Tag: war news
-

ಚೀನಾ ಕುರಿತು ಸತ್ಯ ತಿಳಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ; ರಾಹುಲ್ ಗಾಂಧಿ | | ACTPnews
Last Updated:Oct 25, 2020 4:59 PM IST ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿರುವುದು ಸತ್ಯ. ಇದಕ್ಕೆ ಭಾರತ ಸರ್ಕಾರ ಮತ್ತು ಆರ್ಎಸ್ಎಸ್ ಅವಕಾಶ ನೀಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನವದೆಹಲಿ (ಅ.25): ಶಕ್ತಿ ಮತ್ತು ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಿ ಬೆಳೆಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ವಿಜಯದಶಮಿ ಅಂಗವಾಗಿ ಮಾತನಾಡಿದ ಅವರು, ಚೀನಾ ಆಕ್ರಮಣ ವಿರುದ್ಧ ಕಿಡಿಕಾರಿದರು. ನಾವು ಎಲ್ಲರೊಂದಿಗೆ ಸ್ನೇಹಪರವಾಗಿ ಇರುಲು ಉದ್ದೇಶಿಸಿದ್ದೇವೆ.…
-

ಚೀನಾ, ಪಾಕ್ನೊಂದಿಗೆ ಯುದ್ಧಕ್ಕೆ ದಿನಾಂಕ ನಿಗದಿ; ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ | | ACTPnews
Last Updated:Oct 25, 2020 5:27 PM IST ಉತ್ತರ ಪ್ರದೇಶ ಬಿಜೆಪಿ ಘಟಕದ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯುದ್ಧ ಮಾಡುವ ಕುರಿತು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ದಿನಾಂಕ ನಿಗದಿಗೊಳಿಸಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಗಮನಸೆಳೆದಿದ್ದಾರೆ. ಲಕ್ನೋ (ಅ.25): ವಿಜಯ ದಶಮಿಯಂದು ಚೀನಾ ಗಡಿ ಸಂಘರ್ಷದ ಕುರಿತು ಮಾತನಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಚೀನಾ ಆಕ್ರಮಣತೆ ಜಗತ್ತಿಗೆ ಗೊತ್ತಾಗಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು…
-

ಚೀನಾದ ಭಾಗ ಲಡಾಖ್ ಎಂದು ಯಡವಟ್ಟು; ಟ್ವಿಟ್ಟರ್ ವಿವರಣೆ ಸಮರ್ಪಕವಲ್ಲ ಎಂದ ಸಂಸದರ ಸಮಿತಿ | | ACTPnews
Last Updated:Oct 28, 2020 5:42 PM IST ಭಾರತದ ಭೂಭಾಗದಲ್ಲಿರುವ ಲಡಾಖ್ ಅನ್ನು ಚೀನಾದ ಭಾಗವಾಗಿ ತೋರಿಸಿದ್ದ ಟ್ವಿಟ್ಟರ್ ಸಂಸ್ಥೆಯನ್ನು ಕೇಂದ್ರ ಸಂಸದೀಯ ಜಂಟಿ ಸಮಿತಿ ಇಂದು ವಿಚಾರಣೆ ನಡೆಸಿತು. ಭಾರತದ ಸಂವೇದನೆಗಳನ್ನ ಗೌರವಿಸುತ್ತೇವೆ ಎಂದು ಟ್ವಿಟ್ಟರ್ ನೀಡಿದ ಹೇಳಿಕೆ ಸಮರ್ಪಕವಲ್ಲ ಎಂದು ಸಮಿತಿ ಹೇಳಿದೆ. ನವದೆಹಲಿ(ಅ. 28): ಲಡಾಖ್ ಪ್ರದೇಶವನ್ನು ಚೀನಾದ ಭಾಗವಾಗಿ ತೋರಿಸಿದ್ದ ಟ್ವಿಟ್ಟರ್ ಇಂಡಿಯಾ ಸಂಸ್ಥೆ ಬಳಿ ಕೇಂದ್ರ ಸರ್ಕಾರದ ಸಂಸದರ ಸಮಿತಿ ವಿವರಣೆ ಕೇಳಿದೆ. ಆದರೆ, ಬಿಜೆಪಿ ಸಂಸದೆ ಮೀನಾಕ್ಷಿ…
-

ಲಡಾಖ್ ಗಡಿ ಬಿಕ್ಕಟ್ಟು; ಘರ್ಷಣಾ ಸ್ಥಳದಿಂದ ಸೇನಾಪಡೆ ಹಿಂಪಡೆಯಲು ಆರಂಭಿಸಿದ ಚೀನಾ | | ACTPnews
Last Updated:Nov 12, 2020 10:09 AM IST ಲಡಾಖ್ನ ಸಂಘರ್ಷದ ಸ್ಥಳದಿಂದ ತನ್ನ ಸೇನೆಯನ್ನು ಮೂರು ಹಂತಗಳಲ್ಲಿ ವಾಪಾಸ್ ಪಡೆಯುವ ಕುರಿತು ಮಾತುಕತೆ ನಡೆದಿತ್ತು. ಭಾರತ-ಚೀನಾ ಸೇನಾ ಕಮಾಂಡರ್ಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು. ಲಡಾಖ್ (ನ. 12): ಲಡಾಖ್ನಲ್ಲಿ ಉಂಟಾಗಿರುವ ಭಾರತ-ಚೀನಾ ಗಡಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಈ ನಿಟ್ಟಿನಲ್ಲಿ 6 ತಿಂಗಳ ಬಳಿಕ ಮೊದಲ ಬಾರಿಗೆ ಪೂರ್ವ ಲಡಾಖ್ ಭಾಗದಿಂದ ಚೀನಾ ಸೇನಾ ಪಡೆಯನ್ನು ಹಿಂಪಡೆಯುವ ಸೂಚನೆ ನೀಡಿತ್ತು. ಲಡಾಖ್ನ…
-

ಭಾರತದ ಮೇಲೆ ಚೀನಾದ ಆಕ್ರಮಣಕಾರಿ ವರ್ತನೆ ಖಂಡಿಸುವ ರಕ್ಷಣಾ ಮಸೂದೆಗೆ ಅಮೆರಿಕದ ಸಂಸತ್ ಮತ್ತೊಮ್ಮೆ ಅಂಗೀಕಾರ | | ACTPnews
Last Updated:Jan 02, 2021 1:52 PM IST ಭಾರತದ ಗಡಿಭಾಗ, ಸಾಗರ ಪ್ರದೇಶಗಳಲ್ಲಿ ಚೀನಾ ದೇಶ ತನ್ನ ನೆರೆ ರಾಷ್ಟ್ರಗಳೊಂದಿಗೆ ಸಂಘರ್ಷಕ್ಕೆ ನಿಂತಿರುವುದನ್ನು ಖಂಡಿಸುವ ನಿರ್ಣಯ ಸೇರಿದಂತೆ ಹಲವು ಮಹತ್ವದ ಅಂಶಗಳಿರುವ ಎನ್ಡಿಎಎ ಕಾಯ್ದೆಗೆ ಅಮೆರಿಕದ ಸಂಸತ್ತು ಅನುಮೋದನೆ ನೀಡಿದೆ. ವಾಷಿಂಗ್ಟನ್(ಜ. 02): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರೋಧದ ನಡುವೆಯೂ ಇಂದು ರಕ್ಷಣಾ ಮಸೂದೆಗೆ ಅಮೆರಿಕ ಸಂಸತ್ತು (ದ್ವಿಪಕ್ಷೀಯ ಜಂಟಿ ಸದನ) ಅನುಮೋದನೆ ನೀಡಿದೆ. ಇದರೊಂದಿಗೆ 740 ಬಿಲಿಯನ್ ಡಾಲರ್ (54 ಲಕ್ಷ ಕೋಟಿ…
-

Ladakh Tension – ಲಡಾಖ್ನಲ್ಲಿ ಭಾರತದ ಗಡಿಯೊಳಗೆ ನುಸುಳಿದ ಚೀನೀ ಸೈನಿಕನ ಸೆರೆ | | ACTPnews
Last Updated:Jan 09, 2021 3:43 PM IST ಲಡಾಖ್ನ ದಕ್ಷಿಣ ಪ್ಯಾಂಗೋಂಗ್ ಸರೋವರದ ಬಳಿ ಭಾರತದ ಗಡಿಭಾಗ ಪ್ರವೇಶ ಮಾಡಿರುವ ಚೀನಾದ ಪಿಎಲ್ಎ ಸೈನಿಕನನ್ನು ಭಾರತೀಯ ಸೇನೆ ಸೆರೆ ಹಿಡಿದು ವಿಚಾರಣೆ ನಡೆಸುತ್ತಿದೆ. ನವದೆಹಲಿ(ಜ. 09): ಕಳೆದ ವರ್ಷ ಭಾರತ ಮತ್ತು ಚೀನಾ ಸೇನಾಪಡೆಗಳ ಹಲವು ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಲಡಾಖ್ನ ಪಾಂಗಾಂಗ್ ಸರೋವರ ಬಳಿ ಚೀನೀ ಸೈನಿಕನೊಬ್ಬನನ್ನು ಭಾರತೀಯ ಸೇನೆ ಸೆರೆ ಹಿಡಿದಿರುವುದು ತಿಳಿದುಬಂದಿದೆ. ಲಡಾಖ್ನ ಭಾರತೀಯ ಭಾಗದ ಎಲ್ಎಸಿಯೊಳಗೆ ಪಿಎಲ್ಎ ಸೈನಿಕ ಅತಿಕ್ರಮ ಪ್ರವೇಶ…
-

ಲಡಾಖ್ ಆಯ್ತು, ಸಿಕ್ಕಿಂನಲ್ಲಿ ಚೀನೀ ಅತಿಕ್ರಮಣ ಯತ್ನ; ಭಾರತೀಯ ಸೈನಿಕರೊಂದಿಗೆ ಘರ್ಷಣೆ; ಹಲವರಿಗೆ ಗಾಯ | | ACTPnews
Last Updated:Jan 25, 2021 12:29 PM IST ಸಿಕ್ಕಿಂನ ನಾತು ಲಾ ಬಳಿ ಚೀನಾದ ಪಿಎಲ್ಎ ಸೈನಿಕರು ಭಾರತದ ಭಾಗದ ಅತಿಕ್ರಮಣಕ್ಕೆ ಯತ್ನಿಸಿದ್ದಾರೆ. ಈ ವೇಳೆ ಭಾರತ ಮತ್ತು ಚೀನಾ ಸೇನಾಪಡೆಗಳ ಮಧ್ಯೆ ಘರ್ಷಣೆ ಆಗಿ ಹಲವರಿಗೆ ಗಾಯಗಳಾಗಿವೆ. ಕಳೆದ ವಾರ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ನವದೆಹಲಿ(ಜ. 25): ಗಡಿಭಾಗದಲ್ಲಿ ಚೀನಾ ಆಕ್ರಮಣಕಾರಿ ವರ್ತನೆ ಮುಂದುವರಿಯುತ್ತಲೇ ಇದೆ. ಲಡಾಖ್ನಲ್ಲಿ ಕಳೆದ ವರ್ಷ ಭಾರತದ ಭೂಭಾಗವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ್ದ ಚೀನಾ ಇದೀಗ ಸಿಕ್ಕಿಂನಲ್ಲೂ ಅದೇ…
-

ವಿವಾದಿತ ಗಡಿಯಿಂದ ಭಾರತ-ಚೀನಾ ಸೇನಾ ಹಿಂತೆಗೆತಕ್ಕೆ ನಿರ್ಧಾರ; ಚೀನಾಗೆ ಒಂದಿಂಚೂ ನೆಲ ಬಿಟ್ಟಿಲ್ಲ ಎಂದ ರಾಜನಾಥ್ | | ACTPnews
Last Updated:Feb 11, 2021 12:02 PM IST ಏಕಪಕ್ಷೀಯವಾಗಿ ಗಡಿ ನಿಯಂತ್ರಣ ಬದಲಿಸುವ ಪ್ರಯತ್ನ ಸಮ್ಮತವಲ್ಲ ಎಂಬುದನ್ನು ಚೀನಾಗೆ ತಿಳಿಸಿಕೊಟ್ಟಿದ್ದೇವೆ. ಕಳೆದ ವರ್ಷ ಲಡಾಖ್ನಲ್ಲಿ ಆದ ಗಡಿಬಿಕ್ಕಟ್ಟಿನಲ್ಲಿ ಭಾರತ ಒಂದಿಂಚೂ ನೆಲವನ್ನ ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿ(ಫೆ. 11): ಲಡಾಖ್ ಗಡಿಭಾಗದಲ್ಲಿ ಬಿಕ್ಕಟ್ಟು ಶಮನಗೊಳಿಸಲು ಭಾರತ ನಡೆಸಿದ ಅವಿರತ ಮಾತುಕತೆ ಪ್ರಯತ್ನ ಫಲಕೊಡುತ್ತಿದೆ. ಲಡಾಖ್ನ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳಿಂದ ಭಾರತ ಮತ್ತು ಚೀನಾದ…
-

Covid-19 Vaccine: ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ಕೊರೋನಾ ಲಸಿಕೆಗಳು ವ್ಯರ್ಥ; ಕಾರಣವೇನು ಗೊತ್ತಾ? | | ACTPnews
Last Updated:Mar 20, 2021 8:53 AM IST Coronavirus Vaccine: ಆರೋಗ್ಯ ಅಧಿಕಾರಿಗಳ ಪ್ರಕಾರ 23 ಲಕ್ಷಕ್ಕೂ ಹೆಚ್ಚು ಲಸಿಕೆಗಳು ವ್ಯರ್ಥವಾಗಿದೆ. ಆದಷ್ಟು ಬೇಗ ಭಾರತ ಜನರಿಗೆಲ್ಲರಿಗೂ ಕೊರೋನಾ ಲಸಿಕೆ ನೀಡುವ ಗುರಿಯನ್ನು ಹೊಂದಿದ್ದ ಕೇಂದ್ರ ಸರ್ಕಾರವು 6.5% ರಷ್ಟು ಲಸಿಕೆ ವ್ಯರ್ಥವಾಗುವುದನ್ನು ಕಂಡ ನಂತರ ರಾಜ್ಯಗಳಿಗೆ ಕಾರಣ ಕೇಳಿದೆ. ನವದೆಹಲಿ (ಮಾ. 20): ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಭಾರತ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತಿದೆ. ಭಾರತ ಸರ್ಕಾರವು ಇಲ್ಲಿಯವರೆಗೆ 7 ಕೋಟಿ ಕೊರೋನಾ…
-

India-China Conflict: ಮತ್ತೆ ಶುರುವಾದ ಯುದ್ಧ ಭೀತಿ; ಚೀನಾ ಗಡಿಗೆ ಹೆಚ್ಚುವರಿಯಾಗಿ 50 ಸಾವಿರ ಸೈನಿಕರನ್ನು ಕಳುಹಿಸಿದ ಭಾರತ | | ACTPnews
Last Updated:Jun 29, 2021 12:57 PM IST ಗಡಿಯಲ್ಲಿ ಭಾರತೀಯ ಯೋಧರ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಿದೆ. ಇದು ಗಾಲ್ವಾನ್ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40 ಹೆಚ್ಚಾಗಿದೆ. ಅಲ್ಲದೆ, ಗಡಿಯಲ್ಲಿ ಇಷ್ಟೊಂದು ಪ್ರಮಾಣದ ಸೇನೆ ಜಮಾವಣೆ ಮಾಡಿರುವುದು ಇದೇ ಮೊದಲು. ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್ ಪ್ರದೇಶದಲ್ಲಿ ವಿಶ್ವದ ಎರಡು ನ್ಯೂಕ್ಲಿಯರ್ ಪವರ್ ಹೊಂದಿರುವ ದೇಶಗಳಾದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರೆದಿದೆ. ಹೀಗಾಗಿ ಗಾಲ್ವಾನ್ ಕಣಿವೆಯಲ್ಲಿ ಮತ್ತೆ ಯುದ್ಧ ಪರಿಸ್ಥಿತಿ…
Latest News
Search the Archives
Access over the years of investigative journalism and breaking reports
You May Have Missed












