Tag: ಆ
-

Rohit Sharma: ರೋಹಿತ್ ಒತ್ತಡಕ್ಕೆ ಆ ಯುವ ಆಟಗಾರನ ವೇಗದ ಬೆಳವಣಿಗೆ ಕಾರಣ! ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ | ಕ್ರೀಡಾ ಸುದ್ದಿ | ACTPnews
Last Updated:Jun 15, 2026 10:08 PM IST ಟೆಸ್ಟ್ ಮತ್ತು ಟಿ20 ಕ್ರಿಕೆಟ್ನಿಂದ ನಿವೃತ್ತರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಗುರಿಯಾಗಿಟ್ಟುಕೊಂಡು ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಆದರೆ, ಅವರ ವಯಸ್ಸು ಮತ್ತು ಫಾರ್ಮ್ ಕಾರಣದಿಂದಾಗಿ ವಿಶ್ವಕಪ್ನಲ್ಲಿ ಭಾಗವಹಿಸುವ ಬಗ್ಗೆ ಅನುಮಾನಗಳು ಮುಂದುವರೆದಿವೆ. ಇದಲ್ಲದೆ, ಅವರು ಪ್ರತಿ ಪಂದ್ಯದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ರೋಹಿತ್ ಶರ್ಮಾ ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi)…
-

Aamir Khan: ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮಿರ್ ಖಾನ್! | | ACTPnews
Last Updated:Jun 15, 2026 4:23 PM IST ಲಗಾನ್ ಚಿತ್ರದ ಓರಿ ಚೋರಿ ಹಾಡು ಕೇಳಿ ಆಮಿರ್ ಖಾನ್ ಸಿಟ್ಟಾಗಿದ್ದರು. ಏನ್ರಿ ಹಾಡು ಹೀಗೆ ಇದೆ ಅಂತಲೆ ಮ್ಯೂಸಿಕ್ ಡೈರೆಕ್ಟರ್ ಎ.ಆರ್.ರೆಹಮಾನ್ಗೆ ಹೇಳಿದ್ದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ. ಆ ಒಂದು ಹಾಡು ಕೇಳಿ ಎ.ಆರ್.ರೆಹಮಾನ್ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದ ಆಮೀರ್ ಖಾನ್! ಲಗಾನ್ ಚಿತ್ರದ (Lagaan Movie) ಬಂದು 25 ವರ್ಷ ಆಗಿದೆ. ಈ ಚಿತ್ರದ ಹಾಡುಗಳು ಅಷ್ಟೆ ಕ್ಲಾಸಿಕ್ ಆಗಿವೆ.…
-

IND A vs SL A: ಟೀಮ್ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ಅಂಪೈರ್ಸ್! ಆ ಒಬ್ಬ ಬ್ಯಾಟರ್ ಮಾಡಿದ ತಪ್ಪಿಗೆ ಭಾರತ ತಂಡಕ್ಕೆ ಬಿತ್ತು 10 ರನ್ ದಂಡ! | ಕ್ರೀಡಾ ಸುದ್ದಿ | ACTPnews
Last Updated:Jun 15, 2026 3:43 PM IST ಈ ತ್ರಿಕೋನ ಸರಣಿಯ ಭಾಗವಾಗಿ, ಸೋಮವಾರದ ಪಂದ್ಯದಲ್ಲಿ ಭಾರತ ಮತ್ತೊಮ್ಮೆ ಶ್ರೀಲಂಕಾವನ್ನು ಎದುರಿಸುತ್ತಿದೆ. ದಂಬುಲ್ಲಾದಲ್ಲಿ, ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್ಗಳಲ್ಲಿ 265 ರನ್ಗಳಿಗೆ ಆಲೌಟ್ ಆಗಿದೆ. ಆದರೆ ಭಾರತ ತಂಡಕ್ಕೆ 10 ರನ್ ದಂಡ ವಿಧಿಸಲಾಗಿದೆ. ವಿಪ್ರಜ್ ನಿಗಮ್ ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ ಎ ನಡುವಿನ ತ್ರಿಕೋನ…
-

Shilpa Shetty: ನಟಿ ಶಿಲ್ಪಾ ಶೆಟ್ಟಿಗೆ ಕಾಡ್ತಿದೆಯಂತೆ ಆ ಒಂದು ಕೊರಗು! ಮಕ್ಕಳಿಗೋಸ್ಕರ ದೊಡ್ಡ ನಿರ್ಧಾರ ತೆಗೆದುಕೊಂಡ ಬಾಲಿವುಡ್ ಕ್ವೀನ್ | | ACTPnews
Last Updated:Jun 08, 2026 3:28 PM IST ಇತ್ತೀಚೆಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ತಾವು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ, ಈಗ ಮಾಡುವ ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ . News18 ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ಮಿಂಚುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿ, ಸಿನಿಮಾ ಮಾಡುವ ಆಸಕ್ತಿಯ ಹಿಂದೆ ಒಂದು ವಿಶೇಷ ಕಾರಣವಿದೆ. ಅವರ ಮಕ್ಕಳಾದ ಸಮಿಶಾ ಮತ್ತು ವಿಯಾನ್ ಇಲ್ಲಿಯವರೆಗೆ ತಮ್ಮ…
-

Anchor Anushree: ಆ್ಯಂಕರ್ ಅನುಶ್ರೀ ಆ ವ್ಯಕ್ತಿಗೆ 7,000 ರೂಪಾಯಿ ಸಾಲ ವಾಪಸ್ ಕೊಡಲೇ ಇಲ್ಲ! ಯಾಕೆ? ಕಥೆ ಕೇಳಿದ್ರೆ ಕಣ್ಣೀರಾಗ್ತೀರಿ | Anchor anushree | | ACTPnews
Last Updated:Jun 14, 2026 12:19 PM IST Anchor Anushree: ಆ್ಯಂಕರ್ ಅನುಶ್ರೀ ಅವರು ಆ 7 ಸಾವಿರ ಸಾಲವನ್ನು ಇದುವರೆಗೂ ವಾಪಸ್ ಕೊಟ್ಟಿಲ್ವಂತೆ. ಆ ವ್ಯಕ್ತಿ ಯಾರು? ಯಾಕೆ ಆ ಸಾಲವನ್ನು ವಾಪಸ್ ಕೊಟ್ಟಿಲ್ಲ? ಆ್ಯಂಕರ್ ಅನುಶ್ರೀ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anushree). ಅವರು ತುಂಬಾನೆ ಫೇಮಸ್. ಅವರು ಟಿವಿ ಹಿನ್ನೆಲೆಯಿಂದ ಬಂದವರು. ಆದರೆ ಅವರ ಜರ್ನಿ ಹೇಗಿತ್ತು? ಒಂದು ದಿನ 500 ರೂಪಾಯಿ ಬಾಡಿಗೆಯ (Rent) ಮನೆಯಲ್ಲಿ ಬದುಕುತ್ತಿದ್ದ ಆ್ಯಂಕರ್ ಅನುಶ್ರೀ…
-

Vinay Gowda: ಈ ಚಿತ್ರದಿಂದ ಜನ ಮತ್ತೆ ಥಿಯೇಟರ್ಗೆ ಬರ್ತಾರೆ! ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು? | | ACTPnews
Last Updated:Jun 09, 2026 11:15 PM IST ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ ಈಗೊಂದು ಒಂದು ಮಾತು ಹೇಳಿದ್ದಾರೆ. ಇದು ವೈರಲ್ ಮಾತೇನು ಅಲ್ಲ. ತಮ್ಮ ನಟನೆಯ ಚಿತ್ರವನ್ನ ನೋಡಲು ಜನ ಥಿಯೇಟರ್ಗೆ ಪಕ್ಕಾ ಬರ್ತಾರೆ ಅಂತ ಹೇಳಿರೋದೇ ಆಗಿದೆ. ಈ ವಿಚಾರದ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಈ ಚಿತ್ರದಿಂದ ಜನ ಮತ್ತೆ ಥಿಯೇಟರ್ಗೆ ಬರ್ತಾರೆ; ವಿನಯ್ ಗೌಡ ಹೇಳಿದ ಆ ಚಿತ್ರ ಯಾವುದು? ಬಿಗ್ ಬಾಸ್ (Bigg Boss) ಖ್ಯಾತಿಯ…
-

IND A vs SL A: ಸೋಲಬೇಕಿದ್ದ ಪಂದ್ಯವನ್ನ ಗೆಲ್ಲಿಸಿದ 28 ವರ್ಷದ ಬೌಲರ್! ಭಾರತದ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಆಯ್ತು ಆ 4 ಎಸೆತ | ಕ್ರೀಡಾ ಸುದ್ದಿ | ACTPnews
Last Updated:Jun 09, 2026 10:17 PM IST ಶ್ರೀಲಂಕಾ ಗೆಲ್ಲಲು ಕೊನೆಯ ಎರಡು ಓವರ್ಗಳಲ್ಲಿ ಕೇವಲ 9 ರನ್ಗಳು ಬೇಕಾಗಿದ್ದವು. ಉಪನಾಯಕ ಗಾಯಕ್ವಾಡ್ ಒತ್ತಡಕ್ಕೆ ಮಣಿದ ತಿಲಕ್ ವರ್ಮಾ, 49ನೇ ಓವರ್ ಬೌಲಿಂಗ್ ಜವಾಬ್ದಾರಿಯನ್ನು ಎಡಗೈ ವೇಗಿ ಅರ್ಷದ್ ಖಾನ್ಗೆ ವಹಿಸಿದರು. ಅರ್ಷದ್ ಶ್ರೀಲಂಕಾ ತಂಡವನ್ನ ದಿಗ್ಭ್ರಮೆಗೊಳಿಸುವಂತೆ ಬೌಲಿಂಗ್ ಮಾಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಅರ್ಷದ್ ಖಾನ್ ಭಾರತ ಎ ಮತ್ತು ಶ್ರೀಲಂಕಾ ಎ (India A vs Sri Lanka A) ನಡುವೆ ಡಂಬುಲ್ಲಾ…
-

Kantara: ರಿಷಬ್ ಶೆಟ್ರ ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ ಬಳಕೆ ಆಗಲೇ ಇಲ್ಲ! | | ACTPnews
Last Updated:Jun 13, 2026 11:20 PM IST ಕಾಂತಾರ ಚಿತ್ರದಲ್ಲಿ ಐದು ಹಾಡುಗಳಿದ್ದವು. ಆದರೆ, ಒಂದು ಬಳಕೆ ಆಗಲೇ ಇಲ್ಲ. ಇದು ಲವ್ ಸಾಂಗ್ ಆಗಿದ್ದರೂ ಶೆಟ್ರು ಈ ಹಾಡನ್ನ ಚಿತ್ರದಲ್ಲಿ ಉಪಯೋಗಿಸಲೇ ಇಲ್ಲ. ಈ ಹಾಡಿನ ಬಗ್ಗೆ ಅಜನೀಶ್ ಲೋಕನಾಥ್ ಈಗ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ, ಬಳಕೆ ಆಗಲೇ ಇಲ್ಲ! ಕಾಂತಾರ ಚಿತ್ರದಲ್ಲಿ (Kantara Movie) ಎಲ್ಲವೂ ಇದೆ.…
-

Mega star Chiranjeevi: ಶಿವಣ್ಣ ಆ ಪಾತ್ರ ಒಪ್ಪಿದಾಗಲೇ ಚಿತ್ರಕ್ಕೆ ಗೆಲುವು ಸಿಕ್ಕಿತ್ತು; ಮೆಗಾ ಸ್ಟಾರ್ ಮಾತು ಫುಲ್ ವೈರಲ್ | | ACTPnews
Last Updated:Jun 13, 2026 11:03 PM IST ಮೆಗಾ ಸ್ಟಾರ್ ಚಿರಂಜೀವಿ ಒಂದು ಮೆಗಾ ಮಾತು ಹೇಳಿದ್ದಾರೆ. ಇದನ್ನ ಕೇಳಿದ ಶಿವಣ್ಣನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಚಿರಂಜೀವಿ ಮಾತನಾಡಿರೋ ವಿಡಿಯೋ ತುಣುಕನ್ನ ಎಲ್ಲೆಡೆ ಹಂಚಿಕೊಂಡು ಸಂತೋಷ ಪಡುತ್ತಿದ್ದಾರೆ. ಅಸಲಿಗೆ ಚಿರಂಜೀವಿ ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ. ಶಿವಣ್ಣ ಆ ಪಾತ್ರ ಒಪ್ಪಿದಾಗಲೇ ಚಿತ್ರಕ್ಕೆ ಗೆಲುವು ಸಿಕ್ಕಿತ್ತು; ಮೆಗಾ ಸ್ಟಾರ್! ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಒಂದು ಮಾತು ಹೇಳಿದ್ದಾರೆ. ಇವರ ಮಾತುಗಳ ವಿಡಿಯೋವನ್ನ ಶಿವಣ್ಣನ…
-

Bharathiraja: ಪ್ರಖ್ಯಾತ ನಿರ್ದೇಶಕ ಸಾವಿಗೆ ಅಸಲಿ ಕಾರಣವೇನು? ಆ ದುರಂತದಿಂದ ಕುಗ್ಗಿದ್ದ ಭಾರತಿರಾಜ | | ACTPnews
Last Updated:Jun 10, 2026 2:38 PM IST ಈ ವೈಯಕ್ತಿಕ ದುರಂತ ಅವರಿಗೆ ತೀವ್ರ ಮಾನಸಿಕ ಒತ್ತಡವನ್ನು ತಂದೊಡ್ಡಿತು. ಈ ದುಃಖದಲ್ಲೇ ದಿನದೂಡುತ್ತಿದ್ದ ಇವರ ನಿಶ್ಶಕ್ತ ದೇಹಕ್ಕೆ ಉಸಿರಾಟದ ಸಮಸ್ಯೆ ಎದುರಾದಾಗ ಚೇತರಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರ ಆಪ್ತ ವಲಯದವರು ತಿಳಿಸಿದ್ದಾರೆ. ಭಾರತಿರಾಜ (ಸಂಗ್ರಹ ಚಿತ್ರ) ತಮಿಳು ಚಿತ್ರರಂಗದ (Tamil Movies) ದೈತ್ಯ ಪ್ರತಿಭೆ, ಭಾರತೀಯ ಸಿನಿಮಾದ ಖ್ಯಾತ (Indian Cinema) ನಿರ್ದೇಶಕ ಮತ್ತು ನಟ ಭಾರತಿರಾಜ ಅವರು ಜೂನ್ 10 ರಂದು ನಿಧನರಾಗಿದ್ದು, ಅವರಿಗೆ…
Latest News
Search the Archives
Access over the years of investigative journalism and breaking reports
You May Have Missed












