೆ ಎಳೆಯುತ್ತಲೇ ಹೋಗುತ್ತದೆ. ಈ ಹಾಡನ್ನ ಲಿರಿಕ್ಸ್ ಜೊತೆಗೆ ಕೇಳಿದರೆ ಇನ್ನೂ ಚೆನ್ನಾಗಿರುತ್ತದೆ ನೋಡಿ. ಡಿಸ್ಕ್ರಿಪ್ಷನ್ ಅಲ್ಲಿದೆ ಲಿರಿಕ್ಸ್ ಕ್ರೇಜಿ ಪಯಣ ಹಾಡಿನ ಆಡಿಯೋ ಯುಟ್ಯೂಬ್ ಅಲ್ಲಿ…
-

Fresh Fruits/Vegetables: ಮನೆಗೆ ತೋಟದಿಂದ ನೇರವಾಗಿ ಬರುತ್ತೆ ಹಣ್ಣು-ತರಕಾರಿ; ಅದು ಕೂಡ 4 ಕ್ಲಿಕ್ಕಲ್ಲಿ, ತಾಜಾ ಮಾವಿಗಂತೂ ಇದೇ ಬೆಸ್ಟ್ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 30, 2026 10:47 AM IST ಬೆಂಗಳೂರುದಲ್ಲಿ HOPCOMS ಮತ್ತು ಭಾರತೀಯ ಅಂಚೆ ಇಲಾಖೆ ಸೇರಿ ರೈತರ ಅಂಚೆ ಯೋಜನೆ ಆರಂಭ, ವೆಬ್ಸೈಟ್ ಮೂಲಕ ಆರ್ಡರ್ ಮಾಡಿದ ಮಾವು ಮತ್ತು ಇತರೆ ಹಣ್ಣು ತರಕಾರಿಗಳನ್ನು 24 ಗಂಟೆಯಲ್ಲಿ ಮನೆಗೆ ತಲುಪಿಸುತ್ತಾರೆ ಮಾವಿನ ಹಣ್ಣು ಮನೆ ಬಾಗಿಲಿಗೆ! ಬೆಂಗಳೂರು; ಟ್ರಾಫಿಕ್ನಲ್ಲಿ ಸಿಲುಕಿ ಮಾವಿನಹಣ್ಣು (Mango) ತರಲು ಬೇಸರವೇ? ನಿಮ್ಮ ಬಡಾವಣೆಯಲ್ಲಿ ಹಾಪ್ಕಾಮ್ಸ್ ಮಳಿಗೆ ಇಲ್ವಾ? ಹಾಗಾದ್ರೆ ಈ ಸುದ್ದಿ (News) ಮಿಸ್ ಮಾಡ್ದೆ ಓದಿ! ಕೇವಲ…
-

Rain Warning: ರಾಜ್ಯದ 17 ಜಿಲ್ಲೆಗಳಿಗೆ ಇಂದು ರಾತ್ರಿ ಮಳೆ; ಈ ಊರುಗಳಲ್ಲಿ ಪ್ರಬಲ ವರ್ಷಧಾರೆ ಖಂಡಿತ, ಬೆಂಗಳೂರಿನ ಸ್ಥಿತಿ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 6:15 PM IST KSNDMC ಎಚ್ಚರಿಕೆ, ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆ, ಹಾಸನ, ತುಮಕೂರು, ಮೈಸೂರು ಸೇರಿ ಕೆಲವು ಕಡೆ ಭಾರಿ ಮಳೆ, ಬೆಂಗಳೂರಿನಲ್ಲಿ ಮಾತ್ರ ಸಾಧಾರಣ ಮಳೆ ಮಳೆಯ ಎಚ್ಚರಿಕೆ ಬೆಂಗಳೂರು: ರಾಜ್ಯದಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ (People) ವರುಣದೇವ ತಣ್ಣನೆಯ, ಆದರೆ ತುಸು ಅಪಾಯಕಾರಿಯಾದ ಸುದ್ದಿಯೊಂದನ್ನು (Dangerous News) ತಂದಿದ್ದಾನೆ! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ಇಂದು ದಕ್ಷಿಣ ಒಳನಾಡಿನ ಕಡೆಗಳಲ್ಲಿ…
Latest News
Search the Archives
Access over the years of investigative journalism and breaking reports
You May Have Missed












